Search
  • Follow NativePlanet
Share

ಆ ವೃಕ್ಷಕ್ಕೆ ಇರುವ ವಿಶಿಷ್ಟತೆಯ ಬಗ್ಗೆ ನಿಮಗೆ ತಿಳಿದರೆ  ಆಶ್ಚರ್ಯಗೊಳ್ಳುವುದರಲ್ಲಿ ಸಂಶಯವೇ ಇಲ್ಲ....

ಆ ವೃಕ್ಷಕ್ಕೆ ಇರುವ ವಿಶಿಷ್ಟತೆಯ ಬಗ್ಗೆ ನಿಮಗೆ ತಿಳಿದರೆ ಆಶ್ಚರ್ಯಗೊಳ್ಳುವುದರಲ್ಲಿ ಸಂಶಯವೇ ಇಲ್ಲ....

ಆ ವೃಕ್ಷದ ಕೆಳಗೆ ಯಾವುದೇ ವರವನ್ನು ಕೇಳಿಕೊಂಡರೂ ಕೂಡ ಶೀಘ್ರವಾಗಿ ನೆರವೇರುತ್ತದೆ ಎಂತೆ. ನಮ್ಮಲ್ಲಿನ ಕೋರಿಕೆಗಳನ್ನು ನೇರವೇರಿಸಲು ಹಾಗು ಕಷ್ಟಗಳನ್ನು ದೂರವಾಗಿಸಲು ಸಹಜವಾಗಿ ದೇವರನ್ನು ಪ್ರಾರ್ಥಿಸುತ್ತಾ ಇರುತ್ತೇವೆ. ಆದರೆ ಇಲ್ಲಿರುವ...
ಮಂದಿರಗಳಲ್ಲಿನ ಕಾಮುಕ ಶಿಲ್ಪಕಲಾಕೃತಿಯ ರಹಸ್ಯ ಏನು ?

ಮಂದಿರಗಳಲ್ಲಿನ ಕಾಮುಕ ಶಿಲ್ಪಕಲಾಕೃತಿಯ ರಹಸ್ಯ ಏನು ?

ಮಧ್ಯಪ್ರದೇಶದ ಬುಂದೇಲ್ ಖಂಡದ ಪ್ರದೇಶದಲ್ಲಿ ಸುಂದರವಾಗಿ ನಿರ್ಮಿಸಲಾಗಿರುವ ಮಂದಿರಗಳೇ ಖಜುರಾರೋ. ಇಲ್ಲಿ ಕಲ್ಲಿನಿಂದ ಕೆತ್ತನೆ ಮಾಡಿ ಸುಂದರವಾದ ಶಿಲ್ಪಕಲಾಕೃತಿಯನ್ನು ತಯಾರಿಸಲಾಗುತ್ತಿತ್ತು. ಖಜುರಾರೋ ಮೂರ್ತಿ ಇಂದಿಗೂ ಇಡೀ ವಿಶ್ವದಲ್ಲೇ...
ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ ಪ್ರದೇಶಗಳು ಇವು...!

ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ ಪ್ರದೇಶಗಳು ಇವು...!

ಭಾರತದ ಚರಿತ್ರೆಯನ್ನು ಪರಿಶೀಲಿಸಿದರೆ ಅನೇಕ ಯುದ್ಧಗಳು, ಆಕ್ರಮಣಗಳು, ಹೋರಾಟಗಳು, ಚಾರಿತ್ರಿಕವಾಗಿ, ಸಾಂಸ್ಕøತಿಕ ಪರವಾಗಿ ಕಾಣಬಹುದು. ವಿದೇಶಿಯರು ನಮ್ಮ ದೇಶದ ಮೇಲೆ ಎಷ್ಟು ದಂಡಯಾತ್ರೆ ಮಾಡಿದ್ದಾರೆಂದರೆ, ಅದು ನಮ್ಮ ಭೂಮಿಯ ದೊಡ್ಡತನ...
ವಿಭೀಷಣ ಗಣೇಶನ ತಲೆಗೆ ಮಾಡಿದ ಗಾಯ ಇಂದಿಗೂ ಇದೆಯಂತೆ ಈ ದೇವಸ್ಥಾನದಲ್ಲಿ

ವಿಭೀಷಣ ಗಣೇಶನ ತಲೆಗೆ ಮಾಡಿದ ಗಾಯ ಇಂದಿಗೂ ಇದೆಯಂತೆ ಈ ದೇವಸ್ಥಾನದಲ್ಲಿ

ಬೆಟ್ಟದ ಮೇಲಿರುವ ಈ ವಿಗ್ರಹವನ್ನು ನೋಡಲು 400 ಮೆಟ್ಟಿಲು ಹತ್ತಿ ಹೋಗಬೇಕು. ವಯಸ್ಸಾದವರಿಗೆ ಈ ದೇವಸ್ಥಾನಕ್ಕೆ ಹೋಗೋದು ಕಷ್ಟಸಾಧ್ಯ. ಇಂತಹ ಐತಿಹಾಸಿಕ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ದೀರ್ಘ ಸುಮಂಗಲಿಯಾಗಿರಲು...
ಈ ಪ್ರವಾಸಿ ಪ್ರದೇಶಗಳು...ನಿಮಗೆ ಸವಾಲು ಹಾಕುತ್ತದೆ....

ಈ ಪ್ರವಾಸಿ ಪ್ರದೇಶಗಳು...ನಿಮಗೆ ಸವಾಲು ಹಾಕುತ್ತದೆ....

ಪ್ರವಾಸದಲ್ಲಿ ಅಡ್ವೆಂಚರ್ ಟೂರಿಸಂ ಎಂಬ ವಿಧಾನದ ಮೇಲೆ ಪ್ರವಾಸಿಗರು ಹೆಚ್ಚಾಗಿ ಆಸಕ್ತಿ ಹೊಂದಿದ್ದಾರೆ. ರಿವರ್ ರಾಪ್ಟಿಂಗ್, ಕೇವಿಂಗ್, ಡೈವಿಂಗ್, ರಾಕ್ ಕ್ಲೈಬಿಂಗ್, ಟ್ರೆಕ್ಕಿಂಗ್, ವಿಂಡ್ ಸರ್ಫಿಂಗ್ ತದಿತರ ಸಹಾಸಕ್ರೀಡೆಗಳು. ಈ ಕ್ರೀಡೆಗೆ...
ಇಲ್ಲಿನ ಬಿಸಿನೀರಿನ ಬುಗ್ಗೆಯಲ್ಲಿ ಮಿಂದರೆ ಚರ್ಮವ್ಯಾದಿ ಗುಣವಾಗುತ್ತದಂತೆ!

ಇಲ್ಲಿನ ಬಿಸಿನೀರಿನ ಬುಗ್ಗೆಯಲ್ಲಿ ಮಿಂದರೆ ಚರ್ಮವ್ಯಾದಿ ಗುಣವಾಗುತ್ತದಂತೆ!

ಕರ್ನಾಟಕದಲ್ಲಿನ ಅನೇಕ ಆಶ್ಚರ್ಯಗಳಲ್ಲಿ ಬಿಸಿ ನೀರಿನ ಬುಗ್ಗೆಯೂ ಒಂದು . ಬಹಳಷ್ಟು ಜನರಿಗೆ ಈ ಬಿಸಿನೀರಿನ ಬುಗ್ಗೆಯ ಬಗ್ಗೆ ತಿಳಿದಿಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಅದುವೇ ಬೆಂದ್ರು ತೀರ್ಥ. ಜನರು ಪವಿತ್ರ ಸ್ನಾನ ಮಾಡಲುಈ ಬಿಸಿ...
ಕುತ್ತಿಗೆ ವಾಲಿರುವ ದೇವಿಯ ಮೂರ್ತಿ ಎಲ್ಲಿದೆ ಗೊತ್ತಾ?

ಕುತ್ತಿಗೆ ವಾಲಿರುವ ದೇವಿಯ ಮೂರ್ತಿ ಎಲ್ಲಿದೆ ಗೊತ್ತಾ?

ಪ್ರಾಚೀನ ಭಾರತದ ಪವಿತ್ರ ಭಾರತೀಯ ದೇವಾಲಯಗಳು ಸುಂದರವಾಗಿರುವುದಷ್ಟೇ ಅಲ್ಲ ನಿಗೂಢವಾದವುಗಳಾಗಿವೆ. ಭಾರತದಲ್ಲಿ ಹಲವಾರು ದೇವಾಲಯಗಳು ತಮ್ಮದೇ ಆದ ಇತಿಹಾಸ ಮತ್ತು ಗುಪ್ತ ರಹಸ್ಯಗಳನ್ನು ಹೊಂದಿವೆ. ರಹಸ್ಯಮಯ ಗುಹೆ; ಒಳಗೆ ಹೋದವರು ವಾಪಾಸ್ ಬರೋದೇ...
ಈ ವನದಲ್ಲಿ ಇಂದಿಗೂ ರಾಧಾಕೃಷ್ಣರು ನಾಟ್ಯ ಮಾಡ್ತಾರೆ...ಮರಗಳು ಗೋಪಿಕೆಯರಾಗ್ತವಂತೆ!

ಈ ವನದಲ್ಲಿ ಇಂದಿಗೂ ರಾಧಾಕೃಷ್ಣರು ನಾಟ್ಯ ಮಾಡ್ತಾರೆ...ಮರಗಳು ಗೋಪಿಕೆಯರಾಗ್ತವಂತೆ!

ರಾಧಾ ಕೃಷ್ಣ ಇಂದಿಗೂ ರಾಸಲೀಲೇ ಆಡುತ್ತಾರೆ ಅಂದರೆ ನೀವು ನಂಬುತ್ತೀರಾ? ಆದರೆ ಮಥುರಾದಲ್ಲಿನನ ವೃಂದಾವನದಲ್ಲಿ ಇಂದಿಗೂ ರಾಧಾಕೃಷ್ಣ ಗೋಪಿಕೆಯರ ಜೊತೆ ನೃತ್ಯ ಮಾಡುತ್ತಾರಂತೆ. ಇದಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ಇಲ್ಲಿದೆ. ಈ ಸ್ಥಂಭ ಯಾರ...
ಹನಿಮೂನ್‍ಗೆ ಸೂಕ್ತವಾದ ಸ್ಥಳಗಳು ಯಾವುವು ಗೊತ್ತ?

ಹನಿಮೂನ್‍ಗೆ ಸೂಕ್ತವಾದ ಸ್ಥಳಗಳು ಯಾವುವು ಗೊತ್ತ?

ಹೊಸ ಜೀವನ ವಿವಾಹದಿಂದ ಪ್ರಾರಂಭವಾಗುತ್ತದೆ. ಗಂಡು-ಹೆಣ್ಣಿನ ಸಂಬಂಧಕ್ಕೆ ಪವಿತ್ರವಾದ ಬಂಧನವಾಗಿ ಮದುವೆ ಎಂಬ ಪದವನ್ನು ಬಳಸಲಾಗುತ್ತದೆ. ಪ್ರಾರಂಭದ ಉತ್ಸಾಹದ ಒಂದು ಹೊಸ ಜೀವನವನ್ನು ನಿಮ್ಮ ಮಧುಚಂದ್ರದಿಂದಾಗಿ ಮತ್ತಷ್ಟು ಬಂಧನ...
ಈ ಸ್ಥಂಭ ಯಾರ ತೋಳಲ್ಲಿ ಫಿಟ್ ಆಗುತ್ತದೆಯೋ ಅವರ ಆಸೆ ಈಡೇರುತ್ತದಂತೆ!

ಈ ಸ್ಥಂಭ ಯಾರ ತೋಳಲ್ಲಿ ಫಿಟ್ ಆಗುತ್ತದೆಯೋ ಅವರ ಆಸೆ ಈಡೇರುತ್ತದಂತೆ!

ಚತ್ತೀಸ್‌ಗಡ್‌ನಲ್ಲಿ ದೇವಿಯ ಒಂದು ವಿಶಿಷ್ಠವಾದ ಮಂದಿರವಿದೆ. ಅದನ್ನು ಧಂತೇಶ್ವರಿ ಮಾತಾ ಮಂದಿರ ಎನ್ನಲಾಗುತ್ತದೆ. ಈ ದೇವಾಲಯವನ್ನು 14ನೇ ಶತಮಾನದಲ್ಲಿ ಚಾಲುಕ್ಯ ರಾಜರುಗಳು ದಕ್ಷಿಣ ಭಾರತೀಯ ವಾಸ್ತುಶೈಲಿಯಿಂದ ಇದನ್ನು...
ಗುಲ್ಬರ್ಗಾದಲ್ಲಿರುವ ದೆವ್ವದ ಹಳ್ಳಿ ಬಗ್ಗೆ ಗೊತ್ತಾ?

ಗುಲ್ಬರ್ಗಾದಲ್ಲಿರುವ ದೆವ್ವದ ಹಳ್ಳಿ ಬಗ್ಗೆ ಗೊತ್ತಾ?

60 ವರ್ಷಗಳ ಹಿಂದೆ ಸೋಮನಾಥ ಹಳ್ಳಿಯಲ್ಲಿ ಇಬ್ಬರು ಲಿಂಗಾಯಿತ ಮಹಿಳೆಯರು ಹುಲಿಗೆ ಬಲಿಯಾದಾಗಿನಿಂದ ಈ ಊರಿನಲ್ಲಿ ಅನೇಕ ಸಾವು ನಡೆದಿದೆ. ಅಲ್ಲದೆ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಾ ಇದೆ.  ಆ ಪರಿಸರದ ಸುತ್ತಲೂ ಆತ್ಮಹತ್ಯೆಯಂತಹ...
ಹಾಸನದಲ್ಲಿದೆ ಪ್ರತೀ ವರ್ಷ ಮುಳುಗಿ ಏಳುವ ಚರ್ಚ್

ಹಾಸನದಲ್ಲಿದೆ ಪ್ರತೀ ವರ್ಷ ಮುಳುಗಿ ಏಳುವ ಚರ್ಚ್

ಮಳೆಗಾಲದಲ್ಲಿ ಮುಳುಗಿ ಬೇಸಿಗೆಯಲ್ಲಿ ನೈಜ ಸ್ಥಿತಿಗೆ ಬರುವ ಚರ್ಚ್ ಬಗ್ಗೆ ಕೇಳಿದ್ದೀರಾ? ಇಂತಹ ಒಂದು ಚರ್ಚ್ ಕರ್ನಾಟಕದಲ್ಲಿದೆ. ಅದೂ ಕೂಡಾ ಹಾಸನದಲ್ಲಿ. ಮಳೆಗಾಲದಲ್ಲಿ ಚರ್ಚ್ ಮುಳುಗುತ್ತದೆ. ಮಳೆಗಾಲದಲ್ಲಿ ಈ ಚರ್ಚ್ ನೋಡಲು ಸುಂದರವಾಗಿ...
ಇಲ್ಲಿಗೆ ಹೋದರೆ... ಸಾವಿರ ವರ್ಷ ಬದುಕಿರುತ್ತಾರಂತೆ....

ಇಲ್ಲಿಗೆ ಹೋದರೆ... ಸಾವಿರ ವರ್ಷ ಬದುಕಿರುತ್ತಾರಂತೆ....

ಸುವಿಶಾಲ ಭಾರತ ದೇಶದಲ್ಲಿ ಅನೇಕ ಪ್ರವಾಸಿ ಪ್ರದೇಶಗಳು ಇವೆ. ಇದರಲ್ಲಿ ಕೆಲವು ಆಧ್ಯಾತ್ಮಿಕ ಭಾವವನ್ನು ಉಂಟುಮಾಡುವ ಇನ್ನು ಕೆಲವು ಆಹ್ಲಾದಕರವಾದ ಅನುಭೂತಿಯನ್ನು ನೀಡುತ್ತದೆ. ಇನ್ನು ಶೃಂಗಾರಕರವಾದ ಆಲೋಚನೆಗಳನ್ನು ಹೆಚ್ಚಿಸುವ ಖಜುರಾಹೋನಂತಹ...
ವರ್ಷವಿಡೀ ಚಂದನದ ಲೇಪದಲ್ಲೇ ಮುಳುಗಿರುತ್ತೆ ಈ ಮೂರ್ತಿ..ವರ್ಷದಲ್ಲೊಮ್ಮೆ ಸಿಗುತ್ತೆ ದರ್ಶನ

ವರ್ಷವಿಡೀ ಚಂದನದ ಲೇಪದಲ್ಲೇ ಮುಳುಗಿರುತ್ತೆ ಈ ಮೂರ್ತಿ..ವರ್ಷದಲ್ಲೊಮ್ಮೆ ಸಿಗುತ್ತೆ ದರ್ಶನ

{image-simhachalam-temple7-1521098596.jpg kannada.nativeplanet.com} ಹಿರಣ್ಯಕಶಿಪು ಮಗನಾದ ಪ್ರಹ್ಲಾದನಿಗೆ ವಿಷ್ಣುಭಕ್ತನಾದ ಕಾರಣ ಹಿಂಸೆ ನೀಡುತ್ತಿದ್ದನು. ಆತನನ್ನು ಸುಡಲೂ ಪ್ರಯತ್ನಪಟ್ಟರು. ಪ್ರಹ್ಲಾದನನ್ನು...
ಆ ಪ್ರವಾಸ 15 ದಿನಗಳು...ಪ್ರದಕ್ಷಿಣೆ ಮೂರು ದಿನಗಳು...ಆದರೂ ದೈವ  ದರ್ಶನ ಆಗುವುದಿಲ್ಲ...

ಆ ಪ್ರವಾಸ 15 ದಿನಗಳು...ಪ್ರದಕ್ಷಿಣೆ ಮೂರು ದಿನಗಳು...ಆದರೂ ದೈವ ದರ್ಶನ ಆಗುವುದಿಲ್ಲ...

ಭಾರತ ದೇಶದಲ್ಲಿ ಕೆಲವು ಆಧ್ಯಾತ್ಮಿಕದ ಜೊತೆಗೆ ಆಹ್ಲಾದಕರವಾದ ಪ್ರದೇಶಗಳು ಕೂಡ ಇವೆ. ಆಧ್ಯಾತ್ಮಿಕ ಪ್ರವಾಸವು ನಾವು ನಂಬಿದ ದೈವ ದರ್ಶನದಿಂದ ಮುಗಿಯುತ್ತದೆ. ಗರಿಷ್ಟವಾಗಿ ಯಾವುದೇ ಆಧ್ಯಾತ್ಮಿಕ ಪ್ರವಾಸವಾದರೂ ಮೂರು ದಿನಗಳ ಕಾಲ ನಡೆಯುತ್ತವೆ....
ರಹಸ್ಯಮಯ ಗುಹೆ; ಒಳಗೆ ಹೋದವರು ವಾಪಾಸ್ ಬರೋದೇ ಇಲ್ಲ

ರಹಸ್ಯಮಯ ಗುಹೆ; ಒಳಗೆ ಹೋದವರು ವಾಪಾಸ್ ಬರೋದೇ ಇಲ್ಲ

ಭಾರತದಲ್ಲಿ ಎಷ್ಟೋ ರಹಸ್ಯಮಯ ವಿಷಯಗಳಿವೆ. ಅದರ ರಹಸ್ಯವನ್ನು ಕಂಡುಹಿಡಿಯುವ ಪ್ರಯತ್ನ ಇಂದಿಗೂ ಜಾರಿಯಲ್ಲಿದೆ. ಪುರಾತನ ರಹಸ್ಯಗಳನ್ನು ಕಂಡುಹಿಡಿಯುವುದೆಂದರೆ ಅದೇನೂ ಸುಲಭದ ಮಾತಲ್ಲ. ಕೆಲವೊಮ್ಮೆ ಈ ರಹಸ್ಯಗಳನ್ನು ಭೇದಿಸಲು ಹೊರಟ ವ್ಯಕ್ತಿಯೇ...
ದೀರ್ಘ ಸುಮಂಗಲಿಯಾಗಿರಲು ಈ ದೇವಸ್ಥಾನಕ್ಕೆ ಹೋಗಬೇಕಂತೆ!

ದೀರ್ಘ ಸುಮಂಗಲಿಯಾಗಿರಲು ಈ ದೇವಸ್ಥಾನಕ್ಕೆ ಹೋಗಬೇಕಂತೆ!

ಯಾವ ಮಹಿಳೆಯರು ತಾನೇ ದೀರ್ಘ ಸುಮಂಗಲಿಯಾಗಿರಲು ಬಯಸೋದಿಲ್ಲ ಹೇಳಿ. ಪ್ರತಿಯೊಬ್ಬ ಹೆಣ್ಮಗಳಿಗೆ ತನ್ನ ಗಂಡನ ಆಯಸ್ಸು ಗಟ್ಟಿಯಾಗಿರಬೇಕು. ಜೀವನದವಿಡೀ ಆತನೊಂದಿಗೆ ಕೂಡಿ ಬಾಳಬೇಕೆಂಬ ಬಯಕೆ ಇದ್ದೇ ಇರುತ್ತದೆ. ಅದಕ್ಕೆ ಅನೇಕ ವೃತ ಪೂಜೆಗಳನ್ನೆಲ್ಲಾ...
ಸೃಷ್ಟಿ ನಾಶವನ್ನು ಮುಂದೆಯೇ ತಿಳಿಸುವ ಪ್ರದೇಶ....

ಸೃಷ್ಟಿ ನಾಶವನ್ನು ಮುಂದೆಯೇ ತಿಳಿಸುವ ಪ್ರದೇಶ....

ಯುಗಾಂತ್ಯ...ಈ ವಿಷಯದ ಕುರಿತು ವಿಶ್ವ ವ್ಯಾಪಕವಾಗಿ ಅನಾದಿ ಕಾಲದಿಂದಲೂ ಎಷ್ಟೋ ಪರಿಶೋಧನೆಗಳು ನಡೆದಿವೆ. ಇಂದಿಗೂ ನಡೆಯುತ್ತಲೇ ಇವೆ. ಆದರೆ ಅದಕ್ಕೆ ಉತ್ತರ ಮಾತ್ರ ಇಂದಿಗೂ ದೊರೆತ್ತಿಲ್ಲ. ಭಾರತ ದೇಶದಲ್ಲಿಯೂ ಕೂಡ ಯುಗಾಂತ್ಯಕ್ಕೆ ಸಂಬಂಧಿಸಿದ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+