ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನೋಡಲು, ತಿಳಿದುಕೊಳ್ಳಲು ಬಹಳಷ್ಟಿದೆ…
ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕ ರಾಜ್ಯದ ಮೈಸೂರಿನಲ್ಲಿದ್ದು, ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ಸ್ಥಳದಲ್ಲಿ ಏಷ್ಯಾದ ಆನೆಗಳು ಹೆಚ್ಚಾಗಿ ಕಂಡುಬರುತ್ತವೆ. ಆನೆಗಳ ದೊಡ್ಡ ದೊಡ್ಡ ಹಿಂಡುಗಳು ಇಲ್ಲಿ ಸುಲಭವಾಗಿ ಕಾಣಿಸುತ್ತವೆ....
ಮನಾಲಿ ಬಳಿಯಿರುವ 5 ರಹಸ್ಯ ಮಾರ್ಗಗಳು ಹೆಚ್ಚಿನ ಜನರಿಗೆ ತಿಳಿದಿಲ್ಲ, ಗ್ರಾಮಸ್ಥರಿಗೆ ಮಾತ್ರವೇ ಗೊತ್ತು ಈ ಸ್ಥಳಗಳು!
ಮನಾಲಿ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿಗೆ ಈಗಾಗಲೇ ಅನೇಕ ಜನರು ಹೋಗಿ ಬಂದಿದ್ದಾರೆ. ಮನಾಲಿಗೆ ಪ್ರವಾಸ ಹೋಗಿಬಂದವರನ್ನು ಯಾರಾದರೂ ವಿಚಾರಿಸಿದರೆ , ಅವರು ಹಳೆಯ ಮನಾಲಿ , ರೋಹ್ಟಂಗ್ ಪಾಸ್ ಮತ್ತು ಹಂಪ್ಟ ಪಾಸ್ ನಂತಹ ಪ್ರಸಿದ್ಧ ಸ್ಥಳಗಳ...
ಮಳೆಗಾಲದಲ್ಲಿ ಜಲಪಾತಗಳು, ಗಿರಿಧಾಮಗಳು, ನದಿಗಳಿರುವ ಸ್ಥಳಕ್ಕೆ ಹೋಗುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…
ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಮಳೆ ಚೆನ್ನಾಗಿ ಆಗುತ್ತಿದೆ. ಬಿಸಿಲಿನ ಝಳದ ಬಳಿಕ ಸುರಿದ ಮಳೆ ಜನರಲ್ಲಿ ಕೊಂಚ ನೆಮ್ಮದಿ ತಂದಿದೆ. ಇಂತಹ ಸಮಯದಲ್ಲಿ ಜನರು ತಮ್ಮ ಮನೆಗಳಿಂದ ಹೊರಬಂದು ಹಿತಕರವಾದ ವಾತಾವರಣವನ್ನು ಆನಂದಿಸಲು ಪ್ರವಾಸಕ್ಕೆ...
ಅಮರನಾಥ ಯಾತ್ರೆ ಆರಂಭ: ಯಾರು ಹೋಗಬಹುದು, ಯಾರು ಹೋಗಬಾರದು? ಯಾತ್ರೆಗೆ ಸಂಬಂಧಿಸಿದ ಪ್ರಮುಖ ವಿವರಗಳು ಇಲ್ಲಿವೆ…
ಅಮರನಾಥ ಯಾತ್ರೆ (ಅಮರನಾಥ ಯಾತ್ರೆ 2024) ಆರಂಭವಾಗಿದೆ. ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಈ ಬಾರಿ ಹೆಚ್ಚಿನ ಯಾತ್ರಿಕರು ಭಾಗಿಯಾಗುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಆಡಳಿತ ಮಂಡಳಿ ಸಕಲ...
ಮಳೆಗಾಲದ ಸಮಯದಲ್ಲಿ ಹೆಚ್ಚುವ ಇರ್ಪು ಜಲಪಾತದ ಸೌಂದರ್ಯ…ಕರ್ನಾಟಕದ ಈ ಸುಂದರವಾದ ಫಾಲ್ಸ್ ವಿಶೇಷವೇನು ಗೊತ್ತಾ?
ಕರ್ನಾಟಕವು ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯವು ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ದೇಶದಲ್ಲಿ ಮಾತ್ರವಲ್ಲದೆ, ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿರುವ ಮೋಡಿಮಾಡುವ ಕಾಡುಗಳು ಮತ್ತು ಭವ್ಯವಾದ ಪರ್ವತಗಳು ತಮ್ಮ...
*ಜುಲೈ ತಿಂಗಳಲ್ಲಿ ಎಷ್ಟು ರಜಾದಿನಗಳಿವೆ, ಯಾವ ಸ್ಥಳಕ್ಕೆ ಹೋಗುವುದು ಉತ್ತಮ?*
ಮಳೆಗಾಲ ಶುರುವಾಗಿದೆ. ದೇಶದ ಹಲವೆಡೆ ವರುಣನ ಆರ್ಭಟ ಹೆಚ್ಚಿರುವುದರಿಂದ ತಾಪಮಾನ ಸ್ವಲ್ಪ ಕಡಿಮೆಯಾಗಿದೆ. ಬಿಸಿಲಿನ ಬೇಗೆಗೆ ಹಲವು ದಿನಗಳಿಂದ ಮನೆ, ಕಚೇರಿಗಳಿಗೆ ಸೀಮಿತವಾಗಿದ್ದ ಜನರು ಈಗ ಮೆಲ್ಲಗೆ ಹೊರಗೆ ಕಾಲಿಡುತ್ತಿದ್ದಾರೆ. ಹಾಗಾಗಿ ಪ್ರವಾಸ...
ಜಗತ್ತಿನಲ್ಲೇ ಅತಿ ದೊಡ್ಡದಾದ 'ಜಟಾಯು' ಪ್ರತಿಮೆಯನ್ನು ನೋಡಿದ್ದೀರಾ?, ಇದನ್ನು ನೋಡಲು ಪ್ರವಾಸಿಗರು ಕ್ಯೂನಲ್ಲಿ ನಿಲ್ಲುತ್ತಾರೆ!
ಜಗತ್ತಿನಲ್ಲೇ ಅತಿ ದೊಡ್ಡದಾದ 'ಜಟಾಯು' ಪ್ರತಿಮೆಯನ್ನು ನೋಡಿದ್ದೀರಾ?, ಇದನ್ನು ನೋಡಲು ಪ್ರವಾಸಿಗರು ಕ್ಯೂನಲ್ಲಿ ನಿಲ್ಲುತ್ತಾರೆ! ಭಾರತದ ಮೊಟ್ಟಮೊದಲ ಮಹಾಕಾವ್ಯ ರಾಮಾಯಣವನ್ನು ನಮ್ಮ ದೇಶದಲ್ಲಿ ಹೆಚ್ಚು ಗೌರವಿಸಲಾಗುತ್ತದೆ. ಅಷ್ಟೇ ಅಲ್ಲ, ಈ...
ಸಾಯಿಬಾಬಾ ಭಕ್ತರಿಗೆ ಶುಭ ಸುದ್ದಿ… ಕಡಿಮೆ ಬಜೆಟ್ನಲ್ಲಿ ಶಿರಡಿ ಸಾಯಿಬಾಬಾ ದರ್ಶನ ಮಾಡಿ
ಪ್ರತಿ ವರ್ಷ ಸಾಯಿಬಾಬಾ ದರ್ಶನ ಪಡೆಯಲು ಪ್ರಪಂಚದಾದ್ಯಂತ ಅನೇಕ ಜನರು ಶಿರಡಿಗೆ ಬರುತ್ತಾರೆ. ಶಿರಡಿ ಮಹಾರಾಷ್ಟ್ರ ರಾಜ್ಯದಲ್ಲಿರುವ ಒಂದು ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ಸಾಯಿಬಾಬಾ ಪವಾಡಗಳಿಗೆ ಸಂಬಂಧಿಸಿದ ಅನೇಕ ಕಥೆಗಳನ್ನು ನಾವು ಕೇಳಬಹುದು....
ಸೌತ್ ಇಂಡಿಯಾ ಟೂರ್ ಮಾಡಲು ಭಾರತ್ ಗೌರವ್ ರೈಲಿನಲ್ಲಿ ಪ್ರಯಾಣಿಸಿ.. LTC ಮತ್ತು EMI ಸೌಲಭ್ಯ ಲಭ್ಯ
ದಕ್ಷಿಣ ಭಾರತ ಪ್ರವಾಸ ಮಾಡಬೇಕೆಂದು ಪ್ಲಾನ್ ಮಾಡುತ್ತಿರುವ ಮಂದಿಗೆ ಒಂದು ಗುಡ್ ನ್ಯೂಸ್ ಇದೆ. ಅದೇನಪ್ಪಾ ಅಂತೀರಾ?, ಭಾರತೀಯ ರೈಲ್ವೆ ಅತ್ಯುತ್ತಮ ಮತ್ತು ಕೈಗೆಟುಕುವ ಪ್ರವಾಸ ವ್ಯಾಕೇಜ್ ಅನ್ನು ಪ್ರಾರಂಭಿಸಿದೆ....
ಮಳೆಗಾಲದಲ್ಲಿ ಮಕ್ಕಳೊಂದಿಗೆ ಪ್ರಯಾಣಿಸಲು ಯೋಜಿಸುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…
ಬೇಸಿಗೆ ಮುಗಿದು ಮಳೆಗಾಲ ಶುರುವಾಗಿದೆ. ಮಕ್ಕಳಿಗೂ ಶಾಲೆ ಆರಂಭವಾಗಿದೆ. ಒಂದೆಡೆ ಕೃಷಿ ಚಟುವಟಿಕೆಗಳು ಗರಿಗೆದರಿದರೆ, ಮತ್ತೊಂದೆಡೆ ಮಳೆಗಾಲದ ಪ್ರವಾಸಕ್ಕೆ ವಾರಂತ್ಯವನ್ನು ಎದುರು ನೋಡುತ್ತಿದ್ದಾರೆ ಪ್ರವಾಸಿ ಪ್ರಿಯರು. ಕೆಲವು ಸ್ಥಳಗಳಿಗೆ...
ಚಾರಣಕ್ಕೆ ಸುಂದರ ತಾಣ ಪುರಾಣ ಪ್ರಸಿದ್ಧ 'ಕುಂತಿ ಬೆಟ್ಟ'… ಸಮಯ, ಮಾರ್ಗ, ಸೇರಿ ಇತರೆ ಮಾಹಿತಿ ಇಲ್ಲಿದೆ
ಚಾರಣಕ್ಕೆ ಸುಂದರ ತಾಣ ಪುರಾಣ ಪ್ರಸಿದ್ಧ 'ಕುಂತಿ ಬೆಟ್ಟ'... ಸಮಯ, ಮಾರ್ಗ, ಸೇರಿ ಇತರೆ ಮಾಹಿತಿ ಇಲ್ಲಿದೆ ಪ್ರತಿಯೊಬ್ಬರಿಗೂ ಕಾಶ್ಮೀರ, ಗೋವಾ, ನೈನಿತಾಲ್, ಮುನ್ನಾರ್ಗೆ ಭೇಟಿ ನೀಡಬೇಕೆಂದು ಆಸೆ. ಆದರೆ ಎಲ್ಲರಿಗೂ ಅಂತಹ ಸ್ಥಳಗಳಿಗೆ...
ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ: ಸ್ಪಷ್ಟನೆ ನೀಡಿದ ಐಆರ್ಸಿಟಿಸಿ
"ಸಾಮಾಜಿಕ ಮಾಧ್ಯಮದಲ್ಲಿ ಐಆರ್ಸಿಟಿಸಿ ಕುರಿತಾಗಿ ವೈರಲ್ ಆಗುತ್ತಿರುವ ಸುದ್ದಿ ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವ ಸುದ್ದಿ. ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ, ಟಿಕೆಟ್ ಬುಕ್ ಮಾಡುವ...
ಪ್ರವಾಸಿ ಪ್ರಿಯರು ಹಣ ಉಳಿಸಲು ಈ ಟೆಕ್ನಿಕ್ ಅನುಸರಿಸಿ, ಖಂಡಿತ ವರ್ಕೌಟ್ ಆಗುತ್ತೆ!
ಪ್ರವಾಸಕ್ಕೆ ತೆರಳುವುದೆಂದರೆ ಯಾರು ಇಷ್ಟಪಡುವುದಿಲ್ಲ ಹೇಳಿ? ಪ್ರತಿಯೊಬ್ಬರೂ ಪ್ರಪಂಚದ ಮೂಲೆ ಮೂಲೆಗೆ ಪ್ರಯಾಣಿಸಲು ಬಯಸುತ್ತಾರೆ. ಆದರೆ ಸಾಮಾನ್ಯವಾಗಿ ಈ ದಾರಿಗೆ ಅಡ್ಡ ಬರುವುದೇ ಬಜೆಟ್. ಆದರೆ ಇನ್ನು ಮುಂದೆ ಇಂತಹುದಕ್ಕೆಲ್ಲಾ ಚಿಂತಿಸಬೇಡಿ....
ಈ 5 ಜಲಪಾತಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಮಳೆಗಾಲದಲ್ಲಿ ಭೇಟಿ ನೀಡಲೇಬೇಕು…
ಜಲಪಾತಗಳನ್ನು ಹತ್ತಿರದಿಂದ ನೋಡಿದರೆನೇ ಒಂದು ರೀತಿ ಮಜಾ. ಎಲ್ಲೋ ವಿಡಿಯೋ, ಫೋಟೋಗಳಲ್ಲಿ, ಸಿನಿಮಾಗಳಲ್ಲಿ ನೋಡಿದಾಗಲೇ ಥ್ರಿಲ್ ಕೊಡುವ ಈ ಜಲಪಾತಗಳು ಇನ್ನು ಸಮೀಪದಿಂದ ನೋಡಿದಾಗ ಅದೆಷ್ಟು ಖುಷಿ ಕೊಡಬಲ್ಲದು ನೀವೇ ಊಹಿಸಿ. ನೀವು ಕೂಡ ಈ...
ಕಾಶಿಯಷ್ಟೇ ಮಹತ್ವದ್ದಾಗಿದೆ ಕರ್ನಾಟಕದಲ್ಲಿರುವ ಈ ದೇವಸ್ಥಾನ
ಪ್ರತಿಯೊಬ್ಬರು ತಮ್ಮ ಆಯ್ಕೆಯ ಪ್ರಕಾರವೇ ಪ್ರವಾಸವನ್ನು ಹಮ್ಮಿಕೊಳ್ಳುತ್ತಾರೆ. ಅನೇಕರು ನೈಸರ್ಗಿಕ ಸ್ಥಳಗಳನ್ನು ಅಂದರೆ ಪರ್ವತ ಪ್ರದೇಶಗಳನ್ನು ಇಷ್ಟಪಡುತ್ತಾರೆ. ಮತ್ತೆ ಕೆಲವರು ಸಮುದ್ರ ತೀರಗಳು ಅಥವಾ ದ್ವೀಪಗಳನ್ನು ಇಷ್ಟಪಡುತ್ತಾರೆ. ಇವರ...
ಪ್ರವಾಸಿ ಪ್ರಿಯರೇ…ಈ ಟೂರ್ ಪ್ಯಾಕೇಜ್ನಲ್ಲಿ IRCTC ನೀಡುತ್ತಿದೆ ಬಂಪರ್ ಆಫರ್
ಭಾರತ ಸರ್ಕಾರದ ಅಭಿಯಾನ 'ಘೂಮೋ ಅಪ್ನಾ ದೇಶ್' ಅಡಿಯಲ್ಲಿ, IRCTC ದೇಶದ ಜನರಿಗೆ ವಿಶೇಷ ಪ್ರವಾಸಿ ಪ್ಯಾಕೇಜ್ಗಳನ್ನು ಸಿದ್ಧಪಡಿಸಿದೆ. ಇದರ ಅಡಿಯಲ್ಲಿ, IRCTC ಬೌದ್ಧ ಸರ್ಕ್ಯೂಟ್ ನ ವಿಶೇಷ ಪ್ಯಾಕೇಜ್ ಅನ್ನು ಸಿದ್ಧಪಡಿಸಿದೆ, ಇದರಲ್ಲಿ...
ಮಳೆಗಾಲದಲ್ಲಿ ನೀವು ಕೊಡಗಿಗೆ ತೆರಳಲು ಪ್ಲಾನ್ ಮಾಡುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…
ಕೆಲವು ಪ್ರವಾಸಿ ಸ್ಥಳಗಳಿಗೆ ಋತುಮಾನಕ್ಕನುಗುಣವಾಗಿ ಭೇಟಿ ನೀಡುವುದರಿಂದ ನಿಮಗೇ ಹೆಚ್ಚು ಲಾಭ. ಈಗ ಮಳೆಗಾಲದ ಸೀಸನ್ ಆಗಿರುವುದರಿಂದ ಈ ಸೀಸನ್ ನಲ್ಲಿ ಹೊರಗಡೆ ಪ್ರಯಾಣ ಮಾಡುವುದು ಒಂದು ರೀತಿ ಮಜಾ. ಇನ್ನು ಈ ಸೀಸನ್ನಲ್ಲಿ ಹನಿಮೂನ್...
ಟಿಕೆಟ್ ಕನ್ಫರ್ಮ್ ಆಗದಿದ್ರೆ ನಿಮ್ಮ ಹಣ ವಾಪಾಸ್… IRCTC ಯ ಈ ವೈಶಿಷ್ಟ್ಯವು ತುಂಬಾ ಉಪಯುಕ್ತವಾಗಿದೆ…
ಸಾಮಾನ್ಯವಾಗಿ ರೈಲು ಪ್ರಯಾಣವನ್ನು ಇಷ್ಟಪಡದ ಮಂದಿ ಕಡಿಮೆಯೇ ಬಿಡಿ. ಕಂಫರ್ಟಬಲ್ ಜರ್ನಿಗೆ, ಲಾಂಗ್ ಜರ್ನಿಗೆ ಪ್ರತಿಯೊಬ್ಬರ ಮೊದಲ ಆದ್ಯತೆ ರೈಲು ಪ್ರಯಾಣ. ಇನ್ನು ನಮ್ಮ ದೇಶದ ಮೂಲೆ ಮೂಲೆಗಳಿಗೂ ರೈಲು ಸಂಪರ್ಕವಿರುವುದರಿಂದ ನಮಗೆ...