ತುಳಜಾಪುರ- ತುಳಜಾ ಭವಾನಿಯ ದಿವ್ಯ ಸನ್ನಿಧಿಯಲ್ಲಿ
ತುಳಜಾಪುರ ಎಂಬುದು ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಯಮುನಾಚಲ್ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅತ್ಯಂತ ಪ್ರಶಾಂತವಾದ ನಗರವಾಗಿದೆ. ಇದು ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿದ್ದು, ಸಮುದ್ರ ಮಟ್ಟದಿಂದ 650 ಅಡಿಯಷ್ಟು ಎತ್ತರದಲ್ಲಿ ನೆಲೆಗೊಂಡಿದೆ. ಇದು ಸೋಲಾಪುರ್ ಔರಂಗಬಾದ್ ಹೆದ್ದಾರಿಯ ನಡುವೆ ಕಾಣ ಸಿಗುತ್ತದೆ. ತುಳಜಾಪುರವನ್ನು ಮೊದಲಿಗೆ ಚಿಂಚುಪುರ್ ಎಂದು......
ಅಭನೇರಿ - ಸಂತೋಷವನ್ನು ಪ್ರತಿನಿಧಿಸುವ ದೇವತೆಯ ಗ್ರಾಮ
ರಾಜಸ್ಥಾನದ ದೌಸಾ ಜಿಲ್ಲೆಯ ಒಂದು ಹಳ್ಳಿಯಾದ ಅಭನೇರಿಯು, ಜೈಪುರ್-ಆಗ್ರಾ ಹೆದ್ದಾರಿಯ ಮೇಲೆ ಜೈಪುರ್ ನಿಂದ 95 ಕಿ.ಮೀ ದೂರದಲ್ಲಿದೆ. ಈ ಸ್ಥಳವು ತನ್ನಲ್ಲಿರುವ ಭಾರಿ ಗಾತ್ರದ ಮೆಟ್ಟಿಲುಗಳ ಬಾವಿಯಾದ 'ಚಾಂದ್ ಬಾವರಿ' ಯಿಂದಾಗಿ ಅತ್ಯಂತ ಪ್ರಖ್ಯಾತಿಯಾಗಿದೆ. ಭಾರತದಲ್ಲಿ ಕಾಣಸಿಗುವ ಅತಿ ಸುಂದರ ಮೆಟ್ಟಿಲು ಬಾವಿಗಳಲ್ಲಿ ಇದೂ ಒಂದಾಗಿದೆ. ಅಭಾನೇರಿ ಹಳ್ಳಿಯನ್ನು ಗುರ್ಜರ್......
ಅದಿಲಾಬಾದ್: ಸಾಂಸ್ಕೃತಿಕ ಸಮನ್ವಯದ ನಗರ
ಅದಿಲಾಬಾದ್ ಜಿಲ್ಲೆಯ ನಗರ ಪಾಲಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಅದಿಲಾಬಾದ್ ಪಟ್ಟಣ. ಜಿಲ್ಲೆಯ ಕೇಂದ್ರವೂ ಇದೇ ಆಗಿದೆ. ಈ ಜಿಲ್ಲೆ ದಕ್ಷಿಣ ಭಾರತ ರಾಜ್ಯಗಳಲ್ಲಿ ಒಂದಾಗಿರುವ ತೆಲಂಗಾಣದ ಒಂದು ಭಾಗವಾಗಿದೆ. ಸ್ಥಳೀಯ ಪುರಾಣದ ಪ್ರಕಾರ, ಈ ಸ್ಥಳಕ್ಕೆ ಈ ಹೆಸರು ಬರಲು ಕಾರಣ ಮಹಮದ್ ಆದಿಲ್ ಷಾ. ಈತ ಬಿಜಾಪುರವನ್ನು ಆಳಿದ ಅರಸನಾಗಿದ್ದ. ಅದಿಲಾಬಾದ್ಗೆ ವರ್ಣಮಯ......
ಅಡೂರ್ : ಸಂಪ್ರದಾಯಗಳ ಮಿಶ್ರಣ
ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿರುವ ಅಡೂರ್ ಸಂಸ್ಕೃತಿ, ಮಂದಿರಗಳು, ಹಬ್ಬ ಮತ್ತು ಇಲ್ಲಿರುವ ಕೆಲವು ಪ್ರದೇಶಗಳಿಂದಾಗಿ ಸಾಂಪ್ರದಾಯಿಕ ನಗರ. ತಿರುವನಂತಪುರಂನಿಂದ 100 ಕಿ.ಮೀ. ಮತ್ತು ಎರ್ನಕುಲಂನಿಂದ 140 ಕಿ.ಮೀ. ದೂರದಲ್ಲಿರುವ ಅಡೂರ್ ಎರಡೂ ನಗರಗಳಿಗೆ ರಹದಾರಿ. ಹಲವಾರು ಪುರಾತನ ಮಂದಿರಳಿಂದಾಗಿಯೇ ಅಡೂರ್ ಪ್ರಸಿದ್ದಿ ಪಡೆದಿದೆ. ನಗರದ ವಿವಿಧ ಭಾಗಗಳಲ್ಲಿರುವ ಹಲವಾರು......
ಅಗರ್ತಲಾ - ಅರಮನೆ ಮತ್ತು ದೇವಾಲಯಗಳ ನೆಲೆ /ಭೂಮಿ
ಬಹಳಷ್ಟು ಜನರಿಗೆ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದು, ಬೆಟ್ಟದ ತಪ್ಪಲನ್ನು ಏರುವುದು, ಚಾರಣ ಇಂತಹ ಚಟುವಟಿಕೆಗಳಲ್ಲಿ ಇನ್ನಿಲ್ಲದ ಆಸಕ್ತಿ. ಅದಕ್ಕಾಗಿ ಅವರು ಯಾವುದೇ ಸ್ಥಳಕ್ಕೆ ಹೋಗಲು ಹಿಂಜರಿಯುವುದಿಲ್ಲ. ಇಂತಹ ಸಾಹಸಿಗಳಲ್ಲಿ ನೀವು ಒಬ್ಬರಾಗಿದ್ದರೆ ನಿಮಗೆ ನಮ್ಮ ಸ್ಥಳದ ಆಯ್ಕೆ, ತ್ರಿಪುರಾದ ಅಗರ್ತಲಾ. ಇಲ್ಲಿ ಸಾಕೆಂದರೂ ಮುಗಿಯದಷ್ಟು ಪ್ರವಾಸಿ ತಾಣಗಳಿವೆ! ಮತ್ತೆ......
ಐಹೊಳೆ-ವಾಸ್ತುಶಿಲ್ಪಗಳ ತೊಟ್ಟಿಲು
ಐಹೊಳೆಯ ವಾಸ್ತುಶಿಲ್ಪ ಎಂತಹ ಧಾರ್ಮಿಕರನ್ನು ಹಾಗೂ ಪುರಾತನ ಶೋಧಕರನ್ನೂ ನಿಬ್ಬೆರಗಾಗಿಸುವುದರಲ್ಲಿ ಎರಡು ಮಾತಿಲ್ಲ. ಈ ಪಟ್ಟಣವು ಚಾಲುಕ್ಯರು ನಿರ್ಮಿಸಿರುವ ಹಲವು ದೇವಾಲಯಗಳನ್ನು ಒಳಗೊಂಡಿದೆ . ನಮ್ಮ ಕಣ್ಣಿಗೆ ಕಾಣುವ ಹಾಗೆ ಐಹೊಳೆಯಲ್ಲಿನ ದೇವಲಯಗಳು ಚಾಲುಕ್ಯರ ಪರಿಶ್ರಮದಿಂದ ಅಂದಿಗೆ ವಿಕಸನಗೊಳ್ಳುವ ಹಾದಿಯಲ್ಲಿ ಚಾಲುಕ್ಯರ ಪ್ರತ್ಯೇಕ ವಾಸ್ತುಶಿಲ್ಪ ಶೈಲಿಗೆ......
ಅಜ್ಮೇರ್ - ಇತಿಹಾಸದ ಒಂದು ಅದ್ಭುತ ತುಣುಕು
ಅಜ್ಮೇರ್, ರಾಜಸ್ಥಾನ ರಾಜ್ಯದ ಒಂದು ಜಿಲ್ಲೆಯಾಗಿದ್ದು, ರಾಜ್ಯದ ಐದನೇ ದೊಡ್ಡ ನಗರವಾಗಿದೆ ಮತ್ತು ರಾಜಧಾನಿ ಜೈಪುರದಿಂದ ಸುಮಾರು 135 ಕಿ.ಮೀ ದೂರದಲ್ಲಿದೆ. ಇದನ್ನು ಹಿಂದೆ ಅಜ್ಮೇರೆ ಅಥವಾ ಅಜಯ್ಮೇರು ಎಂದು ಕರೆಯಲಾಗುತ್ತಿತ್ತು. ನಗರವು ಅರಾವಳಿ ಪರ್ವತಗಳಿಂದ ಸುತ್ತುವರಿದಿದೆ. ದೇಶದ ಅತಿ ಹಳೆಯ ಕೋಟೆಯಾದ ತಾರಾಗಢ ಕೋಟೆಯು, ಅಜ್ಮೇರದ ಆಕರ್ಷಕ ತಾಣವಾಗಿದೆ. ಏಳನೇ......
ಆಲಂಗುಡಿ ಪ್ರವಾಸೋದ್ಯಮ - ನವಗ್ರಹಗಳಲ್ಲಿ ಒಂದಾದ ಗುರು ಗ್ರಹದ ದೇವಸ್ಥಾನ
ತಮಿಳುನಾಡು ರಾಜ್ಯದ ತಿರುಯರುರ್ ಜಿಲ್ಲೆಯಲ್ಲಿನ ಆಲಂಗುಡಿ ಎಂಬ ಸುಂದರವಾದ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ಈ ಧಾರ್ಮಿಕ ಕ್ಷೇತ್ರವು ಮರ್ನ್ನಾಗುಡಿ ಯ ಸಮೀಪವಿರುವ ಕುಂಬಕೋಣಂನಿಂದ ಸುಮರು 17 ಕಿ.ಮೀ ದೂರವಿದೆ. ಆಲಂಗುಡಿಯ ಸಮೀಪದಲ್ಲಿರುವ ಪ್ರಮುಖ ನಗರ ಕುಂಬಕೋಣಂ. ಈ ಕ್ಷೇತ್ರದಲ್ಲಿ ನವಗ್ರಹಗಳಲ್ಲಿ ಒಂದಾದ ಗುರುಗ್ರಹಕ್ಕೆ ಸಮರ್ಪಿತವಾದ ದೇವಸ್ಥಾನವಿದೆ. ಶ್ರೀ......
ಅಲ್ಚಿ - ಪ್ರಶಾಂತತೆಯ ಸೊಬಗು
ಲಡಾಖ್ ಜಿಲ್ಲೆಯ ಲೇಹ್ ನಲ್ಲಿ ನೆಲೆಗೊಂಡಿರುವ ಜನಪ್ರಿಯ ಹಳ್ಳಿಯೇ ಅಲ್ಚಿ. ಇಂಡಸ್ ನದಿಯ ತಟದಲ್ಲಿ ನೆಲೆಸಿರುವ ಈ ಪ್ರಶಾಂತ ಹಳ್ಳಿಯು ಹಿಮಾಲಯ ಕೇಂದ್ರ ಪ್ರದೇಶದ ಲೇಹ್ ನಿಂದ 70 ಕಿ.ಮೀ ದೂರದಲ್ಲಿದೆ. ತನ್ನಲ್ಲಿರುವ ಅಲ್ಚಿ ಎಂಬ ಹೆಸರಿನ ಮೊನಾಸ್ಟರಿ(ಮಠ)ಯಿಂದಲೆ ಈ ಹಳ್ಳಿಯು ಜನಪ್ರಿಯವಾಗಿದೆ. ಅಲ್ಚಿ ಮೊನಾಸ್ಟರಿಯು ಲಡಾಖ್ ನ ಪ್ರಖ್ಯಾತ ಆಕರ್ಷಣೆಗಳಲ್ಲಿ ಒಂದಾಗಿದೆ.......
ಅಲಿಬಾಗ್ - ಸಣ್ಣ ಹಾಗೂ ಸುಂದರ ನಗರ
ಭಾರತ ವೈಶಿಷ್ಟ್ಯವನ್ನು ತುಂಬಿಕೊಂಡ ರಾಷ್ಟ್ರ. ಇಲ್ಲಿ ಎಲ್ಲವೂ ಇದೆ. ಸ್ಥಿರವಾಗಿ ನಿಂತ ಐತಿಹಾಸಿಕ ಕಟ್ಟಡಗಳಿಂದ ಹಿಡಿದು ಮನೋಲ್ಲಾಸ ನೀಡುವ ಕಡಲ ತೀರಗಳವರೆಗೆ ಸಹಸ್ರಾರು ಆಕರ್ಷಣೆಗಳಿವೆ. ಇಂತಹ ಹಲವಾರು ಸೌಂದರ್ಯಗಳನ್ನು ತನ್ನದಾಗಿಸಿಕೊಂಡ ಭಾರತದ ಪ್ರತಿಯೊಂದು ಜಿಲ್ಲೆಯೂ ವಿಶೇಷ!ಇಂತಹ ವಿಶೇಷಗಳಲ್ಲಿ ಮಹಾರಾಷ್ಟ್ರ ಕೂಡಾ ಒಂದು. ಶಿವಾಜಿಯ ಆಳ್ವಿಕೆಯಿಂದ ಹಿಡಿದು......
ಅಲೀಗಢ - ಇತಿಹಾಸ ಪ್ರಸಿದ್ಧ ಬೀಗಗಳ ಊರು
ಅಲೀಗಢ ನಗರವು ಭಾರತದ ಅತೀ ಹೆಚ್ಚು ಜನಸಂಖ್ಯೆಯಿರುವ ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯಲ್ಲಿದೆ. ಈ ನಗರವು ಬಹುಮುಖ್ಯ ಶಿಕ್ಷಣ ಕೇಂದ್ರವಾಗಿದ್ದು ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಪ್ರಸಿದ್ಧ ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯವು ಈ ಜಿಲ್ಲೆಯಲ್ಲಿದೆ. ಇಲ್ಲಿಯೇ ಫ್ರೆಂಚರು ಮತ್ತು ಬ್ರಿಟೀಷರ ನಡುವಿನ ಇತಿಹಾಸ ಪ್ರಸಿದ್ಧ ಅಲೀ ಘರ್ ಯುದ್ಧವು ನಡೆದಿತ್ತು. ಅಲೀಗಢವನ್ನು......
ಅಲಹಾಬಾದ್ - ಮೂರು ಪವಿತ್ರ ನದಿಗಳ ಪವಿತ್ರ ಸಂಗಮ
ಉತ್ತರ ಪ್ರದೇಶದ ಅತಿ ದೊಡ್ಡ ಪಟ್ಟಣಗಳಲ್ಲಿ ಅಲಹಾಬಾದ್ ಸಹ ಒಂದು. ಅಲಹಾಬಾದ್ ವಿವಿಧ ಆಯಾಮಗಳನ್ನು ಹೊಂದಿರುವ ಪಟ್ಟಣ. ಹಿಂದೂಗಳ ಒಂದು ಪವಿತ್ರ ಯಾತ್ರಾ ಸ್ಥಳವಾಗಿರುವ ಅಲಹಾಬಾದ್, ಆಧುನಿಕ ಬಾರತದ ನಿರ್ಮಾಣದಲ್ಲಿಯೂ ವಿಶೇಷವಾದ ಪಾತ್ರ ವಹಿಸಿದೆ. ಹಿಂದಿನ ಕಾಲದಲ್ಲಿ ಅಲಹಾಬಾದ್ ಪ್ರಯಾಗ್ ಎಂದು ಕಲೆಯಲ್ಪಡುತ್ತಿತ್ತು. ಇದರ ಬಗ್ಗೆ ಭಾರತದ ಧರ್ಮಗ್ರಂಥಗಳಲ್ಲಿ, ಅಂದರೆ......
ಅಲ್ಮೋರಾ - ಸಾಹಸಕ್ಕೂ ಜೈ ವಿರಾಮಕ್ಕೂ ಜೈ
ಸುಂದರ ಹಿಮಾಲಯದ ಬೆಳ್ಳನೆಯ ಹಿಮದಲ್ಲಿ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಇಂತಹ ಅನುಭವವನ್ನು ನೀವು ಪಡೆಯಬೇಕೆಂದರೆ... ಇಗೊ, ಅಲ್ಮೋರಾ ಗಿರಿಧಾಮ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿನ ಸೈಸರ್ಗಿಕ ಸೌಂದರ್ಯ ಎಂತಹವರನ್ನಾದರೂ ಮೌನಿಯನ್ನಾಗಿಸಿ ಬಿಡುತ್ತದೆ! ಕುದುರೆಯ ಜೀನು ಆಕಾರದ ಪರ್ವತ ಅಲ್ಮೋರಾ, ಕುಮಾವೂನ್ ಪ್ರದೇಶದ ಜನಪ್ರಿಯ ಗಿರಿಧಾಮ.......
ಅಮರಾವತಿ: ಇತಿಹಾಸದೊಳಗೊಂದು ನೆನಪಿನ ನಡಿಗೆ
ಆಂಧ್ರಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ಕೃಷ್ಣ ನದಿಯ ದಂಡೆಯ ಮೇಲೆ ಅಮರಾವತಿಯೆಂಬ ಪುಟ್ಟ ಪಟ್ಟಣವಿದೆ. ಇಲ್ಲಿರುವ ಅಮರೇಶ್ವರ ದೇವಸ್ಥಾನದಿಂದಾಗಿ ಪ್ರಪಂಚದಾದ್ಯಂತ ಈ ಸ್ಥಳ ಗಮನ ಸೆಳೆಯುತ್ತದೆ. ಅಮರಾವತಿಯಲ್ಲಿರುವ ಬೌದ್ಧ ಸ್ತೂಪವೂ ಕೂಡ ಪ್ರಸಿದ್ದ. ಮೌರ್ಯ ಸಾಮ್ರಾಜ್ಯ ಸ್ಥಾಪನೆಗೂ ಮುಂಚೆ ಈ ಬೌದ್ಧ ಸ್ತೂಪವನ್ನು ಕಟ್ಟಲಾಗಿದೆ ಎಂಬ ನಂಬಿಕೆಯಿದೆ. ನಂತರ ಈ ಸ್ಥಳ......
ಅಮರನಾಥ್ - ಅಮರತ್ವದ ರಹಸ್ಯ ಉಪದೇಶಿಸಲಾದ ತಾಣ
ಭಾರತದ ಪವಿತ್ರ ಯಾತ್ರಾ ಕ್ಷೇತ್ರಗಳಲ್ಲಿ ಒಂದಾಗಿರುವ ಅಮರನಾಥ್ ಶ್ರೀನಗರದಿಂದ 145 ಕಿಲೋ ಮೀಟರ್ ದೂರದಲ್ಲಿದೆ. ಶಿವ ಕ್ಷೇತ್ರಗಳಲ್ಲಿ ಒಂದಾಗಿರುವ ಅಮರನಾಥದಲ್ಲಿ ನೈಸರ್ಗಿಕವಾಗಿ ರೂಪಗೊಂಡಿರುವ ಹಿಮಲಿಂಗ ಪ್ರಮುಖ ಆಕರ್ಷಣೆ. ಸಮುದ್ರ ಮಟ್ಟದಿಂದ 4175 ಮೀಟರ್ ಎತ್ತರದಲ್ಲಿ ಈ ಹಿಮಲಿಂಗ ಸ್ಥಾಪನೆಯಾಗಿದೆ. ಈ ಯಾತ್ರಾಸ್ಥಳಕ್ಕೆ ಬಂದಿರುವ ಹೆಸರು ಎರಡು ಹಿಂದಿ ಪದಗಳಾದ......
ಅಂಬಾಜಿ : ಶಕ್ತಿ ಮಾತೆಯ ಮೂಲಸ್ಥಾನ
ಅಂಬಾಜಿಯು ಪ್ರಾಚೀನ ಭಾರತದ ಅತ್ಯಂತ ಪುರಾತನ ಮತ್ತು ಅತೀ ಪೂಜನೀಯ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇದು 52 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಈ ಶಕ್ತಿ ಪೀಠಗಳು ಸತಿ ದೇವಿಗೆ, ಅರ್ಥಾತ್ ಶಕ್ತಿ ದೇವತೆಗೆ ಸಮರ್ಪಿತವಾಗಿವೆ. ಅಂಬಾಜಿ ಮಠದ ಪೀಠವು ಗಬ್ಬಾರ್ ಬೆಟ್ಟಗಳ ತುದಿಯಲ್ಲಿದ್ದು, ಬನಸ್ಕಂಥ (Banaskantha) ಜಿಲ್ಲೆಯ ದಂತ ತಲುಕದಲ್ಲಿದೆ. ಈ ಬನಸ್ಕಂಥ......
ಅಂಬಾಲ : ಅವಳಿ ನಗರ
ಅಂಬಾಲ ಒಂದು ಸಣ್ಣ ನಗರವಾಗಿದ್ದು, ಇದು ಮುನ್ಸಿಪಲ್ ಕಾರ್ಪೋರೇಷನ್ ಅಂಬಾಲ ಜಿಲ್ಲೆಯ ಹರ್ಯಾಣದಲ್ಲಿದೆ. ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಅಂಬಾಲವನ್ನು ಅಂಬಾಲ ನಗರ ಮತ್ತು ಅಂಬಾಲ ದಂಡು (ಕಂಟೋನ್ಮೆಂಟ್) ಎಂದು ವಿಂಗಡಿಸಲ್ಪಡುತ್ತದೆ. ಇವೆರಡು ಮೂರು ಕಿಲೋಮೀಟರ್ ಅಂತರದಲ್ಲಿದೆ. ಅಂಬಾಲ ನಗರದಲ್ಲಿ ಎರಡು ನದಿಗಳು ಹರಿಯುತ್ತದೆ - ಗಂಗಾ ಮತ್ತು ಇಂಡಸ್ ನದಿಗಳು.......
ಅಂಬಸಮುದ್ರಂ - ಸಮುದ್ರ ತಟದ ಸುಂದರ ಊರು
ಅಂಬಸಮುದ್ರಂ, ಹೆಸರು ಕೇಳಿ ಸಮುದ್ರತಟದ ಸುಂದರ ಊರೊಂದನ್ನು ಕಲ್ಪಿಸಿಕೊಂಡಿರಾ!....... ನಿಮಗೆ ನಿರಾಶೆ ಕಾದಿದೆ. ಹೆಸರಿಗೆ ತದ್ವಿರುದ್ದವಾಗಿ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಹಸಿರಿನ ನಡುವೆ ಹುದುಗಿ ನವಿರಾಗಿ ಅಹ್ವಾನವೀಯುತ್ತಿದೆ ಅಂಬಸಮುದ್ರಂ ಎಂಬ ಪುಟ್ಟ ಪಟ್ಟಣ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪುಟ್ಟ ಊರಾದ ಅಂಬಸಮುದ್ರಂ ತನ್ನ ಅಪ್ರತಿಮ ನಿಸರ್ಗಸೌಂದರ್ಯ......
ಅಂಬೋಲಿ - ಪ್ರಮುಖವಾದ ಐತಿಹಾಸಿಕ ಕೇಂದ್ರ
ಭಾರತದಲ್ಲಿ ಬ್ರಿಟೀಷರು ಆಡಳಿತ ನಡೆಸುತಿದ್ದ ಸಂದರ್ಭದಲ್ಲಿ ಅಂಬೋಲಿ ಪ್ರದೇಶವನ್ನು ರಕ್ಷಣಾ ಸೈನ್ಯದ ತರಬೇತಿ ಕೇಂದ್ರವನ್ನಾಗಿ ಬಳಕೆ ಮಾಡುತ್ತಿದ್ದರು ಹಾಗು ಇಲ್ಲಿಂದ ಕೇಂದ್ರ ಹಾಗೂ ದಕ್ಷಿಣ ಭಾರತದ ಪ್ರದೇಶಗಳಿಗೆ ಸೇನೆಯನ್ನು ಕಳುಹಿಸಲಾಗುತ್ತಿತ್ತು.1880 ರ ಸುಮಾರಿನಲ್ಲಿ ಅಂಬೋಲಿಯನ್ನು ಬೆಟ್ಟ ಪ್ರದೇಶವೆಂದು ಗುರುತಿಸಲಾಯಿತು. ಬ್ರಿಟಿಷರಿಗೂ ಮೊದಲು ಇಲ್ಲಿನ ಸ್ಥಳೀಯ......
ಅಮ್ರಾವತಿ - ಧಾರ್ಮಿಕತೆಯ ತವರೂರು
ಅಮ್ರಾವತಿ ಮಹಾರಾಷ್ಟ್ರದ ಉತ್ತರ ಗಡಿಭಾಗದಲ್ಲಿರುವ ಊರಾಗಿದೆ. ಅಮ್ರಾವತಿ ಎಂದರೆ 'ಅಮರರಾದವರ ನೆಲೆ' ಎಂದು ಅರ್ಥೈಸಬಹುದು. ದಖನ್ ಪ್ರಸ್ತ ಭೂಮಿಯಲ್ಲಿರುವ ಈ ನಗರವು ಮುಖ್ಯವಾಗಿ ತಾಪಿ ಮುಖಜ ಭೂಮಿಯಲ್ಲಿ ನೆಲೆಗೊಂಡಿದೆ. ಈ ನಗರದ ಕೆಲವು ಪೂರ್ವ ಭಾಗಗಳು ವಾರ್ಧಾ ಕಣಿವೆಯಲ್ಲಿ ಇವೆ. ಮಹಾರಾಷ್ಟ್ರದ ಏಳನೇ ಅತ್ಯಂತ ಜನಸಂಖ್ಯೆ ಹೊಂದಿರುವ ನಗರವಾದ ಅಮ್ರಾವತಿಯು 12,626......
ಅಮೃತಸರ ಪ್ರವಾಸೋದ್ಯಮ - ದಿ ಕ್ರೇಡಲ್ ಆಫ್ ಗೋಲ್ಡನ್ ಟೆಂಪಲ್
ಪಂಜಾಬ್ ರಾಜ್ಯದ ಅತಿ ದೊಡ್ಡ ನಗರಗಳಲ್ಲಿ ಒಂದಾದ ಅಮೃತಸರ ಭಾರತದ ವಾಯವ್ಯ ಭಾಗದಲ್ಲಿ ಉಪಸ್ಥಿತವಿದೆ. ಇದು ಸಿಖ್ ಸಮುದಾಯದವರ ಆಧ್ಯಾತ್ಮಿಕ ಹಾಗು ಸಾಂಸ್ಕೃತಿಕ ಕೇಂದ್ರವಾಗಿದೆ. ಈ ನಗರವನ್ನು ಪವಿತ್ರ 'ಅಮೃತ' ಎಂಬ ಸರೋವರದ ನಂತರ ಹೆಸರಿಸಲಾಗಿದೆ. 16ನೇ ಶತಮಾನದಲ್ಲಿ 4ನೇ ಸಿಖ್ ಗುರುವಿನಿಂದ ಈ ನಗರ ಸ್ಥಾಪಿತಗೊಂಡಿತು. ಅವರೇ ಗುರು ರಾಮದಾಸರು. ಅವರ ನಂತರದ......
ಅನಂತ್ನಾಗ್ - ತೊರೆ, ಕೆರೆಗಳ ಸುಂದರ ಕಣಿವೆ
ಅನಂತ್ನಾಗ್ ಜಿಲ್ಲೆಯು ಜಮ್ಮು ಮತ್ತು ಕಾಶ್ಮೀರ ಕಣಿವೆಯ ನೈಋತ್ಯ ದಿಕ್ಕಿನಲ್ಲಿ ನೆಲೆಗೊಂಡಿದ್ದು, ಈ ರಾಜ್ಯದ ವಾಣಿಜ್ಯ ಕೇಂದ್ರವಾಗಿ ಸಹ ಇದು ಖ್ಯಾತಿಪಡೆದಿದೆ. ಈ ಸ್ಥಳವನ್ನು ಕಾಶ್ಮೀರದ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರಾಂತ್ಯವನ್ನಾಗಿ ಪರಿಗಣಿಸಲಾಗಿದೆ. ಕ್ರಿ.ಪೂ. 5000 ಇಸವಿಯಲ್ಲಿ ಈ ಪ್ರಾಂತ್ಯವು ಮೊಟ್ಟ ಮೊದಲ ನಗರೀಕರಣ ವ್ಯವಸ್ಥೆಯನ್ನು ಮೈಗೂಡಿಸಿಕೊಂಡು, ಒಂದು......
ಅಷ್ಟವಿನಾಯಕ - ಗಣಪತಿಗಳ ಕ್ಷೇತ್ರ
ಆಷ್ಟವಿನಾಯಕ ಎಂದರೆ ಎಂಟು ಗಣಪತಿಗಳು ಎಂದರ್ಥ. ಈ ಪದವು ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಹರಡಿರುವ ಎಂಟು ಪ್ರತ್ಯೇಕ ದೇವಾಲಯಗಳ ಕ್ಷೇತ್ರ ದರ್ಶನವನ್ನು ವಿವರಿಸಲು ಬಳಸಲಾಗುತ್ತದೆ. ಅವುಗಳು ಯಾವೆಂದರೆ ಮೊರಗಾಂವ್ ನ ಮಯೂರೇಶ್ವರ್, ಸಿದ್ಧತೆಕ್ ನ ಸಿದ್ಧಿವಿನಾಯಕ, ಪಾಲಿಯ ಬಲ್ಲಾಳೇಶ್ವರ, ಲೇನ್ಯಾದ್ರಿ ಯ ಗಿರಿಜಾತ್ಮಕ್, ಥೇಯೂರ್ ನ ಚಿಂತಾಮಣಿ, ಒಜ್ಹರ್ ನ......
ಔಲಿ - ಸಖತ್ ಆಗಿ ಸ್ಕೇಟ್ ಮಾಡಿ
ಇಡೀ ವಿಶ್ವದಲ್ಲೇ ಔಲಿ ಸ್ಕೀಯಿಂಗ್ (ಹಿಮದ ಇಳಿಜಾರಿನಲ್ಲಿ ವಿಶೇಷವಾದ ಸಾಧನಗಳ ಮೂಲಕ ಜಾರುವುದು) ಗೆ ಅತ್ಯಂತ ಹೆಸರುವಾಸಿಯಾದ ಪ್ರದೇಶವಾಗಿದೆ. ಈ ಸುಂದರವಾದ ಪ್ರದೇಶವು ಸಮುದ್ರ ಮಟ್ಟದಿಂದ 2800 ಮೀಟರ್ ಎತ್ತರದಲ್ಲಿದ್ದು, ಓಕ್ ಹಾಗೂ ಕೋನಿಫೆರೋಸ್ ಮರಗಳ ಆಕರ್ಷಕವಾದ ನೋಟವನ್ನು ಒದಗಿಸುತ್ತದೆ. ಈ ಪ್ರದೇಶದ ಇತಿಹಾಸವು 8ನೇ ಶತಮಾನದಿಂದ ಆರಂಭವಾಗುತ್ತದೆ. ಗುರು......
ಔಂಧ ನಾಗನಾಥ್ - ಅಪೂರ್ವ ಜ್ಯೋತಿರ್ಲಿಂಗ ಉಳ್ಳ ಸುಂದರ ಪಟ್ಟಣ
ಔಂಧ ನಾಗನಾಥ್ ಇದು ಮಹಾರಾಷ್ಟ್ರ ರಾಜ್ಯದ ಮರಾಠವಾಡ ಪ್ರದೇಶದ ಅಡಿಯಲ್ಲಿ ಬರುವ ಹಿಂಗೋಲಿ ಜಿಲ್ಲೆಯಲ್ಲಿ ಇರುವ ಒಂದು ಸುಂದರ ಪುಟ್ಟ ಪಟ್ಟಣ. ಮೊದಲನೇ ಜ್ಯೋತಿರ್ಲಿಂಗ ಔಂಧ ನಾಗನಾಥದಲ್ಲಿರುವ ಲಿಂಗವು, ಭಾರತದಲ್ಲಿರುವ ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವುದಲ್ಲದೆ ಪ್ರಪ್ರಥಮವಾಗಿ ಸ್ಥಾಪಿಸಲ್ಪಟ್ಟ ಜ್ಯೋತಿರ್ಲಿಂಗವೂ ಆಗಿದೆ. ಹಾಗೆಯೆ ಇದು......
ಔರಂಗಾಬಾದ್ : ಬಿಹಾರಿನ ಅತ್ಯಂತ ಆಕರ್ಷಣೀಯ ನಗರ
ಔರಂಗಾಬಾದ್ ಬಿಹಾರಿನ ಅತ್ಯಂತ ಆಕರ್ಷಣೀಯ ನಗರಗಳಲ್ಲೊಂದು. ಔರಂಗಾಬಾದ್ ನಗರವು ಭವ್ಯ ಚಾರಿತ್ರಿಕ ಇತಿಹಾಸಗಳನ್ನು ಹೊಂದಿದೆ. ಔರಂಗಾಬಾದ್ ನಗರದ ಹಿಂದಿನ ಇತಿಹಾಸವನ್ನು ಅವಲೋಕಿಸಿದರೆ ಪ್ರವಾಸಿಗರಿಗೆ ನಗರದ ವೈಭವದ ಇತಿಹಾಸದ ಮೆಲುಕು ಹಾಕುವಂತಾಗುತ್ತದೆ. ಈ ನಗರವು ಭಾರತ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದೆ. ಡಾ.ರಾಜೇಂದ್ರ ಪ್ರಸಾದ್ ಇಲ್ಲಿ ಬಹು......
ಅವಂತೀಪುರ - ಅಷ್ಟೊಂದು ಅನ್ವೇಷಿಸಲ್ಪಡದ ಆಧ್ಯಾತ್ಮಿಕ ತಾಣ
ಜಮ್ಮು ಕಾಶ್ಮೀರದಲ್ಲಿನ ಅವಂತೀಪುರ ಒಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿ ಶಿವ ಅವಂತೀಶ್ವರ ಮತ್ತು ಅವಂತಿಸ್ವಾಮಿ ವಿಷ್ಣು ಎಂಬ ಎರಡು ಪುರಾತನ ದೇವಸ್ಥಾನಗಳಿವೆ. ಈ ಎರಡೂ ದೇವಸ್ಥಾನಗಳನ್ನು ನಿರ್ಮಿತವಾದದ್ದು 9ನೇ ಶತಮಾನದ ರಾಜ ಅವಂತಿವರ್ಮನ್ ಕಾಲದಲ್ಲಿ. ಅವಂತೀಶ್ವರ ದೇವಸ್ಥಾನವು ಹೆಸರೇ ಹೇಳುವಂತೆ ಶಿವನ ದೇವಸ್ಥಾನ. ಇನ್ನು ಅವಂತಿಸ್ವಾಮಿ ದೇವಸ್ಥಾನವು ವಿಷ್ಣುವಿಗೆ......
ಹಿಂದೂಗಳ ಪವಿತ್ರ ನಗರ ಅಯೋಧ್ಯಾ
ಸರಾಯು ನದಿ ದಂಡೆಯಲ್ಲಿರುವ ಅಯೋಧ್ಯಾ ನಗರವು ಹಿಂದೂ ಧರ್ಮಿಯರಿಗೆ ಪೂಜ್ಯನೀಯ ಸ್ಥಳ. ವಿಷ್ಣುವಿನ ಏಳನೇ ಅವತಾರ ಶ್ರೀರಾಮನ ಜನ್ಮಸ್ಥಳ. ಅಯೋಧ್ಯಾವು ರಾಮಾಯಣದ ಪ್ರಕಾರ ಸೂರ್ಯ ರಾಜವಂಶಸ್ಥರರ ರಾಜಧಾನಿಯಾಗಿದ್ದು, ಶ್ರೀರಾಮನ ಜನ್ಮಸ್ಥಳವಾಗಿದೆ. ರಾಮಾಯಣದಲ್ಲಿ ರಾಮನ ಬಗ್ಗೆ ಕಥೆಯಿದ್ದು, ಇದರಲ್ಲಿ ಆತನ ಹುಟ್ಟಿನಿಂದ ಹಿಡಿದು 14 ವರ್ಷದ ವನವಾಸ ಹಾಗೂ ಲಂಕೆಯನ್ನು ಗೆದ್ದು......
ಬಗ್ಡೋಗ್ರಾ : ಟೀ ಉದ್ಯಾನಗಳ ನಡುವೆ..
ಪಶ್ಚಿಮ ಬಂಗಾಳದ ಉತ್ತರ ಮತ್ತು ದಕ್ಷಿಣ ನಗರಗಳು ಭಾರತದ ಉಳಿದ ಭಾಗಗಳಿಗಿಂತಲೂ ವಿಶಿಷ್ಟವಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ಒಂದೆಡೆ ಹಸಿರು ಟೀ ಉದ್ಯಾನಗಳು ಮತ್ತೊಂದೆಡೆ ಹಿಮಾಚ್ಛಾದಿತ ಹಿಮಾಲಯ ಗಿರಿಶ್ರೇಣಿಗಳು ರಜೆಯ ಮೋಜಿಗೆ, ಮಧುಚಂದ್ರಕ್ಕೆ ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡುತ್ತದೆ. ಈ ಪ್ರದೇಶವು ಡಾರ್ಜಿಲಿಂಗ್, ಸಿಲಿಗುರಿ ಮತ್ತು ಸಿಕ್ಕಿಂಗಳಿಂದ......
ಬಲಂಗೀರ್ ಪ್ರವಾಸೋದ್ಯಮ : ಪ್ರಭುದ್ಧತೆ ಈಗಲೂ ಮೇಲುಗೈ ಸಾಧಿಸಿರುವ ಸ್ಥಳ
ಬಲಂಗೀರ್ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿರುವ ಒಂದು ಪ್ರಮುಖ ವಾಣಿಜ್ಯ ನಗರವಾಗಿದೆ. ಈ ಸ್ಥಳವು ಅನೇಕ ಹಳೆಯ ದೇವಾಲಯ, ಗುಡಿಗಳು ಮತ್ತು ಬುಡಕಟ್ಟು ಜನಾಂಗದ ಸೊಬಗನ್ನು ಹೊಂದಿದ ಜನಪ್ರಿಯ ನಗರವಾಗಿದೆ. ಒಂದೊಮ್ಮೆ ವೈಭವಯುತ ರಾಜ್ಯವಾದ ಪಟ್ನಾಗಡ್ ದ ರಾಜಾಧಾನಿಯಾಗಿದ್ದ ಈ ಸ್ಥಳವು ಇಂದಿಗೂ ಹಳೆಯ ವೈಭವದ ಮೋಡಿಯನ್ನು ಕಾಪಾಡಿಕೊಂಡು ಬಂದಿದೆ. ಬಲಂಗೀರ್ ನ 19 ನೇ......