Pitru Paksha 2024: ಐಆರ್ಸಿಟಿಸಿಯಿಂದ ಧಾರ್ಮಿಕ ಸ್ಥಳಗಳಿಗೆ 10 ದಿನಗಳ ಪ್ರವಾಸ, ಹರಿದ್ವಾರ-ಋಷಿಕೇಶ ಇನ್ನು ಏನೆಲ್ಲಾ ನೋಡಬಹುದು?
ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದನ್ನು ಪಿತೃ ಅಥವಾ ಶ್ರಾದ್ಧ ಪಕ್ಷ ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯಿಂದ ಆಶ್ವಯುಜ ಮಾಸದ ಅಮಾವಾಸ್ಯೆಯವರೆಗೆ ಇರುತ್ತದೆ. ಈ ವರ್ಷ...
ತೆಲಂಗಾಣದಲ್ಲಿದೆ ವಿಷ್ಣುವಿಗೆ ಸಮರ್ಪಿತವಾದ ಪುರಾತನ ದೇವಾಲಯ..ಈ ವಾಸ್ತುಶಿಲ್ಪ ನೋಡಿ ಬೆರಗಾದವರೇ ಹೆಚ್ಚು!
Ranganayaka Swami Temple History: ತೆಲಂಗಾಣದ ಶ್ರೀ ರಂಗನಾಯಕ ಸ್ವಾಮಿ ದೇವಾಲಯವು ವಿಷ್ಣುವಿಗೆ ಸಮರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಈ ದೇವಾಲಯವನ್ನು ದಕ್ಷಿಣ ಭಾರತದ ಪ್ರಮುಖ ವೈಷ್ಣವ ದೇವಾಲಯಗಳಲ್ಲಿ ಒಂದೆಂದು...
ಶಿರಸಿ ಸಮೀಪದ ಗುಪ್ತ ರತ್ನ ಭೀಮನಗುಡ್ಡಕ್ಕೆ ಹೋದಾಗ ನೀವು ಏನೆಲ್ಲಾ ನೋಡಬಹುದು?
Bheemana Gudda: ಸದಾ ಕಿಕ್ಕಿರಿದ ಪ್ರವಾಸಿ ತಾಣಗಳಲ್ಲಿ ಪ್ರಯಾಣಿಸಿ ಬೋರ್ ಆಗಿದ್ದರೆ, ನೀವು ಪ್ರಕೃತಿ ಪ್ರೇಮಿಗಳಾಗಿದ್ದರೆ ನಾವು ನಿಮಗೊಂದು ಅದ್ಭುತ ಸ್ಥಳದ ಬಗ್ಗೆ ಹೇಳಲಿದ್ದೇವೆ. ಇದನ್ನು ಕರ್ನಾಟಕದ ಗುಪ್ತ ರತ್ನಗಳ ಪೈಕಿ ಒಂದೆಂದು...
ಕರ್ನಾಟಕ ರಾಜ್ಯದ ನಾಲ್ಕು ಸುಂದರ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ; ಯಾವಾಗ, ಎಲ್ಲಿಗೆ, ಹೇಗೆ ಹೋಗಬೇಕು?
ಪ್ರವಾಸಕ್ಕೆ ನಾವಂದುಕೊಂಡ ಸಮಯ, ಸ್ಥಳಕ್ಕೆ ಹೋಗಬಹುದು. ಆದರೆ ಆ ಸ್ಥಳಗಳ ಬಗ್ಗೆ ನಮಗೆ ಚಿಕ್ಕ ಪುಟ್ಟ ಮಾಹಿತಿಯಾದರೂ ಇರಬೇಕು. ಏಕೆಂದರೆ ಕೆಲವು ಸ್ಥಳಗಳು, ಕೆಲವು ಸೀಸನ್ಗಳಲ್ಲಿ ಹೋಗಲು ಯೋಗ್ಯವಲ್ಲ. ಆದರೆ ಹಲವು ಪ್ರವಾಸಿ ತಾಣಗಳಿಗೆ...
ಶಿವಾಜಿ ಮಹಾರಾಜರು ಈಜುತ್ತಿದ್ದ ಕೊಳವಿರುವುದು ಇಲ್ಲೇ…ಈ ತ್ರಿಕೋನ ಕೋಟೆಗಿದೆ ಏಳು ಸುರಕ್ಷಿತ ದ್ವಾರಗಳು
ಶಿವನೇರಿ ಕೋಟೆಯನ್ನು ಈಗಾಗಲೇ ಕೆಲವರು ನೋಡಿದ್ದರೆ, ಮತ್ತೆ ಕೆಲವರು ಪುಸ್ತಕಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಓದಿ ಖಂಡಿತ ತಿಳಿದುಕೊಂಡಿರುತ್ತೀರಿ. ಏಕೆಂದರೆ ಈ ಕೋಟೆಯು ಮರಾಠಾ ಸಾಮ್ರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರ...
ಕೇವಲ 25,000-30,000 ರೂ. ಬಜೆಟ್ನಲ್ಲಿ ಈ 5 ಜನಪ್ರಿಯ ದೇಶಗಳಿಗೆ ಭೇಟಿ ನೀಡಬಹುದು…
Budget Friendly Foreign Trips: ಇತ್ತೀಚಿನ ದಿನಗಳಲ್ಲಂತೂ ಜನರು ಸಿಕ್ಕಾಪಟ್ಟೆ ಬ್ಯೂಸಿ ಇರ್ತಾರೆ. ವಿಶೇಷವಾಗಿ ಕಚೇರಿಗೆ ತೆರಳಿ ಕೆಲಸ ಮಾಡುವ ಜನರು ದಿನದ 12 ಗಂಟೆ ಅಲ್ಲೇ ಸಮಯ ಕಳೆಯುತ್ತಾರೆ. ಇನ್ನು ನಗರಗಳಲ್ಲೋ ಕಚೇರಿಯಲ್ಲಿ ದಿನಗಟ್ಟಲೇ...
ವಾರಾಂತ್ಯದಲ್ಲಿ ಕಡಿಮೆ ಬಜೆಟ್ ಪ್ರವಾಸ ಯೋಜಿಸುತ್ತಿದ್ದರೆ ಈ ಸುಂದರ ಸ್ಥಳಕ್ಕೆ ಆರಾಮಾಗಿ ಭೇಟಿ ನೀಡಿ…
ಆಗಸ್ಟ್ ನಲ್ಲಿ ಸಾಕಷ್ಟು ರಜಾ ದಿನಗಳು ಬಂದಿದ್ದರಿಂದ ಜನರು ಮಸ್ತ್ ಟ್ರಿಪ್ ಎಂಜಾಯ್ ಮಾಡಿದರು. ಆದರೆ ಈ ಸಮಯದಲ್ಲಿ ಪ್ರವಾಸ ಯೋಜನೆ ಮಾಡದವರು ಸೆಪ್ಟೆಂಬರ್ ತಿಂಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಏಕೆಂದರೆ ಹಬ್ಬದ...
ಮತ್ತೆ ಭಾರತೀಯರಲ್ಲಿ ಹೆಚ್ಚಿದ ವಿದೇಶ ಪ್ರವಾಸದ ಕ್ರೇಜ್; ಈ ಹುಡುಕಾಟದಲ್ಲಿ ಯಾವ ರಾಜ್ಯದವರು ಮುಂದಿದ್ದಾರೆ ಗೊತ್ತಾ?
ಭಾರತೀಯರಲ್ಲಿ ವಿದೇಶ ಪ್ರವಾಸದ ಕ್ರೇಜ್ ನಿರಂತರವಾಗಿ ಹೆಚ್ಚುತ್ತಿದೆ. ಟ್ರಾವೆಲ್ ಬುಕ್ಕಿಂಗ್ ಪ್ಲಾಟ್ಫಾರ್ಮ್ ಮೇಕ್ ಮೈ ಟ್ರಿಪ್ - ಹೌ ಇಂಡಿಯಾ ಟ್ರಾವೆಲ್ಸ್ ಅಬ್ರಾಡ್ನ ವರದಿಯ ಪ್ರಕಾರ, ವರ್ಷಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು...
ಕಡಿಮೆ ಹಣದಲ್ಲಿ ಕ್ರೂಸ್ ಹಡಗಿನಲ್ಲಿ ಪ್ರಯಾಣಿಸಬೇಕಾ? ಇಷ್ಟು ಮಾಡಿದ್ರೆ ಸಾಕು
Best Budget Cruise Trip Plan: ಪ್ರಯಾಣವನ್ನು ಇಷ್ಟಪಡುವ ಜನರು ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸುತ್ತಿರುತ್ತಾರೆ. ಪ್ರಯಾಣದ ಅವಧಿಯಲ್ಲಿ ವಿಮಾನ, ರೈಲು, ಹಡಗುಗಳ ಮೂಲಕ ಹೋಗುವ ಮಜವೇ ಬೇರೆ. ಮತ್ತೆ ಕೆಲವರಿಗೆ ಕ್ರೂಸ್ನಲ್ಲಿ...
ಸೆಪ್ಟೆಂಬರ್ ಮೊದಲ ವಾರಾಂತ್ಯದಲ್ಲಿ ಈ 3 ಗಿರಿಧಾಮಗಳಿಗೆ ಭೇಟಿ ನೀಡಿ..ಇಲ್ಲಿಗೆ ಪ್ರಪಂಚದಾದ್ಯಂತ ಪ್ರವಾಸಿಗರು ಬರುತ್ತಾರೆ
ವಾರಾಂತ್ಯ ಬಂದರೆ, ರಜೆಗಳು ಸಿಕ್ಕರೆ ಪ್ರವಾಸಿ ಪ್ರಿಯರು ಮಾಡುವ ಮೊದಲ ಕೆಲಸ ಹೊಸ ಹೊಸ ಸ್ಥಳಗಳನ್ನು ನೋಡಲು ಬಯಸುವುದು, ಅವುಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಅನ್ವೇಷಿಸುವುದು. ಹೇಗಿದ್ದರೂ ಈಗ ಸೆಪ್ಟೆಂಬರ್ ಆರಂಭವಾಗಿದೆ. ಈ ತಿಂಗಳಲ್ಲಿ...
ಸೆ.7 ರಿಂದ IRCTCಯ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ಬೆಂಗಳೂರಿನಿಂದ ಪ್ರಾರಂಭ, ಕನ್ನಡಿಗರಿಗೆ ಸಿಗಲಿದೆ ಸಬ್ಸಿಡಿ
ಐಆರ್ಸಿಟಿಸಿ (IRCTC) ಪ್ರವಾಸಿಗರಿಗೆ ಕರ್ನಾಟಕ ಭಾರತ ಗೌರವ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿರುವುದು ಗೊತ್ತೇ ಇದೆ. ಈ ಪ್ರವಾಸ ಪ್ಯಾಕೇಜ್ ಅನ್ನು ದೇಖೋ ಅಪ್ನಾ ದೇಶ್ ಅಡಿಯಲ್ಲಿ ಪರಿಚಯಿಸಲಾಗಿದೆ. ಈ ಪ್ರವಾಸದ...
ಕೂರ್ಗ್-ಹಂಪಿ ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುವ ಕರ್ನಾಟಕದ 5 ಜನಪ್ರಿಯ ಸ್ಥಳಗಳಿವು
ನಮ್ಮಲ್ಲಿ ಬಹುತೇಕರಿಗೆ ಉತ್ತರಾಖಂಡ ಅಥವಾ ಹಿಮಾಚಲಕ್ಕೆ ತೆರಳಿ ಅಲ್ಲಿನ ಹಿಮ, ಹಸಿರು, ನದಿ, ಬೆಟ್ಟ ಗುಡ್ಡಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂಬುದು ಆಸೆ. ಆದರೆ ಎಲ್ಲರಿಗೂ ಅಲ್ಲಿಗೆ ಹೋಗಲು ಸಾಧ್ಯವಾಗದಿರಬಹುದು. ಆಗ ನಾವು...
ಹೈದರಾಬಾದ್ನಲ್ಲಿರುವ ಈ ಸ್ಥಳ ಎಲ್ಲರನ್ನೂ ಆಕರ್ಷಿಸುತ್ತದೆ, ವೀಕೆಂಡ್ ಎಂಜಾಯ್ ಮಾಡಲು ಈ ಪ್ಲೇಸ್ಗೆ ಪ್ಲಾನ್ ಮಾಡಿ
Jubilee Hills Tourist Places: ಹೈದರಾಬಾದ್ನಲ್ಲಿರುವ ಜುಬಿಲಿ ಹಿಲ್ಸ್ ವೈವಿಧ್ಯತೆಗೆ ಹೆಸರುವಾಸಿಯಾಗಿರುವ ಸ್ಮಾರ್ಟ್ ಸಿಟಿ. ಅಷ್ಟೇ ಅಲ್ಲ, ಪ್ರವಾಸಿಗರು ಭೇಟಿ ನೀಡಲು ಅದ್ಭುತ ಸ್ಥಳವಾಗಿದೆ. ಜುಬಿಲಿ ಹಿಲ್ಸ್ನಲ್ಲಿ...
ಬೆಂಗಳೂರಿನ ಅತ್ಯಂತ ಪ್ರಸಿದ್ಧ ಬಜರಂಗಬಲಿ ದೇವಸ್ಥಾನಗಳಿವು… ನಾನಾ ಭಾಗಗಳಿಂದ ಹರಿದು ಬರುತ್ತಿರುತ್ತದೆ ಭಕ್ತರ ದಂಡು
ನೀವು ಬೆಂಗಳೂರಿನಲ್ಲೇ ವಾಸಿಸುತ್ತಿದ್ದರೆ ಅಥವಾ ಬೆಂಗಳೂರಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ವಿಶೇಷವಾಗಿ ಹನುಮಂತನ ಭಕ್ತರಾಗಿದ್ದರೆ ಈ ಲೇಖನ ನಿಮಗಾಗಿಯೇ. ಏಕೆಂದರೆ ಬಹುತೇಕರಿಗೆ ಬೆಂಗಳೂರಿನಲ್ಲೇ ಇದ್ದರೂ, ಬೆಂಗಳೂರಿಗೆ ಹೊಸಬರಾಗಿದ್ದರೆ...
ಹೆಚ್ಚಿನ ಪ್ರವಾಸಿಗರು “ಅಲೆಪ್ಪಿ”ಯನ್ನು ಇಷ್ಟಪಡಲು ಕಾರಣ ಇದೇ ನೋಡಿ
ಕೇರಳ ರಾಜ್ಯದಲ್ಲಿ ಅಲೆಪ್ಪಿ ಎಂಬ ಸುಂದರವಾದ ಸ್ಥಳದ ಬಗ್ಗೆ ಖಂಡಿತ ಪ್ರವಾಸಿ ಪ್ರಿಯರಿಗೆ ತಿಳಿದಿರುತ್ತದೆ. ಇದನ್ನು ಆಲಪ್ಪುಳ ಎಂದೂ ಕರೆಯುತ್ತಾರೆ. ಸರಿಯಾದ ಪಟ್ಟಣ ಯೋಜನೆಯ ಪ್ರಕಾರ ನಿರ್ಮಿಸಲಾದ ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ಅಲೆಪ್ಪಿ...
ಇಷ್ಟಾರ್ಥಗಳನ್ನು ಈಡೇರಿಸುವ ಗಣಪತಿ; ಗಣೇಶ ಚತುರ್ಥಿಯಂದು ಜಗತ್ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ..
Places to visit on Ganesh Chaturthi 2024: ಗಣೇಶ ಚತುರ್ಥಿ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಮುಂಬೈನಂತಹ ಮಹಾನಗರದಲ್ಲಿ ಗಣೇಶೋತ್ಸವದ ಆ ವೈಭವವೇ ಅನನ್ಯ. ಹಬ್ಬದಂದು ಮುಂಬೈನ ಅನೇಕ ಜನಪ್ರಿಯ ಗಣೇಶ...
ಗುಡ್ ನ್ಯೂಸ್: ಹಿಮಪಾತದ ನಂತರ ಓಂ ಪರ್ವತ ಮತ್ತೆ ಗೋಚರ, ನಿರಾಸೆಯ ನಡುವೆ ಭರವಸೆಯ ನಿರೀಕ್ಷೆ
ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯಲ್ಲಿರುವ ಪವಿತ್ರ ಓಂ ಪರ್ವತದಲ್ಲಿ ಹಿಮದಿಂದ ಕೂಡಿದ ʼಓಂʼ ಮತ್ತೆ ಕಾಣಿಸಿಕೊಳ್ಳಲಾರಂಭಿಸಿದೆ. ಎರಡು ದಿನಗಳ ಹಿಂದೆಯಷ್ಟೇ, ಓಂ ಪರ್ವತದ ʼಓಂʼ ಮಾಯವಾಗಿದೆ ಮತ್ತು ಅದರ ಸ್ಥಳದಲ್ಲಿ ಕಪ್ಪು ಪರ್ವತ ಮಾತ್ರ...
ಕೂರ್ಗ್ಗೆ ಹೋದಾಗ ಇದನ್ನೆಲ್ಲಾ ನೋಡೋದು, ಸವಿಯೋದು ಮಿಸ್ ಮಾಡಬೇಡಿ…!
ಕೂರ್ಗ್ ಅಥವಾ ಕೊಡಗು ಹೆಸರು ಕೇಳಿದರೆ ಒಬ್ಬೊಬ್ಬರಿಗೆ ಒಂದೊಂದು ವಿಷಯಗಳು ಕಣ್ಮುಂದೆ ಬರುತ್ತವೆ. ಕಾಫಿ ತೋಟಗಳು, ಮಸಾಲೆ ತೋಟಗಳು, ಗಿರಿ ತೊರೆಗಳು, ಜಲಪಾತಗಳು ಒಂದೇ ಎರಡೇ... ಈ ಸಣ್ಣ ಗಿರಿಧಾಮ ತನ್ನ ನೈಸರ್ಗಿಕ ಸೌಂದರ್ಯದಿಂದ ಎಂಥವರನ್ನು...