ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಎಥಿಪೋತಲಾ ಜಲಪಾತವು ಕಡಿಮೆ ಪರಿಶೋಧಿಸಲ್ಪಟ್ಟ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಖಂಡಿತವಾಗಿಯೂ ಪಿಕ್ನಿಕ್ ಪ್ರಿಯರು ಮತ್ತು ಪ್ರಕೃತಿ ಪ್ರೇಮಿಗಳು ಭೇಟಿ ನೀಡಲೇ ಬೇಕಾದ ಸ್ಥಳಗಳಲ್ಲಿ ಒಂದಾಗಿದೆ....
ಮಣಿಪುರವು ಹಿಂದಿನ ಕಾಲದಿಂಲೂ ಪರಿಸರ ಸಂರಕ್ಷಿತವಾಗಿರುವ ರಾಜ್ಯವೆಂದು ಹೇಳಲಾಗುತ್ತದೆ. ಸುಂದರವಾದ ಪರಿಸರವನ್ನು ಸುತ್ತಮುತ್ತಲೂ ಹೊಂದಿದ್ದು ತೇಲಾಡುವ ಸರೋವರವನ್ನು ಒಳಗೊಂಡಿರುವ ಲೊಕ್ಟಾಕ್ ಸರೋವರವು ಜಗತ್ತಿನಾದ್ಯಂತ ಪ್ರಸಿದ್ದಿಯನ್ನು...
ತಮಿಳುನಾಡು ರಾಜ್ಯದಲ್ಲಿನ ಕಡಲೂರು ಜಿಲ್ಲೆಯಲ್ಲಿನ ಚಿದಂಬರಂನ ಬಗ್ಗೆ ಹೇಳಿದರೆ ನಟರಾಜಸ್ವಾಮಿ ಗುರುತಿಗೆ ಬರುತ್ತದೆ. ಚಿದರಂಬರಂ ಎಂದರೆ ಆಕಾಶ ಲಿಂಗ. ಈ ದೇವಾಲಯದಲ್ಲಿ ಸ್ವಾಮಿಯೂ ಚಂದ್ರಮೌಳೀಶ್ವರ ಸ್ವಾಮಿ ಸ್ಪಟಿಕ ಲಿಂಗ ರೂಪದಲ್ಲಿ ಹಾಗು ಇನ್ನು...
ಅರಣ್ಯಪ್ರದೇಶವನ್ನು ಹೊಂದಿರುವ ಸುಂದರವಾದ ರಾಜ್ಯದ ಬೆಟ್ಟಗಳ ತುದಿಯಲ್ಲಿ ನೆಲೆಸಿರುವ ಶಿಖರ್ಜಿ ಜೈನ ಧರ್ಮದವರ ಒಂದು ಪ್ರಮುಖ ಯಾತ್ರೀ ಕೇಂದ್ರವಾಗಿದೆ. ಪ್ರತಿ ವರ್ಷ ಲಕ್ಷಾಂತರ ಜೈನ ಧರ್ಮದ ಅನುಯಾಯಿಗಳು ಶಿಖರ್ಜಿಯ ಹಿತವಾದ ಮತ್ತು ಆರಾಮದಾಯಕ...
ಹೊಸ ಕಲ್ಲಿನಯುಗದಲ್ಲಿ ಮಾನವನು ಗುಂಪು-ಗುಂಪುಗಳಾಗಿ ಸಂಚಾರ ಜೀವನವನ್ನು ಮಾಡುತ್ತಿದ್ದರು. ಆ ಕಾಲದಲ್ಲಿ ಯಾರಾದರೂ ಮರಣ ಹೊಂದಿದರೆ ಅವರಿಗೆ ಪುನರ್ ಜನ್ಮವಿರುತ್ತದೆ ಎಂದಯ ಭಾವಿಸಿ ಮರಣ ಹೊಂದಿದ ಶವವನ್ನು ದೊಡ್ಡ ಸ್ಥಳದಲ್ಲಿ ಮಣ್ಣನ್ನು ಅಗೆದು...
ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಅವಧಿಯಲ್ಲಿ ಕರ್ನಾಟಕವು ಒಂದು ಅತೀ ದೊಡ್ಡ ರಾಜಕೀಯ ಕೇಂದ್ರವೆನಿಸಿತ್ತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದು ಮೈಸೂರು ರಾಜ್ಯವೆಂದು ಕರೆಯಲಾಗುತ್ತಿದ್ದರೂ ಕರ್ನಾಟಕದ ಶ್ರೀಮಂತ ಭೂಮಿಯು ಯಾವಾಗಲೂ ಪ್ರಾಚೀನ...
ವೈಶಾಲಿ ಬಿಹಾರದ ಒಂದು ಪುರಾತನ ನಗರವಾಗಿದ್ದು, ಇದು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದ ನಗರವಾಗಿದೆ. ಈಗ ಇದು ಒಂದು ಸಣ್ಣ ಗ್ರಾಮವಾಗಿದ್ದು ರಾಜಧಾನಿಯಾದ ಪಾಟ್ನಾದಿಂದ 32 ಕಿ.ಮಿ ದೂರದಲ್ಲಿದೆ. ರಾಮಾಯಣ ಕಾಲದ ರಾಜನಾಗಿದ್ದ ರಾಜಾ ವಿಶಾಲ್...
ಹಿಮಾಲಯ ಸಾಮ್ರಾಜ್ಯವು ಪುರಾಣಗಳಲ್ಲಿ ಉಲ್ಲೇಖವಿರುವ ಹಿಮಾಲದಲ್ಲಿನ ಒಂದು ಪರ್ವತ ದೇಶ. ಹಿಮಾವತ್ ಅಥವಾ ಹಿಮವಂತ ಇದನ್ನು ಪಾರಿಪಾಲನೆ ಮಾಡುತ್ತಿದ್ದನಂತೆ. ಆತನ ಕುಮಾರಿಯಾದ ಪಾರ್ವತಿ, ಈ ರಾಜ್ಯದ ಮಹಾರಾಣಿ. ಈಕೆಯು ಪರಮಶಿವನ ಪತ್ನಿಯಾದಳು. ಭಾರತದ...
ಸುಂದರವಾದ ಗುಪ್ತಕಾಶಿ ಪಟ್ಟಣವು ಪ್ರಸಿದ್ಧ ಯಾತ್ರಾ ಸ್ಥಳವಾದ ಕೇದಾರನಾಥದ ದಾರಿಯಲ್ಲಿ ನೆಲೆಸಿದೆ ಮತ್ತುಇದು ಸಮುದ್ರ ಮಟ್ಟದಿಂದ 1319 ಮೀಟರ್ ಎತ್ತರದಲ್ಲಿದೆ. ಗುಪ್ತಕಾಶಿಯು ಗೌರಿಕುಂಡ್ ಮತ್ತು ರುದ್ರಪ್ರಯಾಗದ ಮಧ್ಯಮಾರ್ಗದಲ್ಲಿ ಇದೆ ಮತ್ತು...
ಪ್ರಪಂಚದಲ್ಲಿರುವ ಒಂದೇ ಒಂದು ಶಾಖಾಹಾರ ಮೊಸಳೆಯ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಮೊಸಳೆಗಳು ಮಾಂಸಹಾರಿಗಳೇ ಆಗಿರುತ್ತವೆ. ಆದರೆ ಶಾಖಾಹಾರಿಯಾಗಿರುವ ಮೊಸಳೆ ಅಷ್ಟೇ ಅಲ್ಲದೇ, ಎಷ್ಟೋ ಕಥೆಗಳಿಗೆ, ರಹಸ್ಯಗಳಿಗೆ ತಾಣವಾಗಿರುವ...
ಭಾರತದ ವೈವಿಧ್ಯತೆಗಳಲ್ಲಿ ಉತ್ಸವಗಳು ಕೂಡಾ ಸಂಸ್ಕೃತಿಯ ಒಂದು ಪ್ರಮುಖ ಅಂಗವಾಗಿದೆ. ಬಣ್ಣಗಳ ಹಬ್ಬವಾದ ಹೋಳಿಯು ಹೆಚ್ಚಾಗಿ ದೇಶದ ಎಲ್ಲಾ ಭಾಗಗಳಲ್ಲಿಯೂ ಆಚರಿಸಲ್ಪಡುವ ಮತ್ತು ಹೆಚ್ಚು ಕಾತರದಿಂದ ಕಾಯುವ ಹಬ್ಬವಾಗಿದೆ. ಬರ್ಸಾನಾದ ಲಾತ್ಮಾರ್...
ಒಂದು ಹೊಸ ಅಭಿವೃದ್ದಿಯನ್ನು ಲಡಾಖ್ ನ ನೆಲದಲ್ಲಿ ಮಾಡಲಾಗಿದೆ. ಬಾರ್ಡರ್ ಆರ್ಗನೈಸೇಶನ್ (ಬಿಆರ್ ಓ) ಜಗತ್ತಿನಲ್ಲಿಯೇ ಹೆಚ್ಚಿನ ಮೋಟಾರ್ ಬೈಕ್ ಸವಾರಿಯ ರಸ್ತೆಗಳನ್ನು ಇಲ್ಲಿ ನಿರ್ಮಿಸಿತು. ಇದು 19,300 ಅಡಿಗಳ ಭಾರೀ ಎತ್ತರದಲ್ಲಿದ್ದು; ಅತ್ಯಂತ...
ಅರುಣಾಚಲ ಪ್ರದೇಶವು ಅಲ್ಲಿಯ ಅವರ್ಣನೀಯ ಹಾಗೂ ದೈವದತ್ತವಾದ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಭಾರತದ ಈ ರಾಜ್ಯವು ಕೆಲವು ನಿಗೂಡ ವಾದ ಸರೋವರಗಳನ್ನು ಹೊಂದಿವೆ. ಅದರಲ್ಲಿ ಹೆಚ್ಚು ನಿಗೂಢವಾಗಿರುವುದು ಯಾವುದೇ ಉಪಯೋಗಕಾರಿ ಅಲ್ಲದ...
ದಕ್ಷಿಣ ಭಾರತ ದೇಶದಲ್ಲಿ ತಮಿಳುನಾಡು ರಾಜ್ಯದಲ್ಲಿ ತಿರುಚ್ಚಿ ಅಥವಾ ತಿರುಚುರಾಪಲ್ಲಿ ಒಂದು ಪಾರಿಶ್ರಮಿಕ ವಿದ್ಯಾಕೇಂದ್ರ ನಗರವಾಗಿದೆ. ತಿರುಚ್ಚಿ ಅದೇ ಹೆಸರಿನ ಜಿಲ್ಲೆಗೆ ಒಂದು ಪ್ರಧಾನವಾದ ಕೇಂದ್ರವಾಗಿದೆ. ಈ ನಗರವು ಕಾವೇರಿ ನದಿ...
ಮಧ್ಯಪ್ರದೇಶದಲ್ಲಿ ಒರಛಾ ಇದ್ದು, ಇದು ಒಂದು ಕಾಲದ ಅಂದರೆ ರಜಪೂತರ ಕಾಲದಲ್ಲಿಯ ಅತೀ ದೊಡ್ಡ ರಾಜಕೀಯ ಕೇಂದ್ರವಾಗಿತ್ತು. ಆದರೆ ಈಗ ಇದು ಒಂದು ಸಾವಿರಾರು ಭವ್ಯವಾದ ಅದ್ಬುತಗಳನ್ನು ಒಳಗೊಂಡ ಪ್ರಸಿದ್ದವಾದ ಪ್ರವಾಸಿ ತಾಣವೆನಿಸಿದೆ. ಅಂತಹ...
ಹಾವು ಎಂಬ ಪದ ಕೇಳಿದ ತಕ್ಷಣವೇ ಯಾರಿಗೆ ಆಗಿಲಿ ಭಯ ಆವರಿಸುವುದು ಸಹಜ. ಆದರೆ ಆ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಗುಡ್ಡೆಗಳ ರೀತಿಯಲ್ಲಿ ಹಾವುಗಳು ಇರುತ್ತವೆ. ಅವುಗಳು ಕಡಿದರು ಕೂಡ ಅವರಿಗೆ ಏನೂ ಆಗುವುದಿಲ್ಲ. ಆ ಗ್ರಾಮ ಎಲ್ಲಿದೆ ಗೊತ್ತ? ಬೇರೆ...
ಭಾರತದಲ್ಲಿಯ ಹೇರಳವಾದ ಹಾಗೂ ಅತ್ಯಂತ ಸುಂದರ ಸ್ಥಳಗಳಿಂದಾಗಿ ಪ್ರವಾಸೋದ್ಯಮದಲ್ಲಿ ಹೆಚ್ಚಳ ಕಂಡುಬಂದಿದೆ. ಯಾವಾಗಲೂ ಪ್ರವಾಸ ಮಾಡುವ ಪ್ರಯಾಣಿಗರ ಪಟ್ಟಿಯಲ್ಲಿ ಈ ಆಪ್ಬೀಟ್ ತಾಣಗಳು ತಮ್ಮ ಜಾಗವನ್ನು ಮಾಡಿಕೊಳ್ಳುವುದರಲ್ಲಿ ಎಂದಿಗೂ ಹಿಂದೆ...
11ನೇ ಶತಮಾನದಲ್ಲಿ ನಿರ್ಮಿಸಲಾದ ತಂಜಾವೂರಿನ ಬೃಹದೀಶ್ವರ ದೇವಾಲಯವು ಚೋಳ ವಾಸ್ತುಶಿಲ್ಪ ಕಲೆಗೆ ಒಂದು ನಿದರ್ಶನವಾಗಿದೆ. ನೀವು ಕಲೆ ವಾಸ್ತುಶಿಲ್ಪ ಮತ್ತು ಇತಿಹಾಸಗಳನ್ನು ಅರಿಯುವ ಉತ್ಸಾಹಿಗಳಾಗಿದ್ದಲ್ಲಿ, ನೀವು ಖಂಡಿತವಾಗಿಯೂ ತಂಜಾವೂರಿನ...