Search
  • Follow NativePlanet
Share

ಐಪಿಎಲ್ ಸೀಸನ್ ಶುರುವಾಗಿದೆ, ಯಾವ ಸ್ಟೇಡಿಯಂ ಎಲ್ಲಿದೆ ಗೊತ್ತಾ?

ಐಪಿಎಲ್ ಸೀಸನ್ ಶುರುವಾಗಿದೆ, ಯಾವ ಸ್ಟೇಡಿಯಂ ಎಲ್ಲಿದೆ ಗೊತ್ತಾ?

ಭಾರತದಲ್ಲಿ ಸುಮಾರು 49 ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳಿವೆ. ಇತರ ದೇಶಗಳಲ್ಲಿ ಸಾಮಾನ್ಯವಾಗಿ 26 ಕ್ರಿಕೆಟ್ ಮೈದಾನಗಳಿವೆ. ಭಾರತದಲ್ಲಿನ ಕೆಲವು ಮೈದಾನಗಳನ್ನು ಕ್ರಿಕೆಟ್ ಮ್ಯಾಚ್ ಸಂದರ್ಭ ಬಳಸಲಾಗುತ್ತಿದೆ ಕೆಲವನ್ನು...
ಮಹಾರಾಷ್ಟ್ರದಲ್ಲಿ ಈ ಬೀಚ್‌ಗಳೂ ಇವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ...

ಮಹಾರಾಷ್ಟ್ರದಲ್ಲಿ ಈ ಬೀಚ್‌ಗಳೂ ಇವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ...

ಮಹಾರಾಷ್ಟ್ರದಲ್ಲಿರುವ ಬೀಚ್ ಗಳು ಪ್ರವಾಸೋದ್ಯಮದ ಒಂದು ಮಹತ್ವವಾದ ಭಾಗವಾಗಿದೆ.ಆದುದರಿಂದ ಇವುಗಳು ಯಾವಾಗಲೂ ಸ್ಥಳೀಯರು ಮತ್ತು ಪ್ರವಾಸಿಗರಿಂದ ತುಂಬಿರುತ್ತದೆ. ಆದರೂ ಇಲ್ಲಿರುವ ಕೆಲವು ಬೀಚ್ ಗಳು ಇನ್ನೂ ಅನ್ವೇಷಣೆಗೊಳಗಾಗದೆ ಕಡಿಮೆ...
ನೀವು ನೋಡಲೇ ಬೇಕಾಗಿರುವ ದೇಶದ ಅದ್ಭುತ ಬ್ರಿಡ್ಜ್‌ಗಳಿವು

ನೀವು ನೋಡಲೇ ಬೇಕಾಗಿರುವ ದೇಶದ ಅದ್ಭುತ ಬ್ರಿಡ್ಜ್‌ಗಳಿವು

ಭಾರತದ ನದಿಗಳು ಹಾಗೂ ಸಮುದ್ರಗಳು ಅದ್ಭುತ ವಾಸ್ತುಶಿಲ್ಪ ಹಾಗೂ ಎಂಜಿನಿಯರಿಂಗ್ ಮಾದರಿಗಳಿಂದ ಕೂಡಿದ ಅನೇಕ ಬ್ರಿಡ್ಜ್‌ಗಳ ತವರೂರಾಗಿದೆ. ಈ ರೈಲು ಹಾಗೂ ರಸ್ತೆ ಸೇತುವೆಗಳು ಕೇವಲ ನಿಮ್ಮನ್ನು ದೂರದ ಸ್ಥಳಗಳಿಗೆ ಸಂಪರ್ಕಿಸುವುದು ಮಾತ್ರವಲ್ಲ...
ವರ್ಷದಲ್ಲಿ ಕೇವಲ 5 ದಿನ ಮಾತ್ರ ತೆರೆದಿರುತ್ತೆ ಈ  ಶಿವಾಲಯ

ವರ್ಷದಲ್ಲಿ ಕೇವಲ 5 ದಿನ ಮಾತ್ರ ತೆರೆದಿರುತ್ತೆ ಈ ಶಿವಾಲಯ

ಶ್ರೀಶೈಲಂ ಸಮೀಪದಲ್ಲಿ ಒಂದು ವಿಶೇಷ ಗುಹಾ ದೇವಾಲಯವಿದೆ. ಇದು ವರ್ಷದಲ್ಲಿ ಬರೀ 3-5 ದಿನಗಳಷ್ಟೇ ತೆರೆದಿರುತ್ತದೆ. ಅದೂ ಕೂಡಾ ವಿಶೇಷ ಸಂದರ್ಭದಲ್ಲಷ್ಟೇ ತೆರೆದಿರುವುದು. ಆ ದೇವಸ್ಥಾನವೇ ಸಾಲೇಶ್ವರಂ ಗುಹಾದೇವಾಲಯ. ಶಿವನಿಗೆ ಸಮರ್ಪಿತವಾದ ಈ...
ಕರ್ನಾಟಕದ ಕಾಶ್ಮೀರಕ್ಕೋಂದು ಪ್ರಯಾಣ…

ಕರ್ನಾಟಕದ ಕಾಶ್ಮೀರಕ್ಕೋಂದು ಪ್ರಯಾಣ…

ಕರ್ನಾಟಕದ ಕಾಶ್ಮೀರವೆಂದೇ ಪ್ರಸಿದ್ಧವಾಗಿರುವ ಕೊಡಗನ್ನು ಭಾರತದ ಸ್ಕಾಟ್‌ಲ್ಯಾಂಡ್‌ ಎಂದೂ ಕರೆಯಲಾಗುತ್ತದೆ. ಈ ಪ್ರದೇಶವು ಸುತ್ತಲೂ ಹಚ್ಚಹಸುರಿನಿಂದ ಕೂಡಿದ್ದು, ಮಂಜಿನ ಗುಡ್ಡಗಳು, ಕಾಫಿ ತೋಟಗಳು, ಟೀ ಎಸ್ಟೇಟ್‌ಗಳು,...
ಅಪ್ಸರೆಯರು ಈ ಕೊಳದಲ್ಲಿ ಸ್ನಾನ ಮಾಡ್ತಿದ್ದರಂತೆ…

ಅಪ್ಸರೆಯರು ಈ ಕೊಳದಲ್ಲಿ ಸ್ನಾನ ಮಾಡ್ತಿದ್ದರಂತೆ…

ದೇವಲೋಕದ ಅಪ್ಸರೆಯರು ಭೂ ಲೋಕದಲ್ಲಿ ಬಂದು ಸ್ನಾನ ಮಾಡುತ್ತಿದ್ದ ಕಥೆಯನ್ನು ನೀವು ಕೇಳಿರಬಹುದು. ಅಥವಾ ಸಿನಿಮಾದಲ್ಲಿ ನೋಡಿರಬಹುದು. ಆದರೆ ಅಂತಹ ಒಂದು ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆ ಎನ್ನುವುದು ನಿಮಗೆ ಗೊತ್ತಾ? ಹೌದು ಅಪ್ಸರೆಯರು ಭೂ...
ಇಲ್ಲಿ ಕೃಷ್ಣ ಅರ್ಜುನಿಗೆ ಉಪದೇಶ ಮಾಡಿದ್ರೆ, ದುರ್ಯೋಧನ ಸಾವಿಗೆ ಹೆದರಿ ಅಡಗಿ ಕೂತಿದ್ದನಂತೆ ಅಲ್ಲಿ

ಇಲ್ಲಿ ಕೃಷ್ಣ ಅರ್ಜುನಿಗೆ ಉಪದೇಶ ಮಾಡಿದ್ರೆ, ದುರ್ಯೋಧನ ಸಾವಿಗೆ ಹೆದರಿ ಅಡಗಿ ಕೂತಿದ್ದನಂತೆ ಅಲ್ಲಿ

ಭಾರತದಲ್ಲಿನ ಅನೇಕ ನಗರಗಳು ಪುರಾಣಗಳ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಅಂತಹ ನಗರಗಳಲ್ಲಿ ಹರಿಯಾಣ ಕೂಡಾ ಒಂದು. ನೀವು ಮಹಾಭಾರತವನ್ನು ಓದಿದ್ದರೆ, ಅಥವಾ ಅದರ ಕಥೆಯನ್ನು ಕೇಳಿದ್ದರೆ ಕೌರವ ಪಾಂಡವರ ನಡುವಿನ ಯುದ್ಧದ ಬಗ್ಗೆ ನಿಮಗೆ...
500ರೂ. ನೋಟಿನ ಹಿಂಬದಿ ಇರುವ ಸ್ಥಳದ ಪರಿಚಯ ಇದ್ಯಾ?

500ರೂ. ನೋಟಿನ ಹಿಂಬದಿ ಇರುವ ಸ್ಥಳದ ಪರಿಚಯ ಇದ್ಯಾ?

ಈ ಹಿಂದಿನ ಲೇಖನದಲ್ಲಿ ನಾವು ನಿಮಗೆ 10 ರೂ. ನೋಟು ಹಾಗೂ 200 ರೂ. ನೋಟಿನ ಹಿಂಬದಿ ಇರುವ ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದೇವು. ಇಂದು ನಾವು 500ರೂ. ಹಿಂಬದಿ ಇರುವ ಸ್ಥಳದ ಚಿತ್ರದ ಬಗ್ಗೆ ಹೇಳಲಿದ್ದೇವೆ. ಹಳೆ ನೋಟು ಅಮಾನ್ಯೀಕರಣವಾದ ನಂತರ...
ವಿದೇಶಿ ಸ್ಥಳಗಳನ್ನು ಮರೆಸುವಂತಹ ಅರುಣಾಚಲ ಪ್ರದೇಶದ ಭಾಲುಕ್ ಪೋಂಗ್

ವಿದೇಶಿ ಸ್ಥಳಗಳನ್ನು ಮರೆಸುವಂತಹ ಅರುಣಾಚಲ ಪ್ರದೇಶದ ಭಾಲುಕ್ ಪೋಂಗ್

ಅರುಣಾಚಲ ಪ್ರದೇಶದಂತಹ ಸ್ಥಳಗಳು ಶಾಂತಿಯುತವಾಗಿದ್ದು 21ನೇ ಶತಮಾನದ ಸದ್ದುಗದ್ದಲಗಳಿಂದ ದೂರವಿದೆ ಮತ್ತು ಪ್ರಕೃತಿಯ ಅನಾವರಣಗೊಂಡ ಸೌಂದರ್ಯತೆಯಿಂದ ಸುತ್ತುವರಿಯಲ್ಪಟ್ಟಿದೆ. ಇಂತಹ ಸ್ಥಳಗಳಲ್ಲಿ ನಿಮಗೆ ತೃಪ್ತಿಯನ್ನು ನೀಡಬಲ್ಲ ಸ್ಥಳವೆಂದರೆ...
ವೀರ ಮದಕರಿ, ಭರ್ಜರಿ ಶೂಟಿಂಗ್ ನಡೆದದ್ದು ಇಲ್ಲೇ..ಸಿನಿಮಾದಲ್ಲಿ ನೋಡಿರೋ ನೆನಪಿದೆಯಾ...

ವೀರ ಮದಕರಿ, ಭರ್ಜರಿ ಶೂಟಿಂಗ್ ನಡೆದದ್ದು ಇಲ್ಲೇ..ಸಿನಿಮಾದಲ್ಲಿ ನೋಡಿರೋ ನೆನಪಿದೆಯಾ...

ಮರಾಠರ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟ ಗಜೇಂದ್ರಗಡವನ್ನು ಪ್ರಥಮ ಪೇಶ್ವೆ ದೊರೆ ಬಾಳಾಜಿ ಬಾಜಿರಾವ್ ಆಳಿದನು. ಅವರ ಆಳ್ವಿಕೆ ಸಂದರ್ಭದಲ್ಲಿ ಕೋಟೆ, ದೇವಾಲಯಗಳು, ಸ್ಮಾರಕಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಯಿತು. 15 ವರ್ಷ ಕಾಲ ನಿರಂತರ...
ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ನಂ.1 ಯಾವುದು ಹೇಳಿ ನೋಡೋಣ?

ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ನಂ.1 ಯಾವುದು ಹೇಳಿ ನೋಡೋಣ?

ದೇಶದ ಅತ್ಯಂತ ಶ್ರೀಮಂತ ದೇಶದಲ್ಲಿ ನಂಬರ್ 1 ಯಾವುದು ಹೇಳಿ? ದೇಶದಲ್ಲಿ ಅನೇಕ ದೇವಾಲಯಗಳಿವೆ. ಇಲ್ಲಿ ಅನೇಕ ಶ್ರೀಮಂತ ದೇವಸ್ಥಾನಗಳಿವೆ. ದೇವಸ್ಥಾನಗಳಿಗೆ ಭಕ್ತರು ಎಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹೋಗುತ್ತಾರೋ ಅಷ್ಟೇ ದೊಡ್ಡ ಸಂಖ್ಯೆಯಲ್ಲಿ...
ಬೆಂಗ್ಳೂರಿನ ಹುಡುಗೀರೆ, ಈ ದೇವಸ್ಥಾನಕ್ಕೆ ಹೋಗೋವಾಗ ಕೂದಲು ಬಿಟ್ಟು ಹೋಗುವಂತಿಲ್ಲ

ಬೆಂಗ್ಳೂರಿನ ಹುಡುಗೀರೆ, ಈ ದೇವಸ್ಥಾನಕ್ಕೆ ಹೋಗೋವಾಗ ಕೂದಲು ಬಿಟ್ಟು ಹೋಗುವಂತಿಲ್ಲ

ಇತ್ತೀಚೆಗೆ ಬೆಂಗಳೂರಿನಲ್ಲಿನ ದೇವಸ್ಥಾನವೊಂದರಲ್ಲಿ ಭಕ್ತರಿಗೆ ಕೆಲವು ಡ್ರೆಸ್ ಕೋಡ್‌ನ್ನು ಜಾರಿಗೊಳಿಸಿದ್ದಾರೆ. ಅದರಲ್ಲಿ ಮಹಿಳೆಯರಿಗೂ ಕೆಲವು ಷರತ್ತು ಜಾರಿಗೊಳಿಸಿದ್ದಾರೆ. ಅದೇನೆಂದರೆ ಕೂದಲು ಬಿಟ್ಟುಕೊಂಡು ದೇವಸ್ಥಾನದ ಒಳಗೆ...
 ಕುವೆಂಪು ಅವರ ಕುಪ್ಪಳ್ಳಿಯ ಮನೆ ನೋಡಿದ್ದೀರಾ?

ಕುವೆಂಪು ಅವರ ಕುಪ್ಪಳ್ಳಿಯ ಮನೆ ನೋಡಿದ್ದೀರಾ?

ಶಿವಮೊಗ್ಗದ ತೀರ್ಥಹಳ್ಳಿಯಲ್ಲಿರುವ ಕುವೆಂಪು ಅವರ ಮನೆಯನ್ನು ನೋಡಿದ್ದೀರಾ? ಕುವೆಂಪು ಅವರಿಗೆ ಸಂಬಂಧಿಸಿದ ಎಲ್ಲಾ ರೀತಿಯ ವಸ್ತುಗಳು, ಅವರ ನೆನಪುಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಕುವೆಂಪು ಅವರ ಕವಿತೆಗಳ ಹಾಡು ಎಲ್ಲರ ಕಿವಿಗೆ ಕಂಪನ್ನು...
 ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ ಇದು

ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ ಇದು

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲೊಂದು ರೇಣುಕಾಂಬ ದೇವಸ್ಥಾನವಿದೆ. ಇದು ಚಂದ್ರಗುಟ್ಟಿ ಬೆಟ್ಟದ ಮೇಲಿದೆ. ಇದನ್ನು ಗುತ್ತಿಯಮ್ಮಾ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನವು ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಇಡೀ ದಿನ ತೆರೆದಿರುತ್ತದೆ....
ಸಕಲೇಶಪುರದಲ್ಲಿರುವ ಈ ಕೋಟೆಯಲ್ಲಿ ಶ್ರೀರಂಗ ಪಟ್ಟಣ ತಲುಪುವ ಸುರಂಗವಿದೆಯಂತೆ

ಸಕಲೇಶಪುರದಲ್ಲಿರುವ ಈ ಕೋಟೆಯಲ್ಲಿ ಶ್ರೀರಂಗ ಪಟ್ಟಣ ತಲುಪುವ ಸುರಂಗವಿದೆಯಂತೆ

ಟ್ರಕ್ಕಿಂಗ್ ಪ್ರೀಯರಿಗೆ ಸಕಲೇಶಪುರದಲ್ಲೊಂದಿದೆ ಬೆಸ್ಟ್ ಟ್ರಕ್ಕಿಂಗ್ ಸ್ಪಾಟ್. ಸಕಲೇಶಪುರದ ಬಳಿ ಒಂದು ಕೋಟೆ ಇದೆ. ಸಮುದ್ರಮಟ್ಟದಿಂದ ಸುಮಾರು 3,240 ಅಡಿ ಎತ್ತರದಲ್ಲಿದೆ ಈ ಕೋಟೆ. ಟಿಪ್ಪುವಿನಿಂದ ನಿರ್ಮಿತವಾದ ಈ ಕೋಟೆಯನ್ನು ಮದ್ದುಗುಂಡುಗಳ...
ಗಾಂಧೀಜಿ ಹತ್ಯೆಯಾದ ಜಾಗ ಈಗ ಏನಾಗಿದೆ ನೋಡಿ ...

ಗಾಂಧೀಜಿ ಹತ್ಯೆಯಾದ ಜಾಗ ಈಗ ಏನಾಗಿದೆ ನೋಡಿ ...

ಮಹಾತ್ಮಾ ಗಾಂಧಿಯವರ ಬಗ್ಗೆ ನಿಮಗೆ ತಿಳಿದಿಲ್ಲವಾದಲ್ಲಿ ಭಾರತದ ಬಗ್ಗೆ ನಿಮಗೆ ಅರ್ಧದಷ್ಟು ವಿಷಯ ಗೊತ್ತಿಲ್ಲವೆಂದೇ ಅರ್ಥ. ನವದೆಹಲಿಯಲ್ಲಿರುವ ಈಗ ಗಾಂಧೀ ಸ್ಮೃತಿ ಎಂದು ಕರೆಯಲ್ಪಡುವ ಬಿರ್ಲಾ ಹೌಸ್ ಸಂಗ್ರಹಾಲಯವು ಗಾಂಧೀಜಿಯವರ ಜೀವನ ಮತ್ತು...
ದೇಶದ ಅತ್ಯಂತ ದೊಡ್ಡ ಜಲಪಾತ ಯಾವುವು ಗೊತ್ತಾ?

ದೇಶದ ಅತ್ಯಂತ ದೊಡ್ಡ ಜಲಪಾತ ಯಾವುವು ಗೊತ್ತಾ?

ಕರ್ನಾಟಕ ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ...
ಬರೀ 2500 ರೂ.ಯಲ್ಲಿ ವೈಷ್ಣೋ ದೇವಿ ಯಾತ್ರೆ ಮುಗಿಸಿ

ಬರೀ 2500 ರೂ.ಯಲ್ಲಿ ವೈಷ್ಣೋ ದೇವಿ ಯಾತ್ರೆ ಮುಗಿಸಿ

ವೈಷ್ಣೋ ದೇವಿ ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ . ಪುರಾಣಗಳ ಪ್ರಕಾರ ವೈಷ್ಣೋ ದೇವಿ ಈ ಗುಹೆಯಲ್ಲಿ ಅಡಗಿ ರಾಕ್ಷಸನ ವಧೆ ಮಾಡಿದ್ದಳಂತೆ. ಈ ದೇವಸ್ಥಾನ ಯಾವಾಗಲೂ ಭಕ್ತರಿಂದ ತುಂಬಿರುತ್ತದೆ. ನೀವೂ ಕೂಡಾ ಕುಟುಂಬ ಸಮೇತರಾಗಿ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+