ರಾಜಸ್ಥಾನದಲ್ಲಿ ಭೇಟಿ ನೀಡಲೇ ಬೇಕಾದ 8 ಜನಪ್ರಿಯ ಶಿವ ದೇವಾಲಯಗಳು
ಹೆಚ್ಚಾಗಿ ಹಿಂದೂ ದೇವರುಗಳಿಗೆ ಅರ್ಪಿತವಾದ ಅನೇಕ ದೇವಾಲಯಗಳನ್ನು ನಾವು ರಾಜಸ್ಥಾನದಲ್ಲಿ ಕಾಣಬಹುದಾಗಿದ್ದು ಇವುಗಳನ್ನು ಧಾರ್ಮಿಕವಾಗಿ ರಜಪೂತರುಗಳಿಂದ ಪೂಜಿಸಲ್ಪಡುತ್ತದೆ. ಪ್ರತೀ ಕುಟುಂಬವೂ ತನ್ನದೇ ಆದ ದೇವರನ್ನು ಹೊಂದಿದೆ. ಅವುಗಳಲ್ಲಿ...
ಈ ಊರಲ್ಲಿ ನೀವು ಮಗುವನ್ನು ಮಾತ್ರವಲ್ಲ ಇದನ್ನೂ ದತ್ತು ಪಡೆಯಬಹುದು
ಪ್ರಕೃತಿ ಸೌಂದರ್ಯ ಇಷ್ಟಪಡುವವರು ಗಿಡ, ಮರಗಳನ್ನೂ ಇಷ್ಟ ಪಡ್ತಾರೆ. ಅವುಗಳನ್ನು ತಮ್ಮ ಮನೆಯ ಓರ್ವ ಸದಸ್ಯನಂತೆ ನೋಡಿಕೊಳ್ಳುತ್ತಾರೆ. ನಿಮಗೂ ಕೂಡಾ ಗಿಡ ಮರಗಳೆಂದರೆ ಇಷ್ಟನಾ? ಹಾಗಾದರೆ ಸಿಕ್ಕಿಂ ಸರ್ಕಾರ ನಿಮಗಾಗಿ ಒಂದು ವಿಶೇಷ ಯೋಜನೆಯನ್ನು...
ಯಡಿಯೂರಪ್ಪ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ 55 ಗಂಟೆಯೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಎಸ್.ಯಡಿಯೂರಪ್ಪ ಎಲ್ಲಿ ಜನಿಸಿದ್ದು ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಅವರ ಊರು ಯಾವುದು ಅಲ್ಲಿನ ವಿಶೇಷತೆ ಏನು ಅನ್ನೋದನ್ನು ನಾವಿಂದು...
ಸಮುದ್ರದ ನುರೆಯಿಂದ ತಯಾರಾದ ವಿನಾಯಕನು.. ಭೇಟಿ ನೀಡಿದರೆ ಶೀಘ್ರವೇ ವಿವಾಹ ಭಾಗ್ಯ..
ಸಮುದ್ರದ ನುರೆಯಿಂದ ತಯಾರಾದ ವಿನಾಯಕ ಎಂದು ಹೇಳುವ ವಿನಾಯಕನ ವಿಗ್ರಹವು ಪ್ರಪಂಚದಲ್ಲಿಯೇ ಇದೊಂದೆ ಎಂದೇ ಹೇಳಬಹುದು. ಆ ವಿಗ್ರಹವು ತಮಿಳುನಾಡಿನಲ್ಲಿ "ಶ್ವೇತ ವಿನಾಯಕರ್" ಎಂಬ ಹೆಸರಿನಿಂದ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿದ್ದಾನೆ. ಇಲ್ಲಿ...
ಇಲ್ಲಿದೆ ಬೆಲೆ ಬಾಳುವ ನಾಗಮಣಿ; ಏನಿದರ ರಹಸ್ಯ
ಭಾರತ ದೇಶದಲ್ಲಿ ಅನೇಕ ರೀತಿಯ ರಹಸ್ಯಗಳು ಅಡಗಿವೆ . ಇಂದಿಗೂ ಸಾವಿರಾರು ವರ್ಷಗಳ ಇತಿಹಾಸವಿರುವ ಸ್ಥಳಗಳೂ ಇಂದಿಗೂ ಇವೆ. ಅವುಗಳಲ್ಲಿ ಕೋಟೆಗಳು, ಅರಮನೆಗಳು, ದೇವಾಲಯಗಳು , ಕೆರೆಗಳೂ ಸೇರಿವೆ. ನೀವು ನಿಧಿ, ಸಂಪತ್ತಿನ ಬಗ್ಗೆ ಕೇಳಿರುವಿರಿ....
ದೇಹದ ಆಯಾಸವನ್ನೆಲ್ಲಾ ದೂರ ಮಾಡೋ ಮಸಾಜ್ ತಾಣಗಳು
ಪ್ರಸ್ತುತ ಜೀವನ ಶೈಲಿ, ಕೆಲಸದ ಒತ್ತಡದಿಂದಾಗಿ ದೇಹವು ದಣಿದು , ಮೈ ಕೈ ನೋವು ಕಾಣಿಸಿಕೊಳ್ಳುವುದು ಸಹಜ. ಆಗ ಶರೀರಕ್ಕೆ ರಿಲಾಕ್ಸ್ ಬೇಕು ಅನಿಸೋದು ಸಹಜ. ಆಗ ಯಾರಾದರೂ ದೇಹಕ್ಕೆ ಮಸಾಜ್ ಮಾಡಿದ್ರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಂತ...
ತೆರೆದ ಆಕಾಶದಲ್ಲಿ ಮಿನುಗುವ ನಕ್ಷತ್ರ ನೋಡ್ಬೇಕಾದ್ರೆ ಇಲ್ಲಿಗೆ ಹೋಗ್ಲೇಬೇಕು
ಮಕ್ಕಳಾಗಿರುವಾಗ ನಾವೆಲ್ಲರೂ ಆಕಾಶದಲ್ಲಿ ಹೊಳೆಯುತ್ತಿರುವ ಆ ಬೆಳ್ಳಿ ಚುಕ್ಕಿ ಏನೆಂದು ಆಶ್ಚರ್ಯ ಪಟ್ಟಿರುತ್ತೇವೆ. ಆ ಚಂದಿರ, ನಕ್ಷತ್ರಗಳು ಮತ್ತು ಉಪಗ್ರಹಗಳನ್ನು ತೋರಿಸುತ್ತಾ ನಮ್ಮ ಅಜ್ಜಿ ತಾತಂದಿರು ನಮಗೆ ತಿನ್ನಿಸುತ್ತಿದ್ದರು. ಆದರೆ...
ಸಿ ಎಂ ಕುಮಾರಸ್ವಾಮಿ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?
ಹಾಸನವು ಹಾಸನ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು, ಈ ಪಟ್ಟಣಕ್ಕೆ ಸ್ಥಳೀಯ ದೇವತೆ ಹಾಸನಾಂಬೆಯ ಹೆಸರಿಡಲಾಗಿದೆ. ಇದು ಕರ್ನಾಟಕದ ವಾಸ್ತುಶಿಲ್ಪದ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದೆ. ಹೊಯ್ಸಳರ ಕಾಲದಲ್ಲಿ ಈ ಜಿಲ್ಲೆಯನ್ನು ಕಾಣಬಹುದು....
ಇಲ್ಲಿಗೆ ಭೇಟಿ ನೀಡಿದರೆ ಕುಜ ದೋಷವಿದ್ದವರಿಗೂ ಕಂಕಣ ಭಾಗ್ಯ ಕೂಡುತ್ತೆ
ವೈದ್ಯೇಶ್ವರನ್ ದೇವಾಲಯವು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ. ನೀವು ಯಾವುದೇ ಅನಾರೋಗ್ಯದಿಂದ ಬಳಲುತ್ತಿದ್ದರೂ ಈ ದೇವಾಲಯಕ್ಕೆ ಬಂದರೆ ಸಾಕು ರೋಗ ಗುಣಮುಖವಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಕುಜ ದೋಷ ಇರುವವರು ಈ ದೇವಸ್ಥಾನಕ್ಕೆ...
ಈ ರಾಜ್ಯಗಳಿಗೆ ಹೋದಾಗ ಅಲ್ಲಿನ ಜಾನಪದ ನೃತ್ಯವನ್ನು ನೋಡೋದನ್ನು ಮರೆಯಬೇಡಿ
ಭಾರತವು ವೈವಿಧ್ಯಮಯವಾದ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಒಳಗೊಂಡಿದೆ. ಭಾರತದ ಪ್ರತೀ ರಾಜ್ಯದಲ್ಲೂ ತನ್ನದೇ ಆದ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಪದ್ದತಿಗಳು ಮತ್ತು ಶೈಲಿಗಳು ವಿಭಿನ್ನ ರೀತಿಯಲ್ಲಿ ಇದ್ದು ಇದು ಒಂದಕ್ಕಿಂತ ಒಂದು...
ಚಾಮುಂಡೇಶ್ವರಿಯಿಂದಾಗಿ ಸೋತರಾ ಸಿದ್ಧರಾಮಯ್ಯ?
ಮೇ 12 ಕ್ಕೆ ಕರ್ನಾಟಕ ವಿಧಾಸಭೆ ಚುನಾವಣೆ ನಡೆದಿದ್ದು, ಮೇ 15 ರಂದು ಮತ ಎಣಿಕೆ ಕಾರ್ಯ ಮುಗಿದು ಫಲಿತಾಂಶ ಹೊರಬಿದ್ದಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಭಾರೀ ಆಘಾತವಾಗಿದೆ. ಇಂದು ಬಿಜೆಪಿಯ ಯಡಿಯೂರಪ್ಪ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ...
ಓಂಕಾರೇಶ್ವರ ಗುಡ್ಡಕ್ಕೆ ಹೋಗಿದ್ದೀರಾ...ದೇವರ ದರ್ಶನಾನೂ ಆಗುತ್ತೆ...ಟ್ರಕ್ಕಿಂಗೂ ಆಗುತ್ತೇ
ಬೆಂಗಳೂರು ಸುತ್ತಮುತ್ತಲೂ ತಿರುಗಾಡುವಂತಹ ಅನೇಕ ಸ್ಥಳಗಳಿವೆ. ಬಹುತೇಕರಿಗೆ ಧಾರ್ಮಿಕ ಕ್ಷೇತ್ರಗಳು ಇಷ್ಟವಾದರೆ ಇನ್ನೂ ಕೆಲವರಿಗೆ ಶಾಪಿಂಗ್ ಹೋಗೋದು, ಮಾಲ್ ಸುತ್ತಾಡೋದು ಇಷ್ಟವಾಗುತ್ತದೆ. ಇನ್ನೂ ಕೆಲವರಿಗೆ ಪಾರ್ಕ್ ಸುತ್ತಾಡೋದು ಖುಷಿ...
ಗಾಡ್ಸ್ ಓನ್ ಕಂಟ್ರಿಯಲ್ಲಿ ಇವೆಲ್ಲಾ ಪ್ರಸಿದ್ಧ ಸ್ಥಳಗಳು..
ಕೇರಳವನ್ನು "ಗಾಡ್ಸ್ ಓನ್ ಕಂಟ್ರಿ" ಎಂದು ಕರೆಯುತ್ತಾರೆ. ತನ್ನದೇ ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ನಾಡು ಎಂದೇ ಹೇಳಬಹುದು. ಕೇರಳದ ಕೊಚ್ಚಿಯಲ್ಲಿ ಅರಬ್ಬರ, ಡಚ್ಚರ, ಚೀನಿಯರ, ಪೋರ್ಚುಗೀಸರ ಹಾಗು ಬ್ರಿಟೀಷರ ಪರಂಪರೆ ಹಾಗು...
ಈ ದೇವಸ್ಥಾನದಲ್ಲಿ ರಾತ್ರಿ ಹೊತ್ತು ಮಾತ್ರ ಮಹಿಳೆಯರಿಗೆ ಪ್ರವೇಶ..ಯಾಕೆ?
ಕೇರಳದಲ್ಲಿರುವ ಈ ಶಿವನ ದೇವಸ್ಥಾನದಲ್ಲಿ ಮಹಿಳೆಯರಿಗೆ ಕೇವಲ ರಾತ್ರಿಯ ಹೊತ್ತು ಮಾತ್ರ ಪ್ರವೇಶವಂತೆ. ಅದೂ ಕೂಡಾ ಸಾಯಂಕಾಲ 7.15 ರ ಪೂಜೆಯ ನಂತರವೇ ಮಹಿಳೆಯರು ದೇವಸ್ಥಾನದ ಒಳಗೆ ಹೋಗಬಹುದು. ಈ ದೇವಸ್ಥಾನವು ಶಕ್ತಿ ಪೀಠಗಳಲ್ಲಿ ಒಂದೂ ಆಗಿದೆ....
ಒಬ್ಬರೇ ಪ್ರಯಾಣಿಸಬಹುದಾದಂತಹ ಪ್ರವಾಸಿ ತಾಣಗಳು
ನಮ್ಮ ದೇಶದಲ್ಲಿ ಬಹಳಷ್ಟುಮಂದಿಗೆ ಪ್ರಯಾಣಿಸುವುದು, ಪ್ರವಾಸಕ್ಕೆ ಹೋಗುವುದು ಅಂದರೆ ಇಷ್ಟ. ಅದರಲ್ಲೂ ಬಹುತೇಕರು ಫ್ರೆಂಡ್ಸ್ ಜೊತೆ, ಫ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋದರೆ ಕೆಲವರಿಗೆ ಒಬ್ಬಂಟಿಯಾಗಿ ಪ್ರವಾಸಕ್ಕೆ ಹೋಗೋದು ಇಷ್ಟ....
ಮಡಿಕೇರಿಯಲ್ಲಿ ಗಾಳಿಬೀಡು ಟ್ರೆಕ್ಕಿಂಗ್ ಹೋಗಿದ್ದೀರಾ?
ವೀಕ್ ಎಂಡ್ ಬಂತೆಂದರೆ ಸಾಕು ಯುವಕರು ತಮ್ಮ ಫ್ರೆಂಡ್ಸ್ ಗ್ಯಾಂಗ್ ಹಿಡಿದುಕೊಂಡು ಚಟುವಟಿಕೆ ಮಾಡಬೇಕೆನ್ನುವ ಅಪೇಕ್ಷೆಯಲ್ಲಿರುತ್ತಾರೆ. ಯುವಕರಿಗಂತೂ ಟ್ರಕ್ಕಿಂಗ್ ಹೋಗೋದಂದ್ರೆ ತುಂಬಾನೇ ಇಷ್ಟವಾಗುತ್ತದೆ. ಗೊತ್ತಿಲ್ಲದ ಪ್ರದೇಶದಲ್ಲಿ...
ಜೀವನದಲ್ಲಿ ಒಮ್ಮೆಯಾದರೂ ಅಮೃತ್ಸರಕ್ಕೆ ಹೋಗಬೇಕು ಯಾಕೆ?
ಪಂಜಾಬ್ನ ರಾಜಧಾನಿಯಾಗಿರುವ ಅಮೃತಸರವು ಗೋಲ್ಡನ್ ಟೆಂಪಲ್ನಿಂದಾಗಿಯೇ ಪ್ರಸಿದ್ಧಿ ಹೊಂದಿದೆ. ಪ್ರತಿವರ್ಷ ದೇಶ ವಿದೇಶಗಳಿಂದ ಭಕ್ತರು ಇಲ್ಲಿಗೆ ಪ್ರಾರ್ಥಿಸಲು ಬರುತ್ತಾರೆ. ಅಮೃತ್ಸರ ನಗರವನ್ನು 16ನೇ ಶತಮಾನದಲ್ಲಿ 4ನೇ ಸಿಖ್...
ಆತ್ಮಗಳು ಪೂಜಿಸುವ ದೇವಾಲಯವಿದು...
ಆತ್ಮಗಳು ಪೂಜಿಸುವ ದೇವಾಲಯ ಎಂದಾಕ್ಷ ಯಾರಿಗೆ ಆಗಲಿ ಭಯ ಮೂಡುವುದು ಸಹಜವೇ ಸರಿ. ನೀವು ಎಲ್ಲೂ ಕೇಳಿರದ ಇಂಥಹ ದೇವಾಲಯವಿರುವುದು ಮಧ್ಯ ಪ್ರದೇಶ ರಾಜ್ಯದಲ್ಲಿ. ಅಲ್ಲೊಂದು ನಂಬಿಕೆ ಇದೆ. ಅದೆನೆಂದರೆ ಯಾವುದೇ ಕಾರಣಕ್ಕೂ ರಾತ್ರಿಯ ಸಮಯದಲ್ಲಿ...