ಅದಿಲಾಬಾದ್: ಸಾಂಸ್ಕೃತಿಕ ಸಮನ್ವಯದ ನಗರ
ಅದಿಲಾಬಾದ್ ಜಿಲ್ಲೆಯ ನಗರ ಪಾಲಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಅದಿಲಾಬಾದ್ ಪಟ್ಟಣ. ಜಿಲ್ಲೆಯ ಕೇಂದ್ರವೂ ಇದೇ ಆಗಿದೆ. ಈ ಜಿಲ್ಲೆ ದಕ್ಷಿಣ ಭಾರತ ರಾಜ್ಯಗಳಲ್ಲಿ ಒಂದಾಗಿರುವ ತೆಲಂಗಾಣದ ಒಂದು ಭಾಗವಾಗಿದೆ. ಸ್ಥಳೀಯ ಪುರಾಣದ ಪ್ರಕಾರ, ಈ ಸ್ಥಳಕ್ಕೆ ಈ ಹೆಸರು ಬರಲು ಕಾರಣ ಮಹಮದ್ ಆದಿಲ್ ಷಾ. ಈತ ಬಿಜಾಪುರವನ್ನು ಆಳಿದ ಅರಸನಾಗಿದ್ದ. ಅದಿಲಾಬಾದ್ಗೆ ವರ್ಣಮಯ......
ಅಗರ್ತಲಾ - ಅರಮನೆ ಮತ್ತು ದೇವಾಲಯಗಳ ನೆಲೆ /ಭೂಮಿ
ಬಹಳಷ್ಟು ಜನರಿಗೆ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದು, ಬೆಟ್ಟದ ತಪ್ಪಲನ್ನು ಏರುವುದು, ಚಾರಣ ಇಂತಹ ಚಟುವಟಿಕೆಗಳಲ್ಲಿ ಇನ್ನಿಲ್ಲದ ಆಸಕ್ತಿ. ಅದಕ್ಕಾಗಿ ಅವರು ಯಾವುದೇ ಸ್ಥಳಕ್ಕೆ ಹೋಗಲು ಹಿಂಜರಿಯುವುದಿಲ್ಲ. ಇಂತಹ ಸಾಹಸಿಗಳಲ್ಲಿ ನೀವು ಒಬ್ಬರಾಗಿದ್ದರೆ ನಿಮಗೆ ನಮ್ಮ ಸ್ಥಳದ ಆಯ್ಕೆ, ತ್ರಿಪುರಾದ ಅಗರ್ತಲಾ. ಇಲ್ಲಿ ಸಾಕೆಂದರೂ ಮುಗಿಯದಷ್ಟು ಪ್ರವಾಸಿ ತಾಣಗಳಿವೆ! ಮತ್ತೆ......
ಆಗ್ರಾ - ತಾಜ್ ಮಹಲಿನಿಂದ ಆಚೆಗೂ ಇದೆ ಅಂದ ಚೆಂದದ ಆಗರ.
ನಮ್ಮ ದೇಶದ ರಾಜಧಾನಿಯಾದ ದೆಹಲಿಯಿಂದ 200 ಕಿ.ಮೀ ದೂರದಲ್ಲಿ, ಉತ್ತರ ಪ್ರದೇಶ ರಾಜ್ಯದಲ್ಲಿ ನೆಲೆಗೊಂಡಿದೆ ಆಗ್ರಾ ನಗರ. ಆಗ್ರಾ ಎಂದರೆ ತಕ್ಷಣ ನೆನಪಿಗೆ ಬರುವುದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಕಟ್ಟಡ. ಹಾಗೆಂದು ಇಲ್ಲಿ ಕೇವಲ ತಾಜ್ ಮಹಲ್ ಮಾತ್ರ ಇಲ್ಲ. ಆಗ್ರಾದಲ್ಲಿ ತಾಜ್ ಮಹಲ್ ಹೊರತಾಗಿ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಗಳು......
ಅಹಮದಾಬಾದ್ : ಒಂದು ಉದಯೋನ್ಮುಖ ನಗರದ ಕತೆ
ಅಹಮದಾಬಾದ್ ಎಂಬುದು ಒಂದು ವಿರೋಧಾಭಾಸಗಳನ್ನು ತನ್ನಲ್ಲಿ ಒಳಗೊಂಡಿರುವ ನಗರವಾಗಿದೆ. ಇಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ಅಂಶಗಳು ಅಕ್ಕ ಪಕ್ಕದಲ್ಲಿಯೇ ನೆಲೆಗೊಂಡಿವೆ. ಇಲ್ಲಿ ಒಂದೆಡೆ ನಾವು ಭಾರತದ ಉದ್ಯಮಶೀಲತೆಯನ್ನು ಬೆಳಗಿದ ಗುಜರಾತಿಗಳನ್ನು ನೋಡಿದರೆ ಮತ್ತೊಂದೆಡೆ ಸತ್ಯಾಗ್ರಹ ಹಾಗು ಅಹಿಂಸೆ ಎಂಬ ಆಯುಧಗಳನ್ನು ಜಗತ್ತಿಗೆ ಪರಿಚಯಿಸಿದ ಗಾಂಧೀಜಿಯವರನ್ನು ನಾವು......
ಅಹ್ಮದ್ ನಗರ - ಇತಿಹಾಸದ ಗರ್ಭದಲ್ಲೊಂದು ಪಯಣ
ಅಹ್ಮದ್ ನಗರವು ಮಹಾರಾಷ್ಟ್ರ ರಾಜ್ಯದ ಅಹ್ಮದ್ನಗರ್ ಜಿಲ್ಲೆಯಲ್ಲಿನ ಒಂದು ನಗರವಾಗಿದೆ. ಸಿನಾ ನದಿಯ ಪಶ್ಚಿಮ ದಂಡೆಯ ಮೇಲಿರುವ ಈ ಪ್ರದೇಶವು ಸ್ವತಃ ಮಹಾರಾಷ್ಟ್ರದ ಅತಿದೊಡ್ಡ ಜಿಲ್ಲೆಯಾಗಿದೆ. ಅಹ್ಮದ್ನಗರವು ಮಹಾರಾಷ್ಟ್ರದ ಕೇಂದ್ರಸ್ಥಾನದಲ್ಲಿದ್ದುದರಿಂದ ಪುಣೆ ಮತ್ತು ಔರಂಗಾಬಾದ್ ನಿಂದ ಸಮಾನ ಅಂತರದಲ್ಲಿದೆ. ಅಹ್ಮದ್ ನಗರಕ್ಕೆ ಔರಂಗಾಬಾದ್, ನಾಸಿಕ್ ಗಳು......
ಐಜಾಲ್ : ಎತ್ತರದಲ್ಲಿರುವ ಸುಂದರ ಪ್ರದೇಶ
ಭಾರತ ದೇಶದ ಈಶಾನ್ಯ ಭಾಗದ ಎಂಟು ರಾಜ್ಯಗಳಲ್ಲಿ ಒಂದಾದ ಮಿಜೋರಾಮ್ ರಾಜ್ಯಕ್ಕೆ ಐಜಾಲ್ ರಾಜಧಾನಿ. ಬೆಟ್ಟ, ಕಣಿವೆ, ಇಳಿಜಾರು ಪ್ರದೇಶದ ಮೇಲೆ ಸುಂದರವಾದ ಐಜಾಲ್ ನಗರ ಆವರಿಸಿದೆ. ಒಂದು ಶತಮಾನ ಹಳೆಯ ಇತಿಹಾಸ ಹೊಂದಿರುವ ಈ ರಾಜಧಾನಿ ನಗರ ಸಮುದ್ರ ಮಟ್ಟದಿಂದ ಸುಮಾರು 1132 ಮೀಟರ್ ಎತ್ತರದಲ್ಲಿದೆ. ಈ ನಗರದ ಉತ್ತರ ಭಾಗಕ್ಕೆ ದುರ್ತಲಾಂಗ್ ಶಿಖರವಿದೆ. ಈ ನಗರದಲ್ಲಿ ಹರಿಯುವ......
ಅಜ್ಮೇರ್ - ಇತಿಹಾಸದ ಒಂದು ಅದ್ಭುತ ತುಣುಕು
ಅಜ್ಮೇರ್, ರಾಜಸ್ಥಾನ ರಾಜ್ಯದ ಒಂದು ಜಿಲ್ಲೆಯಾಗಿದ್ದು, ರಾಜ್ಯದ ಐದನೇ ದೊಡ್ಡ ನಗರವಾಗಿದೆ ಮತ್ತು ರಾಜಧಾನಿ ಜೈಪುರದಿಂದ ಸುಮಾರು 135 ಕಿ.ಮೀ ದೂರದಲ್ಲಿದೆ. ಇದನ್ನು ಹಿಂದೆ ಅಜ್ಮೇರೆ ಅಥವಾ ಅಜಯ್ಮೇರು ಎಂದು ಕರೆಯಲಾಗುತ್ತಿತ್ತು. ನಗರವು ಅರಾವಳಿ ಪರ್ವತಗಳಿಂದ ಸುತ್ತುವರಿದಿದೆ. ದೇಶದ ಅತಿ ಹಳೆಯ ಕೋಟೆಯಾದ ತಾರಾಗಢ ಕೋಟೆಯು, ಅಜ್ಮೇರದ ಆಕರ್ಷಕ ತಾಣವಾಗಿದೆ. ಏಳನೇ......
ಅಲೀಗಢ - ಇತಿಹಾಸ ಪ್ರಸಿದ್ಧ ಬೀಗಗಳ ಊರು
ಅಲೀಗಢ ನಗರವು ಭಾರತದ ಅತೀ ಹೆಚ್ಚು ಜನಸಂಖ್ಯೆಯಿರುವ ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯಲ್ಲಿದೆ. ಈ ನಗರವು ಬಹುಮುಖ್ಯ ಶಿಕ್ಷಣ ಕೇಂದ್ರವಾಗಿದ್ದು ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಪ್ರಸಿದ್ಧ ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯವು ಈ ಜಿಲ್ಲೆಯಲ್ಲಿದೆ. ಇಲ್ಲಿಯೇ ಫ್ರೆಂಚರು ಮತ್ತು ಬ್ರಿಟೀಷರ ನಡುವಿನ ಇತಿಹಾಸ ಪ್ರಸಿದ್ಧ ಅಲೀ ಘರ್ ಯುದ್ಧವು ನಡೆದಿತ್ತು. ಅಲೀಗಢವನ್ನು......
ಅಲಹಾಬಾದ್ - ಮೂರು ಪವಿತ್ರ ನದಿಗಳ ಪವಿತ್ರ ಸಂಗಮ
ಉತ್ತರ ಪ್ರದೇಶದ ಅತಿ ದೊಡ್ಡ ಪಟ್ಟಣಗಳಲ್ಲಿ ಅಲಹಾಬಾದ್ ಸಹ ಒಂದು. ಅಲಹಾಬಾದ್ ವಿವಿಧ ಆಯಾಮಗಳನ್ನು ಹೊಂದಿರುವ ಪಟ್ಟಣ. ಹಿಂದೂಗಳ ಒಂದು ಪವಿತ್ರ ಯಾತ್ರಾ ಸ್ಥಳವಾಗಿರುವ ಅಲಹಾಬಾದ್, ಆಧುನಿಕ ಬಾರತದ ನಿರ್ಮಾಣದಲ್ಲಿಯೂ ವಿಶೇಷವಾದ ಪಾತ್ರ ವಹಿಸಿದೆ. ಹಿಂದಿನ ಕಾಲದಲ್ಲಿ ಅಲಹಾಬಾದ್ ಪ್ರಯಾಗ್ ಎಂದು ಕಲೆಯಲ್ಪಡುತ್ತಿತ್ತು. ಇದರ ಬಗ್ಗೆ ಭಾರತದ ಧರ್ಮಗ್ರಂಥಗಳಲ್ಲಿ, ಅಂದರೆ......
ಅಲೆಪ್ಪಿ ಎಂಬ ಪೂರ್ವದ ವೆನಿಸ್!
ವಿರಾಮದ ವೇಳೆಯನ್ನು ಆರಾಮಾಗಿ ಕಳೆಯುವುದಕ್ಕೊಂದು ಸ್ಥಳವನ್ನು ಹುಡುಕುತ್ತಿದ್ದರೆ, ಕೇರಳಾದ ಅಲೆಪ್ಪಿ ನಿಮಗಾಗಿ ಕಾದಿದೆ. ಒಂದು ಕಡೆ ಕಡಲು, ಕಡಲಿನಾಳದ ಹವಳಗಳು ತೇಲಿಬಂದು ಸೃಷ್ಟಿಸಿದ ಹವಳದ ದಂಡೆಗಳು... ಪಾಮ್ ಮರಗಳ ದಟ್ಟ ಕಾನು... ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಅಗಾಧ ಜಲಧಿ... ಹಿನ್ನೀರು! ಈ ಎಲ್ಲವೂ ಒಂದೇ ಕಡೆ ಕಲೆತು ಆಗಿದ್ದು ಅಲ್ಲೆಪ್ಪಿ. ಈ ಸೌಂದರ್ಯಕ್ಕೆ......
ಅಲಾಂಗ್ - ಕಣಿವೆಗಳ ಕಣ ಕಣಗಳಲ್ಲಿ ಚೆಲುವಿನ ಚಿತ್ತಾರ
ಅರುಣಾಚಲ್ ಪ್ರದೇಶದಲ್ಲಿರುವ ಪಶ್ಚಿಮ ಸಿಯಂಗ್ ಜಿಲ್ಲೆಯಲ್ಲಿನ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಅಲಾಂಗ್ ಎಂಬುದು ಸಣ್ಣ ಸಣ್ಣ ಹಳ್ಳಿಗಳಿಂದ ಕೂಡಿದ ಒಂದು ಸುಂದರವಾದ ಪಟ್ಟಣವಾಗಿದೆ. ಈ ಪಟ್ಟಣವು ಸಿಯಂಗ್ ನದಿಯ ಉಪನದಿಗಳಾದ ಯೊಮ್ಗೊ ಮತ್ತು ಸಿಪು ನದಿಗಳ ದಂಡೆಯಲ್ಲಿ, ಅಸ್ಸಾಂ ಮತ್ತು ಅರುಣಾಚಲ್ ಪ್ರದೇಶದ ಗಡಿಯಲ್ಲಿ ನೆಲೆಗೊಂಡಿದೆ. ಈ ಪಟ್ಟಣವು ಸಮುದ್ರ ಮಟ್ಟದಿಂದ......
ಅಲುವಾ - ಹಬ್ಬಗಳ ಹೆಬ್ಬಾಗಿಲು
ಕೊಚ್ಚಿಯಿಂದ ಸುಮಾರು 21 ಕಿ.ಮೀ. ದೂರದಲ್ಲಿರುವ ಅಲುವಾ ಶಿವ ದೇವಾಲಯವು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಹಾಶಿವರಾತ್ರಿಯ ಉತ್ಸವವನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ. ಆರು ದಿನಗಳವರೆಗೆ ಉತ್ಸವವು ಜಾರಿಯಲ್ಲಿರುತ್ತದೆ. ಇದನ್ನು ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾರೆ. ದೇವತೆಗಳು ಹಾಗೂ ಅಸುರರು ಅಮರತ್ವದ ಅಮೃತ ಅರಸಿಕೊಂಡು......
ಅಲ್ವಾರ್ – ಕೌತುಕಗಳ ಸಮ್ಮಿಶ್ರಣ
ರಾಜಸ್ತಾನ ರಾಜ್ಯದ ಅರಾವಳಿ ಶ್ರೇಣಿಯ ಒರಟಾದ ಕಲ್ಲುಗಳ ಮಧ್ಯೆ ಇರುವ ಪ್ರದೇಶ ಅಲ್ವಾರ್. ಈ ಪ್ರದೇಶವು ಅಲ್ವಾರ್ಣ ಜಿಲ್ಲೆಯ ಪ್ರಮುಖ ಕೇಂದ್ರವಾಗಿದೆ. ಪುರಾಣದ ಪ್ರಕಾರ ಇದನ್ನು ಮತ್ಸ್ಯ ದೇಶ ಎಂದು ಕರೆಯಲಾಗುತ್ತದೆ. ಪಾಂಡವರು ತಮ್ಮ ವನವಾಸದ 13ನೇ ವರ್ಷವನ್ನು ಇಲ್ಲೇ ಕಳೆದರು ಎಂಬುದು ಪ್ರತೀತಿ. ಐತಿಹಾಸಿಕವಾಗಿ ಈ ಪ್ರದೇಶವು ಮೇವಾರರ್ದ ಎಂದು ಕರೆಯಲ್ಪಡುತ್ತದೆ.......
ಅಂಬಾಜಿ : ಶಕ್ತಿ ಮಾತೆಯ ಮೂಲಸ್ಥಾನ
ಅಂಬಾಜಿಯು ಪ್ರಾಚೀನ ಭಾರತದ ಅತ್ಯಂತ ಪುರಾತನ ಮತ್ತು ಅತೀ ಪೂಜನೀಯ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇದು 52 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಈ ಶಕ್ತಿ ಪೀಠಗಳು ಸತಿ ದೇವಿಗೆ, ಅರ್ಥಾತ್ ಶಕ್ತಿ ದೇವತೆಗೆ ಸಮರ್ಪಿತವಾಗಿವೆ. ಅಂಬಾಜಿ ಮಠದ ಪೀಠವು ಗಬ್ಬಾರ್ ಬೆಟ್ಟಗಳ ತುದಿಯಲ್ಲಿದ್ದು, ಬನಸ್ಕಂಥ (Banaskantha) ಜಿಲ್ಲೆಯ ದಂತ ತಲುಕದಲ್ಲಿದೆ. ಈ ಬನಸ್ಕಂಥ......
ಅಂಬಾಲ : ಅವಳಿ ನಗರ
ಅಂಬಾಲ ಒಂದು ಸಣ್ಣ ನಗರವಾಗಿದ್ದು, ಇದು ಮುನ್ಸಿಪಲ್ ಕಾರ್ಪೋರೇಷನ್ ಅಂಬಾಲ ಜಿಲ್ಲೆಯ ಹರ್ಯಾಣದಲ್ಲಿದೆ. ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಅಂಬಾಲವನ್ನು ಅಂಬಾಲ ನಗರ ಮತ್ತು ಅಂಬಾಲ ದಂಡು (ಕಂಟೋನ್ಮೆಂಟ್) ಎಂದು ವಿಂಗಡಿಸಲ್ಪಡುತ್ತದೆ. ಇವೆರಡು ಮೂರು ಕಿಲೋಮೀಟರ್ ಅಂತರದಲ್ಲಿದೆ. ಅಂಬಾಲ ನಗರದಲ್ಲಿ ಎರಡು ನದಿಗಳು ಹರಿಯುತ್ತದೆ - ಗಂಗಾ ಮತ್ತು ಇಂಡಸ್ ನದಿಗಳು.......
ಅಂಬಸಮುದ್ರಂ - ಸಮುದ್ರ ತಟದ ಸುಂದರ ಊರು
ಅಂಬಸಮುದ್ರಂ, ಹೆಸರು ಕೇಳಿ ಸಮುದ್ರತಟದ ಸುಂದರ ಊರೊಂದನ್ನು ಕಲ್ಪಿಸಿಕೊಂಡಿರಾ!....... ನಿಮಗೆ ನಿರಾಶೆ ಕಾದಿದೆ. ಹೆಸರಿಗೆ ತದ್ವಿರುದ್ದವಾಗಿ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಹಸಿರಿನ ನಡುವೆ ಹುದುಗಿ ನವಿರಾಗಿ ಅಹ್ವಾನವೀಯುತ್ತಿದೆ ಅಂಬಸಮುದ್ರಂ ಎಂಬ ಪುಟ್ಟ ಪಟ್ಟಣ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪುಟ್ಟ ಊರಾದ ಅಂಬಸಮುದ್ರಂ ತನ್ನ ಅಪ್ರತಿಮ ನಿಸರ್ಗಸೌಂದರ್ಯ......
ಅಂಬೆ ವ್ಯಾಲಿ - ಒಂದು ಅನನ್ಯ ನೋಟ
ವಾರಾಂತ್ಯ ಬಂತೆಂದರೆ ಎಲ್ಲರಿಗೂ ವಿಶ್ರಾಂತಿಯನ್ನು ಪಡೆಯುವ ಅಗತ್ಯವಿರುತ್ತದೆ. ವಾರವಿಡಿ ದುಡಿದು ದಣಿದವರಿಗೆ ಸ್ವಲ್ಪ ಮಟ್ಟಿಗೆ ಬದಲಾವಣೆಯೂ ಬೇಕಾಗುತ್ತದೆ. ಇದಕ್ಕಾಗಿ ಎಲ್ಲರೂ ವಾರಾಂತ್ಯಕ್ಕಾಗಿ ಉತ್ತಮ ಸ್ಥಳಗಳ ಅನ್ವೇಷಣೆಗಳಲ್ಲಿ ತೊಡಗಿರುತ್ತಾರೆ. ಅದರಲ್ಲೂ ಸ್ವಲ್ವ ಸ್ಥಿತಿವಂತರಾಗಿದ್ದರೆ ಪ್ರವಾಸಕ್ಕೂ ಮುಂದಾಗುತ್ತಾರೆ ಅಂತಹ ಸ್ಥಳಗಳು ಭಾರತದಲ್ಲಿ......
ಅಮ್ರಾವತಿ - ಧಾರ್ಮಿಕತೆಯ ತವರೂರು
ಅಮ್ರಾವತಿ ಮಹಾರಾಷ್ಟ್ರದ ಉತ್ತರ ಗಡಿಭಾಗದಲ್ಲಿರುವ ಊರಾಗಿದೆ. ಅಮ್ರಾವತಿ ಎಂದರೆ 'ಅಮರರಾದವರ ನೆಲೆ' ಎಂದು ಅರ್ಥೈಸಬಹುದು. ದಖನ್ ಪ್ರಸ್ತ ಭೂಮಿಯಲ್ಲಿರುವ ಈ ನಗರವು ಮುಖ್ಯವಾಗಿ ತಾಪಿ ಮುಖಜ ಭೂಮಿಯಲ್ಲಿ ನೆಲೆಗೊಂಡಿದೆ. ಈ ನಗರದ ಕೆಲವು ಪೂರ್ವ ಭಾಗಗಳು ವಾರ್ಧಾ ಕಣಿವೆಯಲ್ಲಿ ಇವೆ. ಮಹಾರಾಷ್ಟ್ರದ ಏಳನೇ ಅತ್ಯಂತ ಜನಸಂಖ್ಯೆ ಹೊಂದಿರುವ ನಗರವಾದ ಅಮ್ರಾವತಿಯು 12,626......
ಅಮೃತಸರ ಪ್ರವಾಸೋದ್ಯಮ - ದಿ ಕ್ರೇಡಲ್ ಆಫ್ ಗೋಲ್ಡನ್ ಟೆಂಪಲ್
ಪಂಜಾಬ್ ರಾಜ್ಯದ ಅತಿ ದೊಡ್ಡ ನಗರಗಳಲ್ಲಿ ಒಂದಾದ ಅಮೃತಸರ ಭಾರತದ ವಾಯವ್ಯ ಭಾಗದಲ್ಲಿ ಉಪಸ್ಥಿತವಿದೆ. ಇದು ಸಿಖ್ ಸಮುದಾಯದವರ ಆಧ್ಯಾತ್ಮಿಕ ಹಾಗು ಸಾಂಸ್ಕೃತಿಕ ಕೇಂದ್ರವಾಗಿದೆ. ಈ ನಗರವನ್ನು ಪವಿತ್ರ 'ಅಮೃತ' ಎಂಬ ಸರೋವರದ ನಂತರ ಹೆಸರಿಸಲಾಗಿದೆ. 16ನೇ ಶತಮಾನದಲ್ಲಿ 4ನೇ ಸಿಖ್ ಗುರುವಿನಿಂದ ಈ ನಗರ ಸ್ಥಾಪಿತಗೊಂಡಿತು. ಅವರೇ ಗುರು ರಾಮದಾಸರು. ಅವರ ನಂತರದ......
ಆನಂದ್ : ಅಟ್ಟರ್ಲಿ ಬಟ್ಟರ್ಲಿ ಯಮ್ಮಿಲಿಷಿಯಸ್ ನಗರ
ಅಮೂಲ್ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಂಬ ಹೆಸರಿನಲ್ಲಿ ಆರಂಭವಾದ ಹಾಲು ಉತ್ಪಾದಕರ ಸಂಘದ \ಚಟುವಟಿಕೆಗಳಿಗೆ ಹೆಸರುವಾಸಿಯಾದ ನಗರ ಆನಂದ್. ಭಾರತದಲ್ಲಿ ಶ್ವೇತ ಕ್ರಾಂತಿಗೆ ಮೂಲ ಕಾರಣ ಇದೇ ಆನಂದ್ ನಗರ. ಈ ಕ್ರಾಂತಿಯ ಪರಿಣಾಮವೆಂದರೆ ಭಾರತ ಹಾಲಿನ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಯಲ್ಲಿ ಅತಿ ದೊಡ್ಡ ದೇಶವಾಯಿತು. ಆನಂದ್ ನಗರ ಗುಜರಾತಿನ ರಾಜಧಾನಿ......
ಅನಂತ್ನಾಗ್ - ತೊರೆ, ಕೆರೆಗಳ ಸುಂದರ ಕಣಿವೆ
ಅನಂತ್ನಾಗ್ ಜಿಲ್ಲೆಯು ಜಮ್ಮು ಮತ್ತು ಕಾಶ್ಮೀರ ಕಣಿವೆಯ ನೈಋತ್ಯ ದಿಕ್ಕಿನಲ್ಲಿ ನೆಲೆಗೊಂಡಿದ್ದು, ಈ ರಾಜ್ಯದ ವಾಣಿಜ್ಯ ಕೇಂದ್ರವಾಗಿ ಸಹ ಇದು ಖ್ಯಾತಿಪಡೆದಿದೆ. ಈ ಸ್ಥಳವನ್ನು ಕಾಶ್ಮೀರದ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರಾಂತ್ಯವನ್ನಾಗಿ ಪರಿಗಣಿಸಲಾಗಿದೆ. ಕ್ರಿ.ಪೂ. 5000 ಇಸವಿಯಲ್ಲಿ ಈ ಪ್ರಾಂತ್ಯವು ಮೊಟ್ಟ ಮೊದಲ ನಗರೀಕರಣ ವ್ಯವಸ್ಥೆಯನ್ನು ಮೈಗೂಡಿಸಿಕೊಂಡು, ಒಂದು......
ಅರ್ಕಿ - ದೇವಾಲಯಗಳು ಮತ್ತು ಗುಹೆಗಳ ನಡುವೆ
ಹಿಮಾಚಲ ಪ್ರದೇಶದ ಪ್ರವಾಸೀತಾಣಗಳ ಪಟ್ಟಿಯಲ್ಲಿ ಸೋಲನ್ ಜಿಲ್ಲೆಯಲ್ಲಿರುವ ಅರ್ಕಿ ಕೂಡಾ ಒಂದು. ಜಿಲ್ಲೆಯ ಅತೀ ಸಣ್ಣ ಪಟ್ಟಣ ಇದಾಗಿದ್ದರೂ ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಹಲವು ವಿಶೇಷಗಳ ತವರಾಗಿದೆ. ಇತಿಹಾಸದ ಪುಸ್ತಕವನ್ನು ಮಗುಚಿದಾಗ ಈ ಪುಟ್ಟ ಪಟ್ಟಣವನ್ನು ಕ್ರಿ.ಶ 1660 -65 ರ ನಡುವಿನ ಅವಧಿಯಲ್ಲಿ ಬಗಲ್ ರಾಜ್ಯವನ್ನು ಆಳುತ್ತಿದ್ದ ರಾಜಾ ಅಜಯ್ದೇವ......
ಔರಂಗಾಬಾದ್ – ಇತಿಹಾಸ ಪುನರುಜ್ಜೀವನಗೊಳ್ಳುವ ಸ್ಥಳ.
ಔರಂಗಾಬಾದ್ ಮಹಾರಾಷ್ಟ್ರದ ಪ್ರಮುಖ ನಗರವಾಗಿದ್ದು, ಮುಘಲ್ ರ ಪ್ರಸಿದ್ಧ ದೊರೆ ಔರಂಗಜೇಬನಿಂದ ತನ್ನ ಹೆಸರು ಪಡೆಯಿತು. ಔರಂಗಬಾದ್ ಎಂದರೆ ’ಸಾಮ್ರಾಟನಿಂದ ನಿರ್ಮಾಣವಾದುದು’ ಎಂದರ್ಥ. ಔರಂಗಬಾದ್ ನಗರವು ಮಹಾರಾಷ್ಟ್ರ ರಾಜ್ಯದ ಉತ್ತರಭಾಗದಲ್ಲಿ ನೆಲೆಸಿದ್ದು, ಭಾರತದ ಪಶ್ಚಿಮ ಭಾಗದಲ್ಲಿ ಬರುತ್ತದೆ. ಖಾಮ್ ನದಿಯ ದಂಡೆಯಲ್ಲಿರುವ ಈ ಊರು ಜಿಲ್ಲಾಕೇಂದ್ರವಾಗಿ ಕಾರ್ಯ......
ಔರಂಗಾಬಾದ್ : ಬಿಹಾರಿನ ಅತ್ಯಂತ ಆಕರ್ಷಣೀಯ ನಗರ
ಔರಂಗಾಬಾದ್ ಬಿಹಾರಿನ ಅತ್ಯಂತ ಆಕರ್ಷಣೀಯ ನಗರಗಳಲ್ಲೊಂದು. ಔರಂಗಾಬಾದ್ ನಗರವು ಭವ್ಯ ಚಾರಿತ್ರಿಕ ಇತಿಹಾಸಗಳನ್ನು ಹೊಂದಿದೆ. ಔರಂಗಾಬಾದ್ ನಗರದ ಹಿಂದಿನ ಇತಿಹಾಸವನ್ನು ಅವಲೋಕಿಸಿದರೆ ಪ್ರವಾಸಿಗರಿಗೆ ನಗರದ ವೈಭವದ ಇತಿಹಾಸದ ಮೆಲುಕು ಹಾಕುವಂತಾಗುತ್ತದೆ. ಈ ನಗರವು ಭಾರತ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದೆ. ಡಾ.ರಾಜೇಂದ್ರ ಪ್ರಸಾದ್ ಇಲ್ಲಿ ಬಹು......
ಹಿಂದೂಗಳ ಪವಿತ್ರ ನಗರ ಅಯೋಧ್ಯಾ
ಸರಾಯು ನದಿ ದಂಡೆಯಲ್ಲಿರುವ ಅಯೋಧ್ಯಾ ನಗರವು ಹಿಂದೂ ಧರ್ಮಿಯರಿಗೆ ಪೂಜ್ಯನೀಯ ಸ್ಥಳ. ವಿಷ್ಣುವಿನ ಏಳನೇ ಅವತಾರ ಶ್ರೀರಾಮನ ಜನ್ಮಸ್ಥಳ. ಅಯೋಧ್ಯಾವು ರಾಮಾಯಣದ ಪ್ರಕಾರ ಸೂರ್ಯ ರಾಜವಂಶಸ್ಥರರ ರಾಜಧಾನಿಯಾಗಿದ್ದು, ಶ್ರೀರಾಮನ ಜನ್ಮಸ್ಥಳವಾಗಿದೆ. ರಾಮಾಯಣದಲ್ಲಿ ರಾಮನ ಬಗ್ಗೆ ಕಥೆಯಿದ್ದು, ಇದರಲ್ಲಿ ಆತನ ಹುಟ್ಟಿನಿಂದ ಹಿಡಿದು 14 ವರ್ಷದ ವನವಾಸ ಹಾಗೂ ಲಂಕೆಯನ್ನು ಗೆದ್ದು......
ಬಗ್ಡೋಗ್ರಾ : ಟೀ ಉದ್ಯಾನಗಳ ನಡುವೆ..
ಪಶ್ಚಿಮ ಬಂಗಾಳದ ಉತ್ತರ ಮತ್ತು ದಕ್ಷಿಣ ನಗರಗಳು ಭಾರತದ ಉಳಿದ ಭಾಗಗಳಿಗಿಂತಲೂ ವಿಶಿಷ್ಟವಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ಒಂದೆಡೆ ಹಸಿರು ಟೀ ಉದ್ಯಾನಗಳು ಮತ್ತೊಂದೆಡೆ ಹಿಮಾಚ್ಛಾದಿತ ಹಿಮಾಲಯ ಗಿರಿಶ್ರೇಣಿಗಳು ರಜೆಯ ಮೋಜಿಗೆ, ಮಧುಚಂದ್ರಕ್ಕೆ ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡುತ್ತದೆ. ಈ ಪ್ರದೇಶವು ಡಾರ್ಜಿಲಿಂಗ್, ಸಿಲಿಗುರಿ ಮತ್ತು ಸಿಕ್ಕಿಂಗಳಿಂದ......
ಬೆಂಗಳೂರು- ಭಾರತದ ಒಂದು ಹೊಸ ಮುಖ
ಬೆಂಗಳೂರು, ತನ್ನ ವೈಭವಯುತ ಮಾಲ್ ಗಳು,ಸದಾ ಕಿಕ್ಕಿರಿದು ತುಂಬಿರುವ ರೋಡ್ ಗಳು ಮತ್ತು ಎತ್ತರದ ಕಟ್ಟಡಗಳಿಂದ, ಪ್ರಸ್ತುತ ಭಾರತದ ಹೊಸ ಮುಖವಾಗಿ ಹೊರಹೊಮ್ಮುತ್ತಿದೆ. ಈಗಿನ ಯುವಜನತೆಗೆ ತಕ್ಕುದಾದ ಸ್ಥಳ. ಈಗಿನ ಆಧುನಿಕ ಬೆಂಗಳೂರು ನಗರಿಯು, 1537 ರಲ್ಲಿ, ವಿಜಯನಗರ ಸಾಮ್ರಾಜ್ಯದ ಪ್ರಮುಖ ವ್ಯಕ್ತಿಯಾದ ಕೆಂಪೇಗೌಡರಿಂದ ನಿರ್ಮಿಸಲ್ಪಟ್ಟಿತು. ನಗರದ ಕೆಲವು ತೆರೆದ ಮೂಲ......
ಬಂಕುರ : ಬೆಟ್ಟದ ಮತ್ತು ದೇವಾಲಯದ ಸ್ಥಳ
ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಲದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಉತ್ತಮ ಉತ್ತೇಜನ ಸಿಗುವುತ್ತಿರುವುದರಿಂದ ಬಂಕುರ ಪಟ್ಟಣ ಈಗ ಒಂದು ಸಣ್ಣ ನಗರ ಸ್ಥಾನಮಾನದಲ್ಲಿ ಮುನ್ನಡೆಯುತ್ತಿದೆ. ಈ ನಗರದಲ್ಲಿ ಸುಮಾರು 150,000 ವಾಸಿಸುತ್ತಿದ್ದು ಇವರೆಲ್ಲರೂ ಸಾಂಸ್ಕ್ರುತಿಕವಾಗಿ ಶ್ರೀಮಂತರಾಗಿದ್ದು ಜೊತೆಗೆ ಮಹಾಭಾರತದ ಉಲ್ಲೇಖನವೂ ಈ ನಗರಕ್ಕೆ ಇದೆ. ಬಂಕುರದಲ್ಲಿ......
ಬನ್ಸ್ವಾರಾ – ನೂರು ದ್ವೀಪಗಳ ನಗರ
ಬನ್ಸ್ವಾರಾ ನಗರವು ರಾಜಸ್ಥಾನದ ದಕ್ಷಿಣ ಭಾಗದಲ್ಲಿದೆ. ಇದು ಬನ್ಸ್ವಾರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು, ಸುಮಾರು 5307 ಚದರ ಕಿ.ಮೀ ವಿಸ್ತಾರವನ್ನು ಹೊಂದಿದೆ. ಬನ್ಸ್ವಾರಾವು 302 ಮೀಟರುಗಳಷ್ಟು ಎಲೆವೇಷನ್ನ್ನು ಹೊಂದಿದೆ. ಇದನ್ನು ಸ್ಥಾಪಿಸಿದ್ದು ಮಹಾರಾವಲ್ ಜಗ್ಮಲ್ ಸಿಂಗ್. ಈ ಪ್ರದೇಶವು ಬಿದಿರು ಕಾಡು ಎಂಬರ್ಥದ ಬನ್ಸ್ ಎಂಬುದರಿಂದ ಉದ್ಭವವಾಗಿದೆ. ಈ......
ಬಾರಾಮತಿ- ಕೃಷಿ ಪ್ರವಾಸೋದ್ಯಮದ ಒಂದು ಅನುಭವ
ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಇದು ಭಾರತೀಯರು ಮತ್ತು ಬೇರೆ ಬೇರೆ ಪ್ರವಾಸಿಗರ ಜ್ನಾನ ಮತ್ತು ಅನುಭವದ ಹಸಿವನ್ನು ಇಂಗಿಸುತ್ತದೆ. ಇದೀಗ ಹೊಸದೊಂದು ಪ್ರವಾಸೋದ್ಯಮ ಚಟುವಟಿಕೆ ತಲೆ ಎತ್ತಿದೆ - ಅದೇ ಕೃಷಿ ಪ್ರವಾಸೋದ್ಯಮ. ಕೃಷಿ ಪ್ರವಾಸೋದ್ಯಮ ತೀರಾ ಭಿನ್ನವಾದದ್ದು. ಇದರಲ್ಲಿ ಕೃಷಿ ಭೂಮಿಯಲ್ಲಿ ಓಡಾಟ, ರೈತರೊಂದಿಗೆ ಮಾತುಕತೆ, ರೈತರ ಕಷ್ಟ ಸುಖಗಳನ್ನು......