ಕೆವಹಿ ಪುಷ್ಪಗಳ ನಾಡು ಕೊಹಿಮಾ
ನಾಗಾಲ್ಯಾಂಡ್ ನ ರಾಜಧಾನಿಯಾಗಿರುವ ಕೊಹಿಮಾ ಈಶಾನ್ಯ ಭಾರತದ ಅತ್ಯಂತ ರಮ್ಯರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ತನ್ನ ಅಗಾಧ ಸೌಂದರ್ಯದಿಂದ ಈ ಪ್ರದೇಶವು ತಲೆಮಾರುಗಳಿಂದ ಜನರನ್ನು ವಶೀಕರಣ ಮಾಡಿಕೊಂಡಿದೆ. ಬೆಟ್ಟಗಳಲ್ಲಿ......
ಮೋನ್ : ಕೊನ್ಯಾಕ್ ಅಥವಾ ಹಚ್ಚೆ ಹಾಕಿಸಿಕೊಂಡ ವೀರರ ಭೂಮಿ
ಹಲವರಿಗೆ ಒಂದು ಸಾಹಸಿ ಪಯಣ, ಇನ್ನೂ ಕೆಲವರಿಗೆ ತಮ್ಮ ಬದುಕಿನ ಮರೆಯಲಾಗದ ಪ್ರವಾಸ ಮತ್ತೂ ಕೆಲವರಿಗೆ ಮಾನವ ಶಾಸ್ತ್ರೀಯ ಮಹತ್ವದ ತಾಣ ಹೀಗೆ ಮೋನ್ ಗೆ ಭೇಟಿ ನೀಡಿದವರಿಗೆಲ್ಲಾ ಒಂದಲ್ಲ ಒಂದು ರೀತಿಯ ಆಕರ್ಷಣೆ ಇದ್ದೇ ಇದೆ.......
ಮಜುಲಿ : ಸಾಂಸ್ಕೃತಿಕ ಪರಂಪರೆಯಿಂದ ಹೊಳೆಯುತ್ತಿರುವ ನದಿ ದ್ವೀಪ
ಮಜುಲಿ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅತುತ್ತಮ ಸ್ಥಾನದಲ್ಲಿದ್ದು,ಅಸ್ಸಾಮಿನ ಅತಿ ಮುಖ್ಯ ಆಕರ್ಷಣೆಗಳಲ್ಲಿ ಒಂದು ಎನ್ನಲಾಗಿದೆ.ಮಜುಲಿ ಪ್ರಪಂಚದ ಅತಿ ದೊಡ್ಡ ನದಿ ದ್ವೀಪ ಅಲ್ಲದಿದ್ದರೂ ಅಸ್ಸಾಮಿನ ನವ ವೈಶವಿನಿಯ ಪೀಠ......
ತೇಜ್ಪುರ್ : ಐತಿಹಾಸಿಕ ಶ್ರೀಮಂತಿಕೆ ಮತ್ತು ಸಾಂಸ್ಕೃತಿಕವಾಗಿ ವರ್ಣರಂಜಿತವಾದ ನಗರ
ತೇಜ್ಪುರ್ ಎಂಬುದು ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿ ನೆಲೆಗೊಂಡಿರುವ ಸುಂದರವಾದ ನಗರವಾಗಿದೆ. ಇದು ಸೋನಿಟ್ಪುರ್ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ತೇಜ್ಪುರ್ ತನ್ನ ಸಾಂಸ್ಕೃತಿಕ......
ಬೊಮ್ಡಿಲ : ಸುಂದರ ಪ್ರಾಕೃತಿಕ ನೋಟ
ಬೊಮ್ಡಿಲ ಅರುಣಾಚಲಪ್ರದೇಶದ ಒಂದು ಸಣ್ಣ ಪಟ್ಟಣ ಸಮುದ್ರಮಟ್ಟದಿಂದ 8000 ಅಡಿ ಎತ್ತರದಲ್ಲಿದೆ. ಸುಂದರ ಪ್ರಕೃತಿಯ ಮಡಿಲಲ್ಲಿ ಪೂರ್ವಹಿಮಾಲಯದ ಶ್ರೇಣಿಗಳಿಂದ ಆವೃತವಾಗಿರುವ ಈ ಸ್ಥಳವನ್ನು ನೋಡಲು ಪ್ರವಾಸಿಗರು......
ವೊಖಾ : ಲೋಥಾಗಳ ನಾಡು
ವೊಖಾ ನಾಗಾಲ್ಯಾಂಡ್ ನ ದಕ್ಷಿಣ ಭಾಗದ ಓಂದು ಜಿಲ್ಲಾ ಕೇಂದ್ರ ಮತ್ತು ನಗರವಾಗಿದೆ. ಇಲ್ಲಿ ನಾಗಾಲ್ಯಾಂಡಿನ ಅತಿ ದೊಡ್ಡ ಬುಡಕಟ್ಟು ಜನಾಂಗ ಲೋಥಾಗಳು ವಾಸವಾಗಿದ್ದಾರೆ. ನಾಗಾಲ್ಯಾಂಡ್ ನ ಇತರ ಭಾಗಗಳಂತೆ ಇದೂ ಹಲವು ವರ್ಷಗಳ......
ಝೈರೊ : ಪ್ರಕೃತಿಯ ಅಗಾಧ ಸೌಂದರ್ಯದ ಪಯಣ
ಅರುಣಾಚಲ ಪ್ರದೇಶದ ಅತ್ಯಂತ ಹಳೆಯ ನಗರವಾಗಿರುವ ಝೈರೊ ಗದ್ದೆ ಮತ್ತು ಸುಂದರ ದೇವದಾರು ಮರಗಳ ಸಾಲಿನ ನಡುವೆ ಇರುವ ಸಣ್ಣ ಸುಂದರ ಗಿರಿಧಾಮ. ಹೆಚ್ಚಿನ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಬೃಹತ್ ಅರಣ್ಯ ಪ್ರದೇಶವು ಇಲ್ಲಿನ......
ಅಲಾಂಗ್ - ಕಣಿವೆಗಳ ಕಣ ಕಣಗಳಲ್ಲಿ ಚೆಲುವಿನ ಚಿತ್ತಾರ
ಅರುಣಾಚಲ್ ಪ್ರದೇಶದಲ್ಲಿರುವ ಪಶ್ಚಿಮ ಸಿಯಂಗ್ ಜಿಲ್ಲೆಯಲ್ಲಿನ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಅಲಾಂಗ್ ಎಂಬುದು ಸಣ್ಣ ಸಣ್ಣ ಹಳ್ಳಿಗಳಿಂದ ಕೂಡಿದ ಒಂದು ಸುಂದರವಾದ ಪಟ್ಟಣವಾಗಿದೆ. ಈ ಪಟ್ಟಣವು ಸಿಯಂಗ್ ನದಿಯ......
ಸಿಬ್ಸಾಗರ್ : ಅಹೋಮರ ಶತಮಾನಗಳ ರಾಜಧಾನಿ
ಶಿವಸಾಗರ್ ಎಂದೂ ಕರೆಯಲ್ಪಡುವ ಸಿಬ್ಸಾಗರ್ ನ ಅನುವಾದ ಶಿವ ದೇವರ ಸಮುದ್ರ ಎಂದಾಗುತ್ತದೆ. ಸಿಬ್ಸಾಗರ್ ರಾಜ್ಯ ರಾಜಧಾನಿ ಗುವಾಹಟಿಯಿಂದ 360 ಕಿ.ಮೀ ದೂರದಲ್ಲಿದ್ದು ಸಿಬ್ಸಾಗರ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿದೆ. ಇದು......
ದಿಬ್ರುಗಡ್ : ಟೀ ಉದ್ಯಾನಗಳ ಸ್ವರ್ಗ
ಬ್ರಹ್ಮಪುತ್ರ ನದಿಯ ಕಲರವ ಒಂದೆಡೆ ಮತ್ತೊಂದೆಡೆ ಹಿಮಾಲಯದ ತಪ್ಪಲು ದಿಬ್ರುಗಡ್ನ ಸೌಂದರ್ಯವನ್ನು ಹೆಚ್ಚಿಸಿದೆ. ಅಸ್ಸಾಂನ ಮುಖ್ಯ ನಗರಗಳಲ್ಲಿ ಒಂದಾದ ದಿಬ್ರುಗಡ್ ಪ್ರವಾಸಿಗರಿಗೆ ಹಸಿರು ಸಿರಿ ಮತ್ತು ಸ್ವಲ್ಪ ಮಟ್ಟಿಗಿನ......
ದಿಗ್ಬೋಯ್ : ಅಸ್ಸಾಂನ ತೈಲ ನಗರ
ದಿಗ್ಬೋಯ್ ಪ್ರಪಂಚದ ಪುರಾತನವಾದ ತೈಲ ಸಂಸ್ಕರಣ ಘಟಕವನ್ನು ಹೊಂದಿದ್ದು ಅದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿಯೇ ದಿಗ್ಬೋಯ್ ಪ್ರಸಿದ್ಧಿಯನ್ನು ಪಡೆದಿದೆ. ಈ ಘಟಕವು 1899ರಿಂದ ಕಾರ್ಯನಿರ್ವಹಿಸುತ್ತಿದೆ.......
ಪಾಸಿಘಾಟ್ : ಅರುಣಾಚಲ ಪ್ರದೇಶದ ಹಳೆಯ ನಗರ
ಪಾಸಿಘಾಟ್ ನಗರ ಅರುಣಾಚಲ ಪ್ರದೇಶದ ಗೇಟ್ ವೇ ಎಂದೂ ಕರೆಯಲ್ಪಡುತ್ತದೆ, ಇದು ಈ ರಾಜ್ಯದ ಅತ್ಯಂತ ಹಳೆಯ ನಗರ. ಇದನ್ನು 1901 ರಲ್ಲಿ ಬ್ರಿಟಿಷರು ಸ್ಥಾಪಿಸಿದರು, ಪಾಸಿಘಾಟ್ ಪೂರ್ವ ಸಿಯಾಂಗ್ ಜಿಲ್ಲೆಯ ಪ್ರಧಾನ......
ಸೇನಾಪತಿ- ಪ್ರಕೃತಿಯಲ್ಲಿ ಲೀನರಾಗಿ
ಮಣಿಪುರದ ಒಂಭತ್ತು ಜಿಲ್ಲೆಗಳಲ್ಲಿ ಸೇನಾಪತಿಯು ಒಂದು. ನೀವು ಪ್ರಕೃತಿ ಪ್ರಿಯರಾಗಿದ್ದಲ್ಲಿ ಇಲ್ಲಿಗೆ ಭೇಟಿ ನೀಡಲೇಬೇಕು. ಇದು ಜಿಲ್ಲೆಯ ಮುಖ್ಯಕೇಂದ್ರ. ಈಶಾನ್ಯ ಭಾಗಗಳಲ್ಲಿನ ಬಹುತೇಕ ಪ್ರದೇಶಗಳಂತೆ ಇದು ಪ್ರಕೃತಿ......
ಕಾಜಿರಂಗಾ - ಪ್ರಖ್ಯಾತವಾದ ಒಂದು ಕೊಂಬಿನ ಘೇಂಡಾಮೃಗಗಳ ತಾಣ
ಒಂದು ಕೊಂಬಿನ ಘೇಂಡಾಮೃಗಗಳಿಗೆ, ಹುಲಿಗಳಿಗೆ ಹಾಗು ವೈವಿಧ್ಯಮಯವಾದ ಪಕ್ಷಿ ಸಂಪತ್ತಿಗೆ ಖ್ಯಾತಿ ಪಡೆದ ತಾಣ.ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಹೆಮ್ಮೆಯ ತಾಣಗಳಲ್ಲಿ ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ......
ಇಟಾನಗರ ಪ್ರವಾಸೋದ್ಯಮ : ಆರ್ಕಿಡ್ ನ ರಾಜಧಾನಿಯಲ್ಲಿ ಬುಡಕಟ್ಟು ನಿವಾಸಿಗಳ ವರ್ಣರಂಜಿತ, ರೋಮಾಂಚಕ ಜೀವನವನ್ನು ಆನಂದಿಸಿರಿ.
ಅರುಣಾಚಲ ಪ್ರದೇಶದ ರಾಜಧಾನಿ ನಗರವಾದ ಇಟಾನಗರ್, ಹಿಮಾಲಯದ ಮಡಿಲಿನಲ್ಲಿ ನೆಲೆನಿಂತಿದೆ. ಈ ನಗರವು ಪಪುಂಪರೆ ಜಿಲ್ಲೆಯ ಶಾಸನಾತ್ಮಕ ಆಡಳಿತಕ್ಕೆ ಒಳಪಟ್ಟಿದ್ದು, 1974 ರ ಏಪ್ರಿಲ್ 20 ರಿಂದಲೂ ಸಹ ರಾಜಧಾನಿ......
ದಿಮಾಪುರ್ : ಶ್ರೇಷ್ಠ ನದಿಯಿಂದಾದ ನಗರ
ಭಾರತದ ಈಶಾನ್ಯ ಭಾಗದಲ್ಲಿ ಭಾರೀ ಬೆಳವಣಿಗೆಯನ್ನು ಕಾಣುತ್ತಿರುವ ನಗರ ದಿಮಾಪುರ್. ಇದು ನಾಗಾಲ್ಯಾಂಡ್ನ ಹೆಬ್ಬಾಗಿಲು ಎಂದು ಸಹ ಕರೆಯಲ್ಪಡುತ್ತದೆ. ಒಂದಾನೊಂದು ಕಾಲದಲ್ಲಿ ಒಂದು ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ......
ಉಖ್ರುಲ್ - ವಿದೇಶಿಗಿಡ ಶಿರುಯ್ ಲಿಲ್ಲಿ ಭೂಮಿ
ಹಸಿರು ನಿಮ್ಮನ್ನು ಆಕರ್ಷಿಸುತ್ತದೆ ಎಂದಾದಲ್ಲಿ ನೀವು ಉಖ್ರುಲ್ ನಗರಕ್ಕೊಮ್ಮೆ ಭೇಟಿ ನೀಡಲೇಬೇಕು. ಉಖ್ರುಲ್ ನ ಜಿಲ್ಲಾ ಕೇಂದ್ರವು ಮಣಿಪುರದಲ್ಲಿದೆ, ಉಖ್ರುಲ್ ಮೋಡಿ ಮಾಡುವ, ಸುಂದರವಾದ ಮತ್ತು ಸಮ್ಮೋಹನಗೊಳಿಸುವ......