IRCTC ರಿಸರ್ವೇಶನ್ ನಿಯಮಗಳಲ್ಲಿ ಹೊಸ ಬದಲಾವಣೆ…ನವೆಂಬರ್ 1 ರಿಂದ ಅನ್ವಯ
ನೀವು ಸದಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಈ ಸುದ್ದಿ ನಿಮಗೆ ತುಂಬಾ ಮುಖ್ಯ. ಏಕೆಂದರೆ ರಿಸರ್ವೇಶನ್ ನಿಯಮಗಳಲ್ಲಿ ರೈಲ್ವೆ ಪ್ರಮುಖ ಬದಲಾವಣೆ ಮಾಡಿದೆ. ಹೌದು, 120 ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ನಿಯಮವನ್ನು ರೈಲ್ವೆ ಇದೀಗ...
Air Taxi: ಪ್ರಯಾಣಿಕರೇ ಏರ್ ಟ್ಯಾಕ್ಸಿ ಎಷ್ಟು ಸುರಕ್ಷಿತ, ದರ ಎಷ್ಟಿದೆ?, ಇಲ್ಲಿದೆ ನೋಡಿ ಮಾಹಿತಿ
ಬೆಂಗಳೂರು ಜನರ ಅನುಕೂಲಕ್ಕಾಗಿ ಅತೀ ಕಡಿಮೆ ಸಮಯ ಹಾಗೂ ಕಡಿಮೆ ಬೆಲೆಯಲ್ಲಿ ಏರ್ ಟ್ಯಾಕ್ಸಿ ಸೇವೆ ಪ್ರಾರಂಭಿಸಲು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಅಧಿಕಾರಿಗಳು ಮುಂದಾಗಿದ್ದಾರೆ. ಈ ವ್ಯವಸ್ಥೆಗೆ ಕೆಐಎ...
ಈಗ ಇವು ಪಾಳು ಬಿದ್ದಿದ್ದರೂ ಆ ಸೊಬಗು ಹಾಗೇ ಇದೆ, ಈ ತಾಣಗಳಿಗೆ ಹೋಗಲು ಅವಕಾಶ ಸಿಕ್ಕರೆ ಭೇಟಿ ನೀಡಲು ಮರೆಯದಿರಿ…
ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗಲೇ ನಮಗೆ ಕೆಲವು ಅವಶೇಷಗಳ (World's Stunning Ancient Ruins) ಬಗ್ಗೆ ಅರಿವಿಗೆ ಬರುವುದು. ಈ ಅವಶೇಷಗಳು ಪ್ರಾಚೀನ ನಾಗರಿಕತೆಗಳ ಕಲೆ ಮತ್ತು ವಾಸ್ತುಶಿಲ್ಪದ ಬಗ್ಗೆ ಹೇಳುವುದಲ್ಲದೆ, ಆ ಕಾಲದ ಜೀವನ...
ಎಲ್ಲೆಲ್ಲೂ ಭಾರೀ ಸಂಚಾರ ದಟ್ಟಣೆ…ಮಳೆಯ ನಡುವೆಯೂ ಬೀಚ್ಗಳು, ದೇವಸ್ಥಾನಗಳು, ಸಫಾರಿಗೆ ಪ್ರವಾಸಿಗರ ದಂಡು
ಸದ್ಯ ಬಹುತೇಕ ಪೋಷಕರು ಮಕ್ಕಳ ಜೊತೆ ದಸರಾ ರಜೆಗೆಂದು ಪ್ರವಾಸಕ್ಕೆ ತೆರಳಿದ್ದಾರೆ. ಕೆಲವರು ಕರ್ನಾಟಕ ರಾಜ್ಯದೊಳಗೆ ಪ್ರವಾಸ ಹಮ್ಮಿಕೊಂಡರೆ, ಮತ್ತೆ ಕೆಲವರು ಹೊರ ರಾಜ್ಯಗಳಿಗೆ ಹೋಗಿದ್ದಾರೆ. ಅಕ್ಟೋಬರ್ ಸಮಯದಲ್ಲಿ ಬೀಚ್,...
ಬೆಂಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ; ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ, ವರ್ಕ್ ಫ್ರಂ ಹೋಮ್ಗೆ ಸೂಚನೆ
ಇಂದು ಮಂಗಳವಾರ ಮುಂಜಾನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದ ನಂತರ...
ಭಾರತೀಯರು ಪ್ರವಾಸಕ್ಕಾಗಿ ಎಷ್ಟು ಖರ್ಚು ಮಾಡುತ್ತಾರೆ…ಇಲ್ಲಿದೆ ನೋಡಿ ಅಂಕಿ ಅಂಶ
ಭಾರತೀಯರಿಗೆ ಪ್ರವಾಸದ ಉತ್ಸಾಹ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದೆ. ಆ ಸ್ಥಳ ದೇಶದ ಯಾವುದೇ ಮೂಲೆಯಲ್ಲಿರಲಿ ಅಥವಾ ವಿದೇಶ ಪ್ರವಾಸವಾಗಲಿ ಭಾರತೀಯರು ಈಗ ಪ್ರಯಾಣಕ್ಕಾಗಿ ಖರ್ಚು ಮಾಡಲು ಹಿಂಜರಿಯುವುದಿಲ್ಲ. ರಜೆ ಸಿಕ್ಕ ತಕ್ಷಣ ತನ್ನ...
ಕರ್ನಾಟಕದ ಪಕ್ಕದ ರಾಜ್ಯ ತಮಿಳುನಾಡಿನಲ್ಲಿವೆ ಈ ನಿಗೂಢ ಸ್ಥಳಗಳು!
ಪ್ರಕೃತಿಯಲ್ಲಿ ನಮ್ಮ ಮನಸ್ಸನ್ನು ಸಂತೋಷದಿಂದ ಇಡುವಂತೆ ಮಾಡುವ, ಆಶ್ಚರ್ಯವನ್ನುಂಟು ಮಾಡುವ ಎರಡೂ ಸ್ಥಳಗಳು ಇವೆ. ಹಾಗೆಯೇ ಅನೇಕ ನಿಗೂಢ ಸ್ಥಳಗಳಿವೆ. ಇಂತಹ ಸ್ಥಳಗಳು ಪ್ರಪಂಚದಾದ್ಯಂತ ಅಲ್ಲಲ್ಲಿ ಇವೆ. ಅವುಗಳ ರಹಸ್ಯವನ್ನು ಇಲ್ಲಿಯವರೆಗೆ ಯಾರೂ...
ಪ್ರವಾಸಿಗರೇ… ಭಾರಿ ಮಳೆ ಹಿನ್ನೆಲೆ ಈ ಸ್ಥಳಗಳಿಗೆ ಪ್ರವಾಸ ಮಾಡುವ ಮುನ್ನ ಎಚ್ಚರದಿಂದ ಇರುವುದು ಒಳ್ಳೆಯದು
ದಸರಾ ರಜೆ ಇರುವುದರಿಂದ ಮಕ್ಕಳನ್ನು ಸುತ್ತಾಡಿಸಲು ಹೊರಗಡೆ ಪ್ರವಾಸ ಕರೆದುಕೊಂಡು ಹೋಗಿರುವವರು ಸ್ವಲ್ಪ ಎಚ್ಚರದಿಂದ ಇರುವುದು ಒಳಿತು. ಏಕೆಂದರೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಮುಂದಿನ ನಾಲ್ಕು...
ಇಗತ್ಪುರಿಯ ಸಮೀಪದಲ್ಲಿರುವ ಈ ತಾಣ ಮಹಾರಾಷ್ಟ್ರದ ಗುಪ್ತ ನಿಧಿ; ಒಂದು ದಿನದ ಪ್ರವಾಸಕ್ಕೆ, ವಾರಾಂತ್ಯಕ್ಕೆ ಇಲ್ಲಿಗೆ ಬನ್ನಿ…
One Day Trip Around Igatpuri: ಇಗತ್ಪುರಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಸುಂದರವಾದ ಪಟ್ಟಣವಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಕಾರಣ ಇಗತ್ಪುರಿ ಯಾವಾಗಲೂ ಪ್ರವಾಸಿಗರಿಗೆ ನೆಚ್ಚಿನ ಕೇಂದ್ರವಾಗಿದೆ....
ದಕ್ಷಿಣ ಭಾರತದ ಅತ್ಯಂತ ಸುಂದರ ತಾಣಗಳು: ವಿಶೇಷವಾಗಿ ನವೆಂಬರ್ನಲ್ಲಿಯೇ ನೀವಿಲ್ಲಿಗೆ ಹೋದರೆ ಇದನ್ನೆಲ್ಲಾ ನೋಡಬಹುದು!
ದೇಶದ ಅತ್ಯಂತ ಸುಂದರವಾದ ಪ್ರದೇಶಗಳು ಯಾವುವು ಎಂದು ಪ್ರವಾಸಿಗರನ್ನು ಕೇಳಿದರೆ ಅನೇಕ ಜನರು ಮೊದಲು ದಕ್ಷಿಣ ಭಾರತದ ರಾಜ್ಯಗಳನ್ನು ಉಲ್ಲೇಖಿಸುತ್ತಾರೆ. ಏಕೆಂದರೆ ದಕ್ಷಿಣ ಭಾರತವು ಐದು ರಾಜ್ಯಗಳ ಅದ್ಭುತ ಗುಂಪು. ಕೇರಳ, ತಮಿಳುನಾಡು,...
ಬಾಗಿಲು ಮುಚ್ಚುವ ಮುನ್ನ ಚಾರ್ ಧಾಮ್ಗೆ ಭೇಟಿ ನೀಡಿ...ಪ್ರವಾಸ ಪ್ಯಾಕೇಜ್, ಟಿಕೆಟ್ ದರ, ಸ್ಥಳ ಇತರೆ ಮಾಹಿತಿ ಇಲ್ಲಿದೆ
ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆ ನಡೆಯುತ್ತಿದ್ದು, ಸದ್ಯದಲ್ಲೇ ದೇಗುಲಗಳ ಬಾಗಿಲು ಮುಚ್ಚಲಾಗುವುದು ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನಕ್ಕೆ ಇನ್ನು ಸ್ವಲ್ಪ ಸಮಯ ಮಾತ್ರ ಉಳಿದಿದೆ. ನೀವು ಇನ್ನೂ ಚಾರ್...
ಬೆಂಗಳೂರಿಗೆ ಬರುವವರು ಪ್ರವಾಸವನ್ನು ಈ ರೀತಿ ಯೋಜಿಸಿ... ದುಡ್ಡು ಕೂಡ ಹೆಚ್ಚು ಖರ್ಚಾಗಲ್ಲ!
ರಜೆ ತೆಗೆದುಕೊಂಡು ಪ್ರವಾಸ ಹೋಗುವುದರಿಂದ ಸ್ವಲ್ಪ ಸಮಯದವರೆಗೆ ಮನೆ, ಕೆಲಸ ಮತ್ತು ಜವಾಬ್ದಾರಿಗಳಿಂದ ನಮ್ಮನ್ನು ದೂರವಿಡಬಹುದು. ಜೊತೆಗೆ ಸಂಪೂರ್ಣವಾಗಿ ಕುಟುಂಬದೊಂದಿಗೆ ಸಮಯ ಕಳೆಯಬಹುದು. ಕಾಲಕಾಲಕ್ಕೆ ನಿಮ್ಮ ಕುಟುಂಬದೊಂದಿಗೆ ಹೊರಗೆ...
ಪ್ರವಾಸಿಗರಿಗೆ ಅತ್ಯಾಕರ್ಷಕ ಆಫರ್ಸ್! ಐಆರ್ಸಿಟಿಸಿಯಿಂದ Mystical Kashmir, ಉತ್ತರಾಖಂಡ ಟೂರ್ ಪ್ಯಾಕೇಜ್ ಘೋಷಣೆ
ಚಳಿಗಾಲದಲ್ಲಿ ಪ್ರಯಾಣಿಸುವುದೆಂದರೆ ಬೇರೆಯದೇ ಖುಷಿ. ನೀವೂ ಈ ಚಳಿಗಾಲದಲ್ಲಿ ಪ್ರವಾಸ ಹೋಗಲು ಪ್ಲಾನ್ ಮಾಡಿದ್ದರೆ, ಭಾರತದಲ್ಲಿ ಸುಂದರವಾದ ಸ್ಥಳಗಳನ್ನು ನೋಡಲು ಯೋಜಿಸುತ್ತಿದ್ದರೆ ಐಆರ್ಸಿಟಿಸಿ (IRCTC) ನಿಮಗೆ ಉತ್ತಮ...
ಮೈಸೂರು ದಸರಾ 2024: ಮೈಸೂರಿನಲ್ಲಿ ನಡೆಯುವ ದಸರಾ ಇತರೆಡೆಗಿಂತ ವಿಭಿನ್ನ ಮತ್ತು ವಿಶಿಷ್ಟವೇಕೆ?
ದಸರಾ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಮೈಸೂರಿನ ದಸರಾ ಮಾತ್ರ ಬೇರೆ ರಾಜ್ಯಗಳಿಗಿಂತ ಬಹಳ ವಿಭಿನ್ನವಾಗಿದ್ದು, ಎಲ್ಲರನ್ನೂ ಆಕರ್ಷಿಸುತ್ತದೆ. ಇಲ್ಲಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ....
3 ಮಾರ್ಗದಲ್ಲಿ ಬೆಂಗಳೂರು-ಮೈಸೂರು ಪ್ರವಾಸ: ಏನೆಲ್ಲಾ ನೋಡಬಹುದು, ಹೊರಡುವುದು ಹೇಗೆ?
ಮೈಸೂರು ಐತಿಹಾಸಿಕ ನಗರ. ಇಲ್ಲಿನ ಹಳೆಯ ಕಟ್ಟಡಗಳು, ಅರಮನೆಗಳು, ಸ್ಮಾರಕಗಳು, ಕಲಾಕೃತಿಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಅಷ್ಟೇ ಅಲ್ಲ, ಮೈಸೂರು ಅರಮನೆ, ಸೋಮನಾಥಪುರ ದೇವಾಲಯ, ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ, ರೈಲ್ವೇ ಮ್ಯೂಸಿಯಂ, ಕಾರಂಜಿ...
ಇವೆ ನೋಡಿ ಉಡುಪಿಯಲ್ಲಿರುವ ಸುಂದರವಾದ ಬೀಚ್ಗಳು…ಒಂದಕ್ಕಿಂತ ಒಂದು ಅದ್ಭುತ
ಬೀಚ್ ಎಂದರೆ ಪ್ರತಿಯೊಬ್ಬರಿಗೂ ನೆನಪಾಗುವುದು, ಪ್ರತಿಯೊಬ್ಬರ ಮೊದಲ ಆಯ್ಕೆ ಗೋವಾ. ಆದರೆ ಎಲ್ಲರಿಗೂ ಗೋವಾಕ್ಕೆ ಹೋಗಲು ಸಾಧ್ಯವಾ?. ಹಾಗಾಗಿ ನೀವು ಬೀಚ್ ಪ್ರೇಮಿಯಾಗಿದ್ದರೆ ಒಮ್ಮೆ ಉಡುಪಿಯನ್ನು ಅನ್ವೇಷಿಸಿ. ಉಡುಪಿಯು ಕರ್ನಾಟಕದ ಅತ್ಯಂತ...
ಮಕ್ಕಳೊಂದಿಗೆ ಒಂದು ದಿನದ ಪ್ರವಾಸಕ್ಕೆ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ನೀವೊಮ್ಮೆ ಭೇಟಿ ನೀಡಿ…
ದಸರಾ ರಜೆ ಈಗಾಗಲೇ ಆರಂಭವಾಗಿದೆ. ಮಕ್ಕಳು ಅಜ್ಜ-ಅಜ್ಜಿ ಮನೆಗೆ ಅಥವಾ ಪ್ರವಾಸಕ್ಕೆಂದು ಹೊರಡಲು ತಯಾರಿ ನಡೆಸುತ್ತಿರಬಹುದು. ಇದು ಒಂದು ರೀತಿ ಒಳ್ಳೆಯದೇ. ಇಲ್ಲದಿದ್ದರೆ ಮಕ್ಕಳು ದಿನವಿಡೀ ಫೋನ್ ಮತ್ತು ಟಿವಿ ಮುಂದೆ ಕುಳಿತರೆ ಪೋಷಕರಿಗೂ ಒಂದು...
ಚಿಕ್ಕಮಗಳೂರು ಜಿಲ್ಲೆಯ ಈ ಶಕ್ತಿಪೀಠಕ್ಕೆ ಇದುವರೆಗೆ ಹೋಗದಿದ್ದರೆ ಒಮ್ಮೆ ದಸರಾ ಸಮಯದಲ್ಲಿ ಹೋಗಿ ಬನ್ನಿ…
ಚಿಕ್ಕಮಗಳೂರಿನಿಂದ ಸುಮಾರು 85 ಕಿ.ಮೀ. ದೂರದಲ್ಲಿರುವ ಶೃಂಗೇರಿಯು ತುಂಗಾ ನದಿಯ ದಡದಲ್ಲಿದೆ. ಇದು ಹಿಂದೂಗಳಿಗೆ ಮತ್ತು ಆದಿ ಶಂಕರಾಚಾರ್ಯರನ್ನು ಪೂಜಿಸುವವರಿಗೆ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ವರ್ಷದ ಯಾವುದೇ ಸಮಯದಲ್ಲಿ...