Search
  • Follow NativePlanet
Share

ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗ್ಬೇಕಾ…?, ಕರ್ನಾಟಕಕ್ಕಿಂತ ಬೆಸ್ಟ್‌ ಸ್ಟೇಟ್‌  ಮತ್ತೊಂದಿಲ್ಲ

ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗ್ಬೇಕಾ…?, ಕರ್ನಾಟಕಕ್ಕಿಂತ ಬೆಸ್ಟ್‌ ಸ್ಟೇಟ್‌ ಮತ್ತೊಂದಿಲ್ಲ

ನೀವು ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗಬೇಕೆಂದು ಬಯಸುತ್ತೀರಿ. ಆದರೆ ಯಾವ ಸ್ಥಳಕ್ಕೆ ಹೋಗಬೇಕು ಎಂಬ ಬಗ್ಗೆ ಗೊಂದಲವಿದ್ದರೆ, ಯಾವುದೇ ಅನುಮಾನವಿಲ್ಲದೆ ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಪ್ರವಾಸ ಮಾಡಬಹುದು. ಮಳೆಗಾಲದಲ್ಲಿ ಮೋಜು ಮಸ್ತಿ ಮಾಡಲು...
ಭಾರತದ ಅತಿ ದೊಡ್ಡ ಹಳ್ಳಿ ಯಾವುದು, ಅದು ಎಲ್ಲಿದೆ ಗೊತ್ತಾ?

ಭಾರತದ ಅತಿ ದೊಡ್ಡ ಹಳ್ಳಿ ಯಾವುದು, ಅದು ಎಲ್ಲಿದೆ ಗೊತ್ತಾ?

2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ 6 ಲಕ್ಷದ 40 ಸಾವಿರಕ್ಕೂ ಹೆಚ್ಚು ಹಳ್ಳಿಗಳಿವೆ. ಭಾರತವು ಗ್ರಾಮ ಪ್ರಾಬಲ್ಯವಿರುವ ರಾಷ್ಟ್ರವಾಗಿದೆ. ಭಾರತದಲ್ಲಿ ಅತಿ ಹೆಚ್ಚಿನ ಹಳ್ಳಿಗಳಿರುವುದು ಉತ್ತರ ಪ್ರದೇಶದಲ್ಲಿ. ರಾಜ್ಯವು ಒಂದು ಲಕ್ಷಕ್ಕಿಂತ...
ವಿಶ್ವದ ಅತಿ ದೊಡ್ಡ ವಿಷ್ಣು ದೇವಾಲಯವಿದು…ಇದನ್ನು  ಒಂದೇ ರಾತ್ರಿಯಲ್ಲಿ ನಿರ್ಮಿಸಲಾಗಿದೆಯಂತೆ!

ವಿಶ್ವದ ಅತಿ ದೊಡ್ಡ ವಿಷ್ಣು ದೇವಾಲಯವಿದು…ಇದನ್ನು ಒಂದೇ ರಾತ್ರಿಯಲ್ಲಿ ನಿರ್ಮಿಸಲಾಗಿದೆಯಂತೆ!

UNESCO World Heritage Site: ಕಾಂಬೋಡಿಯಾ...ಇದನ್ನು ಪ್ರಾಚೀನ ಕಾಲದಲ್ಲಿ ಕಂಬುಜ್ ಪ್ರದೇಶ ಎಂದು ಕರೆಯಲಾಗುತ್ತಿತ್ತು. ಇನ್ನು ಇಲ್ಲಿರುವ ಆಂಗ್‌ಕೋರ್ ವಾಟ್ ಮೆಕಾಂಗ್ ನದಿಯ ದಡದಲ್ಲಿರುವ ಭವ್ಯವಾದ ಮತ್ತು ನಿಗೂಢವಾದ ದೇವಾಲಯವಾಗಿದೆ....
ಲಗೇಜ್‌ ಜಾಸ್ತಿ ಇದ್ರೆ ಟೆನ್ಷನ್‌ ಬೇಡ… ಪ್ರವಾಸಕ್ಕೆ ಈ ರೀತಿ ನೀವು ಸ್ಮಾರ್ಟ್ ಪ್ಯಾಕಿಂಗ್ ಮಾಡಬಹುದು!

ಲಗೇಜ್‌ ಜಾಸ್ತಿ ಇದ್ರೆ ಟೆನ್ಷನ್‌ ಬೇಡ… ಪ್ರವಾಸಕ್ಕೆ ಈ ರೀತಿ ನೀವು ಸ್ಮಾರ್ಟ್ ಪ್ಯಾಕಿಂಗ್ ಮಾಡಬಹುದು!

ಹೆಚ್ಚಿನ ಜನರು ಪ್ರಯಾಣವನ್ನು ತುಂಬಾ ಇಷ್ಟಪಡುತ್ತಾರೆ. ಪ್ರವಾಸದ ಟಾಪಿಕ್ ಬಂದಾಗಲೆಲ್ಲಾ ತುಂಬಾ ಉತ್ಸುಕರಾಗುತ್ತಾರೆ. ಅಂದಹಾಗೆ ಜೂನ್-ಜುಲೈ ಋತುವಿನಲ್ಲಿ ಅನೇಕರು ಮಳೆಗಾಲದ ದೃಶ್ಯವನ್ನು ಕಣ್ತುಂಬಿಕೊಳ್ಳಲು ದೂರದ ಸ್ಥಳಗಳಿಗೆ...
ಇಲ್ಲಿಗೆ ಹೋದಾಗ ಈ ಎರಡು ರೆಸ್ಟೊರೆಂಟ್‌ಗಳ ಆಹಾರವನ್ನು ಮರೆಯದೆ ಸೇವಿಸಿ…ವಿಶ್ವದ ಟಾಪ್ 100 ರೆಸ್ಟೋರೆಂಟ್‌ ಪಟ್ಟಿಯಲ್ಲಿವೆ

ಇಲ್ಲಿಗೆ ಹೋದಾಗ ಈ ಎರಡು ರೆಸ್ಟೊರೆಂಟ್‌ಗಳ ಆಹಾರವನ್ನು ಮರೆಯದೆ ಸೇವಿಸಿ…ವಿಶ್ವದ ಟಾಪ್ 100 ರೆಸ್ಟೋರೆಂಟ್‌ ಪಟ್ಟಿಯಲ್ಲಿವೆ

ಪ್ರಯಾಣದ ಜೊತೆ ಜೊತೆಗೆ, ಪ್ರತಿಯೊಬ್ಬರೂ ಪ್ರಪಂಚದ ಪ್ರತಿಯೊಂದು ರುಚಿಯನ್ನು ಸವಿಯಲು ಬಯಸುತ್ತಾರೆ. ಆದರೆ ಹಾಗೆ ಮಾಡುವುದು ನಮಗೆಲ್ಲಾ ಅಸಾಧ್ಯ ಬಿಡಿ ಅಂದುಕೊಳ್ಳುವರಿಗೆ ಭಾರತದ 2 ರೆಸ್ಟೋರೆಂಟ್‌ ಅನ್ನು ಪರಿಚಯಿಸಲಿದ್ದೇವೆ. ಇವು ವಿಶ್ವದ...
ಉಡುಪಿಯಲ್ಲಿರುವ ಪ್ರಾಚೀನ ಕಾಲದ ಶಿವ ದೇವಾಲಯಗಳನ್ನು ನೋಡಿದ್ದೀರಾ?

ಉಡುಪಿಯಲ್ಲಿರುವ ಪ್ರಾಚೀನ ಕಾಲದ ಶಿವ ದೇವಾಲಯಗಳನ್ನು ನೋಡಿದ್ದೀರಾ?

ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ನೆಲೆಗೊಂಡಿರುವ ಉಡುಪಿ ನಗರವು ಅನೇಕ ಪುರಾತನ ದೇವಾಲಯಗಳು ಮತ್ತು ರುಚಿಕರವಾದ ಉಡುಪಿ ಪಾಕಪದ್ಧತಿಗೆ ಬಹಳ ಜನಪ್ರಿಯವಾಗಿದೆ. ಶ್ರೀ ಕೃಷ್ಣ ಮಠ ಉಡುಪಿ ನಗರದ ಹೃದಯ ಭಾಗದಲ್ಲಿದೆ. ಇದು ದೇವಾಲಯವೂ ಆಗಿದೆ. 13 ನೇ...
ಮಧ್ಯ ರಾತ್ರಿಯಲ್ಲಿ ಗೋಚರಿಸುವ ಸೂರ್ಯ, ರೈಲುಗಳ ಓಡಾಟವಿಲ್ಲ ಹಿಮಕರಡಿಗಳಿರುವ ತಾಣ…ಈ ಸ್ಥಳದ ವಿಶೇಷಗಳಿವು

ಮಧ್ಯ ರಾತ್ರಿಯಲ್ಲಿ ಗೋಚರಿಸುವ ಸೂರ್ಯ, ರೈಲುಗಳ ಓಡಾಟವಿಲ್ಲ ಹಿಮಕರಡಿಗಳಿರುವ ತಾಣ…ಈ ಸ್ಥಳದ ವಿಶೇಷಗಳಿವು

ಗ್ರೀನ್‌ಲ್ಯಾಂಡ್ ವಿಶ್ವದ ಅತಿದೊಡ್ಡ ಸ್ಥಳಗಳಲ್ಲಿ ಒಂದಾಗಿದೆ. ಆದರೆ ಹೊರಗಿನ ಪ್ರಪಂಚಕ್ಕೆ ಮಾತ್ರ ಅದರ ಬಗ್ಗೆ ಏನೇನು ತಿಳಿದಿಲ್ಲ. ನಿಜ ಹೇಳಬೇಕೆಂದರೆ ಈ ಸುಂದರವಾದ ಆರ್ಕ್ಟಿಕ್ ರಾಷ್ಟ್ರದ ಬಗ್ಗೆ ಅನೇಕ ಜನರು ಇನ್ನೂ ತಪ್ಪು...
 ಆಗಸ್ಟ್‌ ನಲ್ಲಿ ಸಿಗಲಿದೆ 5 ದಿನ ರಜೆ…ಇಲ್ಲಿಗೆ ವೀಕೆಂಡ್‌ ಟ್ರಿಪ್ ಪ್ಲಾನ್‌ ಮಾಡಿ…

ಆಗಸ್ಟ್‌ ನಲ್ಲಿ ಸಿಗಲಿದೆ 5 ದಿನ ರಜೆ…ಇಲ್ಲಿಗೆ ವೀಕೆಂಡ್‌ ಟ್ರಿಪ್ ಪ್ಲಾನ್‌ ಮಾಡಿ…

ರಜಾ ದಿನಗಳು ಹೆಚ್ಚಿಗೆ ಬಂದಾಗ ಜನರು ತಮ್ಮಿಷ್ಟದ ಸ್ಥಳಗಳಿಗೆ ಪ್ರಯಾಣಿಸಲು ಯೋಜಿಸುತ್ತಾರೆ. ಅಂತೆಯೇ ಈ ಬಾರಿ ಆಗಸ್ಟ್ ತಿಂಗಳಲ್ಲಿ ವೀಕೆಂಡ್‌ ಸಮಯದಲ್ಲಿಯೇ ದೀರ್ಘ ರಜಾದಿನಗಳು ಲಭಿಸುವುದರಿಂದ ಈ ಸಮಯದಲ್ಲಿ ನೀವು ನಿಮ್ಮ ಕುಟುಂಬ,...
ಸುಮಾರು ನಾಲ್ಕು ದಶಕಗಳ ನಂತರ ಜು.14ರಂದು ತೆರೆಯಲಿದೆ ಪುರಿಯ ಶ್ರೀ ಜಗನ್ನಾಥ ದೇವಸ್ಥಾನದ ರತ್ನ ಭಂಡಾರದ ಬಾಗಿಲು!

ಸುಮಾರು ನಾಲ್ಕು ದಶಕಗಳ ನಂತರ ಜು.14ರಂದು ತೆರೆಯಲಿದೆ ಪುರಿಯ ಶ್ರೀ ಜಗನ್ನಾಥ ದೇವಸ್ಥಾನದ ರತ್ನ ಭಂಡಾರದ ಬಾಗಿಲು!

ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ತೆರೆಯಲು ಸಿದ್ಧತೆಗಳು ನಡೆಯುತ್ತಿವೆ. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯು ದೇವಾಲಯದ ಭಂಡಾರ ತೆರೆಯುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಸುಮಾರು ನಾಲ್ಕು ದಶಕಗಳ...
ಗಿರಿಧಾಮಗಳು, ಫಾಲ್ಸ್‌ಗಳು ಮಾತ್ರವಲ್ಲ, ಕರ್ನಾಟಕದ ಈ 13 ಸುಪ್ರಸಿದ್ಧ ಜಲಾಶಯಗಳು ಮೋಡಿ ಮಾಡಲಿವೆ

ಗಿರಿಧಾಮಗಳು, ಫಾಲ್ಸ್‌ಗಳು ಮಾತ್ರವಲ್ಲ, ಕರ್ನಾಟಕದ ಈ 13 ಸುಪ್ರಸಿದ್ಧ ಜಲಾಶಯಗಳು ಮೋಡಿ ಮಾಡಲಿವೆ

ರಾಜ್ಯದ ಅನೇಕ ಕಡೆ ಈ ಬಾರಿ ಉತ್ತಮ ಮಳೆಯಾಗಿದ್ದು, ಜಲಾಶಯಗಳು ಭರ್ತಿಯಾಗಿವೆ. ಕೆಲವೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಡ್ಯಾಂಗಳಿಂದ ನೀರು ಬಿಡುಗಡೆ ಮಾಡಲಾಗಿದೆ. ಈ ಸಮಯದಲ್ಲಿ ಜನರು ಹೆಚ್ಚಾಗಿ ಗಿರಿಧಾಮಗಳು, ಫಾಲ್ಸ್‌ ಮತ್ತು ದೇವಾಲಯಗಳಿಗೆ...
ಒಂದೇ ಕಂಬದ ಮೇಲೆ ಮಾತ್ರ ಅಲಂಕರಿಸಲ್ಪಟ್ಟಿರುವ ಸಾವಿರಾರು ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯ!

ಒಂದೇ ಕಂಬದ ಮೇಲೆ ಮಾತ್ರ ಅಲಂಕರಿಸಲ್ಪಟ್ಟಿರುವ ಸಾವಿರಾರು ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯ!

ಹರಿಶ್ಚಂದ್ರಗಢದಲ್ಲಿರುವ ಶ್ರೀ ಕೇದಾರೇಶ್ವರ ಗುಹಾಂತರ ದೇವಾಲಯವು ಜೀವನದಲ್ಲಿ ನೀವು ಒಮ್ಮೆ ನೋಡಬಹುದಾದ, ಮೋಡಿಮಾಡುವ ದೇವಾಲಯಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿರುವ ಈ ದೇವಾಲಯವು ಹರಿಶ್ಚಂದ್ರಗಢ ಬೆಟ್ಟದ...
ಮುಂಗಾರು ಮಳೆಗೆ ಮೈದುಂಬಿಕೊಂಡ ʼಹೊಗೇನಕಲ್ ಫಾಲ್ಸ್‌ʼ;  ಜಲಪಾತದ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳಿವು…

ಮುಂಗಾರು ಮಳೆಗೆ ಮೈದುಂಬಿಕೊಂಡ ʼಹೊಗೇನಕಲ್ ಫಾಲ್ಸ್‌ʼ; ಜಲಪಾತದ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳಿವು…

ನೀವು ಪ್ರಕೃತಿ ಪ್ರಿಯರಾಗಿದ್ದರೆ ಮಳೆಗಾಲದಲ್ಲಿ ಹೊಗೇನಕಲ್ ಜಲಪಾತಕ್ಕೆ ತೆರಳಿ. ದಕ್ಷಿಣ ಭಾರತದ ನಯಾಗರಾ ಎಂದೇ ಕರೆಯಲ್ಪಡುವ ಇದು ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ. ಚೆನ್ನಾಗಿ ಮಳೆ ಬಂದಿರುವುದರಿಂದ...
ಶ್ರೀಖಂಡ್ ಮಹಾದೇವ್ ಯಾತ್ರೆಯು ಅಮರನಾಥ ಯಾತ್ರೆಗಿಂತ ಕಷ್ಟಕರವೆಂದು ಹೇಳಲು ಇದೇ ಕಾರಣ!

ಶ್ರೀಖಂಡ್ ಮಹಾದೇವ್ ಯಾತ್ರೆಯು ಅಮರನಾಥ ಯಾತ್ರೆಗಿಂತ ಕಷ್ಟಕರವೆಂದು ಹೇಳಲು ಇದೇ ಕಾರಣ!

ಅಮರನಾಥ ಯಾತ್ರೆಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಮುಖವಾದ ಧಾರ್ಮಿಕ ಯಾತ್ರೆಯೆಂದು ಪರಿಗಣಿಸಲಾಗಿದೆ. ಅಮರನಾಥಕ್ಕೆ ಪ್ರಯಾಣ ಅಷ್ಟು ಸುಲಭವಿಲ್ಲ. ಕಷ್ಟಕರವೆಂದು ಪರಿಗಣಿಸಲಾಗಿದೆ. ಆದರೆ ವಿಶ್ವದ ಅತ್ಯಂತ ಕಷ್ಟಕರವಾದ ಧಾರ್ಮಿಕ...
ವೀಕೆಂಡ್‌ ಎಂಜಾಯ್‌ಗೆ, ಚೌಕಾಶಿ ಮಾಡುವವರಿಗೆ, ಮಳೆ ಪ್ರಿಯರು ತಡಮಾಡದೆ ಕೋಟಗಿರಿಗೆ ತೆರಳಿ... ಇದಕ್ಕೆಲ್ಲಾ ಉತ್ತಮ ಸಮಯವಿದು

ವೀಕೆಂಡ್‌ ಎಂಜಾಯ್‌ಗೆ, ಚೌಕಾಶಿ ಮಾಡುವವರಿಗೆ, ಮಳೆ ಪ್ರಿಯರು ತಡಮಾಡದೆ ಕೋಟಗಿರಿಗೆ ತೆರಳಿ... ಇದಕ್ಕೆಲ್ಲಾ ಉತ್ತಮ ಸಮಯವಿದು

ಮಳೆಗಾಲದಲ್ಲಿ ಕೋಟಗಿರಿ ಪಟ್ಟಣವು ಹೆಚ್ಚು ಶಾಂತವಾಗಿರುತ್ತದೆ. ಈ ಸೀಸನ್‌ನಲ್ಲಿ ಸ್ಥಳೀಯರು ಉರುವಲು ಹಾಕಿ, ಚಹಾ ಕುಡಿಯುತ್ತಾ, ಮನೆಯಲ್ಲಿ ನೆಚ್ಚಿನ ಪುಸ್ತಕವನ್ನು ಓದುತ್ತಾ, ಮಳೆಯ ಶಬ್ದ, ತಾಜಾ ಮಣ್ಣಿನ ವಾಸನೆಯನ್ನು...
ಡೇಂಜರ್…ಜುಲೈ ತಿಂಗಳಿನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡದಿರುವುದೇ ಉತ್ತಮ

ಡೇಂಜರ್…ಜುಲೈ ತಿಂಗಳಿನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡದಿರುವುದೇ ಉತ್ತಮ

ಮಳೆಗಾಲ ಆರಂಭವಾಗಿದೆ. ರಾಜ್ಯ, ದೇಶದ ಕೆಲವು ಪ್ರದೇಶಗಳಲ್ಲಿ ಈ ಸಮಯದಲ್ಲಿ ಭೂ ಕುಸಿತ, ಪ್ರವಾಹ, ಕೆರೆಗಳು ಕೋಡಿ ಬೀಳುವುದು, ರಸ್ತೆಗಳು ಕೊಚ್ಚಿ ಹೋಗುವುದು ಸಾಮಾನ್ಯ. ಹಾಗಾಗಿ ಈ ಅವಧಿಯಲ್ಲಿ ಪ್ರವಾಸ ಹಮ್ಮಿಕೊಳ್ಳುವವರು ಯಾವ ಸ್ಥಳಗಳಿಗೆ...
ಶತಮಾನಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ ಹಸುವಿನ ಬಾಯಿಂದ ಸದಾ ನೀರು ಹರಿಯುತ್ತದೆ!

ಶತಮಾನಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ ಹಸುವಿನ ಬಾಯಿಂದ ಸದಾ ನೀರು ಹರಿಯುತ್ತದೆ!

ಮಹಾಬಲೇಶ್ವರವು ಮಹಾರಾಷ್ಟ್ರದಲ್ಲಿರುವ ಅತ್ಯಂತ ಸುಂದರವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಹಚ್ಚಹಸಿರು ದೃಶ್ಯಗಳು, ಆಹ್ಲಾದಕರ ಹವಾಮಾನ, ಜಲಪಾತಗಳು ಮತ್ತು ಅನೇಕ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಈ ದೇವಾಲಯಗಳಲ್ಲಿ ಕೃ ಷ್ಣಾಬಾಯಿ ಅತ್ಯಂತ...
ಅದಿತಿ ರಾವ್ ಹೈದರಿ ಅವರಂತೆ ನಿಮ್ಮ ಲಗೇಜ್ ವಿಮಾನ ನಿಲ್ದಾಣದಲ್ಲಿ ಎಂದಿಗೂ ಮಿಸ್‌ ಆಗೊಲ್ಲ…ಜಸ್ಟ್‌ ಹೀಗೆ ಮಾಡಿ

ಅದಿತಿ ರಾವ್ ಹೈದರಿ ಅವರಂತೆ ನಿಮ್ಮ ಲಗೇಜ್ ವಿಮಾನ ನಿಲ್ದಾಣದಲ್ಲಿ ಎಂದಿಗೂ ಮಿಸ್‌ ಆಗೊಲ್ಲ…ಜಸ್ಟ್‌ ಹೀಗೆ ಮಾಡಿ

‘ಹಿರಾಮಂಡಿ' ಖ್ಯಾತಿಯ ಅದಿತಿ ರಾವ್ ಹೈದರಿ ಇತ್ತೀಚೆಗೆ ಲಂಡನ್‌ಗೆ ಹೋಗಿದ್ದರು. ಅಲ್ಲಿ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರು. ತಮ್ಮ ಲಗೇಜ್‌ ಪಡೆಯಲು ಗಂಟೆಗಟ್ಟಲೇ ಕಾಯಬೇಕಾಯಿತು. ಹಲವಾರು...
ಈ ದೇವಸ್ಥಾನದಲ್ಲಿ ದೀಪಾಲಂಕಾರಕ್ಕೆ ವಿದ್ಯುತ್ ಬದಲು ಮಣ್ಣಿನ ದೀಪಗಳನ್ನೇ ಬಳಸುತ್ತಾರೆ, ಮತ್ತೇನೆಲ್ಲಾ ವಿಶೇಷತೆಗಳಿವೆ?

ಈ ದೇವಸ್ಥಾನದಲ್ಲಿ ದೀಪಾಲಂಕಾರಕ್ಕೆ ವಿದ್ಯುತ್ ಬದಲು ಮಣ್ಣಿನ ದೀಪಗಳನ್ನೇ ಬಳಸುತ್ತಾರೆ, ಮತ್ತೇನೆಲ್ಲಾ ವಿಶೇಷತೆಗಳಿವೆ?

ದೆಹಲಿಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಬಗ್ಗೆ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ದೇವಸ್ಥಾನವು ಭಾರತದ ಅತ್ಯಂತ ಪವಿತ್ರ ಮತ್ತು ಪೂಜ್ಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದು ಬಿರ್ಲಾ ದೇವಸ್ಥಾನದಿಂದ ಕೇವಲ 400 ಮೀಟರ್...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+