Search
  • Follow NativePlanet
Share

ಇಲ್ಲಿ ಮರಣ ಹೊಂದಿದರೆ ನೇರವಾಗಿ ಸ್ವರ್ಗಕ್ಕೆ....!

ಇಲ್ಲಿ ಮರಣ ಹೊಂದಿದರೆ ನೇರವಾಗಿ ಸ್ವರ್ಗಕ್ಕೆ....!

ಹಿಂದೂ ಸಂಪ್ರದಾಯಗಳನ್ನು ಆಚರಿಸುವ ಸಲುವಾಗಿ ಕೆಲವು ಕಾಲಗಳು ಇಲ್ಲಿ ಇದ್ದು ಅವುಗಳನ್ನು ಕಲಿತುಕೊಳ್ಳುತ್ತಾರೆ. ಸನಾತನ ಹಿಂದೂ ಧರ್ಮದಲ್ಲಿಯೂ ಈ ಪಟ್ಟಣದಲ್ಲಿ ಮರಣ ಹೊಂದಿವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಪೂರ್ತಿಯಾಗಿ...
ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?

ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?

ಮಥುರಕ್ಕೆ ಸಮೀಪದಲ್ಲಿರುವ ಗೋವರ್ಧನ ಗಿರಿ ಹಿಂದೂಗಳಿಗೆ ಒಂದು ಪ್ರಸಿದ್ಧವಾದ ಪುಣ್ಯಕ್ಷೇತ್ರ. ಒಂದು ಪುರಾಣದ ಪ್ರಕಾರ ಈ ಗೋವರ್ಧನ ಗಿರಿ ಕೃಷ್ಣನ ಒಂದು ದೈವಲೀಲೆಯ ಭಾಗವಾಗಿ ಸ್ವರ್ಗದಿಂದ ಭೂಮಿ ಮೇಲೆ ಬಂದಿತು ಎಂದು ನಂಬುತ್ತಾರೆ. ಅಷ್ಟೇ ಅಲ್ಲ ಈ...
ವಿಜಯವಾಡದಲ್ಲಿರುವ ಕನಕ ದುರ್ಗಾ ಪವಿತ್ರ ದೇವಾಲಯ

ವಿಜಯವಾಡದಲ್ಲಿರುವ ಕನಕ ದುರ್ಗಾ ಪವಿತ್ರ ದೇವಾಲಯ

ಕನಕಾ ದುರ್ಗಾ ಪವಿತ್ರ ಮಂದಿರವು ವಿಜಯವಾಡದಲ್ಲಿದೆ. ವಿಜಯವಾಡದಲ್ಲಿರುವ ಕನಕಾ ದುರ್ಗಾ ದೇವಾಲಯವು ಶಕ್ತಿ, ಶ್ರೀಮಂತಿಕೆ ಮತ್ತು ದಯೆಯನ್ನು ಕರುಣಿಸುವ ಶಕ್ತಿರೂಪೆ ದುರ್ಗಾ ದೇವಿಯ ವಾಸಸ್ಥಾನವಾಗಿದೆ, ಇದನ್ನು ವಿಜಯವಾಡದ ದೇವತೆ ಎಂದು...
ದೆಹಲಿಯ ರಕ್ತಸಿಕ್ತವಾದ ದ್ವಾರವಾದ ಖೂನೀ ದರ್ವಾಜಕ್ಕೆ ಎಂದಾದರೂ ಭೇಟಿ ಕೊಟ್ಟಿರುವಿರಾ?

ದೆಹಲಿಯ ರಕ್ತಸಿಕ್ತವಾದ ದ್ವಾರವಾದ ಖೂನೀ ದರ್ವಾಜಕ್ಕೆ ಎಂದಾದರೂ ಭೇಟಿ ಕೊಟ್ಟಿರುವಿರಾ?

ಎಂದಾದರೂ ವಿಚಿತ್ರ ಹೆಸರಿರುವ ಮತ್ತು ವಿಚಿತ್ರ ಜಾಗಕ್ಕೆ ಭೇಟಿ ಕೊಟ್ಟಿರುವಿರಾ? ಹಾಗಿದ್ದಲ್ಲಿ ಇಲ್ಲಿದೆ ಖೂನೀ ದರ್ವಾಜಾ , ದೆಹಲಿಯ ರಕ್ತಸಿಕ್ತವಾದ ದ್ವಾರ ಇದು ಇದರ ಪ್ರೇತಕಳೆಯ ನೋಟ ಮತ್ತು ವಿಲಕ್ಷಣ ದಂತಕತೆಗೆ ಹೆಸರುವಾಸಿಯಾಗಿದೆ. ನೀವು...
ಪ್ರಪಂಚದಲ್ಲಿನ ಏಕೈಕ 13 ಅಂತಸ್ತಿನ ದೇವಾಲಯವಿದು.... !

ಪ್ರಪಂಚದಲ್ಲಿನ ಏಕೈಕ 13 ಅಂತಸ್ತಿನ ದೇವಾಲಯವಿದು.... !

ಉತ್ತರಾಖಂಡ ರಾಜ್ಯದಲ್ಲಿರುವ ಪ್ರಮುಖ ಆಧ್ಯಾತ್ಮಿಕ ಪಟ್ಟಣ ಮತ್ತು ಹಿಂದೂಗಳ ಪವಿತ್ರವಾದ ಪುಣ್ಯ ಕ್ಷೇತ್ರವೇ ರಿಶಿಕೇಷ್. ಈ ಪಟ್ಟಣವನ್ನು ದೇವಭೂಮಿ ಎಂದು ಕೂಡ ಕರೆಯುತ್ತಾರೆ. ಪವಿತ್ರ ಗಂಗಾ ನದಿ ತೀರದಲ್ಲಿರುವ ರಿಶಿಕೇಷ್‍ದ ಪಕ್ಕದಲ್ಲಿಯೇ...
ಕೇರಳದಲ್ಲಿರುವ ಅಷ್ಟಮುಡಿ ಸರೋವರದ ಬಗ್ಗೆ ನೀವು ಎಲ್ಲವನ್ನೂ ತಿಳಿಯಬೇಕಾದುದು

ಕೇರಳದಲ್ಲಿರುವ ಅಷ್ಟಮುಡಿ ಸರೋವರದ ಬಗ್ಗೆ ನೀವು ಎಲ್ಲವನ್ನೂ ತಿಳಿಯಬೇಕಾದುದು

ಈ ಋತುವಿನಲ್ಲಿ ಅಷ್ಟಮುಡಿಯ ಶಾಂತಿಯುತವಾದ ಪರಿಸರದಲ್ಲಿ ನಿಮ್ಮ ಮನಸ್ಸು ದೇಹ ಮತ್ತು ಆತ್ಮವನ್ನು ಏಕೆ ವಿಶ್ರಾಂತಿಗೊಳಿಸಬಾರದು ? ಭಾರತದ ಅತ್ಯಂತ ಹೆಚ್ಚಿನ ಭೇಟಿಕೊಡುವ ಹಿನ್ನೀರಿನ ನೆಲೆಗಳಲ್ಲಿ ಒಂದಾಗಿದ್ದು, ಅಷ್ಟಮುಡಿ ಸರೋವರವು ನಿವೃತ್ತಿ...
ಶಬ್ಧಗಳು ಮಾಡುವ ಬೆಟ್ಟಗಳು..!

ಶಬ್ಧಗಳು ಮಾಡುವ ಬೆಟ್ಟಗಳು..!

ತಮಿಳುನಾಡು..ದೇವಾಲಯಗಳ ಭೂಮಿಯಾಗಿ ಪ್ರಸಿದ್ಧಿಯನ್ನು ಹೊಂದಿದೆ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದೇ. ಈ ರಾಜ್ಯದ್ಲಲಿ ಎಲ್ಲರೂ ದೇವಾಲಯವನ್ನು ಕಾಣುವ ಸಲುವಾಗಿ ಭೇಟಿ ನೀಡುತ್ತಿರುತ್ತಾರೆ. ಈ ಪ್ರದೇಶದಲ್ಲಿ ಪ್ರಸಿದ್ಧಿ ಹೊಂದಿರುವ...
ವನ್ಯ ಜೀವಿಗಳ ಪತ್ತೆ: ಭಾರತದ ವನ್ಯಜೀವಿ ಧಾಮಗಳು

ವನ್ಯ ಜೀವಿಗಳ ಪತ್ತೆ: ಭಾರತದ ವನ್ಯಜೀವಿ ಧಾಮಗಳು

ಭಾರತವು ಅನೇಕ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಧಾಮಗಳ ನೆಲೆಯಾಗಿದೆ.ಇದು ಈ ದೇಶವು ಪ್ರಕೃತಿ ಮತ್ತು ವನ್ಯಜೀವಿಗಳನ್ನು ಹೇಗೆ ಸಂರಕ್ಷಿಸುತ್ತವೆ ಮತ್ತು ಹೇಗೆ ಅವುಗಳಿಗೆ ಕೊಡುವ ಪ್ರಾಮುಖ್ಯತೆಯ ಮಟ್ಟವನ್ನು ತೋರಿಸುತ್ತದೆ. ಇಲ್ಲಿ...
ಅಕ್ಬರನ ವಾಸ್ತುಶಿಲ್ಪಕ್ಕೆ ಸಾಕ್ಷಿಯಾದ ಸ್ಮಾರಕಗಳಿಗೆ ಒಮ್ಮೆ ಭೇಟಿ ನೀಡಿ

ಅಕ್ಬರನ ವಾಸ್ತುಶಿಲ್ಪಕ್ಕೆ ಸಾಕ್ಷಿಯಾದ ಸ್ಮಾರಕಗಳಿಗೆ ಒಮ್ಮೆ ಭೇಟಿ ನೀಡಿ

ಜಲಾಲ್ -ಉದ್ದಿನ್ ಅಕ್ಬರ್ ಮೊಘಲ್ ಆಳ್ವಿಕೆಯ ಪ್ರಸಿದ್ದ ಚಕ್ರವರ್ತಿಯಾಗಿದ್ದನು, ಅಕ್ಬರನು ಅನೇಕ ಯುದ್ದಗಳನ್ನು ಜಯಿಸಿ ತನ್ನ ಸಂಸ್ಥಾನದಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದನು.ಅವರ ಆಳ್ವಿಕೆಯು ಬಹಳ ಮಹತ್ವದ್ದಾಗಿತ್ತು. ಇತಿಹಾಸದ...
ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ..

ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ..

ದ್ವಾರವತಿಯಾಗಿ ಸಂಸ್ಕøತ ಸಾಹಿತ್ಯದಲ್ಲಿ ಹೆಸರುವಾಸಿಯಾದ ದ್ವಾರಕ ಭಾರತೀಯ ಅತಿ ಪ್ರಾಚೀನ 7 ನಗರಗಳಲ್ಲಿ ಇದು ಕೂಡ ಒಂದು. ಇದು ಭಗವಂತನ ಶ್ರೀ ಕೃಷ್ಣನ ನಗರ. ಚಾರ್ ಧಾಂ ಎಂದರೆ ನಾಲ್ಕು ಮುಖ್ಯ ಪವಿತ್ರವಾದ ಸ್ಥಳಗಳಲ್ಲಿ ಒಂದಾದ, " ಸಪ್ತ...
ಭಾರತದ ಅತ್ಯುತ್ತಮ ಜಲಕ್ರೀಡಾ ತಾಣಗಳು

ಭಾರತದ ಅತ್ಯುತ್ತಮ ಜಲಕ್ರೀಡಾ ತಾಣಗಳು

ಭಾರತದಲ್ಲಿ ಒಳ್ಳೆಯ ಜಲಕ್ರೀಡಾ ತಾಣವನ್ನು ಹುಡುಕುತ್ತಿರುವಿರಾ? ಗೋವಾ ಹೆಚ್ಚಾಗಿ ಎಲ್ಲರ ಆಯ್ಕೆಯಾಗಿರುತ್ತದೆ. ಇದೇನು ಆಶ್ಚರ್ಯದ ಸಂಗತಿಯೇನಲ್ಲ ಗೋವಾ, ಕೇವಲ ಕ್ರೀಡೆಗಳಿಗೆ ಮಾತ್ರ ಸೀಮಿತವಾಗಿರದೆ ಇಲ್ಲಿ ಐಷಾರಾಮಿ ಹೋಟೆಲ್ ಗಳೂ ಇರುವುದರಿಂದ ಈ...
ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

ಭಾರತದೇಶದಲ್ಲಿ ಅತ್ಯಂತ ಪುರಾತನವಾದ ದೇವಾಲಯಗಳಿವೆ. ಇವುಗಳಲ್ಲಿ ಕೆಲವು ದೇವಾಲಯವನ್ನು ಸಾವಿರ ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದಾರೆ. ಇನ್ನು ದಕ್ಷಿಣ ಭಾರತ ದೇಶದಲ್ಲಿ ತಮಿಳುನಾಡಿನಲ್ಲಿ ಇರುವ ದೇವಾಲಯಗಳು ಇನ್ನು ವಿಶೇಷತೆಯನ್ನು ಹೊಂದಿದೆ....
2018ರಲ್ಲಿ -ಭಾರತದ -ಕೆಲವು ಪ್ರದೇಶಗಳ -ಭೇಟಿ

2018ರಲ್ಲಿ -ಭಾರತದ -ಕೆಲವು ಪ್ರದೇಶಗಳ -ಭೇಟಿ

ಪ್ರತಿ ಹೊಸ ವರ್ಷದ ಮುಂಚಿನ ದಿನವೂ ಈ ದಿನಗಳಲ್ಲಿ ಅದೇ ರೀತಿಯಾಗಿದೆಯೆ? ಅದೇ ಜನರೊಂದಿಗೆ ವಿವಿಧ ಕೂಟಗಳಿಗೆ ಹಾಜರಾಗುವ ಮೂಲಕವೇ ನೀವು ಹೊಸ ವರ್ಷವನ್ನು ಆಚರಿಸಬೇಕೆಂದು ಯಾರು ಹೇಳುತ್ತಾರೆ? ವರ್ಷವೂ ಒಂದೇ ರೀತಿಯ ಅನುಭವದಿಂದ...
 ಗುಜರಾತನ್ನು ಪ್ರೀತಿಸುವಂತೆ ಮಾಡುವ ಅಲ್ಲಿಯ ಪ್ರಮುಖ ಆಕರ್ಷಣೆಗಳು.

ಗುಜರಾತನ್ನು ಪ್ರೀತಿಸುವಂತೆ ಮಾಡುವ ಅಲ್ಲಿಯ ಪ್ರಮುಖ ಆಕರ್ಷಣೆಗಳು.

ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗುಜರಾತ್, ಇತ್ತೀಚಿನ ಸಮಯದವರೆಗೂ ಪ್ರವಾಸಿ ನಕ್ಷೆಯಲ್ಲಿ ಅದರ ಉಪಸ್ಥಿತಿಯನ್ನು ಕಂಡುಕೊಂಡಿರಲಿಲ್ಲ.ದೇಶದ ಬೇರೆ ಬೇರೆ ಜಾಗಗಳಂತೆ ಇಲ್ಲಿಯೂ ಕೂಡ ಆಸಕ್ತಿದಾಯಕ ವಿಷಯಗಳು, ಸ್ಥಳಗಳು ಮತ್ತು ಈ ಸ್ಥಳದ ಬಗ್ಗೆ...
ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

ಕೇರಳ ರಾಜ್ಯದಲ್ಲಿನ ಓಣಂ ಮತ್ತು ವಿಷು ಎಂಬ ಹಬ್ಬಗಳಲ್ಲಿ ಅಲ್ಲಿ ಎಷ್ಟೋ ಸಂಭ್ರಮವಾಗಿ ಆಚರಿಸುತ್ತಾರೆ. ಈ ಹಬ್ಬದಲ್ಲಿ ಕೇರಳದ ವಿವಿಧ ಸಂಪ್ರದಾಯ ನೃತ್ಯಗಳು ದೇವಾಲಯದಲ್ಲಿಯೂ, ಥಿಯೇಟರ್‍ನಲ್ಲಿ ಪ್ರದರ್ಶಿಸಬಹುದು. ಹಬ್ಬಗಳ ಸಮಯದಲ್ಲಿಯೇ...
ಟ್ರಕ್ಕಿಂಗ್ (ಚಾರಣ) ಮಾಡಲು ಅನುಕೂಲವಾಗುವ ಕೂರ್ಗ್ ನ 5 ಶಿಖರಗಳು

ಟ್ರಕ್ಕಿಂಗ್ (ಚಾರಣ) ಮಾಡಲು ಅನುಕೂಲವಾಗುವ ಕೂರ್ಗ್ ನ 5 ಶಿಖರಗಳು

ಕೂರ್ಗ್ ಅನ್ನು ದಿ ಸ್ಕಾಟ್ಲೆಂಡ್ ಆಫ್ ದಿ ಈಸ್ಟ್ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ ಮತ್ತು ಇದು ದೇಶದಾದ್ಯಂತದ ಚಾರಣ ಉತ್ಸಾಹಿಗಳನ್ನು ಆಕರ್ಷಿಸುವ ದೊಡ್ಡ ಪರ್ವತ ಶಿಖರಗಳಿಗೆ ನೆಲೆಯಾಗಿದೆ. ಟ್ರಕ್ಕಿಂಗ್ ನಂತಹ ಸಾಹಸಮಯ ಚಟುವಟಿಕೆಗಳು ಜನರು...
ದೇವ ಕನ್ಯೆಯರೇ ಇಲ್ಲಿಗೆ ಇಳಿದು ಬರುತ್ತಿದ್ದರಂತೆ...!

ದೇವ ಕನ್ಯೆಯರೇ ಇಲ್ಲಿಗೆ ಇಳಿದು ಬರುತ್ತಿದ್ದರಂತೆ...!

ಭಾರತ ದೇಶಕ್ಕೆ ಉತ್ತರದಲ್ಲಿರುವ ಹಿಮಾಲಯದಲ್ಲಿ ಅನೇಕ ಸುಂದರವಾದ ದೃಶ್ಯಗಳು ಇವೆ. ವರ್ಷಗಳಲ್ಲಿ ಕೆಲವು ತಿಂಗಳು ಈ ಪ್ರದೇಶದಲ್ಲಿ ಬಾಹ್ಯ ಪ್ರಪಂಚದಿಂದ ಸಂಬಂಧಗಳು ಇಟ್ಟುಕೊಳ್ಳುವುದಿಲ್ಲ. ಆ ಸಮಯದಲ್ಲಿ ನಾವು ಹೋಗುವುದಕ್ಕೆ ಆಗುವುದು ಇಲ್ಲ. ಉಳಿದ...
ಛತ್ತೀಸಗಢದಲ್ಲಿ ನೀವು ಭೇಟಿ ನೀಡಲೇಬೇಕಾದ 5 ಪ್ರಮುಖ ಸ್ಥಳಗಳು

ಛತ್ತೀಸಗಢದಲ್ಲಿ ನೀವು ಭೇಟಿ ನೀಡಲೇಬೇಕಾದ 5 ಪ್ರಮುಖ ಸ್ಥಳಗಳು

ಛತ್ತೀಸಗಢ, 2000 ರಲ್ಲಿ ಪ್ರತ್ಯೇಕ ರಾಜ್ಯವಾಗಿ ವಿಭಜಿಸಲ್ಪಟ್ಟ ರಾಜ್ಯವಾಗಿದೆ ಮತ್ತು 6 ವಿವಿಧ ರಾಜ್ಯಗಳ ಸರಹದ್ದುಗಳನ್ನೊಳಗೊಂಡಿದೆ. ಇದು ನಮ್ಮ ದೇಶದ ಹೃದಯ ಭಾಗದಲ್ಲಿರುವ ರಾಜ್ಯವಾಗಿದೆ. ಇಲ್ಲಿಯ ಆಕರ್ಷಕ ಪ್ರವಾಸಿ ತಾಣಗಲು ಪ್ರವಾಸವನ್ನು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+