ಜಗತ್ತಿನ ಅಚ್ಚರಿ ಬಗ್ಗೆ ಆಸಕ್ತಿ ಇದ್ದರೆ ಉಲ್ಕೆಯಿಂದಾಗಿರುವ ಸರೋವರಕ್ಕೊಮ್ಮೆ ಭೇಟಿ ನೀಡಿ
ಉಲ್ಕೆಯಿಂದ ನಿರ್ಮಿತವಾಗಿರುವ ಸರೋವರದ ಬಗ್ಗೆ ಯಾವತ್ತಾದರೂ ಕೇಳಿದ್ದೀರಾ ಅದು ಹೇಗೆ ಇರುತ್ತದೆ ಎನ್ನೋದಾದರೂ ನಿಮಗೆ ಗೊತ್ತಾ? ಮಹಾರಾಷ್ಟ್ರದಲ್ಲಿರುವ ಲೋನಾರ್ ದೈತ್ಯಗುಂಡಿ ಜ್ವಾಲಾಮುಖಿ ಕಲ್ಲಿನಲ್ಲಿ ಸಂಗ್ರಹಗೊಂಡಿರುವ ಜಗತ್ತಿನ ಏಕೈಕ ಉಪ್ಪು...
ಬೆಂಗ್ಳೂರು ಅಕ್ಕ ಪಕ್ಕ ಎಷ್ಟೆಲ್ಲಾ ವಾಟರ್ ಪಾರ್ಕ್ ಇದೆ ಗೊತ್ತಾ?
ನೀರಿನಲ್ಲಿ ಆಡೋದಂದ್ರೆ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟ. ವಾಟರ್ ಪಾರ್ಕ್ಗಾಗಿ ದೂರದ ರಾಜ್ಯಗಳಿಗೆ ಹೋಗುವುದಕ್ಕಿಂತ ನಮ್ಮ ಸಮೀಪ ಇರುವ ವಾಟರ್ ಪಾರ್ಕ್ಗಳಿಗೆ ಹೋಗೋದು ಬೆಸ್ಟ್ ಅಲ್ವಾ? ಹಾಗಾದ್ರೆ ಬೆಂಗಳೂರಿಗೆ ಸಮೀಪದಲ್ಲಿ...
ಇಲ್ಲಿನ ಕಾಲೇಜ್ ಕ್ಯಾಂಪಸ್ನಲ್ಲಿ ಕುರ್ಚಿ ತನ್ನಷ್ಟಕ್ಕೆ ಓಡಾಡುತ್ತಂತೆ!
ಗುಜರಾತ್ನ ಪ್ರಸಿದ್ಧ ಸ್ಥಳಗಳಲ್ಲಿ ಅಹಮದಾಬಾದ್ ಕೂಡಾ ಒಂದು. ಶಬರಮತಿ ಆಶ್ರಮ, ಜಮಾ ಮಸೀದಿ, ತೀನ್ ದರ್ವಾಜ, ಪಕ್ಷಿ ವಿಹಾರ ಇವೆಲ್ಲಾ ಇಲ್ಲಿನ ಆಕರ್ಷಣೆಗಳಾಗಿವೆ. ಇವುಗಳನ್ನೆಲ್ಲಾ ಹೊರತುಪಡಿಸಿ ಅಹಮದಾಬಾದ್ನಲ್ಲಿ ಇನ್ನೂ...
ಸ್ಟ್ರೀಟ್ ಶಾಪಿಂಗ್ ಮಾಡೋದಂದ್ರೆ ಇಷ್ಟನಾ? ಹಾಗಾದ್ರೆ ಇಲ್ಲಿಗೆ ಹೋಗ್ಲೇ ಬೇಕು
ಶಾಪಿಂಗ್ ಮಾಡೋದಂದ್ರೆ ಸಣ್ಣ ಮಕ್ಕಳಿಂದ ಹಿಡಿದು ಮುದುಕರವರೆಗೂ ಇಷ್ಟವಾಗುತ್ತೆ. ಆದ್ರೆ ಶಾಪಿಂಗ್ ಮಾಲ್ನಲ್ಲಿ ದುಬಾರಿ ಬಟ್ಟೆಗಳನ್ನು ಖರೀದಿಸೋದು ಬಹಳಷ್ಟು ಜನರಿಗೆ ಇಷ್ಟ ಆಗೋದಿಲ್ಲ. ಅದಕ್ಕಾಗಿ ಅವರ ಆಯ್ಕೆ ಯಾವಾಗಲೂ ಸ್ಟ್ರೀಟ್...
ಮದ್ವೆಗೂ ಮುನ್ನ ಬ್ಯಾಚುಲರ್ ಪಾರ್ಟಿ ಎಲ್ಲಿ ಮಾಡೋದು ಯೋಚಿಸಿದ್ದೀರಾ?
ಸದ್ಯದಲ್ಲೇ ಮದುವೆಯಾಗುತ್ತೀದ್ದೀರಾ ಹಾಗಾದ್ರೆ ಮದುವೆಗೂ ಮುನ್ನ ಬ್ಯಾಚುಲರ್ ಪಾರ್ಟಿ ಮಾಡೋದಿಲ್ವಾ? ಈಗಾಗಲೇ ಫ್ರೆಂಡ್ಸ್ ಎಲ್ಲಾ ಬ್ಯಾಚುಲರ್ ಪಾರ್ಟಿಗಾಗಿ ಗೋಳು ಹಿಡಿದಿರಬೇಕಲ್ಲಾ? ಹಾಗಾದ್ರೆ ಇಲ್ಲಿದೆ ಕೆಲವು ಬೆಸ್ಟ್ ಬ್ಯಾಚುಲರ್...
ಈ ದೇವಸ್ಥಾನದಲ್ಲಿ ಪುರುಷರಿಗೆ ನೋ ಎಂಟ್ರಿ
ಸ್ತ್ರೀಯರಿಗೆ ಪ್ರವೇಶವನ್ನು ನಿಷೇಧಿಸಲಾಗಿರುವ ಹಲವಾರು ಮಂದಿರಗಳು ಭಾರತದಲ್ಲಿವೆ. ಆದರೆ ಕೇವಲ ಮಹಿಳೆಯರಿಗೆ ಮಾತ್ರವಲ್ಲ ಕೆಲವು ಮಂದಿರಗಳಲ್ಲಿ ಪುರುಷರಿಗೂ ಪ್ರವೇಶ ನಿಷೇಧಿಸಲಾಗಿದೆ. ಇಲ್ಲಿ ಮಹಿಳೆಯರಿಗೆ ಮಂದಿರದೊಳಗೆ ಪ್ರವೇಶ ಮಾಡಬಹುದು,...
ಇಲ್ಲಿಗೆಲ್ಲಾ ಹೋಗಿ ಬರಲು ಬರೀ ಎರಡೇ ದಿನ ರಜೆ ಸಾಕು!
ಹೆಚ್ಚಿನವರಿಗೆ ರಜೆ ಸಿಗೋದು ಭಾನುವಾರ, ಇನ್ನೂ ಕೆಲವರಿಗೆ ಶನಿವಾರ, ಭಾನುವಾರ ಎರಡೂ ದಿನ ರಜೆ ಇರುತ್ತದೆ. ಆ ಎರಡು ದಿನದಲ್ಲಿ ಎಲ್ಲಿಗೆ ಹೋಗೋದು, ಹೇಗೆ ಕಳೆಯೋದು ಎನ್ನುವ ಆಲೋಚನೆ ಬಹುತೇಕರಲ್ಲಿ ಇರುತ್ತದೆ. ಹಾಗಾಂತ ದೂರದ ಊರುಗಳಿಗೆ...
ಫ್ರೆಂಡ್ಸ್ಜೊತೆ ಕಾಲ ಕಳೆಯೋಕೆ ಚೀಪ್ & ಬೆಸ್ಟ್ ಹ್ಯಾಂಗ್ಔಟ್ ಸ್ಪಾಟ್
ಫ್ರೆಂಡ್ಸ್ ಜೊತೆ ಹ್ಯಾಂಗ್ಔಟ್ ಮಾಡ್ಲಿಕ್ಕೆ ಚೀಪ್ ಆ್ಯಂಡ್ ಬೆಸ್ಟ್ ಸ್ಥಳವನ್ನು ಹುಡುಕುತ್ತಿದ್ದೀರಾ ? ಫ್ರೆಂಡ್ಸ್ ಜೊತೆ ಮಜಾನೂ ಆಗಬೇಕು ಖರ್ಚೂ ಕಡಿಮೆ ಆಗಬೇಕು. ಹಾಗಾದ್ರೆ ಇಲ್ಲಿದೆ ಕೆಲವು ಇಂಟ್ರಸ್ಟಿಂಗ್ ಆಪ್ಷನ್ ... ಕೈಯಲ್ಲಿ ಕಾಸಿಲ್ವಾ?...
ದೇಶದಲ್ಲಿರುವ ಈ ಮಿನಾರ್ಗಳಲ್ಲಿ ಯಾವುದನ್ನೆಲ್ಲಾ ನೀವು ನೋಡಿದ್ದೀರಿ?
ಮಿನಾರ್ ಸಾಮಾನ್ಯವಾಗಿ ಒಂದು ತೆಳುವಾದ ಗೋಪುರವಾಗಿದ್ದು ಇದು ಮಸೀದಿಯ ಒಂದು ಮಹತ್ವಪೂರ್ಣವಾದ ಭಾಗವಾಗಿರುತ್ತದೆ. ಅಥವಾ ಒಂದು ಸ್ಥಳದ ಮೇಲೆ ಕಾಣುವ ಕಟ್ಟಡವಾಗಿದೆ. ಭಾರತವು ಒಂದು ಅತ್ಯಂತ ಪ್ರಾಚೀನವಾದ ದೇಶವಾಗಿದ್ದು ಇದು ಅನೇಕ ಎತ್ತರವಾದ...
ಕೈಯಲ್ಲಿ ಕಾಸಿಲ್ವಾ? ಕಡಿಮೆ ಬಜೆಟ್ನಲ್ಲಿ ಎಲ್ಲೆಲ್ಲಾ ತಿರುಗಾಡಬಹುದು ಗೊತ್ತಾ?
ಎಲ್ಲಾದರೂ ಪ್ರವಾಸ ಹೋಗುವಾಗ ಎಲ್ಲರಿಗೂ ಕಾಡೋದು ಬಜೆಟ್ ಚಿಂತೆ. ಕೈಯಲ್ಲಿ ಬೇಕಾದಷ್ಟು ಹಣ ಇಟ್ಟುಕೊಳ್ಳದೇ ಪ್ರವಾಸ ಕೈಗೊಳ್ಳಲೂ ಆಗೋದಿಲ್ಲ. ಅಂತಹ ಸಂದರ್ಭದಲ್ಲಿ ಕಡಿಮೆ ಬಜೆಟ್ನ ಪ್ರವಾಸದ ಪ್ಲ್ಯಾನ್ ಮಾಡೋದು ಒಳ್ಳೆಯದು. ಹಾಗಾದ್ರೆ...
ಮದುವೆ ಮಾಡೋದಾ ಬೇಡ್ವಾ ಅಂತಾ ಗಣೇಶನಿಗೆ ಚೀಟಿ ಹಾಕಿ ಕೇಳ್ತಾರಂತೆ!
ಗಣೇಶನನ್ನು ವಿಘ್ನನಿವಾರಕ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಅನೇಕ ಗಣೇಶನ ದೇವಾಲಯಗಳಿವೆ. ಅವುಗಳಲ್ಲಿ ಇಡಗುಂಜಿ ಗಣಪತಿಯೂ ಬಹಳ ಪ್ರಸಿದ್ಧವಾದ ಪುರಾತನ ಗಣೇಶನ ದೇವಾಲಯವಾಗಿದೆ. ಈ ವಿಗ್ರಹವು ಎರಡು ಸಾವಿರ ವರ್ಷ ಪುರಾತನವಾದದ್ದು ಮತ್ತು...
ನಿಮ್ಮ ಮದುವೆ ಎಲ್ಲರಿಗಿಂತಲೂ ಡಿಫರೆಂಡ್ ಆಗಿ ಆಗಬೇಕಾ...ಹಾಗಾದ್ರೆ ಇಲ್ಲಿದೆ ಬೆಸ್ಟ್ ಐಡಿಯಾ.
ನೀವು ನಿಮ್ಮ ಮದುವೆಯನ್ನು ಕೆಲವೇ ಜನರ ಸಮಕ್ಷಮದಲ್ಲಿ ನಡೆಸಬೇಕೆಂದಿದ್ದರೆ ಅದಕ್ಕೆ ದೊಡ್ಡ ದೊಡ್ಡ ಹಾಲ್ಗಳನ್ನು ಬುಕ್ ಮಾಡೋ ಅಗತ್ಯವಿರುವುದಿಲ್ಲ. ಸ್ವಲ್ಪ ಇಂಟ್ರಸ್ಟಿಂಗ್ ಆಗಿ ಯೋಚಿಸಿದ್ದಲ್ಲಿ ಸಾಕಷ್ಟು ಯೂನಿಕ್ ವೆಡ್ಡಿಂಗ್...
ಬರೀ 12 ಸಾವಿರ ರೂ.ಗೆ ಇಡೀ ದ್ವೀಪವೇ ನಿಮ್ಮದಾಗುತ್ತದೆ
ದೇಶದಲ್ಲಿ ಎಷ್ಟೆಲ್ಲಾ ಐಲ್ಯಾಂಡ್ಗಳಿವೆ ಆದರೆ ನೀವು ಯಾವತ್ತಾದರೂ ಪ್ರೈವೆಟ್ ಐಲ್ಯಾಂಡ್ ಬಗ್ಗೆ ಕೇಳಿದ್ದೀರಾ. ಕೇರಳದಲ್ಲಿ ಒಂದು ಪ್ರೈವೆಟ್ ದ್ವೀಪವಿದೆ. ಇಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಕಾಲ ಕಳೆಯಬಹುದು. ಇದರ ಬೆಲೆ ಕೂಡಾ...
ಕರ್ನಾಟಕದಲ್ಲಿರುವ ಅಗ್ರಮಾನ್ಯ ಕಾಲ ಭೈರವ ದೇವಾಲಯಗಳು
ಕಾಲಭೈರವನನ್ನು ಇಡೀ ವಿಶ್ವದ ಉಗ್ರವಾದ ದೇವತೆ ಎಂದು ನಂಬಲಾಗುತ್ತದೆ ಮತ್ತು ಅವನನ್ನು ವಿಧ್ವಂಸಕ ಎಂದು ಕರೆಯಲಾಗುತ್ತದೆ. ಅವನನ್ನು ಸಾವಿಗೂ ಮೀರಿದ ಹಾಗೂ ಸಮಯದ ಪ್ರಮುಖ ಆಡಳಿತಗಾರನೆಂದು ನಂಬಲಾಗುತ್ತದೆ. ಕಾಲ ಭೈರವನ ಸ್ವರೂಪಕ್ಕೆ ಕುರಿತಾದ...
ಈ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡ್ತಾರೆ ಚಿನ್ನ!
ಸಾಮಾನ್ಯವಾಗಿ ದೇವಸ್ಥಾನದಲ್ಲಿ ಯಾವ್ಯಾವ ರೀತಿಯ ಪ್ರಸಾದ ನೀಡುತ್ತಾರೆ? ಲಡ್ಡು, ಪಂಚಕಜ್ಜಾಯ, ಪೊರಿ, ತೆಂಗಿನಕಾಯಿ, ಬಾಳೆಹಣ್ಣು, ನೈವೇದ್ಯ ಹೀಗೆ ಇನ್ನಿತರ ತಿನ್ನುವ ವಸ್ತುವನ್ನು ಪ್ರಸಾದವಾಗಿ ನೀಡುತ್ತಾರೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ...
ಇಲ್ಲಿ ರಾತ್ರಿ ಮಲಗಿದ್ದಾಗ ಬೆಡ್ಶೀಟ್ ಎಳೆಯುತ್ತಂತೆ ಅದೃಶ್ಯ ಶಕ್ತಿ !
ಭಾರತದಲ್ಲಿ ಬ್ರಿಟಿಷರ ಕಾಲದಲ್ಲಿ ಬಹಳಷ್ಟು ಐಷಾರಾಮಿ ಹೋಟೆಲ್ಗಳನ್ನು ನಿರ್ಮಿಸಲಾಗಿದೆ. ಇದನ್ನು ಕೇವಲ ಬ್ರಿಟಿಷ್ ಅಧಿಕಾರಿಗಳು, ವೈಸರಾಯ್ಗಳು ಬಳಸುತ್ತಿದ್ದರು. ಇಂಗ್ಲೇಂಡ್ನಿಂದ ಭಾರತದ ಪರ್ಯಾಟನೆ ನಡೆಸಲು ಬರುವವರೂ ಈ...
42 ಅಡಿ ಎತ್ತರದ ಗೋಮಟೇಶ್ವರನ ವಿಗ್ರಹ ಎಲ್ಲಿದೆ ಗೊತ್ತಾ?
ಕಾರ್ಕಳದ ಗೋಮ್ಮಟೇಶ್ವರನನ್ನು ನೋಡಿದ್ದೀರಾ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 42ಅಡಿ ಎತ್ತರದ ಭಗವಾನ್ ಬಾಹುಬಲಿ ಏಕಶಿಲ ವಿಗ್ರಹವು ದೇಶದಲ್ಲೇ ಪ್ರಸಿದ್ಧವಾದುದು. ಇದು ಚತುರ್ಮುಖ ತೀರ್ಥಂಕರ ಬಸದಿ, ಹಿರಿಯಂಗಡಿ ನೆಮೀನಾಥ ಬಸದಿ ಮತ್ತುಆನೇಕೆರೆ...
ಬೆಂಗಳೂರಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸ್ಬೇಕಾ... ಹಾಗಾದ್ರೆ ಇಲ್ಲಿದೆ ಬೆಸ್ಟ್ ಸ್ಪಾಟ್
ಯಾವುದೇ ಕಪಲ್ ಆಗಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ನಲ್ಲಂತಲೂ ಸಖತ್ ಆಗಿ ಕಾಣಿಸ್ತಾರೆ. ಪ್ರೀ ವೆಡ್ಡಿಂಗ್ ಫೋಟೋ ಶೂಟ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಈಗ ಟ್ರೆಂಡ್ ಆಗಿ ಬಿಟ್ಟಿದೆ. ಈಗಿನ ಕಾಲದ ಪ್ರತಿಯೊಬ್ಬರೂ ತಮ್ಮ ಮದುವೆಗೂ ಮುನ್ನ...