Search
  • Follow NativePlanet
Share

 ಈ ಮಂದಿರಕ್ಕೆ ಪತಿ-ಪತ್ನಿ ಜೊತೆಯಾಗಿ ಹೋಗುವಂತಿಲ್ಲ..ಯಾಕೆ?

ಈ ಮಂದಿರಕ್ಕೆ ಪತಿ-ಪತ್ನಿ ಜೊತೆಯಾಗಿ ಹೋಗುವಂತಿಲ್ಲ..ಯಾಕೆ?

ಭಾರತೀಯ ಸಂಸ್ಖೃತಿಯಲ್ಲಿ ಪೂಜೆ ಹವನಗಳನ್ನು ಸಂಸ್ಕೃತಿಯ ಮೂಲ ತತ್ವ ಎನ್ನಲಾಗುತ್ತದೆ. ಭಾರತದಲ್ಲಿ ಅಸಂಖ್ಯಾತ ದೇವಿ ದೇವತೆಗಳ ಪೂಜೆ ಮಾಡುವ ಏಕೈಕ ದೇಶವೆಂದರೆ ಅದು ಭಾರತ. ಪೂಜೆ ವಿಧಿ ವಿಧಾನಗಳ ಬಗ್ಗೆಯೂ ಭಾರತದಲ್ಲಿ ಅನೇಕ ನಿಯಮಗಳನ್ನು...
ಪತ್ನಿಯ ಶಾಪದಿಂದಾಗಿ ಬ್ರಹ್ಮದೇವನಿಗೆ ಹೆಚ್ಚು ಮಂದಿರಗಳೇ ಇಲ್ಲವಂತೆ !

ಪತ್ನಿಯ ಶಾಪದಿಂದಾಗಿ ಬ್ರಹ್ಮದೇವನಿಗೆ ಹೆಚ್ಚು ಮಂದಿರಗಳೇ ಇಲ್ಲವಂತೆ !

ಸೃಷ್ಠಿಕರ್ತರಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರರನ್ನು ಹಿಂದೂ ಧರ್ಮದಲ್ಲಿ ತ್ರಿ ಮೂರ್ತಿಗಳು ಎಂದು ಕರೆಯಲಾಗುತ್ತದೆ. ಇವರನ್ನು ಸರ್ವಶ್ರೇಷ್ಠರೆಂದು ಹೇಳಲಾಳಗುತ್ತದೆ. ಆದರೂ ಶಿವ ಹಾಗೂ ವಿಷ್ಣುವಿನ ಪೂಜೆಯನ್ನೇ ಮೊದಲನೆಯದಾಗಿ ಮಾಡುತ್ತಾರೆ....
ಬೀದರ್ ಕೋಟೆಯ ರಹಸ್ಯ...!

ಬೀದರ್ ಕೋಟೆಯ ರಹಸ್ಯ...!

ಬೀದರ್ ಕೋಟೆಯು ಕರ್ನಾಟಕದಲ್ಲಿನ ಪ್ರಖ್ಯಾತವಾದ ಕೋಟೆಗಳಲ್ಲಿ ಒಂದಾಗಿದೆ. ಬೀದರ್ ಒಂದು ಚಾರಿತ್ರಿಕ ಹಾಗು ಪುರಾತನವಾದ ನಗರ. ಬೆಂಗಳೂರಿನಿಂದ ಬೀದರ್‍ಗೆ ಸುಮಾರು 690 ಕಿ.ಮೀ ದೂರದಲ್ಲಿದೆ. ಕ್ರಿ.ಪೂ ಈ ನಗರವನ್ನು ಶಾತವಾಹನರು ಆಳ್ವಿಕೆ...
ಜಾತಕದಲ್ಲಿನ ದೋಷಗಳಿಗೆ  ಯಾವ್ಯಾವ ದೇವಾಸ್ಥಾನಗಳಲ್ಲಿ  ಪರಿಹಾರ ಪೂಜೆ ಮಾಡಿಸ್ತಾರೆ ಗೊತ್ತಾ?

ಜಾತಕದಲ್ಲಿನ ದೋಷಗಳಿಗೆ ಯಾವ್ಯಾವ ದೇವಾಸ್ಥಾನಗಳಲ್ಲಿ ಪರಿಹಾರ ಪೂಜೆ ಮಾಡಿಸ್ತಾರೆ ಗೊತ್ತಾ?

ಹುಟ್ಟಿದ ದಿನ,ಗಳಿಗೆ, ನಕ್ಷತ್ರಗಳನ್ನು ಅನುಸರಿಸಿ ನಮ್ಮ ಭವಿಷ್ಯ ಹೇಗೆ ಇರುತ್ತದೆ ಎನ್ನುವುದರಲ್ಲಿ ಸಾಕಷ್ಟು ಮಂದಿ ವಿಶ್ವಾಸವನ್ನಿಟ್ಟಿದ್ದಾರೆ. ಹಾಗಾಗಿ ಮಗು ಹುಟ್ಟಿದ ತಕ್ಷಣ ಮಗುವಿನ ಹುಟ್ಟಿದ ದಿನ, ಗಳಿಗೆಯನ್ನು ತಿಳಿಸಿ ಪಂಡಿತರರಿಂದ...
ಕಣ್ಣೆದುರೇ ಆಡ್ತಿರೋ ಮಕ್ಳು 6 ತಿಂಗಳ ಹಿಂದೆನೇ ಸತ್ತಿದ್ರಂತೆ...ಕುಂದನ್‌ಬಾಗ್ ಕಥೆ ನಿಮ್ಗೆ ಗೊತ್ತಾ?

ಕಣ್ಣೆದುರೇ ಆಡ್ತಿರೋ ಮಕ್ಳು 6 ತಿಂಗಳ ಹಿಂದೆನೇ ಸತ್ತಿದ್ರಂತೆ...ಕುಂದನ್‌ಬಾಗ್ ಕಥೆ ನಿಮ್ಗೆ ಗೊತ್ತಾ?

ನಮ್ಮಲ್ಲಿ ಯಾರೂ ಕೂಡಾ ದೇವರನ್ನು ನೋಡಿಲ್ಲ. ಆದರೆ ದೇವರ ಬಗೆಗೆ ನಮ್ಮಲ್ಲಿರುವ ಭಕ್ತಿ ಮಾತ್ರ ನಿಶ್ಚಲವಾದುದು. ದೇವರನ್ನು ನೋಡದೆಯೇ ದೇವರಿದ್ದಾನೆ ಎಂದು ನಂಬುವಾಗ, ಭೂತ, ಪ್ರೇತವನ್ನು ಯಾಕೆ ನಂಬಬಾರದು. ಸಾಮಾನ್ಯವಾಗಿ ನಾವೆಲ್ಲರೂ ಇಂತಹದ್ದೇ...
ಬೃಹದೀಶ್ವರ ದೇವಾಲಯದ ವಿಶೇಷತೆ....!

ಬೃಹದೀಶ್ವರ ದೇವಾಲಯದ ವಿಶೇಷತೆ....!

ತಂಜಾವೂರ್‍ನ ಬೃಹದೀಶ್ವರ ದೇವಾಲಯಕ್ಕೆ ಅನೇಕ ವಿಶೇಷತೆಗಳಿವೆ. ಸುಮಾರು ಸಾವಿರ ವರ್ಷಗಳ ಚರಿತ್ರೆ ಹೊಂದಿರುವ ಈ ಪ್ರದೇಶಕ್ಕೆ ಅವಿನಾಭಾವ ಸಂಬಂಧವಿದೆ. ಪೂರ್ವದಲ್ಲಿ "ತಂಜನ್" ಎಂಬ ರಾಕ್ಷಸ ರಾಜನು ವಿಜೃಂಬಣೆಯಿಂದ ಆಳ್ವಿಕೆ ಮಾಡಿದ ಈ ಪ್ರದೇಶ...
ಬೇರಿನ ಬ್ರಿಡ್ಜ್ ಮೇಲೆ ಒಮ್ಮೆಯಾದ್ರೂ ಹೋಗ್ಲೇಬೇಕು...

ಬೇರಿನ ಬ್ರಿಡ್ಜ್ ಮೇಲೆ ಒಮ್ಮೆಯಾದ್ರೂ ಹೋಗ್ಲೇಬೇಕು...

ಈಗಿನ ಕಾಲದಲ್ಲಂತೂ ರಸ್ತೆ ದಾಟಲು, ನದಿ ದಾಟಲು ಬ್ರಿಡ್ಜ್‌ನ್ನು ನಿರ್ಮಿಸಲಾಗುತ್ತಿದೆ. ಅದೇ ಹಿಂದಿನ ಕಾಲದಲ್ಲಿ ಈ ಬ್ರಿಡ್ಜ್‌ಗಳೆಲ್ಲಾ ಇರಲಿಲ್ಲ. ಆಗ ಜನರು ಯಾವ ರೀತಿ ನದಿ ದಾಟುತ್ತಿದ್ದರು ಎನ್ನುವುದು ನಿಮಗೆ ಗೊತ್ತಾ?...
ಐಶ್ವರ್ಯವನ್ನು ನೀಡುವ 8 ಮುಖದ ಶಿವಲಿಂಗದ ದೇವಾಲಯವಿದು...

ಐಶ್ವರ್ಯವನ್ನು ನೀಡುವ 8 ಮುಖದ ಶಿವಲಿಂಗದ ದೇವಾಲಯವಿದು...

ಅಶ್ಚರ್ಯವನ್ನು ಉಂಟು ಮಾಡುವ 8 ಮುಖದ ಶಿವಲಿಂಗವು ಐಶ್ವರ್ಯವನ್ನು ನೀಡುತ್ತದೆಯಂತೆ. ನಮ್ಮ ದೇಶದಲ್ಲಿ ಅನೇಕ ಶಿವಾಲಯಗಳು ಇರುವುದು ಸಾಮಾನ್ಯವಾಗಿ ತಿಳಿದಿರುವ ಸಂಗತಿಯೇ ಆಗಿದೆ. ಒಂದೊಂದು ದೇವಾಲಯವು ಅದರದೇ ಆದ ಮಹತ್ವವನ್ನು ಹೊಂದಿದೆ....
ಸತ್ತವರ ಜೊತೆ ಟೀ ಕುಡಿಬೇಕಾ...ತಿಂಡಿ ತಿನ್ನಬೇಕಾ...ಹಾಗಾದ್ರೆ ಈ ರೆಸ್ಟೋರೆಂಟ್‌ಗೆ ಹೋಗಿ

ಸತ್ತವರ ಜೊತೆ ಟೀ ಕುಡಿಬೇಕಾ...ತಿಂಡಿ ತಿನ್ನಬೇಕಾ...ಹಾಗಾದ್ರೆ ಈ ರೆಸ್ಟೋರೆಂಟ್‌ಗೆ ಹೋಗಿ

ಧೈರ್ಯವಿದ್ದರೆ ಒಬ್ಬನೇ ಸ್ಮಶಾನಕ್ಕೆ ಹೋಗಿ ತೋರಿಸು ಎಂದು ನಾವು ಸಾಮಾನ್ಯವಾಗಿ ಸ್ನೇಹಿತರಲ್ಲಿ ಹೇಳುತ್ತಾ ಇರುತ್ತೇವೆ. ಸ್ಮಶಾನದ ಹೆಸರು ಕೇಳುತ್ತಲೇ ಮನಸ್ಸಿನಲ್ಲಿ ಕಂಪನ ಶುರುವಾಗುತ್ತದೆ. ಅಂತಹದರಲ್ಲಿ ಅಹಮದಾಬಾದ್‌ನಲ್ಲಿರುವ...
ಇಲ್ಲಿನ ಮನೆಗಳಿಗೆ, ಬ್ಯಾಂಕ್‌ಗಳಿಗೆ ಬಾಗಿಲುಗಳೇ ಇಲ್ಲ...ಸದಾ ಕಾಯುತ್ತಿದ್ದಾನೆ ಶನಿದೇವ

ಇಲ್ಲಿನ ಮನೆಗಳಿಗೆ, ಬ್ಯಾಂಕ್‌ಗಳಿಗೆ ಬಾಗಿಲುಗಳೇ ಇಲ್ಲ...ಸದಾ ಕಾಯುತ್ತಿದ್ದಾನೆ ಶನಿದೇವ

ಪ್ರತಿಯೊಬ್ಬರು ಮನೆಕಟ್ಟಿಸುವಾಗ ಅದಕ್ಕೆ ಭದ್ರವಾದ ಬಾಗಿಲನ್ನು ನಿರ್ಮಿಸುತ್ತಾರೆ. ಯಾಕೆಂದರೆ ಬಾಗಿಲು ಮನೆಗೆ ಸುರಕ್ಷಾ ಕವಚವಿದ್ದಂತೆ. ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕಾಪಾಡಲು ಬಾಗಿಲು ಬೇಕೆ ಬೇಕು. ಇಲ್ಲವಾದಲ್ಲಿ ಮನೆಯಲ್ಲಿರುವ...
ಚಿಲ್ಕೂರ್ ಬಾಲಾಜಿಯ ವೀಸಾ ಎಫೆಕ್ಟ್...!

ಚಿಲ್ಕೂರ್ ಬಾಲಾಜಿಯ ವೀಸಾ ಎಫೆಕ್ಟ್...!

ಚಿಲುಕೂರು ಬಾಲಾಜಿ ದೇವಾಲಯ ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್ ಮಂಡಲದಲ್ಲಿನ ಚಿಲುಕೂರು ಗ್ರಾಮದಲ್ಲಿದೆ. ಬಾಲಾಜಿ ವೆಂಕಟೇಶ್ವರನ ಆನೇಕ ನಾಮಗಳಲ್ಲಿ ಒಂದಾಗಿದೆ. ದೇವಾಲಯ ಪ್ರಾಮುಖ್ಯತೆ ಈ ದೇವಾಲಯವು ಅಷ್ಟು ವಿಜೃಂಬಣೆ ಇಲ್ಲದೇ...
ಇಲ್ಲಿನ ಪ್ರತೀ ಮನೆಯಲ್ಲಿದೆ ನಾಗನಿಗೆ ದೇವಸ್ಥಾನ... ಹಾವುಗಳ ಜೊತೆಗೆ ಜನರ ಓಡಾಟ

ಇಲ್ಲಿನ ಪ್ರತೀ ಮನೆಯಲ್ಲಿದೆ ನಾಗನಿಗೆ ದೇವಸ್ಥಾನ... ಹಾವುಗಳ ಜೊತೆಗೆ ಜನರ ಓಡಾಟ

ಬಹಳ ಪುರಾತನ ಕಾಲದಿಂದಲೂ ಭಾರತದಲ್ಲಿ ಹಾವನ್ನು ವಿಶೇಷವಾಗಿ ನಾಗರಹಾವನ್ನು ಪೂಜಿಸಲಾಗುತ್ತಿದೆ. ದೇವರ ರೂಪದಲ್ಲಿ ನಾಗದೇವರನ್ನು ಆರಾಧಿಸಲಾಗುತ್ತಿದೆ. ರಾಮಾಯಣದಲ್ಲಿ ನಾಗಲೋಕ ಎನ್ನುವ ಸ್ಥಳವಿತ್ತು. ಅಲ್ಲಿ ಹಾವುಗಳೇ ಇದ್ದವು. ಭಾರತೀಯರು ನಾಗರ...
ವೆಂಕಟೇಶ್ವರನ ಮೂಲ ವಿಗ್ರಹವು ಗರ್ಭಗುಡಿಯಲ್ಲಿ 110 ಡಿಗ್ರಿಯ ಉಷ್ಣಗ್ರತೆಯಲ್ಲಿರುತ್ತದೆಯಂತೆ......

ವೆಂಕಟೇಶ್ವರನ ಮೂಲ ವಿಗ್ರಹವು ಗರ್ಭಗುಡಿಯಲ್ಲಿ 110 ಡಿಗ್ರಿಯ ಉಷ್ಣಗ್ರತೆಯಲ್ಲಿರುತ್ತದೆಯಂತೆ......

ಶ್ರೀ ವೆಂಕಟೇಶ್ವರ ದೇವಾಲಯ ಅತ್ಯಂತ ಪ್ರಸಿದ್ಧ ಹಾಗು ಪುರಾತನವಾದುದು. ಯಾತ್ರಿಕರಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಕ್ಷೇತ್ರ ಎಂದೇ ಹೇಳಬಹುದು. ಆ ದೇವಾಲಯವು 7 ಬೆಟ್ಟಗಳ ಮೇಲೆ ಇದ್ದು, ಸ್ವಾಮಿಯ ಪುಷ್ಕರಣಿ ನದಿ ದಕ್ಷಿಣ ದಿಕ್ಕಿಗೆ ಇದೆ. ಈ...
11 ತೋರು ಬೆರಳಿನಿಂದ ಮೇಲಕ್ಕೆ ಹಾರುತ್ತಂತೆ 200 ಕೆ.ಜಿ ತೂಕದ ಕಲ್ಲು!

11 ತೋರು ಬೆರಳಿನಿಂದ ಮೇಲಕ್ಕೆ ಹಾರುತ್ತಂತೆ 200 ಕೆ.ಜಿ ತೂಕದ ಕಲ್ಲು!

ಮಹಾರಾಷ್ಟ್ರದಿಂದ 180ಕಿ.ಮೀ ದೂರದಲ್ಲಿರುವ ಪುಣೆಯಯಲ್ಲಿನ ಶಿವಪುರ ಎನ್ನುವ ಸಣ್ಣ ಪ್ರದೇಶವು ಹಾರುವ ಕಲ್ಲಿಗೆ ಪ್ರಸಿದ್ಧಿಯನ್ನು ಹೊಂದಿದೆ. ಇಲ್ಲಿ ಕುಸ್ತಿಪಟುಗಳು ಬಳಸುವ ಕಲ್ಲು ಪವಾಡದ ಮೂಲಕ ಮೇಲಕ್ಕೆ ಹಾರುತ್ತದಂತೆ. ಇಲ್ಲಿ ಬುಲೆಟ್‌...
ಇಲ್ಲಿ ಬುಲೆಟ್‌ ಬೈಕೇ ದೇವರು...ರಾಜಸ್ತಾನದಲ್ಲಿದೆ ಬುಲೆಟ್ ಬಾಬಾ ಮಂದಿರ  !

ಇಲ್ಲಿ ಬುಲೆಟ್‌ ಬೈಕೇ ದೇವರು...ರಾಜಸ್ತಾನದಲ್ಲಿದೆ ಬುಲೆಟ್ ಬಾಬಾ ಮಂದಿರ !

ದೇಶದಲ್ಲಿ ಎಷ್ಟೆಲ್ಲಾ ದೇವರ ಮಂದಿರಗಳಿವೆ, ಗುಡಿಗಳಿವೆ. ಯಾವ ಯಾವ ರೂಪದಲ್ಲಿ ದೇವರನ್ನು ಪೂಜಿಸಲಾಗುತ್ತಿದೆ. ರಾಜಸ್ತಾನದಲ್ಲಿ ಬುಲೆಟ್ ಬೈಕ್‌ಗೆ ಪೂಜೆ ಮಾಡಲಾಗುತ್ತಿದೆ ಎಂದರೆ ಆಶ್ಚರ್ಯವಾಗದೇ ಇರಲಾರದು. ಬುಲೆಟ್ ಬೈಕ್‌ಗಾಗಿ...
ಇದು ಕಾಲಜ್ಞಾನಿಯ ಮಠ- ಮಿರಾಕಲ್ಸ್...!

ಇದು ಕಾಲಜ್ಞಾನಿಯ ಮಠ- ಮಿರಾಕಲ್ಸ್...!

ಕೇವಲ ಆಂಧ್ರ ಪ್ರದೇಶದಲ್ಲಿಯೇ ಅಲ್ಲದೇ ದಕ್ಷಿಣ ಭಾರತ ದೇಶದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿರುವ ಕಾಲಜ್ಞಾನಿ ವೀರಬ್ರಹ್ಮೇಂದ್ರ ಸ್ವಾಮಿ. ಇವರ ಬಗ್ಗೆ ತಿಳಿಯದೇ ಇರುವವರು ಯಾರು ಇಲ್ಲ ಎಂದೇ ಹೇಳಬಹುದು. ಸ್ವಾಮಿಯು ದೊಡ್ಡ ತತ್ತ್ವ ಶಾಸ್ತ್ರಗಾರ,...
 ಇಲ್ಲಿ 27 ನಕ್ಷತ್ರಕ್ಕೂ ಶನಿ ಶಾಂತಿ ಹೋಮ ಮಾಡಿಸ್ತಾರಂತೆ

ಇಲ್ಲಿ 27 ನಕ್ಷತ್ರಕ್ಕೂ ಶನಿ ಶಾಂತಿ ಹೋಮ ಮಾಡಿಸ್ತಾರಂತೆ

ಪ್ರತಿಯೊಬ್ಬರು ಶನಿಯ ದೋಷದಿಂದ ಭಾದಿತರಾಗುತ್ತಾರೆ. ಕೆಲವರಿಗೆ ಏಳರ ಶನಿಕಾಟ, ಇನ್ನೂಕೆಲವರಿಗೆ ಅಷ್ಟಮ ಶನಿ ಎನ್ನುವುದನ್ನು ನೀವು ಕೇಳಿರಬಹುದು. ನಿಮ್ಮ ಗ್ರಹದಲ್ಲಿ ಶನಿ ಕಾಲಿಟ್ಟನೆಂದಾದರೆ ಅನೇಕ ತಾಪತ್ರೆಯಗಳು ಪ್ರಾರಭವಾಗುತ್ತದೆ. ಮಕ್ಕಳಿಗೆ...
ಉತ್ತರ ಪ್ರದೇಶದಲ್ಲಿನ ಭಯಂಕರವಾದ ಖರ್ಕೋಡ ಕೋಟೆ...

ಉತ್ತರ ಪ್ರದೇಶದಲ್ಲಿನ ಭಯಂಕರವಾದ ಖರ್ಕೋಡ ಕೋಟೆ...

ಈ ಕೋಟೆ ಎಷ್ಟು ಭಯಂಕರವಾಗಿ ಕಾಣಿಸುತ್ತದೆಯೋ ಇಂತಹ ಕೋಟೆಗಳನ್ನು ಹಾಗು ನಿರ್ಮಾಣ ಶೈಲಿಯನ್ನು ಹೆಚ್ಚಾಗಿ ಉತ್ತರ ಭಾರತ ದೇಶದಲ್ಲಿಯೇ ಕಾಣಿಸುತ್ತದೆ. ಹಾಗೆಯೇ ಈ ಕೋಟೆಯು ಉತ್ತರ ಪ್ರದೇಶದಲ್ಲಿನ ಝಾನ್ಸಿಗೆ 70 ಕಿ.ಮೀ ದೂರದಲ್ಲಿರುವ ಖರ್ಕೋಡ ಕೋಟೆ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+