Search
  • Follow NativePlanet
Share

ನೀವು ಕನ್ಯಾ ರಾಶಿಯವರಾದ್ರೆ ಈ ಸ್ಥಳವನ್ನು ಖಂಡಿತಾ ಇಷ್ಟಪಡುತ್ತೀರಾ...

ನೀವು ಕನ್ಯಾ ರಾಶಿಯವರಾದ್ರೆ ಈ ಸ್ಥಳವನ್ನು ಖಂಡಿತಾ ಇಷ್ಟಪಡುತ್ತೀರಾ...

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಆಗಸ್ಟ್ 23ರಿಂದ ಸೆಪ್ಟೆಂಬರ್ 22ರ ವರೆಗೆ ಹುಟ್ಟಿದವರು ಕನ್ಯಾರಾಶಿಯವರಾಗಿರುತ್ತಾರೆ. ಇವರು ಸಾಧಾರಣವಾಗಿರುವವರು, ಬುದ್ಧಿವಂತರಾಗಿರುವವರು ಹಾಗೂ ಪರಿಪೂರ್ಣರಾಗಿರುವ ವ್ಯಕ್ತಿಗಳಾಗಿರುತ್ತಾರೆ. ಕನ್ಯಾರಾಶಿಯವರು...
ಬ್ರಹ್ಮ ದೇವ 9 ರೂಪದಲ್ಲಿ ದರ್ಶನವನ್ನು ನೀಡುವ ಏಕೈಕ ದೇವಾಲಯ ಯಾವುದು ಗೊತ್ತ?

ಬ್ರಹ್ಮ ದೇವ 9 ರೂಪದಲ್ಲಿ ದರ್ಶನವನ್ನು ನೀಡುವ ಏಕೈಕ ದೇವಾಲಯ ಯಾವುದು ಗೊತ್ತ?

ನಮಗೆ ತಿಳಿದಿರುವಂತೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮನು ಸಕಲ ಜೀವ ರಾಶಿಗಳಿಗೂ ಸೃಷ್ಟಿಕರ್ತನು, ಆತನಿಗೆ ಮುಡಿಪಾದ ದೇವಾಲಯಗಳು ಇರುವುದು ಕೆಲವೇ ಕೆಲವು ಎಂದೇ ಹೇಳಬಹುದು. ರಾಜಸ್ತಾನದಲ್ಲಿ ಬ್ರಹ್ಮನಿಗೆ ಮುಡಿಪಾದ ಪುಣ್ಯ ಕ್ಷೇತ್ರವಿದೆ...
ಈ ದೇವಿಯನ್ನು ಪೂಜಿಸಿದ್ರೆ ಸರ್ಪದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯೂ ಆಗುತ್ತಂತೆ!

ಈ ದೇವಿಯನ್ನು ಪೂಜಿಸಿದ್ರೆ ಸರ್ಪದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯೂ ಆಗುತ್ತಂತೆ!

ಉತ್ತರಖಂಡದ ಹರಿದ್ವಾರದಲ್ಲಿ ಈ ಮಾನಸ ದೇವಿ ದೇವಸ್ಥಾನ ಇದೆ. ಈ ದೇವಾಲಯವು ಹರಿದ್ವಾರದಲ್ಲಿರುವ ಮೂರು ಶಕ್ತಿಪೀಠಗಳಲ್ಲಿ ಒಂದಾಗಿದೆ. ಇತರ ಎರಡು ಪೀಠಗಳು ಎಂದರೆ ಒಂದು ಚಂಡಿ ದೇವಿ ದೇವಾಲಯ ಮತ್ತೊಂದು ಮಾಯಾ ದೇವಿ ದೇವಾಲಯವಾಗಿದೆ. ಈ ದೇವಾಲಯಕ್ಕೆ...
ಭಾರತದ ಈ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಡ್ರೈವಿಂಗ್ ಮಾಡುವ ಧೈರ್ಯವಿದೆಯೇ?

ಭಾರತದ ಈ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಡ್ರೈವಿಂಗ್ ಮಾಡುವ ಧೈರ್ಯವಿದೆಯೇ?

ನೀವು ಯಾವುದಾದರೂ ದೃಶ್ಯಾವಳಿಗಳಿರುವ ರಸ್ತೆಗಳಲ್ಲಿ ಫೋಟೋ ಕ್ಲಿಕ್ ಮಾಡಿಕೊಂಡು ಮತ್ತು ರಸ್ತೆ ಬದಿಯ ವಿನೋದಗಳನ್ನು ಅನುಭವಿಸುತ್ತಾ, ಒಂದು ಕೈ ಯನ್ನು ನಿಮ್ಮ ವಾಹನದ ಸ್ಟಿಯರಿಂಗ್ ಮೇಲೆ ಮತ್ತು ಇನ್ನೊಂದು ಕೈಯನ್ನು ರೇಡಿಯೋ ಕೇಂದ್ರ ಅಥವಾ...
ಸಿಂಹ ರಾಶಿಯವರ ಸ್ವಭಾವ ಎಂತದ್ದು, ಯಾವ ಸ್ಥಳಕ್ಕೆ ತಿರುಗಾಡೋದಂದ್ರೆ ಇಷ್ಟ ಗೊತ್ತಾ?

ಸಿಂಹ ರಾಶಿಯವರ ಸ್ವಭಾವ ಎಂತದ್ದು, ಯಾವ ಸ್ಥಳಕ್ಕೆ ತಿರುಗಾಡೋದಂದ್ರೆ ಇಷ್ಟ ಗೊತ್ತಾ?

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜುಲೈ 23ರಿಂದ ಆಗಸ್ಟ್ 22ರ ವರೆಗೆ ಜನಿಸಿದವರು ಸಿಂಹರಾಶಿಯವರಾಗಿರುತ್ತಾರೆ. ಸಿಂಹ ರಾಶಿಯ ವ್ಯಕ್ತಿಗಳು ಧೈರ್ಯಶಾಲಿಗಳು ಹಾಗೂ ಲವಲವಿಕೆಯಿಂದ ಕೂಡಿರುವವರಾಗಿರುತ್ತಾರೆ. ಸಿಂಹರಾಶಿಯವರಿಗೆ ಜೈಪುರ, ಉದಯಪುರ...
ಸ್ಟೀಲ್ ಸಿಟಿ ಜೇಮ್‌ಶೆಡ್ ಪುರಕ್ಕೆ ಒಂದು ಪ್ರವಾಸ

ಸ್ಟೀಲ್ ಸಿಟಿ ಜೇಮ್‌ಶೆಡ್ ಪುರಕ್ಕೆ ಒಂದು ಪ್ರವಾಸ

ಚೋಟಾ ನಾಗ್ಪುರ್ ಪ್ರಸ್ಥಭೂಮಿಯ ಅಭಿವೃದ್ದಿ ಹೊಂದುತ್ತಿರುವ ಬಯಲು ಪ್ರದೇಶದಲ್ಲಿರುವ ಜೆಮ್‌್ಶೆಡ್ ಪುರ ಭಾರತದಲ್ಲಿಯ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ನಗರಗಳಲ್ಲೊಂದಾಗಿದೆ. ಜಾರ್ಖಾಂಡ್ ನ ಪ್ರಮುಖ ವಾಣಿಜ್ಯ...
ಋಷಿಕೇಶ್‌ಗೆ ಹೋಗಿ ಇದನ್ನ ಮಾಡಿದ್ರೆ ಪಾಪ ಸುತ್ತುಕೊಳ್ಳುತ್ತಂತೆ..ಹಾಗಾಗಿ ಜಾಗ್ರತೆಯಿಂದಿರಿ

ಋಷಿಕೇಶ್‌ಗೆ ಹೋಗಿ ಇದನ್ನ ಮಾಡಿದ್ರೆ ಪಾಪ ಸುತ್ತುಕೊಳ್ಳುತ್ತಂತೆ..ಹಾಗಾಗಿ ಜಾಗ್ರತೆಯಿಂದಿರಿ

ಉತ್ತರಖಂಡದಲ್ಲಿರುವ ಋಷಿಕೇಶ್ ಹಿಂದೂಗಳ ಒಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ಚಾರ್ ಧಾಮ್ ಯಾತ್ರೆಯ ಸಣ್ಣ ಪ್ರವೇಶ ದ್ವಾರ ಎಂದೂ ಕರೆಯಲಾಗುತ್ತದೆ. ಇದು ಕೇವಲ ಧಾರ್ಮಿಕ ಸ್ಥಳ ಮಾತ್ರವಲ್ಲ. ಉತ್ತರಭಾರತದ ಪ್ರಸಿದ್ಧ ಪರ್ಯಾಟನಾ ಸ್ಥಳವೂ...
ಈ ದೇವಸ್ಥಾನದಲ್ಲಿ ಬರ್ಗರ್, ಸ್ಯಾಂಡ್‌ವಿಚ್ ಭಕ್ತರಿಗೆ ಪ್ರಸಾದ

ಈ ದೇವಸ್ಥಾನದಲ್ಲಿ ಬರ್ಗರ್, ಸ್ಯಾಂಡ್‌ವಿಚ್ ಭಕ್ತರಿಗೆ ಪ್ರಸಾದ

ನಮ್ಮ ದೇಶದಲ್ಲಿರುವ ಪ್ರತಿಯೊಂದು ದೇವಸ್ಥಾನದಲ್ಲೂ ವಿಭಿನ್ನ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಕೆಲವು ದೇವಸ್ಥಾನದಲ್ಲಿ ವಿಚಿತ್ರವೆಂಬಂತೆ, ವಿಸ್ಕೀ ನೀಡಿದ್ರೆ ಇನ್ನೂ ಕೆಲವು ದೇವಸ್ಥಾನದಲ್ಲಿ ಚಾಕೋಲೇಟ್‌ನ್ನು ನೀಡುತ್ತಾರೆ....
ಹೋಟೆಲ್‌ನಲ್ಲಿ ಮುಂಚಿತವಾಗಿ ರೂಮ್ ಬುಕ್ ಮಾಡೋ ಮೊದಲು ಇದನ್ನು ಓದಿ

ಹೋಟೆಲ್‌ನಲ್ಲಿ ಮುಂಚಿತವಾಗಿ ರೂಮ್ ಬುಕ್ ಮಾಡೋ ಮೊದಲು ಇದನ್ನು ಓದಿ

ಹೆಚ್ಚಿನವರು ಎಲ್ಲಿಗಾದರೂ ಪ್ರವಾಸ ಹೋಗುವಾಗ ಮುಂಚಿತವಾಗಿಯೇ ಉಳಿಯಲು ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿರುತ್ತಾರೆ. ಆದರೆ ಕೊನೇ ಗಳಿಗೆಯಲ್ಲಿ ಪ್ರವಾಸ ರದ್ದಾದ ಕಾರಣದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ರೂಮ್ ಬುಕಿಂಗ್ ಕ್ಯಾನ್ಸಲ್...
ಭಾರತದಲ್ಲಿ ರಾವಣನ ದೇವಸ್ಥಾನ ಎಲ್ಲೆಲ್ಲಿದೆ ಗೊತ್ತಾ?

ಭಾರತದಲ್ಲಿ ರಾವಣನ ದೇವಸ್ಥಾನ ಎಲ್ಲೆಲ್ಲಿದೆ ಗೊತ್ತಾ?

ರಾವಣ ರಾಕ್ಷಸನಾಗಿದ್ದರೂ ರಾವಣನಿಗೆ ಸಮರ್ಪಿತವಾಗಿರುವ ಕೆಲವು ಅಪರೂಪದ ದೇವಾಲಯಗಳು ಭಾರತದಲ್ಲಿಯೂ ಇವೆ. ರಾವಣ ರಾಕ್ಷಸನಾಗಿದ್ದರೂ ಆತ ಒಬ್ಬ ಮಹಾನ್ ತಪಸ್ವಿ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ರಾವಣನ ಈ ಅಂಶಗಳಿಗೆ ಗೌರವ ಸೂಚಕವಾಗಿ ಈ...
ಛತ್ರಪತಿ ಶಿವಾಜಿ ಟರ್ಮಿನಸ್‌ನ ಒಳಗೆ ಹೇಗಿದೆ ಒಮ್ಮೆ ನೋಡಿ

ಛತ್ರಪತಿ ಶಿವಾಜಿ ಟರ್ಮಿನಸ್‌ನ ಒಳಗೆ ಹೇಗಿದೆ ಒಮ್ಮೆ ನೋಡಿ

ಈ ಹಿಂದೆ ವಿಕ್ಟೋರಿಯಾ ಟರ್ಮಿನಸ್ ಎಂದು ಕರೆಯಲ್ಪಡುತ್ತಿದ್ದ ಈ ಕಟ್ಟಡ, ಈಗ ಛತ್ರಪತಿ ಶಿವಾಜಿ ಟರ್ಮಿನಸ್ (ಸಿಎಸ್‌ಟಿ) ಎಂದು ಕರೆಯಲಾಗುತ್ತಿದ್ದು ಯುನೆಸ್ಕೋ ಪಾರಂಪರಿಕ ಕಟ್ಟಡ ಎಂದು 2004ರಲ್ಲಿ ಘೋಷಿತವಾಯಿತು. ಜೊತೆಗೆ, ಇದು ವಿಶ್ವದ...
ಬೇಸಿಗೆಯಲ್ಲಿ ಪ್ರವಾಸ ಮಾಡುವಾಗ ಈ 14ಸಾಮಗ್ರಿಗಳು ನಿಮ್ಮ ಜೊತೆಗಿರಲಿ

ಬೇಸಿಗೆಯಲ್ಲಿ ಪ್ರವಾಸ ಮಾಡುವಾಗ ಈ 14ಸಾಮಗ್ರಿಗಳು ನಿಮ್ಮ ಜೊತೆಗಿರಲಿ

ಈ ಬೇಸಿಗೆ ರಜೆಯಲ್ಲಿ ರಸ್ತೆ ಮೂಲಕ ಪ್ರಯಾಣ ಮಾಡಲು ಬೇಕಾದ ಅವಶ್ಯಕ ವಸ್ತುಗಳನ್ನು ಇರಿಸಿಕೊಳ್ಳಬೇಕಾದುದರ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾಗುವುದು. ರಸ್ತೆ ಮೂಲಕ ಪ್ರವಾಸವು ಅತ್ಯಂತ ಕುತೂಹಲಕಾರಿಯಾಗಿದ್ದು ಅದೂ ನಿಮ್ಮ ಸ್ನೇಹಿತರ ಜೊತೆಗಾದರೆ...
ದೇಶದ ಅತ್ಯಂತ ಅಪಾಯಕಾರಿ ಟ್ರಕ್ಕಿಂಗ್ ಸ್ಪಾಟ್ ಇದು... ಆದ್ರೂ ಜನರು ಇಲ್ಲಿಗೆ ಹೋಗ್ತಾರೆ ಯಾಕೆ?

ದೇಶದ ಅತ್ಯಂತ ಅಪಾಯಕಾರಿ ಟ್ರಕ್ಕಿಂಗ್ ಸ್ಪಾಟ್ ಇದು... ಆದ್ರೂ ಜನರು ಇಲ್ಲಿಗೆ ಹೋಗ್ತಾರೆ ಯಾಕೆ?

ಮುಂಬೈ ಸಮೀಪದಲ್ಲಿರುವ ಕಲಾವಂತಿನ್ ದುರ್ಗಾ ಅಪಾಯಕಾರಿ ಟ್ರಕ್ಕಿಂಗ್‌ಗೆ ಹೆಸರುವಾಸಿಯಾದಂತಹ ತಾಣವಾಗಿದೆ. ಇದು ಸಾಕಷ್ಟು ಚಾರಣಿಗರನ್ನು ಭಯಬೀತಗೊಳಿಸಿದೆ. ಆದರೂ ಇದೂ ಮತ್ತಷ್ಟು ಚಾರಣಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದೇ...
ಮೊಣಕಾಲಿನವರೆಗೆ ಮಣ್ಣಿನಲ್ಲಿ ಹೂತಿರುವ ವಿಗ್ರಹವಿರುವ ದೇವಸ್ಥಾನ ಇದು

ಮೊಣಕಾಲಿನವರೆಗೆ ಮಣ್ಣಿನಲ್ಲಿ ಹೂತಿರುವ ವಿಗ್ರಹವಿರುವ ದೇವಸ್ಥಾನ ಇದು

ದೇವರ ಸ್ವಂತ ನಾಡೆನಿಸಿರುವ ಕೇರಳದಲ್ಲಿ ಕೇವಲ ನೈಸರ್ಗಿಕ ಸಂಪತ್ತನ್ನು ಹೊಂದಿದ ಸ್ಥಳಗಳು ಮಾತ್ರವಲ್ಲದೆ ಇಲ್ಲಿ ಅನೇಕ ಪ್ರಾಚೀನ ಸೌಂದರ್ಯತೆಗಳು ದೇವಾಲಯಗಳು, ಅರಮನೆಗಳು ಮತ್ತು ಕೋಟೆಗಳ ರೂಪದಲ್ಲಿಯೂ ಇವೆ. ತಿರುನವಯ ದೇವಾಲಯವು ಇಂತಹ ಪ್ರಾಚೀನ...
ನೀವು ಕರ್ಕಾಟಕ ರಾಶಿಯ ವ್ಯಕ್ತಿಗಳಾ.. ಹಾಗಾದ್ರೆ ಯಾವ ಸ್ಥಳಕ್ಕೆ ಸುತ್ತಾಡೋದು ಬೆಸ್ಟ್ ನೋಡಿ

ನೀವು ಕರ್ಕಾಟಕ ರಾಶಿಯ ವ್ಯಕ್ತಿಗಳಾ.. ಹಾಗಾದ್ರೆ ಯಾವ ಸ್ಥಳಕ್ಕೆ ಸುತ್ತಾಡೋದು ಬೆಸ್ಟ್ ನೋಡಿ

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜೂನ್ 21ರಿಂದ ಜುಲೈ 22ರ ವರೆಗೆ ಜನಿಸಿದವರು ಕರ್ಕಾಟಕ ರಾಶಿಯವರು. ಕರ್ಕಾಟಕ ರಾಶಿವರು ಮೂಡಿ, ಸೂಕ್ಷ್ಮ ಹಾಗೂ ಸೃಜನಶೀಲ ಸ್ವಭಾವದವರು. ಪ್ರೀತಿ ಮಾಡುವವರು ಹಾಗು ಪ್ರೀತಿ ಕೊಡುವ ವ್ಯಕ್ತಿಗಳಾಗಿದ್ದಾರೆ. ಪ್ರತಿ...
ಗುಜರಾತಿನ ದೆವ್ವಗಳ ಬೀಚ್ ದುಮಾಸ್ ಬಗ್ಗೆ ಗೊತ್ತಾ?

ಗುಜರಾತಿನ ದೆವ್ವಗಳ ಬೀಚ್ ದುಮಾಸ್ ಬಗ್ಗೆ ಗೊತ್ತಾ?

ದಿನದ ಸಮಯದಲ್ಲಿ ದೇವರ ನಿವಾಸದಂತೆ ಇರುವ ಈ ಬೀಚ್ ಸೂರ್ಯಾಸ್ತವಾಗುತ್ತಿದ್ದಂತೆಯೇ ದೆವ್ವಗಳ ಸ್ವರ್ಗವಾಗುತ್ತದೆ. ಇದು ಸೂರತ್ ನಲ್ಲಿರುವ ಒಂದು ಮುಖ್ಯವಾದ ಪ್ರವಾಸೀ ಆಕರ್ಷಣೆಯಾಗಿದೆ. ಈ ಬೀಚ್ ಗೆ ಪ್ರತೀ ದಿನ ನೂರಾರು ಜನ ಪ್ರವಾಸಿಗರು ಮತ್ತು...
ತತ್ಕಾಲ್ ಟಿಕೆಟ್‌ನಲ್ಲಿ ರೈಲಿನಲ್ಲಿ ಓಡಾಡ್ತೀರಾ ಹಾಗಾದ್ರೆ ಇದನ್ನು ತಿಳ್ಕೋಳ್ಳಿ

ತತ್ಕಾಲ್ ಟಿಕೆಟ್‌ನಲ್ಲಿ ರೈಲಿನಲ್ಲಿ ಓಡಾಡ್ತೀರಾ ಹಾಗಾದ್ರೆ ಇದನ್ನು ತಿಳ್ಕೋಳ್ಳಿ

ತತ್ಕಾಲ್‌ನ ರೂಲ್ಸ್ ಪದೇ ಪದೇ ಬದಲಾಗುತ್ತಾ ಇರುತ್ತದೆ. ಹಾಗಾಗಿ ಪ್ರಯಾಣಿಕರಿಗೆ ಕನ್‌ಫ್ಯೂಸ್ ಆಗಿದೆ. ಹಬ್ಬಗಳು ಸಮೀಪಿಸುತ್ತಿದ್ದಂತೆ ಅನೇಕರು ಕೊನೇ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುತ್ತಾರೆ. ಅಂತವರಿಗೆ ಸಹಾಯವಾಗಲೆಂದು ರೈಲ್ವೆ...
ಈ ಊರಿನಲ್ಲಿ ಹನುಮಂತನಿಗೇ ಬಹಿಷ್ಕಾರ...ಪೂಜೆಯೂ ಇಲ್ಲ... ಮಂದಿರವೂ ಇಲ್ಲ

ಈ ಊರಿನಲ್ಲಿ ಹನುಮಂತನಿಗೇ ಬಹಿಷ್ಕಾರ...ಪೂಜೆಯೂ ಇಲ್ಲ... ಮಂದಿರವೂ ಇಲ್ಲ

 ಪ್ರತಿಯೊಬ್ಬರಿಂದಲೂ ಒಂದಲ್ಲಾ ಒಂದು ರೀತಿಯ ತಪ್ಪು ಆಗುತ್ತದೆ. ಹಾಗೆಯೇ ಪ್ರತಿಯೊಂದು ತಪ್ಪಿಗೂ ಶಿಕ್ಷೆ ಅನ್ನೋದು ಇರುತ್ತದೆ. ಅದು ಚಿಕ್ಕವರೂ ಆಗಿರಬಹುದು ಅಥವಾ ದೊಡ್ಡವರೂ ಆಗಿರಬಹುದು. ಆದರೆ ದೇವರಿಂದ ತಪ್ಪಾದರೆ ಅವರಿಗೆ ಶಿಕ್ಷೆ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+