Search
  • Follow NativePlanet
Share

ಈ ದೇವರಿಗೆ ಮಂಚ್ ಚಾಕೋಲೆಟ್  ಅರ್ಪಿಸ್ತಾರೆ...ಮಂಚ್ ತುಲಾಭಾರನೂ ಮಾಡ್ತಾರೆ!

ಈ ದೇವರಿಗೆ ಮಂಚ್ ಚಾಕೋಲೆಟ್ ಅರ್ಪಿಸ್ತಾರೆ...ಮಂಚ್ ತುಲಾಭಾರನೂ ಮಾಡ್ತಾರೆ!

ದೇವರಿಗೆ ಏನೆಲ್ಲಾ ಇಷ್ಟವಾಗುತ್ತೆ ಅನ್ನೋದನ್ನು ಹೇಳೋಕೆ ಆಗೋದಿಲ್ಲ. ಕೆಲವು ದೇವಸ್ಥಾನದಲ್ಲಿ ದೇವರಿಗೆ ವಿಸ್ಕಿ ಅರ್ಪಿಸಿದ್ರೆ ಇನ್ನೂ ಕೆಲವು ದೇವಸ್ಥಾನದಲ್ಲಿ ದೇವರಿಗೆ ಬೇರೆ ಇನ್ನೇನೋ ಅರ್ಪಿಸುತ್ತಾರೆ. ಆದರೆ ನಾವಿಂದು ಹೇಳ ಹೊರಟಿರುವುದು...
ವಿಗ್ರಹಕ್ಕೆ ಚರ್ಮ, ಕೂದಲು: ಪ್ರಪಂಚದಲ್ಲಿನ ಏಕೈಕ ವಿಗ್ರಹ ಇದೆ....

ವಿಗ್ರಹಕ್ಕೆ ಚರ್ಮ, ಕೂದಲು: ಪ್ರಪಂಚದಲ್ಲಿನ ಏಕೈಕ ವಿಗ್ರಹ ಇದೆ....

ಭಾರತ ದೇಶ ಅನೇಕ ದೇವಾಲಯಗಳ ನಿಲಯ. ಇಲ್ಲಿ ಶೈವರು, ವೈಷ್ಣವರ ಜೊತೆ ಜೊತೆಗೆ ಜೈನರು ಬೌದ್ಧರು ಕೂಡ ನೆಲೆಸಿದ್ದಾರೆ. ಈ ಕ್ರಮದಲ್ಲಿ ನಿರ್ಮಾಣ ಮಾಡಿದ ದೇವಾಲಯಗಳು, ಸ್ವಯಂ ಭೂವಾಗಿ ಹೇಳಿಕೊಳ್ಳುವ ವಿಗ್ರಹಗಳಲ್ಲಿ ಕೆಲವು ದೇವಾಲಯಗಳ ಮರ್ಮಗಳನ್ನು...
ಜೀವಾವಧಿ ಶಿಕ್ಷೆ ಅನುಭವಿಸುವ ಕೈದಿಗಳೂ ರೆಸ್ಟೋರೆಂಟ್ ನಡೆಸ್ತಾರೆ ಇಲ್ಲಿ

ಜೀವಾವಧಿ ಶಿಕ್ಷೆ ಅನುಭವಿಸುವ ಕೈದಿಗಳೂ ರೆಸ್ಟೋರೆಂಟ್ ನಡೆಸ್ತಾರೆ ಇಲ್ಲಿ

ಶಿಮ್ಲಾದಲ್ಲಿ ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳು, ಹೊಟೇಲ್‌ಗಳು ಇವೆ. ಇಲ್ಲಿ ನಿಮಗೆ ಪಂಚತಾರ ಹೋಟೇಲ್‌ಗಳಿಂದ ಹಿಡಿದು ರಸ್ತೆ ಬದಿಯ ಡಾಬಾ ಕೂಡಾ ಕಾಣ ಸಿಗುತ್ತದೆ. ಹೀಗಿರುವಾಗ ಈ ಮಧ್ಯೆ ಒಂದು ರೆಸ್ಟೋರೆಂಟ್ ಇದೆ ಅದರ ಬಗ್ಗೆ...
ಈ ಮಸೀದಿಗೆ ಭೇಟಿ ನೀಡಿದರೆ ಮೆಕ್ಕಾ ಮದೀನಕ್ಕೆ ಭೇಟಿ ನೀಡಿದಷ್ಟೇ ಪುಣ್ಯ ಸಿಗುತ್ತಂತೆ

ಈ ಮಸೀದಿಗೆ ಭೇಟಿ ನೀಡಿದರೆ ಮೆಕ್ಕಾ ಮದೀನಕ್ಕೆ ಭೇಟಿ ನೀಡಿದಷ್ಟೇ ಪುಣ್ಯ ಸಿಗುತ್ತಂತೆ

ಭಾರತೀಯರಿಗೆ ಭಾರತೀಯ ಇತಿಹಾಸ ಬಹಳ ಮುಖ್ಯವಾದುದು. ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿದೆ ಈ ನಿಜಾಮರ ಇಮಾಂಬರವಿದೆ. ಭಾರತದಲ್ಲಿಯೇ ಅತ್ಯಂತ ದೊಡ್ಡ ಶಿಯಾ ಮುಸ್ಲಿಂ ಮಂಡಲಿ ಹಾಲ್ ಇದಾಗಿದೆ. ಸಮಯದ ಜೊತೆಗೆ ಇಂದಿಗೂ ಸುಂದರ ವಾಸ್ತುಕಲೆಯ...
ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

ಭಾರತದಲ್ಲಿ ಮಹಾಭಾರತಕ್ಕೆ ಒಂದು ಪ್ರತ್ಯೇಕವಾದ ಸ್ಥಾನವಿದೆ. ಧರ್ಮಕ್ಕೂ-ಅಧರ್ಮಕ್ಕೂನಡುವೆ ನಡೆದ ಯುದ್ಧವೇ ಕುರುಕ್ಷೇತ್ರವಾಗಿದೆ. ಮಹಾಭಾರತದಲ್ಲಿ ಪ್ರತಿಯೊಂದು ಪಾತ್ರವುತನ್ನದೇ ಆದ ಮಹತ್ವವನ್ನು ಹಾಗು ವಿಶೇಷತೆಯನ್ನು ಪಡೆದುಕೊಂಡಿದೆ. ಧರ್ಮದ...
ಶಿವನು ಪಾರ್ವತಿ ಮಡಿಲಲ್ಲಿ ಮಲಗಿರುವ ಏಕೈಕ ಕ್ಷೇತ್ರ ಇದು

ಶಿವನು ಪಾರ್ವತಿ ಮಡಿಲಲ್ಲಿ ಮಲಗಿರುವ ಏಕೈಕ ಕ್ಷೇತ್ರ ಇದು

ದೇಶದಲ್ಲಿ ಹಲವಾರು ಶಿವನ ದೇವಾಲಯಗಳು ಇವೆ. ಅವುಗಳಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಶಿವನು ಲಿಂಗರೂಪದಲ್ಲಿಯೇ ಕಾಣಸಿಗುತ್ತಾನೆ. ಕೆಲವು ಕ್ಷೇತ್ರಗಳಲ್ಲಿ ಮಾತ್ರ ಮಾನವ ರೂಪದ ವಿಗ್ರಹದ ಮೂಲಕ ಕಾಣಸಿಗುತ್ತಾನೆ. ಅದೂ ಕೂಡಾ ನಿಂತಿರುವ ಭಂಗಿಯಲ್ಲೇ...
ಹೈದ್ರಾಬಾದ್‍ನ ಸಮೀಪದಲ್ಲಿರುವ ಟ್ರೆಕ್ಕಿಂಗ್ ಪ್ರದೇಶಗಳು

ಹೈದ್ರಾಬಾದ್‍ನ ಸಮೀಪದಲ್ಲಿರುವ ಟ್ರೆಕ್ಕಿಂಗ್ ಪ್ರದೇಶಗಳು

ಹೈದ್ರಾಬಾದ್ ಇಂದು ತೆಲಂಗಾಣದ ರಾಜಧಾನಿಯಾಗಿದೆ. ಟ್ರೆಕ್ಕಿಂಗ್ ಎಂದರೆ ಎಲ್ಲರಿಗೂ ಸಹಜವಾಗಿಯೇ ಇಷ್ಟ. ಕರ್ನಾಟಕದಲ್ಲಿಯೇ ಅಲ್ಲದೇ ಹೈದ್ರಾಬಾದ್‍ನಲ್ಲಿಯೂ ಕೂಡ ಅನೇಕ ಟ್ರೆಕ್ಕಿಂಗ್ ಪ್ರದೇಶಗಳಿವೆ. ಹೈದ್ರಾಬಾದ್‍ನಲ್ಲಿ ಅನೇಕ ಪ್ರವಾಸಿ...
ಭಾರತದಲ್ಲೂ ಇದೆಯಂತೆ ಹಾರುವ ಕಪ್ಪೆ, ಹಲ್ಲಿ.. ನೋಡಬೇಕಾದ್ರೆ ಎಲ್ಲಿಗೆ ಹೋಗಬೇಕು ಗೊತ್ತಾ?

ಭಾರತದಲ್ಲೂ ಇದೆಯಂತೆ ಹಾರುವ ಕಪ್ಪೆ, ಹಲ್ಲಿ.. ನೋಡಬೇಕಾದ್ರೆ ಎಲ್ಲಿಗೆ ಹೋಗಬೇಕು ಗೊತ್ತಾ?

ಪಕ್ಷಿಗಳು ಆಕಾಶದಲ್ಲಿ ಹಾರುತ್ತವೆ ಅನ್ನೋದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಆದರೆ ಭಾರತದಲ್ಲಿ ಹಾರುವ ಪ್ರಾಣಿಗಳು ಇವೆ ಅನ್ನೋದು ಗೊತ್ತಾ? ಹಾರುವ ಪ್ರಾಣಿಗಳನ್ನು ಕೇವಲ ವಿದೇಶದಲ್ಲಿ ಮಾತ್ರ ಕಾಣಸಿಗುತ್ತದೆ ಎಂದು ನೀವು ತಿಳಿದಿದ್ದರೆ ಅದು...
ವಧುವಿಗೆ ನಾಯಿಯೇ ವರ...ಗುಡ್‌ಲಕ್ ಬೇಕಾದ್ರೆ ಇಲ್ಲಿ ನಾಯಿ ಜೊತೆ ಮದ್ವೆ ಆಗ್ಲೇ ಬೇಕು

ವಧುವಿಗೆ ನಾಯಿಯೇ ವರ...ಗುಡ್‌ಲಕ್ ಬೇಕಾದ್ರೆ ಇಲ್ಲಿ ನಾಯಿ ಜೊತೆ ಮದ್ವೆ ಆಗ್ಲೇ ಬೇಕು

ಭಾರತದ ಕೆಲವು ಹಳ್ಳಿಗಳಲ್ಲಿ ಇಂದಿಗೂ ಹಳೆಯ ಸಂಪ್ರದಾಯಗಳನ್ನು ಮೂಢನಂಬಿಕೆಗಳನ್ನು, ಆಚರಿಸುತ್ತಾ ಬರುತ್ತಿದ್ದಾರೆ. ಹುಡುಗಿಗೆ ನಾಯಿ ಜೊತೆ ಮದುವೆ ಮಾಡಿಸುವ ಹಳ್ಳಿಗಳು ಇಂದಿಗೂ ಇವೆ ಎಂದರೆ ನಂಬಲಸಾಧ್ಯ. ಇಂತಹ ಘಟನೆಗೆ ಉದಾಹರಣೆಯಾಗಿದೆ...
ಆಶ್ಚರ್ಯ: ಈ ಬಂಡೆಕಲ್ಲಿನಿಂದ ಸದಾ ನೀರು ಹರಿಯುತ್ತಿರುತ್ತದೆಯಂತೆ...

ಆಶ್ಚರ್ಯ: ಈ ಬಂಡೆಕಲ್ಲಿನಿಂದ ಸದಾ ನೀರು ಹರಿಯುತ್ತಿರುತ್ತದೆಯಂತೆ...

ನಮ್ಮ ದೇಶದಲ್ಲಿ ಆಶ್ಚರ್ಯಕರವಾದ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಹಲವಾರು ಅದ್ಭುತವಾದ ದೇವಾಲಯಗಳಲ್ಲಿ ಇದು ಕೂಡ ಒಂದು ಎಂದೇ ಹೇಳಬಹುದು. ಏಕೆಂದರೆ ಇಲ್ಲಿನದೇವಾಲಯದಲ್ಲಿ ಆಶ್ಚರ್ಯಕರವಾಗಿ ಒಂದು ಬಂಡೆಕಲ್ಲಿನಿಂದ ನೀರು...
ದೆವ್ವ ಬಿಡಿಸೋಕೆ ಇಲ್ಲೂ ಇದೆಯಂತೆ ದೇವಸ್ಥಾನ, ಇಲ್ಲಿಗೆ ಹೋಗ್ಲಿಕ್ಕೆ ಗುಂಡಿಗೆ ಗಟ್ಟಿ ಬೇಕು

ದೆವ್ವ ಬಿಡಿಸೋಕೆ ಇಲ್ಲೂ ಇದೆಯಂತೆ ದೇವಸ್ಥಾನ, ಇಲ್ಲಿಗೆ ಹೋಗ್ಲಿಕ್ಕೆ ಗುಂಡಿಗೆ ಗಟ್ಟಿ ಬೇಕು

ಪ್ರೇತಾತ್ಮಗಳನ್ನು ಬಿಡಿಸಲು ರಾಜಸ್ಥಾನದಲ್ಲಿ ಒಂದು ಪ್ರಸಿದ್ಧ ದೇವಸ್ಥಾನವಿದೆ. ಈ ದೇವಸ್ಥಾನ ಬಹಳ ಪ್ರಸಿದ್ಧವಾಗಿದ್ದು ಸಾವಿರಾರು ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅದುವೇ ಮೆಹಂದಿಪುರ ಬಾಲಾಜಿ ದೇವಸ್ಥಾನ . ಈ ದೇವಸ್ಥಾನದ ವಿಶೇಷತೆ...
ಭಾರತದ 1000 ವರ್ಷಗಳ ದೇವಾಲಯಗಳಿವು...

ಭಾರತದ 1000 ವರ್ಷಗಳ ದೇವಾಲಯಗಳಿವು...

ನಮ್ಮ ದೇಶದಲ್ಲಿ ಹಿಂದೂ ಧರ್ಮದ ಉಗಮದಿಂದಲೂ ಉಚ್ಛ ಸ್ಥಾನದಲ್ಲಿರುವುದಕ್ಕೆ ಕಾರಣ ದೇವಾಲಯಗಳು. ಈ ದೇವಾಲಯ ಅಂದಿನ ಪುರಾತನವಾದ ಸಂಸ್ಕøತಿಗೆ, ಸಂಪ್ರದಾಯಕ್ಕೆ ನಿದರ್ಶನವಾಗಿದೆ. ಚಾರಿತ್ರಿಕವಾಗಿ ಕೂಡ ಪ್ರಖ್ಯಾತಿಯನ್ನು ಪಡೆದಿದೆ. ಕ್ರಿ.ಶ...
ಇಲ್ಲಿ ದೇವರ ಮೂರ್ತಿ ಇಲ್ಲ, ಫೋಟೋ ಇಲ್ಲ... ಬರೀ ಉರಿಯುತ್ತೆ ನೀಲಿ ಜ್ವಾಲೆ !

ಇಲ್ಲಿ ದೇವರ ಮೂರ್ತಿ ಇಲ್ಲ, ಫೋಟೋ ಇಲ್ಲ... ಬರೀ ಉರಿಯುತ್ತೆ ನೀಲಿ ಜ್ವಾಲೆ !

ಹಿಮಾಚಲ ಪ್ರದೇಶದಲ್ಲಿ ಎಷ್ಟು ರಹಸ್ಯಮಯ ಸಂಗತಿಗಳಿವೆಯೆಂದರೆ ಹೇಳಿ ತೀರದು. ಕೆಲವು ಸ್ಥಳಗಳೂ ಭಯಾನಕ, ರಹಸ್ಯಮಯ ಸ್ಥಳಗಳಿಗೆ ಹೆಸರುವಾಸಿಯಾಗಿದ್ದರೆ, ಇನ್ನೂ ಕೆಲವು ಸ್ಥಳಗಳು ದೇವರ ಲೀಲೆಗೆ ಹೆಸರುವಾಸಿಯಾಗಿದೆ. ಇಂದು ನಾವು ನಿಮಗೆ...
ನಲ್ಲಮಲ ಅಡವಿಯಲ್ಲಿನ ಈ ಪ್ರದೇಶಗಳು ನಿಮಗೆ ಗೊತ್ತ?

ನಲ್ಲಮಲ ಅಡವಿಯಲ್ಲಿನ ಈ ಪ್ರದೇಶಗಳು ನಿಮಗೆ ಗೊತ್ತ?

ನಲ್ಲಮಲ ಅಡವಿಯು ಆಧ್ಯಾತ್ಮಿಕ ಪರವಾಗಿ, ಪ್ರಕೃತಿ ಪರವಾಗಿ ಪ್ರಶಾಂತವಾದ ವಾತಾವರಣವನ್ನು ಹೊಂದಿರುತ್ತದೆ. ಈ ದಟ್ಟವಾದ ಅರಣದಲ್ಲಿ ದೇವಾಲಯಗಳು, ಗೋಪುರಗಳು, ಜಲಪಾತಗಳು ಲೆಕ್ಕವಿಲ್ಲದಷ್ಟು ಇದೆ. ರಸ್ತೆ ಪಕ್ಕದಲ್ಲಿರುವ ಪ್ರದೇಶಗಳಿಗೆ...
ಚೆನ್ನಪಟ್ಟಣದಲ್ಲಿದೆಯಂತೆ ನಾಯಿ ದೇವಸ್ಥಾನ...ಇದರ ಬಗ್ಗೆ ಕೇಳಿದ್ದೀರಾ?

ಚೆನ್ನಪಟ್ಟಣದಲ್ಲಿದೆಯಂತೆ ನಾಯಿ ದೇವಸ್ಥಾನ...ಇದರ ಬಗ್ಗೆ ಕೇಳಿದ್ದೀರಾ?

ಭಾರತದಲ್ಲಿ ಮೊದಲೇ ದೇವಸ್ಥಾನಗಳ ಸಂಖ್ಯೆ ಅಧಿಕ. ಇಲ್ಲಿ ದೇವರುಗಳಿಗೆ ಮಾತ್ರವಲ್ಲ ಪ್ರಾಣಿಗಳಿಗೂ ದೇವಸ್ಥಾನವನ್ನು ಕಟ್ಟಿಸುತ್ತಾರೆ. ನಾವಿಂದು ಹೇಳಹೊರಟಿರುವುದು ನಾಯಿ ದೇವಸ್ಥಾನದ ಬಗ್ಗೆ. ಹೌದು ನಾಯಿಗಳಿಗೂ ದೇವಸ್ಥಾನವಿದೆ .  ಇಲ್ಲಿ...
ಈ ದೇವಾಲಯದಲ್ಲಿ ದೇವರಿಗೆ ವಿಸ್ಕೀ ಅರ್ಪಿಸ್ತಾರೆ ಜನ

ಈ ದೇವಾಲಯದಲ್ಲಿ ದೇವರಿಗೆ ವಿಸ್ಕೀ ಅರ್ಪಿಸ್ತಾರೆ ಜನ

ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಒಂದು ಪುರಾತನ ವಿಶೇಷ ಹಿಂದೂ ದೇವಸ್ಥಾನವಿದೆ. ಈ ದೇವಾಲಯವೇ ಕಾಲ ಬೈರವ ದೇವಾಲಯ. ಈ ದೇವಸ್ಥಾನದ ವಿಶೇಷತೆಯೆಂದರೆ, ಇಲ್ಲಿ ಬರುವ ಭಕ್ತರು ದೇವರಿಗೆ ಸಾರಾಯಿಯನ್ನು ಅರ್ಪಿಸುತ್ತಾರೆ. ಮತ್ತೆ ಅದೇ ಸಾರಾಯಿಯನ್ನು...
ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

ಪುರಾತನವಾದ ಕಾಲದಲ್ಲಿ ರಾಜರು ಶತ್ರುಗಳ ಭಾದೆಯಿಂದ ರಕ್ಷಣೆಯನ್ನು ಪಡೆಯುವ ಸಲುವಾಗಿಭದ್ರವಾದ ಕೋಟೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಅವರ ರಾಜ್ಯದಸಂಪತ್ತನ್ನು ಕಾಪಾಡುವ ಸಲುವಾಗಿ ರಹಸ್ಯವಾಗಿ ಅಡಗಿಸಿ ಇಡುತ್ತಿದ್ದರು. ಆದರೆ...
ಏಕೈಕ ಗರುಡನ ದೇವಾಲಯ ಎಲ್ಲಿದೆ ಗೊತ್ತ?

ಏಕೈಕ ಗರುಡನ ದೇವಾಲಯ ಎಲ್ಲಿದೆ ಗೊತ್ತ?

ನಮ್ಮ ಸನಾತನ ಧರ್ಮದಲ್ಲಿ ಪ್ರತಿಯೊಂದು ಜೀವಿ ಹಾಗು ವಸ್ತುವಿನಲ್ಲಿಯು ದೈವತ್ವವನ್ನುಕಾಣುವುದು ಸಾಮಾನ್ಯವಾದುದು. ಗರುಡ ಒಂದು ಜಾತಿಯ ಪಕ್ಷಿ. ಪುರಾಣಗಳ ಪ್ರಕಾರ ಗರುಡ ಶ್ರೀಮಹಾವಿಷ್ಣುವಿನ ವಾಹನ ಎಂದೇ ಗುರುತಿಸಿಕೊಂಡಿದೆ. ಗರುಡನಿಗೂ ಕೂಡ ಒಂದು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+