ಮಾಯಾಪುರ್ - ಆಧ್ಯಾತ್ಮ ನಗರಿ
ಮಾಯಾಪುರ ನಗರವು ಗಂಗಾ ನದಿಯು ಜಲಂಗಿ ನದಿಯನ್ನು ಸಂಧಿಸುವಲ್ಲಿ ನೆಲೆಯಾಗಿದೆ. ಇದು, ಶ್ರೀ ಕೃಷ್ಣ ಪರಮಾತ್ಮನ ಅವತಾರವೆಂದು ಪರಿಗಣಿಸಲ್ಪಡುವ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಾನವೆಂದು ಖ್ಯಾತವಾಗಿದೆ. ಮಾಯಾಪುರ್ ಅನ್ನು......
ದಿಯೋಘರ್- ಶಿವನ ಪವಿತ್ರ ಭೂಮಿ
ದಿಯೋಘರ್ ಬೈದ್ಯನಾಥ ಧಾಮ ಎಂದು ಪ್ರಸಿದ್ಧವಾಗಿರುವ ಹಿಂದೂ ಯಾತ್ರಾಸ್ಥಳ. ಇದು ಆರೋಗ್ಯ ರೆಸಾರ್ಟ್ ಆಗಿ ಕೂಡ ಹೆಸರುವಾಸಿಯಾಗಿದೆ. ದಿಯೋಘರ್ ಸಣ್ಣ ಸಣ್ಣ ಬೆಟ್ಟಸಾಲುಗಳಿಂದ ಮತ್ತು ಅರಣ್ಯಗಳಿಂದ ಆವೃತವಾಗಿದೆ. ಇಲ್ಲಿನ......
ಮುಕುಟಮಣಿಪುರ - ಪ್ರಶಾಂತತೆಯ ನಗರ
ಮುಕುಟಮಣಿಪುರ ನಗರವು ಪಶ್ಚಿಮ ಬಂಗಾಳ ಮತ್ತು ಬಿಹಾರದ ಗಡಿ ಪ್ರದೇಶದಲ್ಲಿ ಇದೆ. ಇದು ಮುಕುಟಮಣಿಪುರ ಆಣೆಕಟ್ಟಿಗೆ ಪ್ರಸಿದ್ಧವಾಗಿದೆ. ಇದು ದೊಡ್ಡ ನೀರಿನ ಜಲಾಶಯವಾಗಿದ್ದು , ಇಲ್ಲಿನ ರೈತರಿಗೆ ನೀರಾವರಿ ಸೌಲಭ್ಯವನ್ನು......
ಹೂಗ್ಲಿ : ಒಂದು ಸಾಂಸ್ಕತಿಕ ಕೇಂದ್ರ
ಹೂಗ್ಲಿಯು ಹುಗಲಿ ಅಥವಾ ಹೂಗ್ಲಿ ಚುಚುರಾ ಎಂದು ಹೆಸರುವಾಸಿಯಾಗಿದೆ. ಇದು ಭಾರತವನ್ನು ಅಳಿದ ಪೋರ್ಚುಗೀಸರು, ಡಚರು ಮತ್ತು ಬ್ರಿಟಿಷರ ಸಾಂಸ್ಕತಿಕ ನೆಲೆಗಳ ಅವಶೇಷವನ್ನು , ಅದರ ಸಂಸ್ಕತಿಯ ಅಧಾರಿತ ಪ್ರಭಾವವನ್ನು......
ಮಿಡ್ನಾಪೋರ್ : ಯಾತ್ರಾರ್ಥಿಗಳ ತಾಣ
ಮೂಲತಃ ಕಳಿಂಗ ಸಾಮ್ರಾಜ್ಯದ ಭಾಗವಾಗಿ, ಮಿಡ್ನಾಪೋರ್ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಕೆಲವು ಅಸಾಧಾರಣ ಸ್ವಾತಂತ್ರ್ಯ ಹೋರಾಟಗಾರರರಿಂದಾಗಿ ಹೆಸರುವಾಸಿಯಾಗಿರುವ ಸ್ಥಳವಾಗಿದೆ. ಇಂದು......
ಹಲ್ದಿಯಾ : ಸಂರಕ್ಷಕ ಬಂದರು
ಹಿಂದಿನಿಂದ ಹಲ್ದಿಯಾ, , ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾ ಮಿತವ್ಯಯದ ಸಮುದ್ರ ಬಂದರಾಗಿ ಬಳಸಲಾಗುತ್ತಿದೆ. ಕೋಲ್ಕತಾದ ಬಹಳ ಆಳವಿಲ್ಲದ ನೀರಿನ ಮಟ್ಟದಿಂದ ಹೂಳು ತುಂಬಿದ್ದು ದೊಡ್ಡ ಹಡಗುಗಳಿಗೆ......
ಗಿರಿಡೀಹ್ - ಜೈನ್ ಧರ್ಮದ ಚಟುವಟಿಕೆಯ ಕೇಂದ್ರ.
ಗಿರಿಡೀಹ್ ಜಾರ್ಖಂಡಿನ ಒಂದು ಪ್ರಸಿದ್ಧ ಪಟ್ಟಣ. ಛೋಟಾನಾಗಪುರ ವಿಭಾಗ ಕೇಂದ್ರದ ಉತ್ತರ ಭಾಗದಲ್ಲಿರುವ ಗಿರಿಡೀಹ್ ಪಟ್ಟಣವು ಬಿಹಾರಿನ ಉತ್ತರದಲ್ಲಿರುವ ನವಾಡಾ ಜಿಲ್ಲೆಯ ಗಡಿಗೆ ಹೊಂದಿಕೊಂಡಿದ್ದು, ಇದಕ್ಕೆ......
ಪುರುಲಿಯ : ಪ್ರಕೃತಿ ಮತ್ತು ವನ್ಯಜೀವಿಗಳ ನಡುವೆ..
ಪುರುಲಿಯ ಪಟ್ಟಣವು ಪಶ್ಚಿಮ ಬಂಗಾಳದ ಪಶ್ಚಿಮ ಗಡಿಗೆ ಸಮೀಪದಲ್ಲಿದೆ. ಇದು ಹಸಿರಿನಿಂದ ಆವೃತವಾದ ಜಲಪಾತಗಳು ಮತ್ತು ವನ್ಯಜೀವಿಗಳ ತಾಣ. ಕಾಸ್ಗಾಬತಿ ಮತ್ತು ಪಂಚೆತ್ ಜಲಾಶಯಗಳು ಪುರುಲಿಯಾದ ನೀರಿನ ಅವಶ್ಯಕತೆಗಳನ್ನು......
ಮಾಲ್ಡಾ - ಮಾವಿನ ಹಣ್ಣಿನ ನಗರ
ಮಾಲ್ಡಾ ನಗರವು ಇಂಗ್ಲೀಷ್ ಬಜಾರ್ ಅಥವ ಇಂಗ್ರಾಜ್ ಬಜಾರ್ ಅಥವ ಮಾವಿನ ಹಣ್ಣಿನ ನಗರವೆಂದು ಪ್ರಸಿದ್ಧಿ ಪಡೆದಿದೆ. ಪಶ್ಚಿಮ ಬಂಗಾಳದ ಉತ್ತರಭಾಗದಲ್ಲಿರುವ ಈ ನಗರವು ಡಾರ್ಜಿಲಿಂಗ್ ಮತ್ತು ಸಿಲಿಗುರಿಗಳಿಗೆ......
ಮುರ್ಷಿದಾಬಾದ್ - ನವಾಬರ ಆಸನ / ಆಸ್ಥಾನ
ಮೂಲತಃ ಮುಖ್ಸುದಾಬಾದ್ ಎಂದು ಕರೆಯಲ್ಪಡುವ ಮುರ್ಷಿದಾಬಾದ್, ಭಾರತದ ಪಶ್ಚಿಮ ಬಂಗಾಳ ರಾಜ್ಯದ ದೊಡ್ಡ ಮುರ್ಷಿದಾಬಾದ್ ಜಿಲ್ಲೆಯ ಒಂದು ನಗರ. ಇದು ದೇಶದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಇದು ನದಿ ಗಂಗಾ ನದಿಯ......
ಸಾಹೇಬಗಂಜ್ - ಸುಂದರ ನಗರ
ಜಾರ್ಖಂಡ್ ರಾಜ್ಯದ ಆಡಳಿತ ಕೇಂದ್ರವಾಗಿರುವ ಸಾಹೇಬಗಂಜ್ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದು. ಸಂತಾಲ ಪರಗಣ ಜಿಲ್ಲೆ ವಿಭಜನೆಗೊಂಡು ರಾಜಮಹಲ್ ಮತ್ತು ಪಕುರ್ ಉಪವಿಭಾಗಗಳಾಗಿ ಮಾರ್ಪಟ್ಟಾಗ ಮೇ 17,1983 ರಲ್ಲಿ......
ಕಮರ್ಪುಕುರ್ - ಗುಡಿಕೈಗಾರಿಕೆಗಳ ಸ್ವರ್ಗ
ಕಮರ್ಪುಕುರ್ ಗ್ರಾಮ ರಾಜ್ಯದ ಮಧ್ಯಭಾಗದಲ್ಲಿದ್ದು ರಾಮಕ್ರಷ್ಣ ಪರಮಹಂಸರ ಜನ್ಮಸ್ಥಳವಾಗಿ ಪ್ರಸಿದ್ದವಾಗಿದೆ. ರಾಮಕ್ರಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಗುರುಗಳು. ರಾಮಕ್ರಷ್ಣ ಪರಮಹಂಸರ ಬದುಕು ಮತ್ತು ಕಾಲದ ......
ನಬದ್ವೀಪ : ಒಂಬತ್ತು ದ್ವೀಪಗಳು
ನಬದ್ವೀಪ ಎಂದರೆ ಬಂಗಾಳಿಯಲ್ಲಿ ಒಂಬತ್ತು ದ್ವೀಪಗಳು ಎಂದರ್ಥ ಮತ್ತು ಇದು ಪಶ್ಚಿಮ ಬಂಗಾಳ ರಾಜ್ಯದ ಒಂದು ಪೂರ್ವ ಜಿಲ್ಲೆ, ಬಂಗ್ಲಾದೇಶದ ಹತ್ತಿರದಲ್ಲಿದೆ. ಇಲ್ಲಿರುವ ಒಂಬತ್ತು ದ್ವೀಪಗಳ ಹೆಸರುಗಳು ಹೀಗಿವೆ -ಅಂತರ......
ಬೋಕಾರೊ : ಕೈಗಾರಿಕಾ ನಗರ
1991ರಲ್ಲಿ ಅಸ್ತಿತ್ವಕ್ಕೆ ಬಂತು, ಬೋಕಾರೋ 1991ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಜಾರ್ಖಂಡ್ ರಾಜ್ಯದ ಜಿಲ್ಲೆಯಲ್ಲೊಂದು. ಸಮುದ್ರ ಮಟ್ಟದಿಂದ 210ಮೀಟರ್ ಎತ್ತರದಲ್ಲಿರುವ ಬೋಕಾರೋ ಚಟ್ಟಂಗಪುರ ತಪ್ಪಲಲ್ಲಿದೆ. ಈ......
ಭಾಗಲ್ಪುರ್ : ಭಾರತದ ರೇಷ್ಮೆ ನಾಡು
ಬಿಹಾರದಲ್ಲಿರುವ ಭಾಗಲ್ಪುರ್, ಭಾರತದ ರೇಷ್ಮೆ ನಗರ, ಇಲ್ಲಿ ಉತ್ಪಾದಿಸುವ ಉತ್ತಮ ಗುಣಮಟ್ಟದ ರೇಷ್ಮೆ ಉತ್ಪನ್ನಗಳಿಗೆ ಪ್ರಖ್ಯಾತವಾಗಿದೆ. ಇದು ಬಿಹಾರದ ದೊಡ್ಡ ನಗರಗಳಲ್ಲಿ ಒಂದಾಗಿದ್ದು, ಸಾಧಾರಣ ಒಳ್ಳೆಯ ಮಟ್ಟದ......
ತಾಜಪುರ್ - ಸಾಗರದ ತೀರದಲ್ಲಿ
ಪ್ರತಿಯೊಬ್ಬರು ಒಂದು ಪ್ರಶಾಂತತೆಯ ಸ್ಥಳದಲ್ಲಿ ಇದ್ದು, ತಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳಲು, ತಮ್ಮ ವೈಯಕ್ತಿಕ ಆನಂದ ಪಡೆಯಲು ಬಯಸುತ್ತಾರೆ. ಅದರಲ್ಲಿ ಎಲ್ಲರಿಗೂ ಕಡಲ ತೀರದ ಪ್ರಶಾಂತತೆ ಎಂದರೆ ತುಂಬಾ ಇಷ್ಟ.......
ದುರ್ಗಾಪುರ : ಪಶ್ಚಿಮ ಬಂಗಾಳದ ಉಕ್ಕಿನ ನಗರ
ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿದಾನ್ ಚಂದ್ರ ರಾಯ್ ಉಕ್ಕಿನ ನಗರವನ್ನು ಸೃಷ್ಟಿಸಿದರು. ನೆರೆಯ ರಾಜ್ಯಗಳೊಂದಿಗೆ ಸ್ಪರ್ಧಿಸಲು ಒಂದು ದೈತ್ಯ ಕೈಗಾರಿಕಾ ಪಟ್ಟಣವಾಗಿ, ರಾಜ್ಯದ ಅಭಿವೃದ್ದಿಗೆ......
ಧನಬಾದ್ - ದೇಶದ ಕಲ್ಲಿದ್ದಲು ರಾಜಧಾನಿ
ಜಾರ್ಖಂಡ್ ರಾಜ್ಯದ ಕಲ್ಲಿದ್ದಲು ನಗರ ಧನಬಾದ್, ಈ ನಗರವನ್ನು ದೇಶದ ಕಲ್ಲಿದ್ದಲಿನ ರಾಜಾಧಾನಿ ಎಂದೂ ಕರೆಯುವುದುಂಟು. ಈ ನಗರದಲ್ಲಿರುವ ಬಂದರುಗಳು ಅತಿ ಶ್ರೀಮಂತ ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿದೆ. ಧನಬಾದ್ ನಗರ......
ಖರಗಪುರ - ರೈಲ್ವೇ ನಗರ
ಈ ಪಟ್ಟಣ ಪ್ರಸಿದ್ದಿಯಾಗಿರುವುದು ಅತಿದೊಡ್ಡ ರೈಲು ಪ್ಲಾಟ್ ಫಾರಂಗಾಗಿ, ಇದು ದೇಶದ ಮೂರನೇ ಅತಿದೊಡ್ಡ ರೈಲು ನಿಲ್ದಾಣ. ಇದಲ್ಲದೇ ಖರಗಪುರ ದೇಶದ ಪ್ರಸಿದ್ದ ವಿದ್ಯಾ ಕೇಂದ್ರ ಕೂಡಾ. ಇಲ್ಲಿನ ಇಂಡಿಯನ್ ಇನ್ಸಿಟ್ಯೂಟ್......
ಬಂಕುರ : ಬೆಟ್ಟದ ಮತ್ತು ದೇವಾಲಯದ ಸ್ಥಳ
ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಲದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಉತ್ತಮ ಉತ್ತೇಜನ ಸಿಗುವುತ್ತಿರುವುದರಿಂದ ಬಂಕುರ ಪಟ್ಟಣ ಈಗ ಒಂದು ಸಣ್ಣ ನಗರ ಸ್ಥಾನಮಾನದಲ್ಲಿ ಮುನ್ನಡೆಯುತ್ತಿದೆ. ಈ ನಗರದಲ್ಲಿ......
ಕಲ್ನಾ : ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳ ಭೂಮಿ
ಕಲ್ನಾ ಎಂಬ ಈ ಪಟ್ಟಣವು ಅಂಬಿಕಾ ಕಲ್ನಾ ಎಂಬ ಹೆಸರನ್ನೂ ಹೊಂದಿದ್ದು, ಇದು ಪಶ್ಚಿಮ ಬಂಗಾಳದಲ್ಲಿದೆ. ಈ ಪಟ್ಟಣವು ಮಾ ಅಂಬಿಕ ಅಥವಾ ತಾಯಿ ಅಂಬಿಕ ಎಂದೂ ಕರೆಯಲ್ಪಡುವ ಕಾಳಿ ದೇವಿಗೆ ಸಮರ್ಪಿತವಾಗಿದೆ. ಈ ಸ್ಥಳವು ಹಿಂದೂಗಳ......
ಜಮಷೇಡಪುರ್ - ಭಾರತದ ಕೈಗಾರಿಕಾ ನಗರ
ಜಮಷೇಡಪುರ್, ಭಾರತದ ಕೈಗಾರಿಕಾ ನಗರ ಎಂದೇ ಪ್ರಸಿದ್ಧವಾಗಿದ್ದು, ಈ ನಗರವನ್ನು ದಿವಂಗತ ಜಮಷೇಡಜಿ ನುಸ್ಸರವಾನಜಿ ಟಾಟಾ ಅವರು ಸ್ಥಾಪಿಸಿದರು. ಈ ನಗರವು ಜಾರ್ಖಂಡ್ ರಾಜ್ಯದ ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಈ ನಗರವು......
ಹೌರಾ : ಪರಂಪರೆ ಮತ್ತು ಹೊಸತನದ ಸಮ್ಮಿಶ್ರಣ
ಭಾರತದಲ್ಲಿನ ಹೆಚ್ಚಿನ ಮಹಾನಗರಗಳಲ್ಲಿ ಮೊಳಕೆಯೊಡೆಯುತ್ತಿರುವ ಅವಳಿ ನಗರಗಳಂತೆ, ಪಶ್ಚಿಮ ಬಂಗಾಳದಲ್ಲಿರುವ ಹೌರಾ ಕೂಡಾ ಕೋಲ್ಕತ್ತಾದ ಅವಳಿ ನಗರವಾಗಿದೆ. ಕೈಗಾರಿಕಾ ಪ್ರದೇಶ ಎನ್ನವುದಕ್ಕಿಂತಲೂ ಹೆಚ್ಚು, ಹೌರಾವನ್ನು ಇತರ......
ಬಾರಾಸಾತ್ : ಸಂಸ್ಕೃತಿಯ ಒಂದು ಕೇಂದ್ರ.
ಬಾರಾಸಾತ್, ಪಶ್ಚಿಮ ಬಂಗಾಳದ ರಾಜಧಾನಿಯಾದ ಕೋಲ್ಕತಾ ಸಮೀಪವಿರುವ ಪಟ್ಟಣ. ಇದು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಮೀಪವಿದೆ. ಈ ಪಟ್ಟಣವು ಬಂಗಾಳೀ ಸಂಸ್ಕೃತಿಯ ಚಟುವಟಿಕೆಗಳಿಂದ ಗಿಜಿಗುಟ್ಟುವ......
ಬಿರ್ಭುಂ : ಕೆಂಪು ಮಣ್ಣಿನ ಭೂಮಿ
ಬಿರ್ಭುಂ ಜಿಲ್ಲೆ ಜಾರ್ಖಂಡ್ ರಾಜ್ಯದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ ಮತ್ತು ಇದನ್ನು ಕೆಂಪು ಮಣ್ಣಿನ ಭೂಮಿ ಎಂದೇ ಕರೆಯಲಾಗುತ್ತದೆ. ಇದು ತನ್ನ ವ್ಯಾಪ್ತಿಯಲ್ಲಿ ಕೆಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಹೆಗ್ಗಳಿಕೆ......
ಕೊಲ್ಕತ್ತಾ : ಸಂಸ್ಕೃತಿಯ ಸಂಗಮ
ಭಾರತ ಸಾಂಸ್ಕೃತಿಕವಾಗಿ ಪ್ರಬಲ ಮತ್ತು ಸಾಂಪ್ರದಾಯಿಕವಾಗಿ ಬೇರೂರಿದ ದೇಶವಾದರೆ ಅದರ ಹೃದಯ ಭಾಗ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿದೆ ಎನ್ನಬಹುದು. ಬ್ರಿಟಿಷರ ಕಾಲದಿಂದಲೂ ಕಲ್ಕತ್ತಾ ಎಂದು ಕರೆಯಲ್ಪತಿಡುತ್ತಿದ್ದ ಈ......