ಮಾಟಮಂತ್ರ ಮಾಡೋಕೆ ಈ ಸ್ಥಳಗಳು ತುಂಬಾನೇ ಫೇಮಸ್...ಕೊಳ್ಳೆಗಾಲ ಇದ್ರ ಮುಂದೇ ಏನೂ ಅಲ್ಲ...
ಭಾರತದಲ್ಲಿ ಮಾಟಮಂತ್ರಗಳೆಲ್ಲಾ ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದಿವೆ. ತಂತ್ರ ಮಂತ್ರಗಳ ಸಹಾಯದಿಂದ ಮನುಷ್ಯರನ್ನು ವಶೀಕರಣಗೊಳಿಸುವುದು ಈ ಮಾಟ ಮಂತ್ರಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಈ ವಶೀಕರಣದ ಪ್ರಯೋಗವನ್ನು ತಮ್ಮ ವಿರೋಧಿಗಳ ಮೇಲೆ...
ಕೋಲ್ಕತ್ತದ ಮೋಸ್ಟ್ ಹಂಟೆಡ್ ಮೆಟ್ರೊ ಸ್ಟೇಷನ್ ಯಾವುದು ಗೊತ್ತ?
ಕೋಲ್ಕತ್ತ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ. ಇದು 1911 ರಲ್ಲಿ ಬ್ರಿಟೀಷರರಾಜಧಾನಿಯಾಗಿತ್ತು. ಇಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಅವುಗಳಲ್ಲಿ ಮುಖ್ಯವಾದುದು ಎಂದರೆ ಹೌರಾ ಸೇತುವೆ. ದಸರಾ...
ಚಿತೆಯ ಭಸ್ಮದಲ್ಲಿ ಹೋಲಿ ಆಡ್ತಾರೆ ಇಲ್ಲಿಯ ಜನ!
ಇಡೀ ಭಾರತದಲ್ಲಿ ಹೋಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಕಾಶಿಯಲ್ಲೂ ಹೋಲಿಯನ್ನು ಆಚರಿಸುವುದಕ್ಕೆ ವಿಶೇಷ ಮಹತ್ವವಿದೆ. ವಿಶ್ವನಾಥನಿಗಾಗಿಯೇ ಪ್ರಖ್ಯಾತವಾಗಿರುವ ಕಾಶಿಯಲ್ಲಿ ಉರಿಯುತ್ತಿರುವ ಚಿತೆಗಳ ನಡುವೆ ಹೋಳಿ...
ನೀವು ಶ್ರೀಕಾಳಹಸ್ತಿಗೆ ಹೋಗುತ್ತಿದ್ದೀರಾ?
ದಕ್ಷಿಣ ಕೈಲಾಸ ಎಂದೇ ಖ್ಯಾತಿಯಾಗಿರುವ ಈ ದಿವ್ಯ ಕ್ಷೇತ್ರದಲ್ಲಿ ಪ್ರಧಾನವಾದ ಆಕರ್ಷಣೆ ಎಂದರೆ ಇಲ್ಲಿರುವ 2 ದೀಪಗಳಲ್ಲಿ ಒಂದು ಮಾತ್ರ ಎಂದಿಗೂ ಗಾಳಿಗೆ ನಲಿಯುತ್ತಿರುತ್ತದೆ. ಮತ್ತೊಂದು ನಿಶ್ಚಲವಾಗಿ ಕದಲದೇ ಇರುತ್ತದೆ. ಇಲ್ಲಿನ ಮನೋಹರವಾದ...
ಇಲ್ಲಿ ಪ್ರತಿಯೊಬ್ಬರು ಮೈ ಮೇಲೆ ರಾಮನಾಮ ಹಚ್ಚೆ ಹಾಕಿಸಿಕೊಳ್ಳಲೇ ಬೇಕು... ಏನಿದರ ಹಿಂದಿನ ಗುಟ್ಟು?
ರಾಮನ ನಿಜವಾದ ಭಕ್ತರು ಭಾರತ ದೇಶದಲ್ಲಿ ಹಿಂದೂ ಧರ್ಮದ ಜನರು ದೇವರ ಮೇಲೆ ತಮಗಿರುವ ತಮ್ಮ ಭಕ್ತಿ, ಭಾವವನ್ನು ಹಲವು ಪ್ರಕಾರಗಳಲ್ಲಿ ವ್ಯಕ್ತಪಡಿಸುತ್ತಾರೆ. ಬಹುತೇಕರು ಮಂದಿರಗಳಿಗೆ ಹೋಗಿ ಭಕ್ತಿಯಿಂದ ದೇವರ ಪೂಜೆ ಮಾಡಿದರೆ, ಇನ್ನೂ ಕೆಲವರು...
ಈ ಸ್ವಾಮಿಯ ಸಮಾಧಿಯೇ ಇಂದು ದೇವಾಲಯವಾಗಿದೆ...
ನಮ್ಮ ಭಾರತ ದೇಶದಲ್ಲಿ ಅನೇಕ ದೇವಾಲಯಗಳಿವೆ. ನಿಮಗೆ ನಮಗೆ ತಿಳಿದ ಹಾಗೆ 3 ಕೋಟಿಗಿಂತಲೂಅಧಿಕವಾಗಿಯೇ ದೇವರುಗಳು ಇರುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. ನಮ್ಮ ಹಿಂದೂ ಧರ್ಮದಲ್ಲಿ ಮಾನವನನ್ನು ದೈವ ಸಮಾನವಾಗಿ ಕಾಣುವುದು...
ಸರಿಸಾಟಿಯಿಲ್ಲದ ನಿದರ್ಶನವಾದ ಅಗ್ರಮಾನ್ಯ ರಾಕ್-ಕಟ್ ಸ್ಮಾರಕಗಳು
1500 ಕ್ಕಿಂತಲೂ ಹೆಚ್ಚು ರಾಕ್ ಕಟ್ ಸ್ಮಾರಕಗಳೊಂದಿಗೆ, ಭಾರತವು ವಾಸ್ತುಶಿಲ್ಪದ ಸೌಂದರ್ಯವನ್ನು ಹೊಂದಿದೆ ಮತ್ತು ಪ್ರಪಂಚದ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಭಾರತದಲ್ಲಿ ಹಲವು ಸ್ಥಳಗಳು ಅತ್ಯುತ್ತಮ ರಾಕ್ ಕಟ್ ರಚನೆಗಳನ್ನು ಹೊಂದಿರುವ...
ಕರ್ನಾಟಕದಲ್ಲಿನ ಈ ಬೀಚ್ಗೆ ಭೇಟಿ ನೀಡಿದ್ದೀರಾ...
ಬೀಚ್ ಎಂದರೆ ಸಾಮಾನ್ಯವಾಗಿ ನೆನಪಿಗೆ ಬರುವುದೇ ಗೋವಾ. ಆದರೆ ಗೋವಾಕ್ಕಿಂತ ಅದ್ಭುತವಾದ ಹಾಗು ಸುಂದರವಾದ ಬೀಚ್ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಇದೆ. ಬೀಚ್ ಎಂದರೆ ಕೇವಲ ಯುವಕರೇ ಅಲ್ಲದೇ ಎಲ್ಲರಿಗೂ ಅಚ್ಚು-ಮೆಚ್ಚು ಎಂದೇ ಹೇಳಬಹುದು....
ಹಿಂದೂವನ್ ನಲ್ಲಿ ಭೇಟಿ ನೀಡಬಹುದಾದ ಸ್ಥಳಗಳು ಮತ್ತು ಈ ಸ್ಥಳಗಳು ನಿಮ್ಮನ್ನು ಅಚ್ಚರಗೊಳಿಸುವಲ್ಲಿ ಸಂದೇಹವಿಲ್ಲ
ರಾಜಸ್ಥಾನದ ಐತಿಹಾಸಿಕ ಪಟ್ಟಣಗಳಲ್ಲೊಂದಾದ ಹಿಂದೂವನ್ ಇದು ತನ್ನಲ್ಲಿರುವ ದೇವಾಲಯಗಳು ಮತ್ತು ಕೆಲವು ಸ್ಥಳಗಳಿಗೆ ಪುರಾಣಗಳ ಯುಗದಿಂದಲೂ ಸ್ಥಳೀಯರಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಹಿಂದೂವನ್ ನಗರಕ್ಕೆ ಭೇಟಿ ಕೊಟ್ಟು ಈ ನಗರವನ್ನು ಅನ್ವೇಷಣೆ...
ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...
ಗಂಗಾ ನದಿ ಭಾರತ ದೇಶದಲ್ಲಿ ಪ್ರಧಾನವಾದ ನದಿಗಳಲ್ಲಿ ಒಂದಾಗಿದೆ. ಹಿಂದೂ ಧರ್ಮದಲ್ಲಿ ಗಂಗಾನದಿಗೆ ಇರುವ ಪ್ರಮುಖ್ಯತೆಯು ಅತ್ಯುನ್ನತವಾದುದು. "ಗಂಗಾ ಮಾತೆ" ಎಂದೂ "ಪಾವನ ಗಂಗೆ" ಎಂದು ಈ ನದಿಯನ್ನು ಹಿಂದುಗಳು ಸ್ಮರಿಸುತ್ತಾರೆ. ನೀರು ಎಂಬ...
ಅಹಮ್ಮದಾಬಾದಿನಿಂದ ಕೋಟೆಗಳ ನಗರ ಪಟಾನ್ ವ ಕಡೆಗೆ
ಪಟೋಲಾ ನಗರಕ್ಕೆ ಎಂದಾದರೂ ಭೇಟಿ ನೀಡಿರುವಿರ? ಇಲ್ಲವಾದಲ್ಲಿ ಈ ನಗರದ ಅತಿಥಿಯಾಗಿ. ಗುಜರಾತಿನ ಇತಿಹಾಸದ ಬಗ್ಗೆ ತಿಳಿಯಬೇಕಾದಲ್ಲಿ ಕೋಟೆಗಳ ನಗರವಾದ ಪಠಾಣ್ ಗೆ ಭೇಟಿ ಕೊಡಿ. 1000 ವರ್ಷಗಳಷ್ಟು ಹಳೆಯದಾದ ಹೆಸರುವಾಸಿಯಾದ ಸ್ಟೆಪ್ ವೆಲ್ ರಾಯ್ ಕಿ...
ನಿಜವಾಗಿಯೂ ಎಲ್ಲೋರ ಗುಹೆಗಳನ್ನು ಎಲಿಯನ್ಸ್ಗಳು ನಿರ್ಮಾಣ ಮಾಡಿದ್ದಾರೆಯೇ?
ಇಂದಿನ ತಂತ್ರಜ್ಞಾನ ಅತ್ಯಂತ ಅಭಿವೃದ್ಧಿ ಹೊಂದಿದೆ. ಒಂದು ಬಾರಿ ರಾಕೆಟ್ನ ಮೂಲಕ ಉಪಗ್ರಹಗಳನ್ನು ಅತಂರಿಕ್ಷೆಯ ಒಳಗೆ ಪ್ರವೇಶವನ್ನು ಮಾಡಬಲ್ಲರು. ಆದರೆ ಇಷ್ಟು ಅಭಿವೃದ್ಧಿ ಸಾಧಿಸಿದ ಮಾನವನ ಮೇಧಸ್ಸಿಗೆ ಕಂಡುಹಿಡಿಯಲು ಸಾಧ್ಯವೇ ಆಗದ ಅನೇಕ...
ಮಧ್ಯಪ್ರದೇಶದಲ್ಲಿ ಭೇಟಿ ನೀಡಲೇಬೇಕಾದ ಜಲಪಾತಗಳು
ಮಧ್ಯಪ್ರದೇಶವು ಭಾರತದ ಹೃದಯ ಎಂದೂ ಕರೆಯಲ್ಪಡುತ್ತದೆ.ಇದು ಭಾರತದ ಶ್ರೀಮಂತ ಇತಿಹಾಸ ಸಂಸ್ಕೃತಿ ಮತ್ತು ಸಂಪ್ರದಾಯಗಳ ಭೂಮಿಯೆನಿಸಿದೆ.ನಾವೆಲ್ಲರೂ ಭಾರತದ ಈ ಸಾಂಸ್ಕೃತಿಕ ರಾಜ್ಯವನ್ನು ಇದರ ಪ್ರಾಚೀನ ಕಟ್ಟಡಗಳು, ಅದ್ಬುತವಾದ ವಾಸ್ತುಶಿಲ್ಪಗಳು...
ಈ ನೀರಿನಲ್ಲಿ ಮುಳುಗಿದರೆ ನಿತ್ಯವು ಯವ್ವನವಾಗಿರಬಹುದಂತೆ....
ಶಿವಸ್ವರೂಪನಾದ ವೈದ್ಯನಾಥೇಶ್ವರ, ವಿಷ್ಣುಮೂರ್ತಿ ಸ್ವರೂಪವಾದ ಚೆನ್ನಕೇಶವಸ್ವಾಮಿ ನಿಲಯವಾದ ಪುಷ್ಪಗಿರಿ ಹರಿಹರ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಿದೆ. ಅದ್ಭುತ ಶಿಲ್ಪ ಸೌಂದರ್ಯದಿಂದ ಅಪರೂಪವಾದ ಕಟ್ಟಡಗಳಿಂದ ಈ ಕ್ಷೇತ್ರ ಕಂಗೊಳಿಸುತ್ತಿದೆ....
ನೀವೊಬ್ಬ ಪ್ರಯಾಣಿಕರೆ? ಹಾಗಿದ್ದಲ್ಲಿ ಭಾರತದ ಈ ಕೆಲವು ನದಿ ಕಣಿವೆಗಳಿಗೆ ಭೇಟಿ ಕೊಡಿ
ಭಾರತದಲ್ಲಿ ಅಸಂಖ್ಯಾತ ಕಣಿವೆಗಳಿವೆ. ಅವುಗಳಲ್ಲಿ ಕೆಲವು ಜನರಿಂದ ಕೂಡಿದ್ದು ಮತ್ತು ಕೆಲವು ವನ್ಯಜೀವಿಗಳೊಂದಿಗೆ ಶ್ರೀಮಂತವಾಗಿವೆ. ಈ ಋತುವಿನ ನದಿ ಕಣಿವೆಗಳನ್ನು ಅನ್ವೇಷಿಸುವ ಮತ್ತು ಮಾನವ ಮತ್ತು ವನ್ಯಜೀವಿ ನೆಲೆಗಳ ಕಡೆಗೆ ಹೋದರೆ ಹೇಗೆ? ಈ...
ದಶಾವತಾರ ದೇವಾಲಯ ಎಲ್ಲಿದೆ ಗೊತ್ತ?
ದಿಯೋಗಡ್ ಪ್ರವಾಸವು ಪ್ರವಾಸಿಗರಿಗೆ ಪುರಾತನವಾದ ಸ್ಮಾರಕಗಳು, ದೇವಾಲಯಗಳನ್ನು ಕಾಣಬಹುದಾಗಿದೆ. ಇಲ್ಲಿರುವ ದಶಾವತಾರ ದೇವಾಲಯವು ದೇಶದಲ್ಲಿಯೇ ಪ್ರಸಿದ್ಧವಾದುದು. ಈ ದೇವಾಲಯವು ಪ್ರಸ್ತುತ ಶಿಥಿಲಾವಸ್ಥೆಯಲ್ಲಿದ್ದು, ಅನೇಕ ದೇವರ ವಿಗ್ರಹಗಳನ್ನು...
ಅಹಮದಾಬಾದ್ ನಿಂದ ಮೊದೇರಾಗೆ- ಸೂರ್ಯದೇವಾಲಯಕ್ಕೆ ಒಂದು ಐತಿಹಾಸಿಕ ಪ್ರವಾಸ
ಮೊದೇರ ಪುರಾತನ ಪಟ್ಟಣವಾಗಿದ್ದು, ರಾಮದೇವರ ಸಮಯದಿಂದಲೂ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ಪ್ರಸಿದ್ದ ಸೂರ್ಯದೇವಾಲಯ ಮತ್ತು ಐತಿಹಾಸಿಕ ಕೇಂದ್ರಗಳನ್ನೊಳಗೊಂಡ ಮೊದೇರ ಭಾರತದ ಕಡಿಮೆ ಅನ್ವೇಷಣೆಗೊಳಪಟ್ಟ ಐತಿಹಾಸಿಕ ತಾಣಗಳಲ್ಲೊಂದಾಗಿದೆ....
ನಂದಿಯು ತನ್ನನ್ನು ವಾಹನ ಮಾಡಿಕೋ ಎಂದು ಪರಮಶಿವನನ್ನು ಕುರಿತು ತಪಸ್ಸು ಮಾಡಿದ ಸ್ಥಳವಿದು.....
ಪರಮೇಶ್ವರನ ಗಣಗಳಲ್ಲಿ ನಂದೀಶ್ವರನು ಬಗ್ಗೆ ಪ್ರತ್ಯೇಕವಾಗಿ ಕೆಲವು ಪುರಾಣಗಳಲ್ಲಿ ಹೇಳಲಾಗಿದೆ.ಆತನು ಆ ಮಹಾಶ್ವೇರನ ಪರಮ ಭಕ್ತನಾಗಿ, ವಾಹನವಾಗಿ ನಮ್ಮ ಹಿಂದೂ ಪುರಾಣಗಳಲ್ಲಿ ಹೇಳಲಾಗಿದೆ.ಹಾಗಾಗಿಯೇ ಪ್ರತಿ ಶಿವಾಲಯದಲ್ಲಿಯೂ ಕೂಡ ನಂದೀಶ್ವರನ...