ಅಗರ್ತಲಾ - ಅರಮನೆ ಮತ್ತು ದೇವಾಲಯಗಳ ನೆಲೆ /ಭೂಮಿ
ಬಹಳಷ್ಟು ಜನರಿಗೆ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದು, ಬೆಟ್ಟದ ತಪ್ಪಲನ್ನು ಏರುವುದು, ಚಾರಣ ಇಂತಹ ಚಟುವಟಿಕೆಗಳಲ್ಲಿ ಇನ್ನಿಲ್ಲದ ಆಸಕ್ತಿ. ಅದಕ್ಕಾಗಿ ಅವರು ಯಾವುದೇ ಸ್ಥಳಕ್ಕೆ ಹೋಗಲು ಹಿಂಜರಿಯುವುದಿಲ್ಲ. ಇಂತಹ ಸಾಹಸಿಗಳಲ್ಲಿ ನೀವು ಒಬ್ಬರಾಗಿದ್ದರೆ ನಿಮಗೆ ನಮ್ಮ ಸ್ಥಳದ ಆಯ್ಕೆ, ತ್ರಿಪುರಾದ ಅಗರ್ತಲಾ. ಇಲ್ಲಿ ಸಾಕೆಂದರೂ ಮುಗಿಯದಷ್ಟು ಪ್ರವಾಸಿ ತಾಣಗಳಿವೆ! ಮತ್ತೆ......
ಐಜಾಲ್ : ಎತ್ತರದಲ್ಲಿರುವ ಸುಂದರ ಪ್ರದೇಶ
ಭಾರತ ದೇಶದ ಈಶಾನ್ಯ ಭಾಗದ ಎಂಟು ರಾಜ್ಯಗಳಲ್ಲಿ ಒಂದಾದ ಮಿಜೋರಾಮ್ ರಾಜ್ಯಕ್ಕೆ ಐಜಾಲ್ ರಾಜಧಾನಿ. ಬೆಟ್ಟ, ಕಣಿವೆ, ಇಳಿಜಾರು ಪ್ರದೇಶದ ಮೇಲೆ ಸುಂದರವಾದ ಐಜಾಲ್ ನಗರ ಆವರಿಸಿದೆ. ಒಂದು ಶತಮಾನ ಹಳೆಯ ಇತಿಹಾಸ ಹೊಂದಿರುವ ಈ ರಾಜಧಾನಿ ನಗರ ಸಮುದ್ರ ಮಟ್ಟದಿಂದ ಸುಮಾರು 1132 ಮೀಟರ್ ಎತ್ತರದಲ್ಲಿದೆ. ಈ ನಗರದ ಉತ್ತರ ಭಾಗಕ್ಕೆ ದುರ್ತಲಾಂಗ್ ಶಿಖರವಿದೆ. ಈ ನಗರದಲ್ಲಿ ಹರಿಯುವ......
ಅಂಬಾಜಿ : ಶಕ್ತಿ ಮಾತೆಯ ಮೂಲಸ್ಥಾನ
ಅಂಬಾಜಿಯು ಪ್ರಾಚೀನ ಭಾರತದ ಅತ್ಯಂತ ಪುರಾತನ ಮತ್ತು ಅತೀ ಪೂಜನೀಯ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇದು 52 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಈ ಶಕ್ತಿ ಪೀಠಗಳು ಸತಿ ದೇವಿಗೆ, ಅರ್ಥಾತ್ ಶಕ್ತಿ ದೇವತೆಗೆ ಸಮರ್ಪಿತವಾಗಿವೆ. ಅಂಬಾಜಿ ಮಠದ ಪೀಠವು ಗಬ್ಬಾರ್ ಬೆಟ್ಟಗಳ ತುದಿಯಲ್ಲಿದ್ದು, ಬನಸ್ಕಂಥ (Banaskantha) ಜಿಲ್ಲೆಯ ದಂತ ತಲುಕದಲ್ಲಿದೆ. ಈ ಬನಸ್ಕಂಥ......
ಅಮ್ರಾವತಿ - ಧಾರ್ಮಿಕತೆಯ ತವರೂರು
ಅಮ್ರಾವತಿ ಮಹಾರಾಷ್ಟ್ರದ ಉತ್ತರ ಗಡಿಭಾಗದಲ್ಲಿರುವ ಊರಾಗಿದೆ. ಅಮ್ರಾವತಿ ಎಂದರೆ 'ಅಮರರಾದವರ ನೆಲೆ' ಎಂದು ಅರ್ಥೈಸಬಹುದು. ದಖನ್ ಪ್ರಸ್ತ ಭೂಮಿಯಲ್ಲಿರುವ ಈ ನಗರವು ಮುಖ್ಯವಾಗಿ ತಾಪಿ ಮುಖಜ ಭೂಮಿಯಲ್ಲಿ ನೆಲೆಗೊಂಡಿದೆ. ಈ ನಗರದ ಕೆಲವು ಪೂರ್ವ ಭಾಗಗಳು ವಾರ್ಧಾ ಕಣಿವೆಯಲ್ಲಿ ಇವೆ. ಮಹಾರಾಷ್ಟ್ರದ ಏಳನೇ ಅತ್ಯಂತ ಜನಸಂಖ್ಯೆ ಹೊಂದಿರುವ ನಗರವಾದ ಅಮ್ರಾವತಿಯು 12,626......
ಬಿಳಿಗಿರಿರಂಗನ ಬೆಟ್ಟ
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಬರುವ ಬಿಳಿಗಿರಿ ರಂಗನ ಬೆಟ್ಟದಲ್ಲಿ ಸುಂದರ ದೇವಸ್ಥಾನ ನೋಡಲು ಹಲವಾರು ಪ್ರವಾಸಿಗರು ಬರುತ್ತಾರೆ. ಈ ಪ್ರದೇಶವು ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಮಧ್ಯ ಇರುವುದರಿಂದ ಮಹತ್ವದ ಪ್ರಾಕೃತಿಕ ಹಿನ್ನೆಲೆಯನ್ನೂ ಕೂಡ ಹೊಂದಿದೆ. ಈ ಬೆಟ್ಟದಲ್ಲಿ ರಂಗಸ್ವಾಮಿಯ ದೇವಸ್ಥಾನವಿದ್ದು ಇದು ಬಿಳಿ ಗುಡ್ಡದ ಮೇಲಿದೆ. ಆದ್ದರಿಂದಲೇ ಇದನ್ನು ಬಿಳಿಗಿರಿ......
ಬಾಂಧವಗಡ್: ಮಹಾರಾಜರ ಕೋಟೆ ಈಗ ಹುಲಿ ರಕ್ಷಿತಾರಣ್ಯ
ರೆವಾ ಮಹಾರಾಜರಿಗೆ ಬೇಟೆಯಾಡುವ ಪ್ರದೇಶವಾಗಿದ್ದ ಬಾಂಧವಗಡ್ ಪ್ರದೇಶ ಒಂದು ಹಳೆಯ ಕೋಟೆ. ಈ ಕೋಟೆಯನ್ನು ದಟ್ಟ ಅರಣ್ಯ ಸುತ್ತುವರಿದುಕೊಂಡಿದೆ. ಬಾಂಧವಗಡ್ ಬಿಳಿ ಹುಲಿಗಳ ಮೂಲ ಮನೆಯಾಗಿದೆ. ಇದು ರಾಷ್ಟ್ರೀಯ ಉದ್ಯಾನವನವೆಂದೂ ಕರೆಯಲ್ಪಡುತ್ತದೆ. ಹಿಂದೆ ಇದು ಬೇಟೆಗಾರರಿಗೂ ಅತ್ಯಂತ ಪ್ರಿಯ ಸ್ಥಳವಾಗಿತ್ತು. ಅದರೆ ಈಗ ಬೇಟೆಗೆ ಸಂಪೂರ್ಣವಾಗಿ ತೆರೆ ಬಿದ್ದಿದ್ದು, ಭಾರತ......
ಬಂಡೀಪುರ - ಕಾಡಿನೊಡನೆ ಒಂದು ಭೇಟಿ
ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ದಟ್ಟ ರಕ್ಷಿತಾರಣ್ಯವು ಹುಲಿಗಳ ವಾಸಸ್ಥಾನವೆಂದೇ ಭಾರತ ದೇಶದಲ್ಲಿ ಪ್ರಸಿದ್ಧಿ ಹೊಂದಿದೆ. ಈ ಪ್ರದೇಶವನ್ನು ಸಂರಕ್ಷಿತ ಹುಲಿಗಳ ಪ್ರದೇಶವೆಂದೆ ಕೇಂದ್ರ ಸರಕಾರ ಘೋಷಿಸಿದೆ. ನಮ್ಮ ದೇಶದ ಹೆಮ್ಮೆ ಎನಿಸಿರುವ ಸುಮಾರು 70 ಹುಲಿಗಳು, 900 ಸ್ಕೇ.ಕೀ.ಮೀ.ದಟ್ಟ ಅರಣ್ಯ ಪ್ರದೇಶ ಹೊಂದಿರುವ ಬಂಡೀಪುರದಲ್ಲಿ ವಾಸಿಸುತ್ತಿವೆ. ಈ......
ಬರಾನ್ - ಧಾರ್ಮಿಕ ಮತ್ತು ಉಲ್ಲಾಸಭರಿತ ಕ್ಷೇತ್ರ
ಬರಾನ್, ಇದೊಂದು ರಾಜಸ್ತಾನದ ಜನಪ್ರಿಯ ಜಿಲ್ಲೆ. ಇದನ್ನು 1991, ಏಪ್ರಿಲ್ 10ರಿಂದ ಕೋಟಾ ಜಿಲ್ಲೆಯಲ್ಲಿ ವಿಲೀನಗೊಳಿಸಲಾಗಿದೆ. ಈ ಪ್ರದೇಶವು ಸಾಗವಾನ್, ಖೇರ್, ಸಾಲನ್ ಮತ್ತು ಗರ್ಗಸಾರಿ ಅರಣ್ಯದಿಂದ ಮತ್ತು ಕಾಳಿಸಿಂದ್ ನದಿಯಿಂದ ಸುತ್ತುವರಿದಿದೆ. ಇದನ್ನು 14 ಮತ್ತು 15ನೇ ಶತಮಾನದಲ್ಲಿ ಸೋಲಂಕಿ ರಜಪೂತರು ಆಳಿದ್ದರು.ರಾಮಾಯಣದಲ್ಲಿ ಬರಾನ್ದೇಶಾದ್ಯಂತ ಹಲವು......
ಬಿಗುಸರಾಯ್ : ಪುರಾತನ ರಾಜತಾಣ
ಭಾರತವು ಅಪಾರ ಪ್ರಾಕೃತಿಕ ಸಂಪತ್ತನ್ನು ಹೊಂದಿರುವಂತಹ ರಾಜ್ಯ. ದೇಶದ ಪ್ರತಿಯೊಂದು ರಾಜ್ಯಗಳು ಕೂಡಾ ಭಿನ್ನವಿಭಿನ್ನ ಸಂಸ್ಕೃತಿ, ಆಚಾರ ವಿಚಾರ, ಪ್ರಾಕೃತಿಕ ತಾಣಗಳನ್ನು ಹೊಂದಿದೆ. ಹೀಗೆ ಉತ್ತಮ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಬಿಹಾರ್ ಕೂಡಾ ಒಂದು. ಬಿಹಾರ್ನಲ್ಲಿರುವ ಪ್ರವಾಸಿ ನಗರಗಳ ಪೈಕಿ ಅಗ್ರಸ್ಥಾನದಲ್ಲಿರುವುದು ’ಬಿಗುಸರಾಯ್ ನಗರ’.......
ಭದ್ರಾ ವನ್ಯಜೀವಿ ಅಭಯಾರಣ್ಯ
ಸುಂದರ ಹಸಿರು ಪರಿಸರದಲ್ಲಿ ಮೈ ಚಾಚಿಕೊಂಡಿರುವ ಭದ್ರಾ ವನ್ಯಜೀವಿ ಅಭಯಾರಣ್ಯ ಪ್ರವಾಸಿಗರಿಗೆ ಉತ್ತಮ ಸ್ಥಳವಾಗಿದೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಭದ್ರಾ ಅಭಯಾರಣ್ಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿದೆ. ಈ ಅಭಯಾರಣ್ಯವನ್ನು ಇಲ್ಲಿರುವ ಕಾಡುಪ್ರಾಣಿಗಳ ರಕ್ಷಣೆ ಮತ್ತು ಹುಲಿಗಳ ಸಂರಕ್ಷಣೆಗೆಂದು ಸರಕಾರ ರಕ್ಷಿತಾರಣ್ಯವೆಂದು ಘೋಷಿಸಿ ವಿಶೇಷ ಯೋಜನೆಯ......
ಭಾಗಲ್ಪುರ್ : ಭಾರತದ ರೇಷ್ಮೆ ನಾಡು
ಬಿಹಾರದಲ್ಲಿರುವ ಭಾಗಲ್ಪುರ್, ಭಾರತದ ರೇಷ್ಮೆ ನಗರ, ಇಲ್ಲಿ ಉತ್ಪಾದಿಸುವ ಉತ್ತಮ ಗುಣಮಟ್ಟದ ರೇಷ್ಮೆ ಉತ್ಪನ್ನಗಳಿಗೆ ಪ್ರಖ್ಯಾತವಾಗಿದೆ. ಇದು ಬಿಹಾರದ ದೊಡ್ಡ ನಗರಗಳಲ್ಲಿ ಒಂದಾಗಿದ್ದು, ಸಾಧಾರಣ ಒಳ್ಳೆಯ ಮಟ್ಟದ ಅಭಿವೃದ್ಧಿ ಹೊಂದಿದ ನಗರವಾಗಿದೆ. ಭಾಗಲ್ಪುರ್ ಚರಿತ್ರಾಪ್ರಧಾನ ಸ್ಥಳವಾಗಿದ್ದು, 7 ನೇ ಶತಮಾನದ ಚರಿತ್ರೆಯಲ್ಲಿ ಕೂಡಾ ಇದರ ಬಗ್ಗೆ ಉಲ್ಲೇಖ ಮಾಡಲಾಗಿದೆ.......
ಭರತ್ಪುರ್ - ಬನ್ನಿ, ಪಕ್ಷಿಗಳ ಜೊತೆ ಸುಮಧುರ ಸಮಯ ಕಳೆಯಿರಿ
ಭಾರತದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಭರತ್ಪುರ್ ಕೂಡ ಒಂದು. ಇದನ್ನು 'ರಾಜಸ್ಥಾನಕ್ಕೆ ಪೂರ್ವದ ದಾರಿ' ಎಂದೂ ಕೂಡ ಕರೆಯಲಾಗುತ್ತದೆ. ಇದು ರಾಜಸ್ಥಾನದ ಭರತ್ಪುರ್ ಜಿಲ್ಲೆಯಲ್ಲಿದೆ. 1733 ರಲ್ಲಿ ಮಹಾರಾಜಾ ಸೂರಜ್ ಮಲ್ ನಿಂದ ನಿರ್ಮಿತವಾದ ಈ ಪಟ್ಟಣ ಒಂದು ಪುರಾತನ ನಗರ. ಹಿಂದುಗಳ ದೇವತೆಯಾದ ಭಗವಾನ್ ರಾಮನ ಸಹೋದರ ಭರತನ ಗೌರವವಾಗಿ ಇದಕ್ಕೆ ಭರತ್ಪುರ್ ಎಂದು......
ಭಾವನಗರ : ಗುಜರಾತಿನ ಗೋಹಿಲ್ವಾಡ್
ಭಾವನಗರ ಗುಜರಾತಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಪ್ರಮುಖವಾಗಿ ಹತ್ತಿಬಟ್ಟೆಯ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಭಾವನಗರ ಕಡಲಿಗೆ ಸಂಬಂಧಿಸಿದ ಉದ್ಯಮ, ರತ್ನ, ಮತ್ತು ಬೆಳ್ಳಿಯ ಜ್ಯೂವೆಲ್ಲರಿಯ ಉದ್ಯಮಕ್ಕೆ ಹೆಸರುವಾಸಿ. ಇತಿಹಾಸ ಭಾವನಗರವನ್ನು ಭಾವಸಿನಃಜಿ ಗೋಹಿಲ್ 1723ರಲ್ಲಿ ಕಂಡುಹಿಡಿದ. ಗೋಹಿಲ್ ಮಾರ್ವಾರಿನಿಂದ ವಾದ್ವಾ ಹಳ್ಳಿಯಲ್ಲಿ ತನ್ನ ಉದ್ಯಮವನ್ನು......
ಭೀಮಾಶಂಕರದ ಒಂದು ಅವಲೋಕನ
ಮಹಾರಾಷ್ಟ್ರದ ಜನಪ್ರೀಯ ಚಾರಣ ತಾಣವಾದ ಕರ್ಜಾತ್ ನ ಸಮೀಪದಲ್ಲಿರುವ ಪ್ರಸಿದ್ದ ಧಾರ್ಮಿಕ ಕೇಂದ್ರವೇ ಈ ಭೀಮಾಶಂಕರ. ಹನ್ನೆರಡು ಜೋತಿರ್ಲಿಂಗಗಳಲ್ಲಿ ಭೀಮಾಶಂಕರವೂ ಒಂದಾಗಿರುವುದು ಇಲ್ಲಿನ ವಿಶೇಷತೆ. ಈ ಹನ್ನೆರಡು ಜೋತಿರ್ಲಿಂಗಗಳಲ್ಲಿ ಐದು ಮಹಾರಾಷ್ಟ್ರ ಒಂದರಲ್ಲೇ ಇವೆ. ಪುಣೆಯ ಹತ್ತಿರದ ಖೇಡಾದಿಂದ ವಾಯವ್ಯಕ್ಕೆ 50 ಕಿ.ಮೀ. ದೂರದಲ್ಲಿರುವ ಶಿರಾಧೊನ್ ಎಂಬ ಗ್ರಾಮದಲ್ಲಿ,......
ಭೋಪಾಲ್ : ಸರೋವರಗಳು ಮತ್ತು ಹಲವು ಆಕರ್ಷಣೆಗಳ ನಗರ
ಭೋಪಾಲ್ ಭಾರತದ ಒಂದು ಪ್ರಸಿದ್ಧ ನಗರವಾಗಿದ್ದು ಮಧ್ಯಪ್ರದೇಶ ರಾಜ್ಯದ ರಾಜಧಾನಿಯೂ ಆಗಿದೆ. ಇದನ್ನು ಸರೋವರಗಳ ನಗರ ಎಂದೂ ಕರೆಯಲಾಗುತ್ತದೆ ಹಾಗೂ ಹಿಂದೆ ಭೋಪಾಲ್ ರಾಜ್ಯದ ರಾಜಧಾನಿಯಾಗಿತ್ತು. ಸ್ವಚ್ಛ ಮತ್ತು ಸುಂದರ ನಗರ ಭಾರತದ ಹಚ್ಚ ಹಸುರಿನ ನಗರವೂ ಆಗಿದೆ. ಭೋಪಾಲ್ ತನ್ನ ಹಿಂದೆ ಒಂದು ಭವ್ಯವಾದ ಮತ್ತು ಶ್ರೀಮಂತ ಇತಿಹಾಸವನ್ನು ಹೊಂದಿದೆ. ಈ ನಗರವನ್ನು ಸುಮಾರು 1000......
ದೇವಾಲಯಗಳ ಪರಿಸರಕ್ಕೊಂದು ಭೇಟಿ : ಭುವನೇಶ್ವರ್ ಪ್ರವಾಸೋದ್ಯಮ
ಒಡಿಶಾ ರಾಜ್ಯದ ರಾಜಧಾನಿ ನಗರವಾದ ಭುವನೇಶ್ವರ್ ಒಂದು ಭವ್ಯವಾದ, ಸುಂದರ ನಗರವಾಗಿದ್ದು, ಇದು ಭಾರತದ ಪೂರ್ವ ಭಾಗದಲ್ಲಿದೆ. ಮಹಾನದಿ ದಂಡೆಯ ನೈಋತ್ಯ ಭಾಗದಲ್ಲಿರುವ ಈ ನಗರವು ಕಳಿಂಗರ ಕಾಲದ, ತೇಜೋಮಯವಾದ ವಾಸ್ತುಶಿಲ್ಪ ಸೌಂದರ್ಯವನ್ನು ಹೊಂದಿದೆ. ಈ ಪುರಾತನವಾದ ನಗರವು 3000 ವರ್ಷಗಳ ಭವ್ಯ ಪರಂಪರೆಯನ್ನು ಹೊಂದಿದೆ. ಭುವನೇಶ್ವರ್ ನಗರದ ಈ ಭೂಮಿಯು ಒಂದು ಕಾಲದಲ್ಲಿ......
ಭುಜ್ : ರಾಜಹಂಸಗಳ ವಿರಾಮದ ತಾಣ
ಭುಜ್ ಇದು ಆಳವಾದ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರವಾಗಿದ್ದು, ಕಚ್ ನ ಜಿಲ್ಲಾ ಮುಖ್ಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ನಗರದ ಪೂರ್ವ ಭಾಗದಲ್ಲಿರುವ ಭುಜಿಯೋ ದುಂಗಾರ ಎಂಬ ಬೆಟ್ಟದ ಕಾರಣದಿಂದಾಗಿ ಮತ್ತು ಭುಜಂಗ ಎಂಬ ದೊಡ್ಡ ಸರ್ಪದ ಕಾರಣದಿಂದಾಗಿ ಈ ನಗರಕ್ಕೆ ಭುಜ್ ಎಂಬ ಹೆಸರು ಬಂದಿದೆ ಎಂದು ನಂಬಲಾಗಿದೆ. ಭುಜಂಗ ನಾಗ ದೇವತೆಗೆ ಈ ಬೆಟ್ಟದ ಮೇಲೆ......
ಬಿಕಾನೇರ್- ರಾಜರ ಕೋಟೆಗಳು, ಕಥೆಗಳು ಮತ್ತು ಉತ್ಸವಗಳ ಬೀಡು.
ಬಿಕಾನೇರ್ ಎಂಬುದು ರಾಜಸ್ಥಾನದ ಒಂದು ಪಟ್ಟಣ. ಇಲ್ಲಿರುವ ಮರುಭೂಮಿಯಲ್ಲಿ ಚಾಚಿಕೊಂಡು ಮಲಗಿರುವ ಹೊಂಬಣ್ಣದ ಮರಳಿನ ಅಲೆಗಳು, ಹೊಡೆದಾಡುವ ಒಂಟೆಗಳು ಮತ್ತು ರಜಪೂತ ದೊರೆಗಳ ಸಾಹಸ ಕಥೆಗಳಿಂದ ಕೂಡಿ, ಈ ಊರಿನ ಬಗ್ಗೆ ಅಸೂಯೆ ಪಡುವಷ್ಟು ಇಷ್ಟವಾಗುತ್ತದೆ. ಈ ಮರುಭೂಮಿ ಪಟ್ಟಣವು ರಾಜಸ್ಥಾನದ ಈಶಾನ್ಯ ಭಾಗದ ಕಡೆ ಇರುವ, ಥಾರ್ ಮರುಭೂಮಿಯ ನಟ್ಟ ನಡುವೆ ನೆಲೆಗೊಂಡಿದೆ. ಈ......
ಬಿಲಾಸಪುರ: ದೇವಾಲಯ ಮತ್ತು ನೈಸರ್ಗಿಕ ಪ್ರದೇಶದ ಸುತ್ತ ಪಯಣ
ಬಿಲಾಸಪುರ ಚತ್ತೀಸಗಡ ರಾಜ್ಯದ ಎರಡನೇ ಮತ್ತು ಮೂರನೇ ಅತಿ ಹೆಚ್ಚು ಜನಸಂಖ್ಯೆವಿರುವ ಜಿಲ್ಲೆ. ಇದು ಭಾರತದ ವಿದ್ಯುತ್ ಉತ್ಪಾದನೆ ಕೇಂದ್ರ. ಬಿಲಾಸಪುರ ರೈಲ್ವೆ ಮೂಲಕ ಹೆಚ್ಚಿನ ಆದಾಯಗಳಿಸುವ ನಗರದಲ್ಲೊಂದು. ಚತ್ತೀಸಗಡ ರಾಜ್ಯದ ಉಚ್ಚ ನ್ಯಾಯಾಲಯ ಇಲ್ಲಿದೆ. ಭಿಲೈ, ರಾಯಪುರ, ಕೋರ್ಬಾ ಮತ್ತು ರಾಯಗರ್ ನ ಹಾಗೆ ಇಲ್ಲಿ ಕೂಡಾ ಉಕ್ಕಿನ ಉತ್ಪಾದನೆಯಾಗುತ್ತದೆ. ಕೈಗಾರಿಕಾ......
ಬಿಂದು : ಸುಂದರ ಪ್ರವೇಶ ದ್ವಾರ
ಬಿಂದು, ಭಾರತ-ಭೂತಾನ್ ಗಡಿಯಲ್ಲಿರುವ ಕೊನೆಯ ಹಳ್ಳಿ. ಇದು ದೆ. ಈ ಪ್ರದೇಶದ ಬಗೆಗಿನ ಪ್ರತಿಯೊಂದೂ ಅದ್ಭುತವೇ. ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಂತೆ ಇದರ ಸೌಂದರ್ಯಕ್ಕೆ ಪ್ರತಿಯೊಬ್ಬರೂ ಮರುಳಾಗುತ್ತಾರೆ.ಪ್ರವಾಸಿಗರು ಇಲ್ಲಿಂದ ಮುಂದಕ್ಕೆ ಭೂತಾನ್ ಪ್ರವಾಸ ಕೈಗೊಳ್ಳಲು ಸಹ ಬಯಸಬಹುದು. ಇಲ್ಲಿಗೆ ಹೋಗುವ ಮಾರ್ಗವು ಟೀ ಎಸ್ಟೇಟಗಳ ನಡುವೆ ಸಾಗುತ್ತದೆ ಮತ್ತು ಈ......
ಬಿರ್ಭುಂ : ಕೆಂಪು ಮಣ್ಣಿನ ಭೂಮಿ
ಬಿರ್ಭುಂ ಜಿಲ್ಲೆ ಜಾರ್ಖಂಡ್ ರಾಜ್ಯದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ ಮತ್ತು ಇದನ್ನು ಕೆಂಪು ಮಣ್ಣಿನ ಭೂಮಿ ಎಂದೇ ಕರೆಯಲಾಗುತ್ತದೆ. ಇದು ತನ್ನ ವ್ಯಾಪ್ತಿಯಲ್ಲಿ ಕೆಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಹೆಗ್ಗಳಿಕೆ ಹೊಂದಿರುವ ಸ್ಥಳಗಳನ್ನು ಹೊಂದಿದೆ ಮತ್ತು ಇದು ಟೆರಕೋಟ ರಚನೆಗಳಿಂದಾಗಿ ವಿವಿಧ ನಗರಗಳಿಗೆ ಹೆಸರುವಾಸಿಯಾಗಿದೆ. ಸ್ಥಳೀಯ ಕೈಗಾರಿಕೆಗಳು ಈ ಜಿಲ್ಲೆಯ......
ಬಿಷ್ಣುಪುರ- ಅಪರೂಪದ ಸಾಂಗಾಯ್ ಜಿಂಕೆಗಳ ತವರು
ಭಾರತವು ಅತ್ಯಂತ ಸಂಪದ್ಭರಿತ ನಾಡು. ಭಾರತದಲ್ಲಿರುವಷ್ಟು ನೈಸರ್ಗಿಕ ಸಂಪತ್ತನ್ನು, ಜೀವವೈವಿಧ್ಯತೆಯನ್ನು ಬಹುಶಃ ನಾವು ಪ್ರಪಂಚದ ಯಾವ ಭಾಗದಲ್ಲೂ ಕಾಣಲಾರೆವು. ಭಾರತದಲ್ಲಿರುವ ಪ್ರತಿಯೊಂದು ಮೂಲೆಯಲ್ಲೂ, ಪ್ರತಿ ರಾಜ್ಯಗಳು ಕೂಡಾ ಒಂದಿಲ್ಲೊಂದು ವಿಶಿಷ್ಟತೆಯನ್ನು ಹೊಂದಿವೆ. ಹೀಗೆ ತನ್ನಲ್ಲಿ ನೂರಾರು ವೈವಿಧ್ಯತೆಯನ್ನು ಹೊಂದಿ, ಭಾರತದ ನೈಸರ್ಗಿಕ ಸೌಂದರ್ಯವೃದ್ಧಿಗೆ......
ಬೋಕಾರೊ : ಕೈಗಾರಿಕಾ ನಗರ
1991ರಲ್ಲಿ ಅಸ್ತಿತ್ವಕ್ಕೆ ಬಂತು, ಬೋಕಾರೋ 1991ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಜಾರ್ಖಂಡ್ ರಾಜ್ಯದ ಜಿಲ್ಲೆಯಲ್ಲೊಂದು. ಸಮುದ್ರ ಮಟ್ಟದಿಂದ 210ಮೀಟರ್ ಎತ್ತರದಲ್ಲಿರುವ ಬೋಕಾರೋ ಚಟ್ಟಂಗಪುರ ತಪ್ಪಲಲ್ಲಿದೆ. ಈ ನಗರವು ಹೆಸರುವಾಸಿಯಾಗಿರುವುದು ಕಣಿವೆ ಮತ್ತು ನೀರಿನ ಧಾರೆಗಳಿಗೆ. ಬೋಕಾರೋವನ್ನು ಭಾರತದ ದೊಡ್ದ ಕೈಗಾರಿಕಾ ನಗರವೆನ್ನ ಬಹುದು. ಬೋಕಾರೋದಲ್ಲಿ 2011ರ......
ಬೊಮ್ಡಿಲ : ಸುಂದರ ಪ್ರಾಕೃತಿಕ ನೋಟ
ಬೊಮ್ಡಿಲ ಅರುಣಾಚಲಪ್ರದೇಶದ ಒಂದು ಸಣ್ಣ ಪಟ್ಟಣ ಸಮುದ್ರಮಟ್ಟದಿಂದ 8000 ಅಡಿ ಎತ್ತರದಲ್ಲಿದೆ. ಸುಂದರ ಪ್ರಕೃತಿಯ ಮಡಿಲಲ್ಲಿ ಪೂರ್ವಹಿಮಾಲಯದ ಶ್ರೇಣಿಗಳಿಂದ ಆವೃತವಾಗಿರುವ ಈ ಸ್ಥಳವನ್ನು ನೋಡಲು ಪ್ರವಾಸಿಗರು ದೂರದೂರುಗಳಿಂದ ಬರುತ್ತಾರೆ. ಪ್ರಾಕೃತಿಕ ಸೌಂದರ್ಯದೊಂದಿಗೆ ಇಲ್ಲಿ ಸೇಬಿನ ತೋಟಗಳು ಮತ್ತು ಬೌದ್ಧ ಮಂದಿರಗಳು ಇವೆ. ಚಾರಣಪ್ರಿಯರನ್ನು ಸಹ ಈ ಸ್ಥಳ......
ಬುಂದಿ – ನಿಂತುಹೋದ ಕಾಲ
ಬುಂದಿಯು ರಾಜಸ್ತಾನದ ಹದೋತಿ ಪ್ರದೇಶದಲ್ಲಿದ್ದು, ಕೋಟಾದಿಂದ ಸುಮಾತು 36 ಕಿ.ಮೀ ದೂರದಲ್ಲಿದೆ. ಅಲಂಕೃತ ಕೋಟೆಗಳು, ಭವ್ಯವಾದ ಅರಮನೆಗಳು ಮತ್ತು ರಜಪೂತ ವಾಸ್ತುಶಿಲ್ಪವು ಈ ಪ್ರದೇಶವನ್ನು ಸುಂದರವಾಗಿಸಿದೆ. ಸುಂದರವಾದ ನದಿಗಳು, ಕೆರೆಗಳು ಮತ್ತು ಚಕಿತರನ್ನಾಗಿಸುವ ಝರಿಗಳು ಈ ಪ್ರದೇಶದ ಸೌಂದರ್ಯವನ್ನು ವೃದ್ಧಿಸಿದೆ. ಬುಂದಿಯ ಬಹುತೇಕ ಎಲ್ಲಾ ಭಾಗಗಳೂ ಕೂಡಾ......
ಚೈಲ್ : ಪಟಿಯಾಲಾ ರಾಜನ ಬೇಸಿಗೆ ಆಶ್ರಯಧಾಮ
ಹಿಮಾಚಲ ಪ್ರದೇಶವು ಪ್ರವಾಸಿ ತಾಣ ಎಂದೇ ಹೆಸರಾಗಿದೆ. ಇಲ್ಲಿನ ಸ್ಥಳೀಯ ಅಭಯಾರಣ್ಯವು ವೈವಿಧ್ಯಮಯ ಪ್ರಾಣಿ ಪಕ್ಷಿಗಳ ಸಂಕುಲವನ್ನು ಹೊಂದಿದ್ದು, ಅದನ್ನು ನೋಡಲೆಂದೆ ದೇಶದಾದ್ಯಂತ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿರುವ ಈ ಸುತ್ತಲಿನ ಪ್ರದೇಶವನ್ನು ನೋಡಿ ಪುಳಕಿತರಾಗದವರೇ ಇಲ್ಲ. ಹಿಮಾಚಲ ಪ್ರದೇಶದ ಚೈಲ್ ಪ್ರದೇಶವು ಅತ್ಯಂತ......
ಚಲ್ಸಾ : ಹಿಮಾಲಯದ ಸುಂದರವಾದ ಕೊಪ್ಪಲಿನ ಪಕ್ಕದ ಸ್ಥಳ
ಚಲ್ಸಾ ಪಶ್ಚಿಮ ಬಂಗಾಲದಲ್ಲಿರುವ ಸುಂದರ ನಗರ, ಇದು ಹಿಮಾಲಯದ ತಪ್ಪಲಿನಲ್ಲಿದೆ. ಇದು ಸಿಲಿಗುರಿಯ ಹಾಗೆ ಹೆಸರಾಂತ ಪ್ರವಾಸಿ ಸ್ಥಳ. ಇಲ್ಲಿ ಚಹಾದ ಗಾರ್ಡನ್ ಗಳು, ವಿಶಾಲವಾದ ಅರಣ್ಯಗಳು ಮತ್ತು ಹಲವಾರು ನದಿಯನ್ನು ಹೊಂದಿದೆ. ಸ್ಥಳೀಯ ವನ್ಯಜೀವಿಧಾಮವು ಇಲ್ಲಿದ್ದು ಅದರಲ್ಲಿ ಪ್ರಮುಖವಾಗಿ ಖಡ್ಗ ಮೃಗದ ಮತ್ತು ಆನೆಯ ವಾಸವಿರುತ್ತದೆ. ಸ್ಥಳೀಯ ನಿವಾಸಿಗಳಿಂದ ಇದರ ಬಗ್ಗೆ......
ಚಂಬಲ್ ವನ್ಯಧಾಮ
ರಾಷ್ಟ್ರೀಯ ಚಂಬಲ್ ವನ್ಯಧಾಮವು 1979ರಲ್ಲಿ ಸ್ಥಾಪನೆಗೊಂಡಿತು. ಇದನ್ನು ರಾಷ್ಟ್ರೀಯ ಘರಿಯಲ್ ವನ್ಯಧಾಮವೆಂದು ಸಹ ಕರೆಯುತ್ತಾರೆ. ಇದು ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳು ಕೂಡುವ ತ್ರಿವೇಣಿ ಸಂಗಮದಂತಹ ಸ್ಥಳದಲ್ಲಿ ಈ ಜೈವಿಕ -ವನ್ಯಧಾಮವು ನೆಲೆಗೊಂಡಿದೆ. ಚಂಬಲ್ ನದಿಯು ಹಲವಾರು ಕೊರಕಲುಗಳನ್ನು ನಿರ್ಮಿಸಿದೆ. ಈ ಕೊರಕಲುಗಳು ಬೆಟ್ಟ ಗುಡ್ಡಗಳ......
ಚಂಪಾನೇರ್: ಆನಂದಪರವಶಗೊಳಿಸುವ ತಾಣ!
ಚಂಪಾನೇರನ್ನು ಚಾವ್ಡಾ ವಂಶದ ರಾಜ ವನ್ರಾಜ್ ಚಾವ್ಡಾ ಸ್ಥಾಪಿಸಿದ ಮತ್ತು ತನ್ನ ಮಂತ್ರಿ ಚಂಪಾರಾಜನ ಹೆಸರಿಟ್ಟನು. ಕೆಲವರ ಪ್ರಕಾರ ಈ ಹೆಸರು ‘ಚಂಪಕ’ ಹೂವಿನಿಂದ ಬಂದಿದೆ. ಏಕೆಂದರೆ ಈ ಪ್ರದೇಶದಲ್ಲಿರುವ ಕಲ್ಲುಗಳು ಹೂವಿನಂತೆ ತಿಳಿ ಹಳದಿ ಬಣ್ಣದಲ್ಲಿವೆ. ಪಾವಗಡದ ಕೋಟೆಯನ್ನು ಖಿಚಿ ಚೌವ್ಹಾನ್ ರಜಪೂತರು ಚಂಪನೇರದಿಂದ ಸ್ವಲ್ಪ ಮೇಲೆ ಕಟ್ಟಿದರು. ನಂತರದಲ್ಲಿ ಇದನ್ನು ಮಹಮದ್......