ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಮೇ 21ರಿಂದ ಜೂನ್ 20ರವರೆಗೆ ಜನಿಸಿದವರು ಮಿಥುನ ರಾಶಿಯವರಾಗಿರುತ್ತದೆ. ಮಿಥುನ ರಾಶಿಯವರು ಮಾತುಕಾರರು ಹಾಗೂ ಉಲ್ಲಾಸದಿಂದಿರುವ ವ್ಯಕ್ತಿಗಳಾಗಿರುತ್ತಾರೆ. ಅವರು ತಮ್ಮ ಆಲೋಚನೆಗೆ ಹೊಂದಿಕೊಳ್ಳುವ ಸ್ಥಳಗಳನ್ನೇ...
2018ರ ಅಮರನಾಥ ಯಾತ್ರೆಗೆ ದಿನಾಂಕ ವರ್ಷದ ಮೊದಲಿಗೆ ನಿಗಧಿಸಲಾಗಿದ್ದು ಯಾತ್ರೆಯ ದಿನಾಂಕವನ್ನೂ ತಿಳಿಸಿದೆ. ಜಮ್ಮು ಕಾಶ್ಮೀರದ ಶ್ರೀ ನಗರದಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಅಮರನಾಥ್ ಕ್ಷೇತ್ರವು ಭಾರತದಲ್ಲಿಯೇ ಪ್ರಧಾನವಾದ...
ದೇವಿ ಸತಿಯ ದೇಹವು 51 ಭಾಗಗಳಾಗಿ ವಿಭಿನ್ನ ಜಾಗದಲ್ಲಿ ಬಿದ್ದಿರುವ ಕಥೆ ನಿಮಗೆ ಗೊತ್ತೇ ಇದೆ. ಆ ದೇಹದ ಒಂದೊಂದು ಭಾಗ ಬಿದ್ದಿರುವ ಜಾಗವು ಶಕ್ತಿಪೀಠ ಎಂದು ಕರೆಸಿಕೊಳ್ಳುತ್ತಿದೆ. ಈಗಾಗಲೇ ನೀವು ಸತಿಯ ನಾಲಗೆ, ಯೋನಿ, ಭುಜ, ಕೂದಲು ಬಿದ್ದ ಜಾಗದ...
ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ಸುಮಾರು 587 ಕಿ.ಮೀ ದೂರದಲ್ಲಿನ ಸುಂದರವಾದ ಪರ್ವತ ಶ್ರೇಣಿಗಳಲ್ಲಿ ಕುರ್ಸಿಯಾಂಗ ಕೂಡಾ ಒಂದು. ಇದು ಸಮುದ್ರ ಮಟ್ಟದಿಂದ ಸುಮಾರು 1500 ಮೀ. ಎತ್ತರದಲ್ಲಿದೆ. ಈ ಸುಂದರವಾದ ಬೆಟ್ಟ ಪ್ರದೇಶವನ್ನು ನಿರ್ಮಿಸಿರುವ...
ಪ್ರತಿಯೊಂದು ರಾಶಿಯವರಿಗೂ ಸೂಕ್ತವಾದ ಪ್ರವಾಸದ ಸ್ಥಳ ಅನ್ನೋದು ಇರುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಎಪ್ರಿಲ್ 20ರಿಂದ ಮೇ 20ರವರೆಗೆ ಜನಿಸಿದವರು ವೃಷಭ ರಾಶಿಯವರಾಗಿದ್ದಾರೆ. ಈ ವರ್ಷ ವೃಷಭ ರಾಶಿಯವರು ಯಾವ ಸ್ಥಳಕ್ಕೆ ಈ ವರ್ಷ ಪ್ರವಾಸ...
ಇನ್ನು ನೀವೂ ರಾಕೆಟ್ನಲ್ಲಿ ಪ್ರಯಾಣಿಸಬಹುದು...ನವದೆಹಲಿಯಿಂದ ಟೋಕಿಯೋಗೆ ಕೇವಲ 30 ನಿಮಿಷದಲ್ಲಿ ತಲುಪ್ತೀರಾ. ನಮ್ಮಲ್ಲಿ ಬಹುತೇಕರಿಗೆ ಆಕಾಶದಲ್ಲಿ ಹಾರ ಬೇಕೆಂಬ ಆಸೆ ಇರುತ್ತದೆ. ಆದರೆ ಅದು ಕನಸಾಗೋದು ಕೇವಲ ವಿಮಾನಯಾನದಿಂದಷ್ಟೇ. ಆದರೆ...
ಪರಶುರಾಮನ್ನು ವಿಷ್ಣುವಿನ ಆರನೇ ಅವತಾರ ಎನ್ನಲಾಗುತ್ತದೆ. ಪುರಾಣದ ಪ್ರಕಾರ ಶಿವ ನೀಡಿದ ಪರಶುವಿನಿಂದಾಗಿ ಪರಶುರಾಮ ಎನ್ನುವ ಹೆಸರು ಬಂದಿದೆ. ಋಷಿ ಜಮದಗ್ನಿಯ ಮನೆಯಲ್ಲಿ ರೇಣುಕಾ ದೇವಿಯ ಹೊಟ್ಟೆಯಲ್ಲಿ ಜನಿಸಿದಾತನೇ ಪರಶುರಾಮ. ಗೋವಾದಲ್ಲಿ...
ಗೋವಾದಲ್ಲಿ ಬೀಚ್ಗಳು, ಸಮುದ್ರ ಕಿನಾರೆಯನ್ನು ಹೊರತುಪಡಿಸಿ ಇನ್ನೂ ಬೇಕಾದಷ್ಟು ಸ್ಥಳಗಳಿವೆ. ಅವುಗಳಲ್ಲಿ ಹಿಂದೂ ದೇವಾಲಯಗಳೂ ಇವೆ. ಪಾಶ್ಚಿಮಾತ್ಯರ ಸಂಸ್ಕೃತಿಯನ್ನು ಬೆಳೆಸಿಕೊಂಡಡಿರುವ ಗೋವಾದಲ್ಲೂ ಹಿಂದೂ ಸಂಸ್ಕೃತಿಯ ದೇವಾಲಯಗಳಿವೆ...
ಪ್ರತಿಯೊಬ್ಬರಿಗೂ ರಜಾದಿನಗಳಲ್ಲಿ ಪ್ರವಾಸ ಹೋಗುವ ಆಸೆ ಇರುತ್ತದೆ. ಆದರೆ ಯಾವ ಸ್ಥಳಕ್ಕೆ ಹೋಗೋದು ಅನ್ನೋದನ್ನು ನಿರ್ಧರಿಸುವಲ್ಲಿಯೇ ಸಮಯ ವ್ಯರ್ಥ ಮಾಡುತ್ತಾ ಇರುತ್ತಾರೆ. ಹೀಗಿರುವಾಗ ಪ್ರತಿರಾಶಿಯವರು ಅವರವರ ರಾಶಿಗನುಗುಣವಾಗಿ ಪ್ರವಾಸ ಹೋದ್ರೆ...
ಮೈಸೂರಿನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಮೈಸೂರು ಅನೇಕ ಸರೋವರ ಮತ್ತು ಕೊಳಗಳಂತಹ ನೈಸರ್ಗಿಕ ಸೌಂದರ್ಯತೆಗಳ ನೆಲೆಯಾಗಿದೆ ಅಲ್ಲದೆ ಪ್ರಾಚೀನ ಭಾರತದ ಅನೇಕ ವಾಸ್ತುಶಿಲ್ಪ ಅದ್ಬುತಗಳನ್ನು ಇಲ್ಲಿ ಕಾಣಬಹುದಾಗಿದೆ. ಅದಕ್ಕಾಗಿಯೇ...
ಯಾವುದೇ ದೂರದ ಊರುಗಳಿಗೆ ಪ್ರಯಾಣ ಬೆಳೆಸಿದರೆ ಅಲ್ಲಿ ಆಗುವ ಸಮಸ್ಯೆ ಎಂದರೆ ಸರಿಯಾಗಿ ಊಟ ತಿಂಡಿ ಸಿಗದೇ ಇರುವುದು. ಸಿಕ್ಕರೂ ನಮಗೆ ಹೊಂದೋ ರೀತಿ ಇರೋದಿಲ್ಲ. ಆಯಾ ಆಯಾ ಊರಿನ ರುಚಿಗನುಗುಣವಾಗಿ ಅಲ್ಲಿ ಆಹಾರವನ್ನು ತಯಾರಿಸ್ತಾರೆ. ಇನ್ನೂ ರೋಡ್...
ನಾವು ಮಕ್ಕಳಾಗಿದ್ದಾಗ ಆಕಾಶದಲ್ಲಿ ಹಾರುವ ವಿಮಾನವನ್ನು ನೋಡಿ ಖುಷಿ ಪಡುತ್ತಿದ್ದೆವು. ಒಂದು ದಿನ ನಾವೂ ಕೂಡಾ ಇದರಲ್ಲಿ ಕೂತು ಹಾರಬೇಕು ಎನ್ನುವ ಕನಸು ಕಂಡಿದ್ಧೆವು. ಮೊದಲ ಬಾರಿ ವಿಮಾನದಲ್ಲಿ ಹಾರುವ ಅನುಭವ ನಿಜಕ್ಕೂ ಅದ್ಭುತವಾಗಿರುತ್ತದೆ....
ಹನುಮಾನ್ನನ್ನು ಕಲಿಯುಗದ ಜೀವಂತ ದೇವರು ಎನ್ನಲಾಗುತ್ತದೆ. ಭಾರತದಾದ್ಯಂತ ಅನೇಕ ಹನುಮಂತನ ದೇವಸ್ಥಾನಗಳಿವೆ. ಅವುಗಳಲ್ಲಿ ಕೆಲವು ಮಂದಿರಗಳಿಗೆ ಅವುಗಳದ್ದೇ ಆದ ವಿಶೇಷತೆಗಳಿವೆ. ಹನುಮಂತನ ದರ್ಶನ ಪಡೆಯಲು ಸಾವಿರಾರು ಭಕ್ತರು ಹನುಮಂತನ...
ಬಿಸಿಲು ಮತ್ತು ಮಳೆಯಿಂದ ತಪ್ಪಿಸಿಕೊಂಡು ಎಲ್ಲಿಗೆ ಹೋಗುವುದು ಎಂದು ಆಶ್ಚರ್ಯ ಪಡುವಿರಾ? ಒಂದು ಪುನಶ್ಚೇತನ ಗೊಳಿಸುವಂತಹ ಪ್ರಯಾಣದ ಆಯ್ಕೆಗಾಗಿ ಹುಡುಕುತ್ತಿರುವಿರಾ?ಈ ಸಮಯದಲ್ಲಿ ಮಕ್ಕಳಿಗೂ ರಜಾ ಕೊಡಲಾಗುತ್ತದೆ. ಆದುದರಿಂದ ಒಂದು ಕುಟುಂಬ...
ಪಾರ್ಟಿ ಪ್ರೀಯರಿಗೆ ಇಷ್ಟವಾಗೋ ಸ್ಥಳ ಅಂದ್ರೆ ಅದು ಗೋವಾ. ಈ ನಗರ ಮಲಗೋದೆ ಇಲ್ಲ ಎನ್ನಬಹುದು.ಯಾಕೆಂದ್ರೆ ಇಲ್ಲಿ ಹಗಲು ರಾತ್ರಿ ಎನ್ನದೇ ಜನರ ಓಡಾಟ ಇದ್ದೇ ಇರುತ್ತದೆ. ಇನ್ನು ರಜಾ ದಿನಗಳನ್ನು ಕಳೆಯಲು ಬರುವವರು ಹೆಚ್ಚಾಗಿ ಆಯ್ಕೆ...
ಮಹಾಭಾರತದ ಕಥೆಯನ್ನು ಕೇಳಿದ್ದರೆ ನಿಮಗೆ ಕೀಚಕ ಹಾಗೂ ಭೀಮನ ಕಥೆ ಗೊತ್ತೇ ಇರಬಹುದು. ಕೀಚಕ ಯಾವ ರೀತಿ ಭೀಮನ ಕೈಯಿಂದ ಸಂಹರಿಸಲ್ಪಟ್ಟ ಎನ್ನುವ ಕಥೆ ಗೊತ್ತಿರಬಹುದು. ಆದರೆ ಆ ಸ್ಥಳ ಯಾವುದು ಎನ್ನುವುದು ಗೊತ್ತಿರಲಿಕ್ಕಿಲ್ಲ. ನಿಮಗೆ ಗೊತ್ತಿಲ್ಲ...
ಭಾರತದಲ್ಲಿ ಸುಮಾರು 49 ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳಿವೆ. ಇತರ ದೇಶಗಳಲ್ಲಿ ಸಾಮಾನ್ಯವಾಗಿ 26 ಕ್ರಿಕೆಟ್ ಮೈದಾನಗಳಿವೆ. ಭಾರತದಲ್ಲಿನ ಕೆಲವು ಮೈದಾನಗಳನ್ನು ಕ್ರಿಕೆಟ್ ಮ್ಯಾಚ್ ಸಂದರ್ಭ ಬಳಸಲಾಗುತ್ತಿದೆ ಕೆಲವನ್ನು...
ಮಹಾರಾಷ್ಟ್ರದಲ್ಲಿರುವ ಬೀಚ್ ಗಳು ಪ್ರವಾಸೋದ್ಯಮದ ಒಂದು ಮಹತ್ವವಾದ ಭಾಗವಾಗಿದೆ.ಆದುದರಿಂದ ಇವುಗಳು ಯಾವಾಗಲೂ ಸ್ಥಳೀಯರು ಮತ್ತು ಪ್ರವಾಸಿಗರಿಂದ ತುಂಬಿರುತ್ತದೆ. ಆದರೂ ಇಲ್ಲಿರುವ ಕೆಲವು ಬೀಚ್ ಗಳು ಇನ್ನೂ ಅನ್ವೇಷಣೆಗೊಳಗಾಗದೆ ಕಡಿಮೆ...