Search
  • Follow NativePlanet
Share

ಭಕ್ತಿಯಿಂದ ಇಲ್ಲಿ ನಿಮ್ಮ ಇಷ್ಟದ ವಸ್ತು ತ್ಯಜಿಸಿದ್ರೆ ಕೋರಿಕೆ ಈಡೇರುತ್ತಂತೆ!

ಭಕ್ತಿಯಿಂದ ಇಲ್ಲಿ ನಿಮ್ಮ ಇಷ್ಟದ ವಸ್ತು ತ್ಯಜಿಸಿದ್ರೆ ಕೋರಿಕೆ ಈಡೇರುತ್ತಂತೆ!

ಕಾಣಿಪಾಕಂ ಇದು ವಿನಾಯಕನಿರುವ ಪವಿತ್ರವಾದ ಸ್ಥಳವಾಗಿದೆ. ಆಂಧ್ರಪ್ರದೇಶದಲ್ಲಿ ಪ್ರಾಮುಖ್ಯತೆ ಹೊಂದಿರುವ ಹಲವು ಕ್ಷೇತ್ರಗಳಲ್ಲಿ ಇದೂ ಒಂದು. ಇಲ್ಲಿನ ವಿಶೇಷತೆ ಎಂದರೆ, ಇಲ್ಲಿನ ವಿನಾಯಕನನ್ನು ಯಾರೂ ಪ್ರತಿಷ್ಠಾಪಿಸಿಲ್ಲ, ಬದಲಾಗಿ ಅದು ಸ್ವಯಂಭೂ...
ಊಟಿಯಲ್ಲಿ ಈ ಗಾಡರ್ನ್ ನೋಡಿದ್ದೀರಾ.....

ಊಟಿಯಲ್ಲಿ ಈ ಗಾಡರ್ನ್ ನೋಡಿದ್ದೀರಾ.....

ತಂಪಾದ ಗಾಳಿ, ಸೂರ್ಯೋದಯ, ಸೂರ್ಯಾಸ್ತ ಸಮಯದ ನೋಟ, ಮಂಜಿನಿಂದ ಕೂಡಿದ ಬೆಟ್ಟಗಳು, ಕಣ್ಣನ್ನು ಸೆಳೆಯುವ ಟೀ ಎಸ್ಟೇಟ್‍ಗಳು ಇಂತಹ ಪ್ರದೇಶಕ್ಕೆ ಪರ್ಯಾಟನೆಗೆ ತೆರಳಬೇಕು ಎಂದು ಅನ್ನಿಸಿದರೆ ಮೊದಲು ನೆನಪಿಗೆ ಬರುವುದೇ ಊಟಿ. ಅಷ್ಟೇ ಅಲ್ಲ,...
ಈ ಊರಲ್ಲಿ ಮದುವೆಯಾಗದೇನೇ ಮಕ್ಳು ಪಡೆಯಬಹುದು..ಹೀಗೂ ಒಂದು ಆಫರ್

ಈ ಊರಲ್ಲಿ ಮದುವೆಯಾಗದೇನೇ ಮಕ್ಳು ಪಡೆಯಬಹುದು..ಹೀಗೂ ಒಂದು ಆಫರ್

ರಾಜಸ್ತಾನದಲ್ಲಿ ಗೆರಾಸಿಯಾ ಎನ್ನುವ ಜನಾಂಗವಿದೆ. ಈ ಜನಾಂಗದ ವಿಶೇಷತೆಯೆಂದರೆ ಪುರುಷರು ತಮಗಿಷ್ಟಬಂದ ಹುಡುಗಿಯ ಜೊತೆ ಲೀವಿಂಗ್ ರಿಲೇಶನ್‌ಶಿಪ್‌ನಲ್ಲಿರಬಹುದು. ಇದಕ್ಕೆ ಯಾರದ್ದೇ ಅಭ್ಯಂತರವಿಲ್ಲ. ಮಕ್ಕಳನ್ನೂ ಹಡೆಯಬಹುದು. ಈ...
ಯಾವ್ಯಾವ ಜಲಕ್ರೀಡೆ ಬೇಕು ಎಲ್ಲವೂ ಇಲ್ಲಿದೆ...

ಯಾವ್ಯಾವ ಜಲಕ್ರೀಡೆ ಬೇಕು ಎಲ್ಲವೂ ಇಲ್ಲಿದೆ...

ಭಾರತದಲ್ಲಿರುವ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಲ್ಲಿ ಲಕ್ಷದ್ವೀಪವು ಕೂಡಾ ಒಂದು. ಇದರ ವಿಹಂಗಮ ನೋಟವನ್ನು ಆಸ್ವಾದಿಸುವುದು ಮಾತ್ರವಲ್ಲದೆ ಅಲ್ಲಿ ಇನ್ನೂ ಅನೇಕ ಚಟುವಟಿಕೆಗಳನ್ನು ಮಾಡಬಹುದಾಗಿದೆ. ಸುಂದರ ವಾತಾವರಣ ಹಾಗೂ ಕಡಲತೀರಕ್ಕೆ...
ಭಾರತದಲ್ಲಿ ಉಪ್ಪಿನ ಮರುಭೂಮಿ ಕೂಡಾ ಇದೆ ಗೊತ್ತಾ?

ಭಾರತದಲ್ಲಿ ಉಪ್ಪಿನ ಮರುಭೂಮಿ ಕೂಡಾ ಇದೆ ಗೊತ್ತಾ?

ರಾನ್‌ ಆಫ್ ಕಚ್‌ನ್ನು ಗ್ರೇಟ್ ರಾನ್ ಆಫ್ ಕಚ್ ಎಂದೂ ಕರೆಯಲಾಗುತ್ತದೆ. ಇದು ಗುಜರಾತಿನಲ್ಲಿರುವ ಅತ್ಯಂತ ಗಮನಾರ್ಹ ಮತ್ತು ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ. ಇಲ್ಲಿನ ಸುಮಾರು 10,000 ಚದರ ಕಿ.ಮೀ ಗಿಂತಲೂ ಹೆಚ್ಚಿನ ಭಾಗವನ್ನು...
 ಮಹಾಶಕ್ತಿ ಪೀಠದಲ್ಲಿ ದೇವಿಯ ಮುಟ್ಟಿನ ಬಟ್ಟೆಯೇ ಭಕ್ತರಿಗೆ ಪ್ರಸಾದ !

ಮಹಾಶಕ್ತಿ ಪೀಠದಲ್ಲಿ ದೇವಿಯ ಮುಟ್ಟಿನ ಬಟ್ಟೆಯೇ ಭಕ್ತರಿಗೆ ಪ್ರಸಾದ !

ಪುರಾಣಗಳ ಪ್ರಕಾರ ವಿಷ್ಣು ದೇವಿ ಸತಿಯ ಮೃತ ದೇಹವನ್ನು ತನ್ನ ಸುದರ್ಶನ ಚಕ್ರದ ಮೂಲಕ 52 ಭಾಗಗಳನ್ನಾಗಿ ಮಾಡಿದ್ದನು. ಆ ಭಾಗಗಳು ಎಲ್ಲೆಲ್ಲಾ ಬಿದ್ದಿವೆ ಅವು ಇಂದು ಶಕ್ತಿಪೀಠಗಳಾಗಿ ಕರೆಯಲ್ಪಡುತ್ತಿವೆ. ಗುವಾಹಟಿಯ ಕಾಮಾಕ್ಯ ಶಕ್ತಿಪೀಠದಲ್ಲಿ...
ಅದಕ್ಕೆ ಅಮಿತಾ ಷಾ ಈ ಕ್ಷೇತ್ರಕ್ಕೆ ತೆರಳಿದರೇ?

ಅದಕ್ಕೆ ಅಮಿತಾ ಷಾ ಈ ಕ್ಷೇತ್ರಕ್ಕೆ ತೆರಳಿದರೇ?

ಅಪಜಯಗಳು ಎದುರಾಗುತ್ತಿರುವ ಸಮಯದಲ್ಲಿ ದೋಷ ನಿವಾರಣೆ ಪೂಜೆಗಳು ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬುದು ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ಬರುತ್ತಿರುವ ಆಚಾರ. ರಾಜಕೀಯವಾಗಿ ಕೆಲವು ಎದುರೇಟು ತಿಂದ ಅಮಿತಾ ಷಾ ಅವುಗಳಿಂದ ಉಪಶಮನ ಹೊಂದಲು...
ತಿರುಪತಿ ತಿಮ್ಮಪ್ಪನಿಗೆ ಕೂದಲು ಕೊಡೋದು ಯಾಕೆ ಗೊತ್ತಾ?

ತಿರುಪತಿ ತಿಮ್ಮಪ್ಪನಿಗೆ ಕೂದಲು ಕೊಡೋದು ಯಾಕೆ ಗೊತ್ತಾ?

ದಕ್ಷಿಣ ಭಾರತದಲ್ಲಿ ಪ್ರತಿಯೊಂದು ದೇವಸ್ಥಾನ ಕೂಡಾ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಅವುಗಳಲ್ಲಿ ತಿರುಪತಿ ಬಾಲಾಜಿ ದೇವಸ್ಥಾನ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಈ ದೇವಸ್ಥಾನವನ್ನು...
ಮಹಾಭಾರತದ ಘಟನೆಗಳು ಪತ್ತೆಯಾದ ಪ್ರದೇಶಗಳು...!

ಮಹಾಭಾರತದ ಘಟನೆಗಳು ಪತ್ತೆಯಾದ ಪ್ರದೇಶಗಳು...!

ಚರಿತ್ರೆಯ ಮೇರೆಗೆ ಈ ಪ್ರದೇಶವು ಜನಪ್ರಿಯವಾದ ಅಥವಾ ಪುರಾತನವಾದ ರಾಜ್ಯಕ್ಕೆ ರಾಜಧಾನಿಯಾಗಿತ್ತು. 5 ನೇ ಶತಮಾನಕ್ಕೆ ಸೇರಿದ ರಾಜರು ಇದನ್ನು ಆಳ್ವಿಕೆ ಮಾಡುತ್ತಿದ್ದರು, ತದನಂತರದ ಕಾಲದಲ್ಲಿ ಮೌರ್ಯರ ರಾಜ್ಯದಲ್ಲಿ ಒಂದು ಭಾಗವಾಗಿತ್ತು. ಇಲ್ಲಿ...
ಹೊಟ್ಟೆ ತುಂಬುವಷ್ಟು ತಿಂದ್ರೂ ಯಾರೂ ಬಿಲ್ ಕೇಳೊಲ್ಲ... ಮೂರೊತ್ತೂ ಊಟ ಫ್ರೀ !

ಹೊಟ್ಟೆ ತುಂಬುವಷ್ಟು ತಿಂದ್ರೂ ಯಾರೂ ಬಿಲ್ ಕೇಳೊಲ್ಲ... ಮೂರೊತ್ತೂ ಊಟ ಫ್ರೀ !

ಪ್ರತಿದಿನ ಮನೆಯ ಅಡುಗೆ ತಿಂದು ಬೇಜಾರ್ ಆಗುತ್ತೆ ಅಲ್ವಾ? ಅಪರೂಪಕ್ಕೊಮ್ಮೆ ರೆಸ್ಟೋರೆಂಟ್‌ಗೆ ಹೋಗಿ ತಿನ್ನುವ ಅಂತಾ ಅನಿಸೋದು ಸಹಜ. ಆದ್ರೆ ರೆಸ್ಟೋರೆಂಟ್‌ಗೆ ಹೋದ್ರೂ ಅಲ್ಲಿ ಏನು ತೆಗೋಬೇಕು ಅಂತಾ ಗೊತ್ತಾಗೊಲ್ಲ. ಯಾಕಂದ್ರೆ ಅದರ...
ಈ ಅರ್ಧನಾರೀಶ್ವರ ಲಿಂಗದಲ್ಲಿ ಶಿವರಾತ್ರಿಯಂದು ನಡೆಯುತ್ತೆ ಚಮತ್ಕಾರ!

ಈ ಅರ್ಧನಾರೀಶ್ವರ ಲಿಂಗದಲ್ಲಿ ಶಿವರಾತ್ರಿಯಂದು ನಡೆಯುತ್ತೆ ಚಮತ್ಕಾರ!

ಹಿಮಾಚಲಪ್ರದೇಶದಲ್ಲಿ ಅನೇಕ ಮಹತ್ವಪೂರ್ಣ ಧಾರ್ಮಿಕ ಸ್ಥಳಗಳಿವೆ. ಇಲ್ಲಿನ ಕಾಟ್‌ಗರ್ ನಲ್ಲಿ ಒಂದು ಸುಂದರವಾದ ಶಿವಲಿಂಗವಿದೆ. ಕಾಟ್‌ಗರ್ ಮಹದೇವ ಮಂದಿರದಲ್ಲಿರುವ ಈ ವಿಶೇಷವಾದ ಶಿವಲಿಂಗ ಅರ್ಧನಾರೀಶ್ವರ ರೂಪದಲ್ಲಿದೆ. ಇಲ್ಲಿ ಶಿವ...
ಭಾರತದಲ್ಲಿದೆ ಅದ್ಭುತ ಗುಹೆಗಳು....ಒಮ್ಮೆ ಭೇಟಿ ನೀಡಿ ಬನ್ನಿ

ಭಾರತದಲ್ಲಿದೆ ಅದ್ಭುತ ಗುಹೆಗಳು....ಒಮ್ಮೆ ಭೇಟಿ ನೀಡಿ ಬನ್ನಿ

ಗುಹೆಗಳು ಭೂಮಿಯ ಮೇಲ್ಪದರದ ಶಿಲೆಯಲ್ಲಿನ ಪೊಳ್ಳುಭಾಗ ಎಂದೇ ಕರೆಯುತ್ತಾರೆ. ಒಂದೊಂದು ಗುಹೆಗಳು ತನ್ನದೇ ಆದ ಸ್ವರೂಪವನ್ನು ಹೊಂದಿರುತ್ತವೆ. ಗುಹೆಗಳ ವೈಶಾಲ್ಯ ಮತ್ತು ದ್ವಾರದ ಅಗಲ ಎತ್ತರಗಳಲ್ಲಿ ಬಹಳ ವ್ಯತ್ಯಾಸಗಳು ಇರುವುದು ಸಹಜ. ಕೆಲವು...
ಈ ಊರಲ್ಲಿ ಕಾರು ಡ್ರೈವರ್ ಇಲ್ಲದೆಯೇ ಮೇಲಕ್ಕೇರುತ್ತೆ !

ಈ ಊರಲ್ಲಿ ಕಾರು ಡ್ರೈವರ್ ಇಲ್ಲದೆಯೇ ಮೇಲಕ್ಕೇರುತ್ತೆ !

ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಛತ್ತೀಸ್‌ಗಡ್‌ನಲ್ಲಿ ಅನೇಕ ಕುತೂಹಲಕಾರಿ ಸಂಗತಿಗಳೂ ಇವೆ. ಅಂತಹ ಛತ್ತೀಸ್‌ಗಡ್‌ನ ಶಿಮ್ಲಾ ಎಂದು ಕರೆಯಲಾಗುವ ಮೈನ್‌ಪಾಟ್‌ನಲ್ಲೂ ಒಂದು ವಿಶೇಷ ಸ್ಥಳವಿದೆ. ಅದೇನೆಂದರೆ...
ಬಾಲಿವುಡ್ ಫಿಲ್ಮ್ ಸ್ಟಾರ್ಸ್ ಜೊತೆ ಸೆಲ್ಫಿ ಬೇಕಾದರೆ ಇಲ್ಲಿಗೆ ಹೋಗಿ

ಬಾಲಿವುಡ್ ಫಿಲ್ಮ್ ಸ್ಟಾರ್ಸ್ ಜೊತೆ ಸೆಲ್ಫಿ ಬೇಕಾದರೆ ಇಲ್ಲಿಗೆ ಹೋಗಿ

ಮಾಯಾನಗರಿ ಎಂದೇ ಕರೆಯಲ್ಪಡುವ ಮುಂಬೈನ ಅನೇಕ ಬೃಹತ್ ಸಿಟಿಗಳಲ್ಲಿ ಬಾಂದ್ರಾ ಕೂಡಾ ಒಂದು. ಉಪನಗರವಾಗಿರುವ ಬಾಂದ್ರಾದಲ್ಲಿ ಪ್ರೇಕ್ಷಕರಿಗೆ ನೋಡುವಂತಹ ಹಲವಾರು ಸ್ಥಳಗಳಿವೆ. ಮುಂಬೈನ್ನು ಕನಸಿನ ನಗರ ಎಂದು ಕರೆದರೆ ಬಾಂದ್ರಾ ಅನೇಕ ತಾರೆಯರ...
ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

ಒಂದು ಕಾಲದಲ್ಲಿ ಪ್ರವಾಸಿ ಪ್ರದೇಶದಲ್ಲಿನ ಮರೆಯಲಾಗದ ಸಂಘಟನೆಗಳು, ಅಲ್ಲಿನ ಪ್ರದೇಶಗಳನ್ನು ಸೆರೆ ಹಿಡಿದ ಫೋಟೋಗಳನ್ನು ಬಂಧಿಸಿ ತೆಗೆದುಕೊಂಡು ಬರುತ್ತಿದ್ದರು. ಆ ಫೋಟೋಗಳನ್ನು ತಮಗೆ ತಿಳಿದಿರುವವರಿಗೆ ಎಲ್ಲರಿಗೂ ಕೂಡ ತೋರಿಸಿ ಅತ್ಯಂತ...
ಶಿವ-ಪಾರ್ವತಿಯರ ಮದುವೆಯಾದ ಜಾಗ ಎಲ್ಲಿದೆ ಗೊತ್ತಾ?

ಶಿವ-ಪಾರ್ವತಿಯರ ಮದುವೆಯಾದ ಜಾಗ ಎಲ್ಲಿದೆ ಗೊತ್ತಾ?

ಶಿವನನ್ನು ಪತಿಯ ರೂಪದಲ್ಲಿ ಪಡೆಯಲು ದೇವಿ ಪಾರ್ವತಿ ಕಠೋರ ತಪಸ್ಸು ಮಾಡಿದ್ದರು. ಕಠೋರ ತಪಸ್ಸಿನ ಬಳಿಕ ಶಿವನು ಪವಾರ್ವತಿಯ ಮದುವೆಯ ಪ್ರಸ್ತಾಪವನ್ನು ಸ್ವೀಕರಿಸಿದ್ದನು. ಶಿವ-ಪಾರ್ವತಿಯರ ವಿವಾಹ ಉತ್ತರಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ...
ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ನೂತನವಾಗಿ ನಿರ್ಮಿತವಾದ ತೆಲಂಗಾಣ ರಾಜ್ಯದಲ್ಲಿ ಯಲಗಂಡ್ಲ ಖಿಲ್ಲಾದಾರ್ ಆದ ಸಯ್ಯದ್ ಕರಿಮುದ್ಧಿನ್ ಹೆಸರಿನಿಂದ ನಿರ್ಮಿತವಾದ 100 ಸ್ಮಾರ್ಟ್ ಸಿಟಿಯಲ್ಲಿ ಒಂದಾಗಿದೆ ಕರಿಂನಗರ. ಪಟ್ಟಣಕ್ಕೆ ಸುಮಾರು 60 ಕಿ.ಮೀ ದೂರದಲ್ಲಿರುವ ಜೀವಕಳಾ ಲಿಂಗ...
ಬೆಂಗಳೂರಿನ ಪಿರಮಿಡ್ ವ್ಯಾಲಿಗೆ ಹೋಗಿದ್ದೀರಾ?

ಬೆಂಗಳೂರಿನ ಪಿರಮಿಡ್ ವ್ಯಾಲಿಗೆ ಹೋಗಿದ್ದೀರಾ?

ಬೆಂಗಳೂರಿಗರಿಗೆ ವೀಕ್ ಎಂಡ್ ಬಂತು ಅಂದ್ರೆ ಎಲ್ಲಿಗೆ ಹೋಗೋದು ಅನ್ನೋದೇ ಚಿಂತೆಯಾಗಿ ಬಿಡುತ್ತೆ. ಒಂದು ದಿನದಲ್ಲಿ ಎಲ್ಲಿಗೆ ಹೋಗಿ ಬರೋದು? ಬೆಂಗಳೂರಿನಲ್ಲಿರುವ ಎಲ್ಲಾ ಸ್ಥಳಗಳನ್ನು ಸುತ್ತಿಯಾಗಿದೆ ಎನ್ನುತ್ತಿದ್ದೀರಾ? ಇಡೀ ವಾರದ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+