ಚಿಕ್ಕಮಗಳೂರಿನ ಈ ಇಂಟ್ರಸ್ಟಿಂಗ್ ತಾಣಗಳಿಗೆ ಹೋಗಿದ್ದೀರಾ?
ಕಾಫಿ ಉತ್ಪಾದನೆಗಾಗಿಯೇ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಒಂದು ಪ್ರವಾಸಿ ತಾಣವೂ ಹೌದು. ಎತ್ತರದ ಬೆಟ್ಟಗುಡ್ಡಗಳು, ಕಾಡು, ಶಾಂತ ವಾತವರಣವು ಪ್ರವಾಸಿಗರಲ್ಲಿ ಹೆಚ್ಚು ಪ್ರಸಿದ್ದವಾಗಿದೆ. ಚಿಕ್ಕಮಗಳೂರಿನ ವಿಶೇಷತೆ ಎಂದರೆ ಇಲ್ಲಿನ ಕಾಫಿ...
ಉತ್ತರ ಭಾರತದ ಚಹಾ ರಾಜಧಾನಿ ಯಾವುದು ಗೊತ್ತಾ?
ಉತ್ತರ ಭಾರತದ ಬಹು ಭಾಗಗಳಲ್ಲಿ ಚಹಾ ಬೆಳೆಯನ್ನೇ ಅವಲಂಭಿಸಿದ್ದಾರೆ. ಚಹಾವನ್ನೇ ಜೀವನೋಪಾಯದ ಬೆಳೆಯನ್ನಾಗಿ ಬೆಳೆಯುತ್ತಾರೆ. ಉತ್ತಮ ಗುಣಮಟ್ಟದ ಇಳುವರಿ ಹೊಂದಿರುವ ಪ್ರದೇಶವೆಂದರೆ ಪಾಲಂಪೂರ್. ಇಲ್ಲಿಯ ಬೆಳೆಯ ಮೊದಲ ಆವಿಷ್ಕಾರ ಬ್ರಿಟಿಷರಿಂದ...
ಭಾರತ ದೇಶದಲ್ಲಿರುವ ವಿಚಿತ್ರವಾದ ದೇವಾಲಯಗಳು
ನಮ್ಮ ಭಾರತ ದೇಶದಲ್ಲಿ ಅನೇಕ ರಹಸ್ಯಗಳನ್ನು ಹೊಂದಿರುವ ದೇವಾಲಯಗಳಿವೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆವಿಗೂ ಚಮತ್ಕಾರವನ್ನು ಮಾಡುವ ಪುಣ್ಯಕ್ಷೇತ್ರಗಳಿವೆ. ಒಂದೊಂದು ದೇವಾಲಯಗಳು ಅವುಗಳದೆ ಆದ ಮಹತ್ವವನ್ನು ಹೊಂದಿವೆ. ಕೆಲವು...
ತ್ರೇತಾ ಯುಗಕ್ಕೆ ಸೇರಿದ ಈ ಶಿವಲಿಂಗದ ದರ್ಶನ ಮಾಡಿದ್ರೆ ಇಷ್ಟ ಈಡೇರುತ್ತಂತೆ
ಕೇರಳದ ಪ್ರಸಿದ್ಧ ಶಿವಲಿಂಗಗಳಲ್ಲಿ ವೈಕೋಂ ಮಹದೇವ ಮಂದಿರ ಕೂಡಾ ಒಂದು. ಕೇರಳದಲ್ಲಿರುವ ಎಟ್ಟಮನೂರ್ ಶಿವ ಮಂದಿರ ಹಾಗೂ ಕದುತುರೂತಿ ತಲಿಯಲ್ ಮಹದೇವ ಮಂದಿರದ ಜೊತೆಗೆ ಈ ಮಂದಿರವು ಪ್ರಸಿದ್ಧವಾಗಿದೆ. ಈ ಮೂರು ಮಂದಿರಗಳು ಸೇರಿ ಶಕ್ತಿಶಾಲಿ ಸಮೂಹದ...
ಕಾರ್ ಟ್ಯಾಕ್ಸಿ ಇರೋ ಹಾಗೆ ಹೆಲಿಕಾಫ್ಟರ್ ಟ್ಯಾಕ್ಸಿ ಬರುತ್ತಂತೆ...ಎಲ್ಲಿ ಗೊತ್ತಾ?
ಬಸ್ನಲ್ಲಿ ಓಡಾಡೋದಕ್ಕಿಂತ ಟ್ಯಾಕ್ಸಿಯಲ್ಲಿ ಓಡಾಡೋದನ್ನ ಹೆಚ್ಚಿನವರು ಇಷ್ಟಪಡ್ತಾರೆ. ಆ ನೂಕುನುಗ್ಗಲಿನಲ್ಲಿ ಸಿಟಿ ಬಸ್ನಲ್ಲಿ ಓಡಾಡೋದಂದ್ರೆ ಒಂದು ತಲೆನೋವಾಗಿರುತ್ತದೆ. ಓಲಾ ಟ್ಯಾಕ್ಸಿ ಬಂದ ನಂತರವಂತೂ ಜನರು ಬಸ್ನಲ್ಲಿ...
ಇಲ್ಲಿ ಆಯುರ್ವೇದಿಕ್ ಎಣ್ಣೆ ಮಸಾಜ್ಗೆ ತುಂಬಾನೇ ಡಿಮ್ಯಾಂಡ್
ಮಸಾಜ್ಗಳಲ್ಲಿ ಅನೇಕ ವಿಧಗಳಿವೆ. ಥೈ ಮಸಾಜ್, ಬಾಡಿ ಮಸಾಜ್, ಎಣ್ಣೆ ಮಸಾಜ್ ಕೂಡಾ ಒಂದು. ಎಲ್ಲದಕ್ಕಿಂತಲೂ ಉತ್ತಮವಾದ ಮಸಾಜ್ ಅಂದರೆ ಗಿಡಮೂಲಿಕೆಗಳ ಮಸಾಜ್. ಗಿಡಮೂಲಿಕೆಗಳಿಂದ ತಯಾರಿಸಲಾದ ಎಣ್ಣೆಯಿಂದ ಮಸಾಜ್ ಮಾಡುವುದು ಆರೋಗ್ಯಕ್ಕೆ...
ಊಟಿಯಲ್ಲಿ ನೀವು ಈ ಪ್ರದೇಶವನ್ನು ಖಂಡಿತವಾಗಿ ನೋಡಿರುವುದಿಲ್ಲ... ಹಾಗಾದರೆ ಆ ಸ್ಥಳಗಳು ಯಾವುವು?
ಊಟಿ..ಬೇಸಿಗೆಯ ಸಮಯದಲ್ಲಿ ಅನೇಕ ಮಂದಿ ಭೇಟಿ ನೀಡುವ ಪ್ರಮುಖವಾದ ಪ್ರವಾಸಿ ಕೇಂದ್ರ. ದಕ್ಷಿಣಾದಿ ರಾಜ್ಯಗಳ ಪೈಕಿ ಅತ್ಯಧಿಕವಾಗಿ ಪ್ರವಾಸಿಗರು ತೆರಳುವ ಪ್ರವಾಸಿ ಕೇಂದ್ರವಾಗಿ ಊಟಿಯು ಹೆಸರುವಾಸಿಯಾಗಿದೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು...
ಧೋನಿ ಯಶಸ್ಸಿಗೆ ಈ ದೇವಿಯೇ ಕಾರಣವಂತೆ...ಪತ್ನಿ ಜೊತೆ ದೇವಿಯ ದರ್ಶನ ಮಾಡೋ ಕ್ಯಾಪ್ಟನ್ ಕೂಲ್
ಭಾರತವನ್ನು ಮಂದಿರಗಳ ದೇಶ ಎನ್ನಲಾಗುತ್ತದೆ. ಇಲ್ಲಿ ನೀವು ಅಲ್ಲಲ್ಲಿ ಸಾಕಷ್ಟು ದೇವಸ್ಥಾನಗಳನ್ನು ಕಾಣಬಹುದು. ಇಲ್ಲಿನ ಪ್ರತಿಯೊಂದು ದೇವಸ್ಥಾನಕ್ಕೆ ತನ್ನದೇ ಆದ ಕಥೆ, ಇತಿಹಾಸ, ಪೌರಾಣಿಕ ಮಹತ್ವವಿದೆ. ಅದು ತನ್ನತ್ತ ಭಕ್ತರನ್ನು...
ಬಿಜಾಪುರದಲ್ಲಿರುವ ಈ ಐತಿಹಾಸಿಕ ತಾಣಗಳ ಬಗ್ಗೆ ನಿಮಗೆ ಗೊತ್ತಿದ್ಯಾ?
ಬಿಜಾಪುರವು ಕರ್ನಾಟಕದ ಒಂದು ಹಳೇಯ ನಗರ. ಇದನ್ನು ವಿಜಯಪುರ ಎನ್ನಲಾಗುತ್ತದೆ.ಈ ನಗರವನ್ನು ನಿರ್ಮಿಸಿದ ಖ್ಯಾತಿ ಚಾಲುಕ್ಯ ರಾಜವಂಶಸ್ಥರಿಗೆ ಸಲ್ಲುತ್ತದೆ. ಈ ಐತಿಹಾಸಿಕ ನಗರವು ಅನೇಕ ರಾಜವಂಶಸ್ಥರು, ಸಾಮ್ರಾಟರ ಅಧೀನದಲ್ಲಿತ್ತು. 14ನೇ...
ವಿಕೇಂಡ್ಗೆ ವಾಟರ್ ಪಾರ್ಕ್ ಗೆ ಹೋಗಬೇಕನಿಸಿದ್ಯಾ...ಇಲ್ಲಿದೆ ಬೆಸ್ಟ್ ವಾಟರ್ ಪಾರ್ಕ್
ಅಮ್ಯೂಸ್ ಮೆಂಟ್ ವಾಟರ್ ಪಾರ್ಕ್ ಗಳು ಬೇಸಿಗೆಯಲ್ಲಿ ನಿಮ್ಮ ವಾರಾಂತ್ಯದ ರಜಾ ದಿನಗಳನ್ನು ಕಳೆಯಲು ಒಂದು ಉತ್ತಮವಾದ ಮತ್ತು ಸೂಕ್ತವಾದ ಸ್ಥಳವಾಗಿದೆ. ಯಾರೇ ಆಗಲಿ ತಮ್ಮ ಮೈ, ಮನಸ್ಸು ಮತ್ತು ಆತ್ಮವನ್ನು ಈ ಒಂದೇ ರೀತಿಯ ಸಾಲಿನಲ್ಲಿ ಹರಿಯುವ...
ಇಷ್ಟೆಲ್ಲಾ ವೆರೈಟಿ ಮಾವಿನ ಹಣ್ಣುಗಳಲ್ಲಿ ಮಾವಿನ ರಾಣಿ ಯಾವುದು ಹೇಳಿ ನೋಡೋಣ?
ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎನ್ನುತ್ತಾರೆ. ಎಲ್ಲಾ ಪ್ರಾಯದವರಿಗೆ ಮಾವಿನ ಹಣ್ಣು ಇಷ್ಟವಾಗುತ್ತದೆ. ಈಗಾಗಲೇ ವಿವಿಧ ತಳಿಯ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾವು ಪ್ರೀಯರಿಗೆ ಮಾವಿನ ಹಣ್ಣನ್ನು ಸವಿಯುವ ಕಾಲ ಬಂದಿದೆ. ಈ...
ಏಕಾಂತವಾಗಿ ಸಂಗಾತಿಯೊಂದಿಗೆ ಕಾಲ ಕಳೆಯಬೇಕೆ? ಹಾಗಾದರೆ ಒಮ್ಮೆ ಇಲ್ಲಿಗೆ ಭೇಟಿ ನೀಡಿ...
ಈ ತಿಂಗಳ ಹವಾಮಾನ ಬೇಸಿಗೆ. ಮಳೆ, ಚಳಿ ಮೂರು ಕಾಲವು ಒಟ್ಟಿಗೆ ಬಂದಿದೆ. ಸುಡು ಬೇಸಿಗೆಯಿಂದಾಗಿ ನಿಮ್ಮ ಪ್ರವಾಸಕ್ಕೆ ಅಡ್ಡಿಯಾಗಿದ್ದರೆ ಈ ತಿಂಗಳು ಅತ್ಯಂತ ಉತ್ತಮವಾದ ಕಾಲ ಎಂದೇ ಹೇಳಬಹುದು. ನೀವು ನಿಮ್ಮ ಪ್ರೀತಿ ಪಾತ್ರದವರೊಂದಿಗೆ ಏಕಾಂತವಾಗಿ...
ಶಿವಪಾರ್ವತಿ ಇರುವ ಈ ದೇವಾಲಯದಲ್ಲಿ ಮದುವೆ ನಡೆಯೋದಿಲ್ಲ ಯಾಕೆ?
ತಿರುಚಿನಾಪಳ್ಳಿಯಲ್ಲಿರುವ ಜಂಬುಕೇಶ್ವರ ದೇವಾಲಯವು ತಮಿಳುನಾಡಿನಲ್ಲಿರುವ ಅತ್ಯಂತ ಪ್ರಸಿದ್ಧ ಶಿವ ದೇವಾಲಯವಾಗಿದೆ. ಈ ಮಂದಿರವು ಸುಮಾರು 1800 ವರ್ಷಗಳ ಹಳೆಯ ದೇವಸ್ಥಾನವಾಗಿದೆ. ಚೋಳ ರಾಜವಂಶದವರು ಈ ಮಂದಿರವನ್ನು ನಿರ್ಮಾಣ ಮಾಡಿದ್ದು. ಇದು...
ಧೋನಿ ,ಸಚಿನ್, ಕೊಹ್ಲಿ ಹುಟ್ಟಿದ್ದು ಎಲ್ಲೆಲ್ಲಿ ಗೊತ್ತಾ?
ನಮ್ಮದೇಶದಲ್ಲಿ ಸಿನಿಮಾ ತಾರೆಯರನ್ನು ಇಷ್ಟಪಡೋವವರು ಎಷ್ಟು ಜನ ಇದ್ದಾರೋ ಅಷ್ಟೇ ಜನ ಕ್ರಿಕೆಟ್ ತಾರೆಯರನ್ನೂ ಇಷ್ಟ ಪಡ್ತಾರೆ. ಕ್ರಿಕೆಟ್ ದೇವರು ಎಂದೇ ಹೇಳಲಾಗುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ...
ಮುಂಬೈಗೆ ಹೋದ್ರೆ ಇದನ್ನೆಲ್ಲಾ ನೋಡಲೇ ಬೇಕು
ಮುಂಬೈ ಒಂದು ದೊಡ್ಡ ನಗರವಾಗಿದೆ . ಇದು ಎಷ್ಟು ದೊಡ್ಡ ನಗರವೆಂದರೆ ನೀವು ನಿಮ್ಮ ಇಡೀ ಜೀವನವನ್ನು ಇಲ್ಲಿ ಕಳೆದರೂ ನೀವು ಇಲ್ಲಿಯ ನಗರದ ಎಲ್ಲಾ ಭಾಗಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಸದ್ದು ಗದ್ದಲಗಳಿಂದ ಕೂಡಿದ ರೈಲುಗಳು, ಸದಾ...
ಲೈಫ್ನಲ್ಲಿ ಒಮ್ಮೆಯಾದ್ರೂ ಬೆಂಗ್ಳೂರಿಗೆ ಹೋಗಲೇ ಬೇಕು ಏಕೆ?
ಐಟಿ ಹಬ್ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಕೇಂದ್ರ ಕೂಡಾ ಆಗಿದೆ. ಇದು ದೇಶದ ಐದನೇ ದೊಡ್ಡ ಮಹಾನಗರವೂ ಆಗಿದೆ. ಇಲ್ಲಿ ಸಾಫ್ಟ್ವೇರ್ ಹಾಗೂ ಕಂಪ್ಯೂಟರ್ಗೆ ಸಂಬಂಧಿಸಿದ ಅನೇಕ ಪ್ರಸಿದ್ಧ...
ಜೀವನದಲ್ಲಿ ಒಮ್ಮೆಯಾದರು ಭೇಟಿ ನೀಡಲೇಬೇಕಾದ ಗುಹೆಗಳಿವು...
ಭಾರತ ದೇಶದಲ್ಲಿ ಹಲವಾರು ಗುಹೆಗಳು, ದೇವಾಲಯಗಳು ಇವೆ. ಗುಹೆಗಳು ಎಂದರೆ ಕುತೂಹಲ ಕೆರಳಿಸುವ ಒಂದು ತಾಣ. ಅಲ್ಲಿ ಏನಿದೆ? ಅದರ ಇತಿಹಾಸವೇನು? ಅಲ್ಲಿ ಯಾರು ವಾಸ ಮಾಡುತ್ತಿದ್ದರು ಎಂಬ ಹಲವಾರು ಪ್ರೆಶ್ನೆಗಳು ಮನಸ್ಸಿನಲ್ಲಿ ಮೂಡುತ್ತದೆ....
ಮೋಕ್ಷಕ್ಕೆ ಸಂಬಂಧಿಸಿದ ರಹಸ್ಯ; ಏನೀ ಧೇನುಪುರೇಶ್ವರ ದೇವಾಲಯದ ಕಥೆ
ತಮಿಳುನಾಡು, ಕೇರಳದಂತಹ ರಾಜ್ಯಗಳು ತಮ್ಮ ಪ್ರಕೃತಿ ಸೌಂದರ್ಯದ ಜೊತೆಗೆ ಧಾರ್ಮಿಕ ಆಧ್ಯಾತ್ಮಿಕತೆಗೂ ವಿಶ್ವದಾದ್ಯಂತ ಪ್ರಸಿದ್ಧಿಹೊಂದಿವೆ. ಇಲ್ಲಿ ಸಾವಿರಾರು ವರ್ಷ ಪುರಾತನ ದೇವಾಲಯಗಳು ಇಲ್ಲಿವೆ. ಅಷ್ಟೇ ಅಲ್ಲದೆ ಇತಿಹಾಸಕ್ಕೆ ಸಂಬಂಧಿಸಿದಂತಹ...