Panch Kailash: ಪಂಚ ಕೈಲಾಸ ಎಲ್ಲಿವೆ...ದೇವಾದಿದೇವ 'ಶಿವ' ನೆಲೆಸಿರುವುದೆಲ್ಲಿ ಗೊತ್ತಾ?
Panch Kailash Yatra: ಈ ಜಗತ್ತಿನಲ್ಲಿ ಐದು ಕೈಲಾಸ ಯಾತ್ರೆಗಳಿವೆ. ಶಿವ ಭಕ್ತರಿಗೆ ಈ ಯಾತ್ರೆಗಳು ಬಹಳ ವಿಶೇಷ ಹಾಗೂ ಮಹತ್ವವನ್ನು ಹೊಂದಿವೆ. ಈ ಪಂಚ ಅಥವಾ ಐದು ಕೈಲಾಸ ಯಾತ್ರೆಗಳೆಂದರೆ ಕೈಲಾಸ ಪರ್ವತ, ಆದಿ ಕೈಲಾಸ, ಮಣಿಮಹೇಶ್, ಶ್ರೀಖಂಡ್...
ಕಡಿಮೆ ಬೆಲೆಯಲ್ಲಿ ಸುಂದರವಾದ ತಾಣಗಳನ್ನು ನೋಡಬೇಕೇ… ಐಆರ್ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ ಬೆಸ್ಟ್
ಐದರಿಂದ ಆರು ದಿನಗಳ ಕಾಲ ಅಂದರೆ ಒಂದು ವಾರ ನೀವು ಟೂರ್ ಪ್ಲಾನ್ ಮಾಡುವುದಾದರೆ, ಸುಂದರವಾದ ತಾಣಗಳನ್ನು ನೋಡಲು ಹಾತೊರೆಯುತ್ತಿದ್ದರೆ ಪಶ್ಚಿಮ ಬಂಗಾಳವೂ ನಿಮಗೆ ಉತ್ತಮ ಸ್ಥಳ. ಏಕೆಂದರೆ ಇಲ್ಲಿ ಭೇಟಿ ನೀಡಲು ಅನೇಕ ಸ್ಥಳಗಳಿದ್ದರೂ...
ಹೊಸ ಲುಕ್ನಲ್ಲಿ ಒನ್ಇಂಡಿಯಾ: ಹಿಂದೆಂದಿಗಿಂತಲೂ ವಿಶಿಷ್ಟವಾಗಿ ಓದುಗರ ಮುಂದೆ
ಬೆಂಗಳೂರು, ಆಗಸ್ಟ್ 15: ಭಾರತೀಯರ ಮೆಚ್ಚಿನ ನ್ಯೂಸ್ ಪೋರ್ಟಲ್ ಒನ್ಇಂಡಿಯಾ ಇನ್ನುಮುಂದೆ ಹೊಸ ರೂಪದಲ್ಲಿ ಓದುಗರ ಮುಂದೆ ಬರಲಿದೆ. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಒನ್ಇಂಡಿಯಾ ಸಂಸ್ಥೆ ಹೊಸ ರೂಪಾಂತರವನ್ನು...
ಕಮರ್ಷಿಯಲ್ ಸ್ಟ್ರೀಟ್ನಿಂದ ಹಿಡಿದು ಮೈಸೂರು ಅರಮನೆ ತನಕ: ಇಲ್ಲಿವೆ ನೋಡಿ ಸ್ವಾತಂತ್ರ್ಯ ಪೂರ್ವದ ಅಪರೂಪದ ಫೋಟೋಗಳು
ನಮಗೆ ಸ್ವಾತಂತ್ರ್ಯ ಸಿಗುವ ಮುನ್ನ ದೇಶ ಹೇಗಿತ್ತು, ಬೆಂಗಳೂರು ಹೇಗಿತ್ತು, ಮೈಸೂರು ಅರಮನೆ ಹೇಗಿರಬಹುದು ಎಂಬ ಕುತೂಹಲ ಖಂಡಿತ ಎಲ್ಲರಿಗೂ ಇದ್ದೇ ಇರುತ್ತದೆ ಅಲ್ಲವೇ. ಹಾಗಾಗಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಮಯದಲ್ಲಿ ನಿಮಗಾಗಿ ಇಲ್ಲಿ...
ಭಾರತೀಯ ರೈಲ್ವೆಯ ವಿಕಾಸ: ಸ್ವಾತಂತ್ರ್ಯದ ಮೊದಲು ಮತ್ತು ನಂತರ
ಭಾರತದಾದ್ಯಂತ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ತಯಾರಿ ನಡೆದಿದೆ. ಹೀಗೆ ಸ್ವಾತಂತ್ರ್ಯ ಆಚರಿಸುವ ಪ್ರತಿಯೊಂದು ವರ್ಷವು ದೇಶವು ಬೆಳವಣಿಗೆ ಹೊಂದುತ್ತಿದ್ದು, ವಿಶ್ವದ ಮುಂದೆ ಬಂದು ನಿಂತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ...
ಲಾಲ್ಬಾಗ್ ಪುಷ್ಪೋತ್ಸವ: ಈ ಬಾರಿಯ ವಿಶೇಷತೆಗಳೇನು ಗೊತ್ತೇ?
ದೇಶದ 77ನೇ ಸ್ವಾತಂತ್ರ್ಯ ವರ್ಷದ ಅಂಗವಾಗಿ ಲಾಲ್ಬಾಗ್ನ ಗಾಜಿನಮನೆಯಲ್ಲಿ ಫ್ಲವರ್ಶೋ ಆಯೋಜಿಸಲಾಗಿದೆ. ಫ್ಲವರ್ಶೋಗೆ ಆಗಸ್ಟ್ 8 ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವರ್ಷ ಸಂವಿಧಾನ ಶಿಲ್ಪಿ ಡಾ...
August Kranti Maidan: ಮಹಾತ್ಮ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿಯನ್ನು ಘೋಷಿಸಿದ್ದು ಇದೇ ನೆಲದಲ್ಲಿ
ಇನ್ನೇನು ಭಾರತ ಸ್ವಾತಂತ್ರ್ಯ ಚಳವಳಿ ಕೊನೆಯ ಹಂತದಲ್ಲಿರುವಾಗ ಅಂದರೆ 9, 1942 ರಂದು ಮಹಾತ್ಮಾ ಗಾಂಧೀಜಿಯವರು ಮುಂಬೈ (ಬಾಂಬೆ) ಕ್ಷೇತ್ರದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಘೋಷಣೆಯನ್ನು ಎತ್ತಿದ್ದರು. ಬಾಪು...
ನೀವು ಹೈಕಿಂಗ್ ಹೋದರೆ ಈ ಬಣ್ಣದ ಬಟ್ಟೆಗಳನ್ನು ಧರಿಸಿ…ಕಷ್ಟದಲ್ಲಿ ಸಿಲುಕಿಕೊಂಡಾಗ ತುಂಬಾ ಉಪಯುಕ್ತ
Hiking Travel Tips: ಪ್ರಯಾಣ, ಪ್ರವಾಸ ಇಷ್ಟಪಡುವ ಜನರು ಸಾಮಾನ್ಯವಾಗಿ ಹೈಕಿಂಗ್ ಹೋಗಲು ಇಷ್ಟಪಡುತ್ತಾರೆ. ಹೈಕಿಂಗ್ ಮತ್ತು ಟ್ರೆಕ್ಕಿಂಗ್ ನಡುವೆ ಯಾವುದೇ ಗಮನಾರ್ಹ ವ್ಯತ್ಯಾಸವಿಲ್ಲ. ಆದರೆ ಟ್ರೆಕ್ಕಿಂಗ್ಗೆ ದೂರದ ಮತ್ತು ಒರಟಾದ...
ಮೊದಲ ವಿಮಾನ ನಿಲ್ದಾಣ ಆರಂಭವಾಗಿದ್ದು ಯಾವಾಗ…ಸ್ವಾತಂತ್ರ್ಯ ನಂತರ ಭಾರತದ ವಿಮಾನಯಾನ ಸೇವೆಗಳು ರೂಪಾಂತರಗೊಂಡ ಬಗೆ
"ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ" ಇಂದು ವಿಶ್ವದ ಅತ್ಯಂತ ಭವ್ಯವಾದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇಂದು ವಿಮಾನ ನಿಲ್ದಾಣವು ವಿದೇಶ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಆದರೆ ನಿಮಗೆ...
ಮಳೆಗಾಲದಲ್ಲಿ ಈ ಧಾರ್ಮಿಕ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ, ಇಲ್ಲದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು!
ಚಾರ್ ಧಾಮ್ ಯಾತ್ರೆ ಒಂದು ಪವಿತ್ರ ಪ್ರಯಾಣ. ಯಾತ್ರೆಯು ತನ್ನ ನಾಲ್ಕು ಪ್ರಮುಖ ಯಾತ್ರಾ ಸ್ಥಳಗಳಿಂದ ಪ್ರಪಂಚದಾದ್ಯಂತ ಹಿಂದೂಗಳನ್ನು ಆಕರ್ಷಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಜೀವನದ ಕೊನೆಯಲ್ಲಿ ಚಾರ್ ಧಾಮ್ಗೆ ಪ್ರಯಾಣಿಸಿದರೆ,...
ಬೆಂಗಳೂರು - ಮಡಿಕೇರಿ – ಕಬಿನಿ ಪ್ರವಾಸ ಪ್ಲಾನ್ ಮಾಡಿ…ಸ್ಮರಣೀಯ ಕ್ಷಣಗಳನ್ನು ಕಳೆಯಿರಿ
ಕಬಿನಿ ಕರ್ನಾಟಕದ ಅತ್ಯಂತ ಸುಂದರವಾದ ಮತ್ತು ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಕಬಿನಿ ನದಿ ಕಾವೇರಿಯ ಉಪನದಿ. ಈ ಸ್ಥಳವು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ, ಬಂಡೀಪುರ ಅರಣ್ಯ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ...
Independence Day 2024: ಆಗಸ್ಟ್ 15 ರಂದು ಈ ಸ್ಥಳಗಳಿಗೆ ಭೇಟಿ ನೀಡಿ, ಸ್ವಾತಂತ್ರ್ಯ ದಿನವನ್ನು ಆಚರಿಸಿ…
ಆಗಸ್ಟ್ 15... ಭಾರತದ ಇತಿಹಾಸದಲ್ಲೇ ಮಹತ್ವದ ದಿನ. ಸತತ 347 ವರ್ಷಗಳ ಕಾಲ ಯೂರೋಪ್ ರಾಷ್ಟ್ರಗಳ ಅದರಲ್ಲೂ ಬ್ರಿಟೀಷರ ದಾಸ್ಯದಿಂದ ಮುಕ್ತವಾದ ದಿನ. ಪೋರ್ಚುಗೀಸರು, ಡಚ್ಚರು, ಫ್ರೆಂಚರು ಕೊನೆಗೆ ಬ್ರಿಟೀಷರು ಮೂರುವರೆ ಶತಮಾನಗಳ...
ಫಾಲ್ಸ್- ಹಿಲ್ಸ್…ಬೆಂಗಳೂರಿನಿಂದ ಕೇವಲ 100 ಕಿಮೀ ಅಂತರದಲ್ಲಿವೆ ಈ ಅದ್ಭುತ ಸ್ಥಳಗಳು
ಬೆಂಗಳೂರಿನಿಂದ 100 ಕಿಲೋಮೀಟರ್ ದೂರದಲ್ಲಿ ಅನೇಕ ಪ್ರವಾಸಿ ಸ್ಥಳಗಳಿದ್ದು, ನೀವು ವಾರಾಂತ್ಯದಲ್ಲಿ ವಿಶ್ರಾಂತಿ ಕಳೆಯಲು ಅಥವಾ ಸಾಹಸಮಯ ಸ್ಥಳವನ್ನು ಹುಡುಕುತ್ತಿದ್ದರೆ ಒಮ್ಮೆ ಇಲ್ಲಿಗೆ ಭೇಟಿ ನೀಡಬಹುದು. ಪ್ರಕೃತಿ ಪ್ರಿಯರಿಗೆ ಬೆಟ್ಟಗಳು ಮತ್ತು...
ಪ್ರಾಕೃತಿಕ ಸೌಂದರ್ಯದಿಂದ ತುಂಬಿ ತುಳುಕುತ್ತಿರುವ ಈಶಾನ್ಯ ರಾಜ್ಯಗಳನ್ನು ನೋಡಬೇಕೇ?, IRCTC ಪ್ಯಾಕೇಜ್ನಲ್ಲಿ ಪ್ರಯಾಣಿಸಿ…
ಈಶಾನ್ಯದ ರಾಜ್ಯಗಳ ಬಗ್ಗೆ ಮಾತನಾಡುವುದಾದರೆ ಬಹುತೇಕ ಎಲ್ಲಾ ಸ್ಥಳಗಳು ನೈಸರ್ಗಿಕ ಸೌಂದರ್ಯದಿಂದ ತುಂಬಿ ತುಳುಕುತ್ತಿವೆ. ಇಲ್ಲಿನ ವಾತಾವರಣದಲ್ಲಿ ವಿಭಿನ್ನವಾದ ಶಾಂತಿಯ ಭಾವವಿದೆ. ಅದು ಸಿಕ್ಕಿಂ, ಮೇಘಾಲಯ, ನಾಗಾಲ್ಯಾಂಡ್ ಅಥವಾ ಅಸ್ಸಾಂ...
ಆಗಸ್ಟ್ 15 ರಂದು ಭೇಟಿ ನೀಡಲೇಬೇಕಾದ ಸ್ಥಳಗಳಿವು…ಈ ಕೋಟೆಯಿಂದ ಪಾಕಿಸ್ತಾನವನ್ನೂ ನೋಡಬಹುದು!
Independence Day 2024: ಪ್ರತಿ ವರ್ಷ ಆಗಸ್ಟ್ 15 ರ ದಿನವನ್ನು ಭಾರತದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. 1947, ಆಗಸ್ಟ್ 15 ರಂದು ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ...
Haunted Places: ಇವು ಅತ್ಯಂತ ಭಯಾನಕ ಸ್ಥಳಗಳು…ಇಲ್ಲಿ ಗುರುವಾರದಂದು ಮೇಣದಬತ್ತಿಗಳು ಉರಿಯುತ್ತವೆ!
Haunted Places Delhi: ನಿಮಗೆ ಭಯಾನಕ ಕಥೆಗಳು ಮತ್ತು ನಿಗೂಢ ಸ್ಥಳಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿಯಿದ್ದರೆ ದೇಶದ ರಾಜಧಾನಿ ದೆಹಲಿಯ ಈ ಐದು ಹಾಂಟೆಡ್ ಸ್ಥಳಗಳು ಅಂದರೆ ಭೂತಗಳು ಇರುವ ಸ್ಥಳಗಳ ಬಗ್ಗೆ ನೀವು ತಿಳಿದುಕೊಳ್ಳಬಹುದು....
ಚಾರಣಿಗರಿಗೆ 7 ಅತ್ಯುತ್ತಮ ಟ್ರೆಕ್ಕಿಂಗ್ ಪ್ಲೇಸ್ಗಳು ಮಾಥೆರಾನ್ ಬಳಿಯಿದೆ…
ಮಹಾರಾಷ್ಟ್ರದ ಲೋನಾವಾಲಾ, ಖಂಡಾಲಾ, ಪಂಚಗಣಿ, ಮಹಾಬಲೇಶ್ವರ ಮುಂತಾದ ಸ್ಥಳಗಳ ಬಗ್ಗೆ ನೀವು ಕೇಳಿರಬಹುದು ಅಥವಾ ಭೇಟಿ ನೀಡಿರಬಹುದು. ಆದರೆ ಮಾಥೆರಾನ್ ಇವೆಲ್ಲಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಇಲ್ಲಿ ನೀವು ವಿಭಿನ್ನ ರೀತಿಯಾದ ಶಾಂತಿ ಮತ್ತು...
Jagannath Puri Package: ಪುರಿ ಜಗನ್ನಾಥ ಸನ್ನಿಧಿಗೆ ತೆರಳುವ ಕನಸು ನನಸಾಗಬೇಕೇ.? ಇಷ್ಟು ಮಾಡಿ ಸಾಕು
ಪುರಿ ಜಗನ್ನಾಥನ ಸನ್ನಿಧಾನಕ್ಕೆ ಭೇಟಿ ನೀಡಬೇಕೆಂಬುದು ಪ್ರತಿ ಭಕ್ತಾದಿಗಳ ಕನಸು ಅಲ್ಲವೇ. ಆದರೆ ಪುರಿಗೆ ಹೋಗಬೇಕೆಂದರೆ ಬಜೆಟ್ ಅಡ್ಡಿಯಾಗುತ್ತದೆ. ಆದರೆ ಯಾವಾಗಲೂ ಈ ರೀತಿ ಬಜೆಟ್ ಬಗ್ಗೆಯೇ ಚಿಂತೆ ಮಾಡುವುದರಿಂದ ಅನೇಕ ಜನರ ಈ ಕನಸು...