Search
  • Follow NativePlanet
Share

ಮಲ್ಲೂರು ಗ್ರಾಮದಲ್ಲಿದೆ ಮಾನವ ದೇಹದಂತೆ ಮೃದು, ಎದೆಯ ಮೇಲೆ ಕೂದಲು ಹೊಂದಿರುವ ನರಸಿಂಹ ಸ್ವಾಮಿಯ ವಿಗ್ರಹ

ಮಲ್ಲೂರು ಗ್ರಾಮದಲ್ಲಿದೆ ಮಾನವ ದೇಹದಂತೆ ಮೃದು, ಎದೆಯ ಮೇಲೆ ಕೂದಲು ಹೊಂದಿರುವ ನರಸಿಂಹ ಸ್ವಾಮಿಯ ವಿಗ್ರಹ

ಭಾರತವು ಅನೇಕ ದೇವಾಲಯಗಳು ಮತ್ತು ಪವಾಡಗಳಿಗೆ ಹೆಸರುವಾಸಿಯಾದ ದೇಶವಾಗಿದೆ. ಇಲ್ಲಿ ಲೆಕ್ಕವಿಲ್ಲದಷ್ಟು ಹಿಂದೂ ದೇವಾಲಯಗಳಿವೆ. ವಿಶೇಷವಾಗಿ ತೆಲಂಗಾಣ ರಾಜ್ಯವು ಇಂತಹ ಅನೇಕ ಮಹತ್ವದ ದೇವಾಲಯಗಳನ್ನು ಹೊಂದಿದೆ. ಈ ದೇವಾಲಯಗಳಲ್ಲಿ ಮಲ್ಲೂರು ಶ್ರೀ...
ರಜೆ ಒಂದೇ ದಿನ… ಮಜಾ 5 ದಿನ, ಆಗಸ್ಟ್ ತಿಂಗಳಲ್ಲಿ ಮಾತ್ರ ಈ ಅವಕಾಶ ಲಭ್ಯ! ಹೇಗೆ ಗೊತ್ತಾ?

ರಜೆ ಒಂದೇ ದಿನ… ಮಜಾ 5 ದಿನ, ಆಗಸ್ಟ್ ತಿಂಗಳಲ್ಲಿ ಮಾತ್ರ ಈ ಅವಕಾಶ ಲಭ್ಯ! ಹೇಗೆ ಗೊತ್ತಾ?

ಈ ಬಾರಿ ಆಗಸ್ಟ್ ತಿಂಗಳಿನಲ್ಲಿ ವೀಕೆಂಡ್‌ನಲ್ಲಿ ಎಂಜಾಯ್‌ ಮಾಡಲು ಸಾಕಷ್ಟು ಅವಕಾಶ ಸಿಗುತ್ತದೆ. ಎಷ್ಟರ ಮಟ್ಟಿಗೆ ಅಂದರೆ ನೀವು ವಿದೇಶ ಪ್ರವಾಸವನ್ನು ಸಹ ಯೋಜಿಸಬಹುದು. ಹೌದು, ಕೇವಲ 1 ದಿನದ ರಜೆ ತಗೆದುಕೊಂಡರೆ ನೀವು 5 ದಿನಗಳ ಕಾಲ...
ಬಾಹುಬಲಿಯ ಸಿಂಹಾಸನದಿಂದ ದೇವಸೇನಾ ಜೈಲಿನವರೆಗೆ…ಸುಂದರವಾದ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ನೋಡಿ, ಮಳೆಗಾಲವನ್ನು ಆನಂದಿಸಿ

ಬಾಹುಬಲಿಯ ಸಿಂಹಾಸನದಿಂದ ದೇವಸೇನಾ ಜೈಲಿನವರೆಗೆ…ಸುಂದರವಾದ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ನೋಡಿ, ಮಳೆಗಾಲವನ್ನು ಆನಂದಿಸಿ

ಯಾರೇ ಆಗಲಿ ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಂಡಂತಹ ದೃಶ್ಯವನ್ನು ತಮ್ಮ ರಿಯಲ್‌ ಲೈಫ್‌ನಲ್ಲಿ ನೋಡಬೇಕೆಂದು ಬಯಸುತ್ತಾರೆ. ಇನ್ನು ಆಗಿನ ಕಾಲದಲ್ಲೇ ಅಣ್ಣಾವ್ರು ಯಾವುದೇ ಚಿತ್ರದಲ್ಲಿ ನಟಿಸಿದರೂ ಆ ಸಿನಿಮಾದಲ್ಲಿ ತೋರಿಸಿದ ದೇವಸ್ಥಾನ,...
ಜಗತ್ತಿನ ಏಕೈಕ ತೇಲುವ ಅಂಚೆ ಕಚೇರಿ ಶ್ರೀನಗರದಲ್ಲಿದೆ…ಇದರ ವಿಶೇಷತೆ ತಿಳಿದರೆ ಆಶ್ಚರ್ಯಪಡುತ್ತೀರಿ!

ಜಗತ್ತಿನ ಏಕೈಕ ತೇಲುವ ಅಂಚೆ ಕಚೇರಿ ಶ್ರೀನಗರದಲ್ಲಿದೆ…ಇದರ ವಿಶೇಷತೆ ತಿಳಿದರೆ ಆಶ್ಚರ್ಯಪಡುತ್ತೀರಿ!

ಮೊಬೈಲ್‌ಗಳು ಬಂದ ಮೇಲೆ ಪತ್ರ ವ್ಯವಹಾರಗಳು ಕಡಿಮೆಯೇ. ಕಚೇರಿ ಕೆಲಸಕ್ಕಾಗಿ ಪತ್ರ ವ್ಯವಹಾರಗಳನ್ನು ಮಾಡಲಾಗುತ್ತಿದೆಯಾದರೂ ಈಗ ಅದು ಹೆಚ್ಚು ಕಡಿಮೆ ಆನ್‌ಲೈನ್‌ನಲ್ಲೇ ಎಲ್ಲಾ ನಡೆಯುತ್ತದೆ. ಇದೇ ಕಾರಣಕ್ಕಾಗಿ ಇಂದಿನ...
ಇಂತಹ ದೃಶ್ಯ ನೋಡುವ ಸಲುವಾಗಿಯೇ ಪ್ರವಾಸಿಗರು ಮಳೆಗಾಲದಲ್ಲಿ ಈ ರೈಲು ಮಾರ್ಗಗಳಲ್ಲಿ ಪ್ರಯಾಣಿಸುತ್ತಾರೆ!

ಇಂತಹ ದೃಶ್ಯ ನೋಡುವ ಸಲುವಾಗಿಯೇ ಪ್ರವಾಸಿಗರು ಮಳೆಗಾಲದಲ್ಲಿ ಈ ರೈಲು ಮಾರ್ಗಗಳಲ್ಲಿ ಪ್ರಯಾಣಿಸುತ್ತಾರೆ!

Beautiful Train Journey In Monsoon: ನೀವು ಮಳೆಗಾಲದಲ್ಲಿ ಎರಡು ರೀತಿಯ ಜನರನ್ನು ನೋಡಬಹುದು. ಮನೆಯಲ್ಲಿ ಬೆಚ್ಚಗೆ ಕುಳಿತು ಚಹಾ ಮತ್ತು ಪಕೋಡಾಗಳನ್ನು ತಿನ್ನಲು ಇಷ್ಟಪಡುವವರು, ಇನ್ನೊಬ್ಬರು ಮಳೆಗಾಲದಲ್ಲಿ ನೈಸರ್ಗಿಕ ಸೌಂದರ್ಯವನ್ನು...
ಸ್ನೇಹಿತರ ದಿನಾಚರಣೆಯಂದು ಕರ್ನಾಟಕದ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ

ಸ್ನೇಹಿತರ ದಿನಾಚರಣೆಯಂದು ಕರ್ನಾಟಕದ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ

Friendship Day 2024: ಸ್ನೇಹಿತರ ದಿನಾಚರಣೆ ಅನೇಕ ಜನರಿಗೆ ಬಹಳ ವಿಶೇಷವಾದ ದಿನವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಕೆಲವರು ತಮ್ಮ ಸ್ನೇಹಿತರಿಗಾಗಿ ಸರ್ಪ್ರೈಸ್ ಪಾರ್ಟಿ ಏರ್ಪಡಿಸಿದರೆ, ಇನ್ನು ಕೆಲವರು ಈ ವಿಶೇಷ ಸಂದರ್ಭದಲ್ಲಿ ಸುತ್ತಾಡಲು...
ಕ್ಲೈಂಬಿಂಗ್ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ...ಇಲ್ಲಿವೆ ಪರ್ವತಾರೋಹಣಕ್ಕೆ 4 ಅದ್ಭುತ ಸ್ಥಳಗಳು

ಕ್ಲೈಂಬಿಂಗ್ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ...ಇಲ್ಲಿವೆ ಪರ್ವತಾರೋಹಣಕ್ಕೆ 4 ಅದ್ಭುತ ಸ್ಥಳಗಳು

ರಾಷ್ಟ್ರೀಯ ಪರ್ವತಾರೋಹಣ ದಿನವನ್ನು ಪ್ರತಿ ವರ್ಷ ಆಗಸ್ಟ್ 1 ರಂದು ಆಚರಿಸಲಾಗುತ್ತದೆ. ರಾಷ್ಟ್ರೀಯ ಪರ್ವತಾರೋಹಣ ದಿನವು ಪರ್ವತಾರೋಹಣದ ಇತಿಹಾಸ ಮತ್ತು ಅದರ ಸಾಹಸ ಮನೋಭಾವವನ್ನು ನೆನಪಿಸುತ್ತದೆ. ಈ ದಿನವನ್ನು ವಿಶೇಷವಾಗಿ ಯುನೈಟೆಡ್...
August Travel Destinations: ಆಗಸ್ಟ್‌ನಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಿವು…

August Travel Destinations: ಆಗಸ್ಟ್‌ನಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಿವು…

ಜುಲೈ-ಆಗಸ್ಟ್ ತಿಂಗಳುಗಳಲ್ಲಿ ಭಾರತದ ಹೆಚ್ಚಿನ ಸ್ಥಳಗಳಲ್ಲಿ ಮಳೆಯಾಗುತ್ತದೆ. ಮಳೆಗಾಲದಲ್ಲಿ ಕೆಲವು ಸ್ಥಳಗಳು ಅಪಾಯಕಾರಿಯಾಗಿ ಪರಿಣಮಿಸಿದರೆ, ಕೆಲವು ಸ್ಥಳಗಳ ಸೌಂದರ್ಯವು ಈ ತಿಂಗಳುಗಳಲ್ಲಿ ಉತ್ತುಂಗದಲ್ಲಿರುತ್ತದೆ. ಜೊತೆಗೆ ಇಲ್ಲಿ ಅಪಾಯವೂ...
IRCTC Kashmir Tour Package: ಕೇವಲ 42,270 ರೂ.ಗೆ ಸೆಪ್ಟೆಂಬರ್‌ನಲ್ಲಿ ಕಾಶ್ಮೀರ ಪ್ರವಾಸ ಮಾಡಲು ಪ್ಲಾನ್‌ ಮಾಡಿ…

IRCTC Kashmir Tour Package: ಕೇವಲ 42,270 ರೂ.ಗೆ ಸೆಪ್ಟೆಂಬರ್‌ನಲ್ಲಿ ಕಾಶ್ಮೀರ ಪ್ರವಾಸ ಮಾಡಲು ಪ್ಲಾನ್‌ ಮಾಡಿ…

ಕಾಶ್ಮೀರವು ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಜಮ್ಮು ಮತ್ತು ಕಾಶ್ಮೀರವನ್ನು ಭೂಮಿಯ ಮೇಲಿನ ಸ್ವರ್ಗವೆಂದು ಪರಿಗಣಿಸಲಾಗಿದೆ. ದೇಶ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಬರುತ್ತಾರೆ. ಸೊಂಪಾದ ಕಾಡುಗಳು,...
ಶ್ರಾವಣ ಮಾಸದಲ್ಲಿ ಈ ಶಿವ ದೇವಾಲಯಗಳಿಗೆ ಭೇಟಿ ನೀಡಿ, ಎಲ್ಲಾ ಆಸೆಗಳು ಈಡೇರುತ್ತವೆ!

ಶ್ರಾವಣ ಮಾಸದಲ್ಲಿ ಈ ಶಿವ ದೇವಾಲಯಗಳಿಗೆ ಭೇಟಿ ನೀಡಿ, ಎಲ್ಲಾ ಆಸೆಗಳು ಈಡೇರುತ್ತವೆ!

Shiva Temples: ಇನ್ನೇನು ಶ್ರಾವಣ ಮಾಸ ಪ್ರಾರಂಭವಾಗಲಿದೆ. ಈ ಮಾಸವನ್ನು ಶಿವನಿಗೆ ಸಮರ್ಪಿಸಲಾಗಿದೆ. ಆದ್ದರಿಂದ ಈ ಮಾಸದಲ್ಲಿ ಶಿವಭಕ್ತರು ದೂರದೂರುಗಳಿಂದ ಶಿವ ದೇವಸ್ಥಾನಗಳಿಗೆ ಬಂದು ಶಿವನನ್ನು ಆರಾಧಿಸುತ್ತಾರೆ. ನೀವು ಸಹ ಈ ಶ್ರಾವಣದಲ್ಲಿ...
ಇವು ಭಾರತದ ಅಪಾಯಕಾರಿ ಟೇಬಲ್‌ಟಾಪ್ ರನ್‌ವೇಗಳು...ಇಲ್ಲಿ ವಿಮಾನಗಳ ಟೇಕ್ ಆಫ್, ಲ್ಯಾಂಡಿಂಗ್ ಕಷ್ಟಕಷ್ಟ..!

ಇವು ಭಾರತದ ಅಪಾಯಕಾರಿ ಟೇಬಲ್‌ಟಾಪ್ ರನ್‌ವೇಗಳು...ಇಲ್ಲಿ ವಿಮಾನಗಳ ಟೇಕ್ ಆಫ್, ಲ್ಯಾಂಡಿಂಗ್ ಕಷ್ಟಕಷ್ಟ..!

ಕಡಿಮೆ ಸಮಯದಲ್ಲಿ ದೂರದ ಸ್ಥಳಕ್ಕೆ ಹೋಗಬೇಕಾದರೆ ನಮ್ಮ ಮೊದಲ ಆಯ್ಕೆ ಯಾವಾಗಲೂ ವಿಮಾನವೇ. ಇನ್ನು ನಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಮಾನ ಹಾರಾಟಕ್ಕೆ ವಿಮಾನ ನಿಲ್ದಾಣದ ರನ್‌ವೇ ಅಥವಾ ಏರ್‌ಸ್ಟ್ರಿಪ್ ಅಗತ್ಯವಿದೆ. ಭಾರತದಲ್ಲಿ...
ಉತ್ತರಾಖಂಡ ನೋಡ್ಬೇಕಾ… ಕಡಿಮೆ ಬಜೆಟ್‌ನಲ್ಲಿ IRCTC ಮೂಲಕ ತೆರಳುವ ಚಾನ್ಸ್‌ ನಿಮ್ಮ ಮುಂದೆ!

ಉತ್ತರಾಖಂಡ ನೋಡ್ಬೇಕಾ… ಕಡಿಮೆ ಬಜೆಟ್‌ನಲ್ಲಿ IRCTC ಮೂಲಕ ತೆರಳುವ ಚಾನ್ಸ್‌ ನಿಮ್ಮ ಮುಂದೆ!

ಉತ್ತರಾಖಂಡ ಭಾರತದ ಸುಂದರ ರಾಜ್ಯವಾಗಿದೆ. ಇದರ ರಾಜಧಾನಿಯೇ ಡೆಹ್ರಾಡೂನ್. ದೇವಭೂಮಿ ಅಥವಾ ದೇವರ ನಾಡು ಎಂದೇ ಜನಪ್ರಿಯವಾಗಿರುವ ಉತ್ತರಾಖಂಡವು ಎಲ್ಲಾ ವಯೋಮಾನದವರಿಗೂ ನೆಚ್ಚಿನ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಇಲ್ಲಿ ಕುಟುಂಬ ಮತ್ತು...
Most Dangerous Cities: ಈ ನಗರಗಳಿಗೆ ಪ್ರವಾಸ ಹೊರಟರೆ 24 ಗಂಟೆಗಳ ಕಾಲ ಎಚ್ಚರವಾಗಿರಬೇಕು!

Most Dangerous Cities: ಈ ನಗರಗಳಿಗೆ ಪ್ರವಾಸ ಹೊರಟರೆ 24 ಗಂಟೆಗಳ ಕಾಲ ಎಚ್ಚರವಾಗಿರಬೇಕು!

ಕಳೆದ ಕೆಲವು ವರ್ಷಗಳಲ್ಲಿ ಪ್ರವಾಸೋದ್ಯಮದ ಕ್ರೇಜ್ ವೇಗವಾಗಿ ಹೆಚ್ಚುತ್ತಿದೆ. ಬಹುತೇಕರು ತಮ್ಮ ಮನೆಯಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತಿಲ್ಲ. ಬದಲಿಗೆ ಹೊರಗೆ ಹೋಗಿ ಜಗತ್ತನ್ನು ಕಣ್ತುಂಬಿಕೊಳ್ಳಲು ಇಷ್ಟಪಡುತ್ತಿದ್ದಾರೆ. ಅಷ್ಟೇ ಏಕೆ, ಇಂದು...
ಪ್ರವಾಸದಲ್ಲಿ ಖುಷಿಯಾಗಿರಬೇಕೇಂದ್ರೆ ಸರಿಯಾಗಿ ಬ್ಯಾಗ್‌ ಪ್ಯಾಕ್ ಮಾಡುವುದು ಮುಖ್ಯ, ಹಾಗಾದ್ರೆ ಯಾವುದನ್ನು ಒಯ್ಯಬೇಕು, ಒಯ್ಯಬಾರದು?

ಪ್ರವಾಸದಲ್ಲಿ ಖುಷಿಯಾಗಿರಬೇಕೇಂದ್ರೆ ಸರಿಯಾಗಿ ಬ್ಯಾಗ್‌ ಪ್ಯಾಕ್ ಮಾಡುವುದು ಮುಖ್ಯ, ಹಾಗಾದ್ರೆ ಯಾವುದನ್ನು ಒಯ್ಯಬೇಕು, ಒಯ್ಯಬಾರದು?

ನಾವು ಪ್ರವಾಸಕ್ಕೆ ತಯಾರಿಯನ್ನು ಅದೆಷ್ಟೇ ತಿಂಗಳಿಗೆ ಮುಂಚಿತವಾಗಿ ಮಾಡಿದರೂ ಯಾವಾಗಲೂ ಏನಾದರೂ ಒಂದನ್ನು ಮರೆಯುತ್ತೇವೆ ಅಥವಾ ತೆಗೆದುಕೊಂಡು ಹೋಗಬಹುದಾದ ವಸ್ತುಗಳ ಬಗ್ಗೆಯೂ ಐಡಿಯಾ ಬರುವುದಿಲ್ಲ. ನಿಮಗೂ ಈ ರೀತಿ ಎಂದಾದರೂ ಆಗಿರುವುದನ್ನು ನೀವು...
IRCTC: ಅತಿ ಕಡಿಮೆ ಬೆಲೆಗೆ ದಕ್ಷಿಣ ಯಾತ್ರಾ ಪ್ರವಾಸ ಪ್ಯಾಕೇಜ್… ಟಿಕೆಟ್ ದರ, ರೈಲು ವೇಳಾಪಟ್ಟಿ ಕುರಿತು ಮಾಹಿತಿ ಇಲ್ಲಿದೆ

IRCTC: ಅತಿ ಕಡಿಮೆ ಬೆಲೆಗೆ ದಕ್ಷಿಣ ಯಾತ್ರಾ ಪ್ರವಾಸ ಪ್ಯಾಕೇಜ್… ಟಿಕೆಟ್ ದರ, ರೈಲು ವೇಳಾಪಟ್ಟಿ ಕುರಿತು ಮಾಹಿತಿ ಇಲ್ಲಿದೆ

ಪ್ರವಾಸದ ಪ್ಯಾಕೇಜ್‌ನೊಂದಿಗೆ ಪ್ರಯಾಣಿಸುವುದರ ಪ್ರಯೋಜನವೆಂದರೆ ನೀವು ಪ್ರಯಾಣ ಯೋಜನೆ, ಹೋಟೆಲ್ ಬುಕಿಂಗ್, ಸಾರಿಗೆ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಪ್ರವಾಸ ನಿರ್ವಾಹಕರೇ ನಿಮಗಾಗಿ ಎಲ್ಲಾ ವ್ಯವಸ್ಥೆಗಳನ್ನು...
ಮಳೆಗಾಲದಲ್ಲಿ ಈ ಸುಂದರವಾದ ಸ್ಥಳಗಳಿಗೆ ಭೇಟಿ ಕೊಟ್ರೆ ವಾಪಸ್ ಮನೆಗೆ ಹೋಗೋಕೆ ಮನಸ್ಸಾಗಲ್ಲ…!

ಮಳೆಗಾಲದಲ್ಲಿ ಈ ಸುಂದರವಾದ ಸ್ಥಳಗಳಿಗೆ ಭೇಟಿ ಕೊಟ್ರೆ ವಾಪಸ್ ಮನೆಗೆ ಹೋಗೋಕೆ ಮನಸ್ಸಾಗಲ್ಲ…!

ನೀವು ಮಳೆಗಾಲದಲ್ಲಿ ಪ್ರವಾಸಕ್ಕೆ ತೆರಳಲು ಪ್ಲಾನ್‌ ಮಾಡಿಕೊಂಡರೆ ಖಂಡಿತವಾಗಿಯೂ ಭಾರತದ ಈ ಸುಂದರ ಸ್ಥಳಗಳಿಗೊಮ್ಮೆ ಭೇಟಿ ನೀಡಲೇಬೇಕು. ಏಕೆಂದರೆ ಮಳೆಗಾಲದಲ್ಲಿ ಈ ಸ್ಥಳಗಳ ಸೌಂದರ್ಯವು ಹಲವು ಪಟ್ಟು ಹೆಚ್ಚಾಗುತ್ತದೆ. ಮಳೆಗಾಲದಲ್ಲಿ...
ದೇವಸ್ಥಾನಗಳಿಂದ ಹಿಡಿದು ಹಳೆಯ ಕೋಟೆಗಳವರೆಗೆ…ಧಾರವಾಡದಲ್ಲಿ ನೋಡಲೇಬೇಕಾದ ಆ 6 ಸ್ಥಳಗಳು

ದೇವಸ್ಥಾನಗಳಿಂದ ಹಿಡಿದು ಹಳೆಯ ಕೋಟೆಗಳವರೆಗೆ…ಧಾರವಾಡದಲ್ಲಿ ನೋಡಲೇಬೇಕಾದ ಆ 6 ಸ್ಥಳಗಳು

ವೈವಿಧ್ಯಮಯ ಸಂಸ್ಕೃತಿ, ಇತಿಹಾಸ ಮತ್ತು ಸುಂದರ ಸ್ಥಳಗಳನ್ನು ಹೊಂದಿರುವ ಜಿಲ್ಲೆ ಧಾರವಾಡ. ಧಾರವಾಡ ಹೆಸರು ಕೇಳಿದ ತಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಅಲ್ಲಿನ ಸಿಹಿ ಪೇಡ. ಇದು ಇಲ್ಲಿನ ಪ್ರಸಿದ್ಧವಾದ ಸಿಹಿ ತಿಂಡಿಯೂ ಹೌದು. ಧಾರವಾಡ ತುಂಬಾ...
ಈ ಸ್ಥಳಗಳಲ್ಲಿ ಟ್ರೆಕ್ಕಿಂಗ್‌ಗೆ ಮಳೆಗಾಲದಲ್ಲಿ ಪ್ಲಾನ್‌ ಮಾಡಿ…ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತೆ

ಈ ಸ್ಥಳಗಳಲ್ಲಿ ಟ್ರೆಕ್ಕಿಂಗ್‌ಗೆ ಮಳೆಗಾಲದಲ್ಲಿ ಪ್ಲಾನ್‌ ಮಾಡಿ…ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತೆ

ಮಳೆಗಾಲದಲ್ಲಿ ಪ್ರವಾಸ ಅತ್ಯಂತ ಅಪಾಯಕಾರಿ ಎಂದು ಹೇಳುತ್ತಾರೆ. ಈ ಋತುವಿನಲ್ಲಿ ಗಿರಿಧಾಮಗಳಿಗೆ ಹೋಗಲು ಪ್ಲಾನ್‌ ಮಾಡುವುದು ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು. ಏಕೆಂದರೆ ನಿರಂತರ ಮಳೆಯಿಂದಾಗಿ ರಸ್ತೆಗಳು ಹಾಳಾಗುತ್ತವೆ, ಪರ್ವತಗಳು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+