Search
  • Follow NativePlanet
Share

ಮರವಂತೆ ಬೀಚ್ ನೋಡಲು ಹೊರಟ್ರಾ…ಬೆಟ್ಟ ಗುಡ್ಡಗಳು, ಕಾಡು, ನದಿ, ಸಮುದ್ರ ಎಲ್ಲವೂ ಈ ಮಾರ್ಗದಲ್ಲಿವೆ

ಮರವಂತೆ ಬೀಚ್ ನೋಡಲು ಹೊರಟ್ರಾ…ಬೆಟ್ಟ ಗುಡ್ಡಗಳು, ಕಾಡು, ನದಿ, ಸಮುದ್ರ ಎಲ್ಲವೂ ಈ ಮಾರ್ಗದಲ್ಲಿವೆ

ಕನ್ನಡಿಗರಿಗೆ ಮರವಂತೆ ಬೀಚ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಆದರೆ ಮತ್ತೆ ಮತ್ತೆ ನೋಡಬೇಕೆನಿಸುವ ಸ್ಥಳಗಳಲ್ಲಿ ಮರವಂತೆ ಬೀಚ್‌ ಕೂಡ ಒಂದು. ವಿಶೇಷವಾಗಿ ಮಳೆಗಾಲದಲ್ಲಿ ಇಲ್ಲಿನ ಅದ್ಭುತ ಸೌಂದರ್ಯವನ್ನು ನೋಡಿಯೇ ಸವಿಯಬೇಕು. ಇಲ್ಲಿಗೆ...
ಈ ರಾಜ್ಯದಲ್ಲಿದೆ ಭಾರತದ ಅತಿ ಎತ್ತರದ ಅಣೆಕಟ್ಟು, ಇಲ್ಲಿ ವರ್ಷವಿಡೀ ಪ್ರವಾಸಿಗರ ದಂಡು

ಈ ರಾಜ್ಯದಲ್ಲಿದೆ ಭಾರತದ ಅತಿ ಎತ್ತರದ ಅಣೆಕಟ್ಟು, ಇಲ್ಲಿ ವರ್ಷವಿಡೀ ಪ್ರವಾಸಿಗರ ದಂಡು

India's Tehri Dam: ಸಾಮಾನ್ಯವಾಗಿ ಅಣೆಕಟ್ಟನ್ನು ನೀರಾವರಿ, ಜಲವಿದ್ಯುತ್ ಮತ್ತು ಪ್ರವಾಹ ತಡೆಗಟ್ಟುವಿಕೆಗೆ ಬಳಸಲಾಗುತ್ತದೆ. ಆದರೆ ಕೆಲವೇ ಕೆಲವು ಅಣೆಕಟ್ಟುಗಳು ಮಾತ್ರ ನಿರ್ಮಾಣದ ನಂತರ ಪ್ರವಾಸಿಗರಿಗೆ ಆಕರ್ಷಕ ಕೇಂದ್ರಗಳಾಗುತ್ತವೆ....
ಅಗೆದಷ್ಟೂ ಬೆಳೆದ ಶಿವಲಿಂಗ..ಶಿವನ ಈ ವಿಶಿಷ್ಟ ದೇವಾಲಯದ ಮಹಿಮೆಗೆ ತಲೆಬಾಗಿದ್ದ ಮುಸ್ಲಿಂ ದಾಳಿಕೋರ

ಅಗೆದಷ್ಟೂ ಬೆಳೆದ ಶಿವಲಿಂಗ..ಶಿವನ ಈ ವಿಶಿಷ್ಟ ದೇವಾಲಯದ ಮಹಿಮೆಗೆ ತಲೆಬಾಗಿದ್ದ ಮುಸ್ಲಿಂ ದಾಳಿಕೋರ

ಮಹಮ್ಮದ್ ಘಜ್ನಿ ಭಾರತದ ಮೇಲೆ ದಾಳಿ ಮಾಡಿದಾಗ ಎಲ್ಲ ಮಿತಿಗಳನ್ನು ದಾಟಿದನು. ಇಡೀ ದೇಶವನ್ನೇ ಲೂಟಿ ಮಾಡಿ, ದೇವಾಲಯಗಳನ್ನು ನಾಶಪಡಿಸಿದನು. ಗೋರಖ್‌ಪುರದಲ್ಲಿ ಶಿವನ ದೇವಾಲಯ ಇದೆ. ಇದು ಶತಮಾನಗಳಿಂದ ಅವನ ಕ್ರೌರ್ಯದ ಕಥೆಯನ್ನು ಹೇಳುತ್ತದೆ....
Best Tiger Parks: ಭಾರತದ 8 ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳು…ಇಲ್ಲಿ ಬಹಳ ಹತ್ತಿರದಿಂದ ಹುಲಿಗಳನ್ನು ನೋಡಬಹುದು!

Best Tiger Parks: ಭಾರತದ 8 ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳು…ಇಲ್ಲಿ ಬಹಳ ಹತ್ತಿರದಿಂದ ಹುಲಿಗಳನ್ನು ನೋಡಬಹುದು!

ನೀವೂ ಕೂಡ ಈ ಮಳೆಗಾಲದಲ್ಲಿ ಹುಲಿಗಳನ್ನು ನೋಡಲು ನಿಮ್ಮ ಮಕ್ಕಳು ಮತ್ತು ಕುಟುಂಬದೊಂದಿಗೆ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಬೇಕೆಂದಿದ್ದರೆ ಈ ಸುದ್ದಿ ನಿಮಗಾಗಿ. ಇಂದು ನಾವು ಭಾರತದ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಹೇಳಲಿದ್ದು,...
Manimahesh Yatra 2024: ಮಣಿಮಹೇಶ್‌ಗೆ ಪ್ರಯಾಣ ಪ್ರಾರಂಭ, ವಾರಾಂತ್ಯಕ್ಕೆ ಇಲ್ಲಿಗೆ ಪ್ಲಾನ್‌ ಮಾಡಿ

Manimahesh Yatra 2024: ಮಣಿಮಹೇಶ್‌ಗೆ ಪ್ರಯಾಣ ಪ್ರಾರಂಭ, ವಾರಾಂತ್ಯಕ್ಕೆ ಇಲ್ಲಿಗೆ ಪ್ಲಾನ್‌ ಮಾಡಿ

ಭಾರತದಲ್ಲಿ ನೈಸರ್ಗಿಕ ಸೌಂದರ್ಯದಿಂದ ಕೂಡಿರುವ ಸ್ಥಳಗಳಲ್ಲಿ ಹಿಮಾಚಲ ಪ್ರದೇಶವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ಈ ಸ್ಥಳವು ಎಲ್ಲಾ ರೀತಿಯ ಪ್ರಯಾಣಿಕರಿಗೆ ಅಂದರೆ ಪ್ರಕೃತಿ ಪ್ರಿಯರಿಂದ ಸಾಹಸ ಪ್ರಿಯರಿಗೆ, ವಾರಾಂತ್ಯದಲ್ಲಿ ವಿಶ್ರಾಂತಿ...
ಇದು ಭಾರತದ ಅತಿದೊಡ್ಡ ರೈಲು ನಿಲ್ದಾಣ, ಬರೋಬ್ಬರಿ 23 ಪ್ಲಾಟ್‌ಫಾರ್ಮ್‌ಗಳಿವೆ..ಒಮ್ಮೆಯಾದ್ರು ನೀವಿಲ್ಲಿಗೆ ಬರಲೇಬೇಕು!

ಇದು ಭಾರತದ ಅತಿದೊಡ್ಡ ರೈಲು ನಿಲ್ದಾಣ, ಬರೋಬ್ಬರಿ 23 ಪ್ಲಾಟ್‌ಫಾರ್ಮ್‌ಗಳಿವೆ..ಒಮ್ಮೆಯಾದ್ರು ನೀವಿಲ್ಲಿಗೆ ಬರಲೇಬೇಕು!

Indian Railways: ಹಿರಿಯರಿಗೆ ಮಾತ್ರವಲ್ಲ, ಪುಟಾಣಿಗಳಿಗೂ ಫೇವರಿಟ್‌ ಟ್ರೇನ್‌ ಜರ್ನಿ. ಏಕೆಂದರೆ ರೈಲಿನಲ್ಲಿ ಪ್ರಯಾಣ ಮಾಡುವುದು ಬಹಳ ಕಂಫರ್ಟಬಲ್‌. ಇನ್ನು ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳನ್ನು ಹೊಂದಿರುವ ದೇಶಗಳ...
ಇಲ್ಲಿನ ಕೆಲವು ಇಟ್ಟಿಗೆಗಳನ್ನು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಬಳಸಲಾಗಿದೆ

ಇಲ್ಲಿನ ಕೆಲವು ಇಟ್ಟಿಗೆಗಳನ್ನು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಬಳಸಲಾಗಿದೆ

ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಬಿಂಡ್ಕಿ ತಹಸಿಲ್‌ನ ತೆಂಡುಲಿ ಗ್ರಾಮದಲ್ಲಿ ಮಧ್ಯಕಾಲೀನ ಶೈಲಿಯಲ್ಲಿ ನಿರ್ಮಿಸಲಾದ ವಿಷ್ಣು ದೇವರ ಅತ್ಯುತ್ತಮ ದೇವಾಲಯವಿದೆ. ಇಲ್ಲಿ ಸ್ಥಾಪಿಸಲಾದ ವಿಷ್ಣುವಿನ ಪ್ರತಿಮೆಯನ್ನು ಸ್ಥಳೀಯರು ಚತುರ್ಭುಜಿ...
ದುಬಾರಿಯಾಗಲಿದೆ ತಾಜ್ ಮಹಲ್ ಪ್ರವೇಶ ಶುಲ್ಕ; 59 ವರ್ಷಗಳ ಹಿಂದೆ ಎಷ್ಟಿತ್ತು, ಹೊಸ ಟಿಕೆಟ್ ದರ ಎಷ್ಟಿದೆ ಗೊತ್ತಾ?

ದುಬಾರಿಯಾಗಲಿದೆ ತಾಜ್ ಮಹಲ್ ಪ್ರವೇಶ ಶುಲ್ಕ; 59 ವರ್ಷಗಳ ಹಿಂದೆ ಎಷ್ಟಿತ್ತು, ಹೊಸ ಟಿಕೆಟ್ ದರ ಎಷ್ಟಿದೆ ಗೊತ್ತಾ?

Taj Mahal entry fees: ವಿಶ್ವದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬ ಪ್ರವಾಸಿಗನು ಆಗ್ರಾದಲ್ಲಿ ಷಹಜಹಾನ್ ನಿರ್ಮಿಸಿದ ತಾಜ್ ಮಹಲ್ ಅನ್ನು ಮತ್ತೆ ಮತ್ತೆ ನೋಡಲು ಬಯಸುತ್ತಾನೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಶ್ವದ ಏಳು ಅದ್ಭುತಗಳಲ್ಲಿ...
ಉತ್ತರಕರ್ನಾಟಕದ ಪ್ರಸಿದ್ಧ ಶಕ್ತಿಪೀಠ ಬನಶಂಕರಿ ಅಮ್ಮನ ದೇವಸ್ಥಾನದ ವಿಶೇಷತೆಯೇನು ಗೊತ್ತಾ?

ಉತ್ತರಕರ್ನಾಟಕದ ಪ್ರಸಿದ್ಧ ಶಕ್ತಿಪೀಠ ಬನಶಂಕರಿ ಅಮ್ಮನ ದೇವಸ್ಥಾನದ ವಿಶೇಷತೆಯೇನು ಗೊತ್ತಾ?

ಚಾಲುಕ್ಯರ ಕಾಲದಿಂದಲೂ ಬಾದಾಮಿ ಶ್ರೀ ಬನಶಂಕರಿ ದೇವಿಯ ಆರಾಧನೆ ನಡೆದುಕೊಂಡು ಬಂದಿದೆ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಬನಶಂಕರಿ ದೇವಸ್ಥಾನವು ಉತ್ತರ ಕರ್ನಾಟಕದ ಪ್ರಸಿದ್ಧ ಶಕ್ತಿಪೀಠವಾಗಿದೆ. ಲಕ್ಷಾಂತರ ಭಕ್ತರು...
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ನಿಯಾಹ್ ಗುಹೆ ಸೇರ್ಪಡೆ; ಇದು ಎಲ್ಲಿದೆ, ವಿಶೇಷತೆಯೇನು?

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ನಿಯಾಹ್ ಗುಹೆ ಸೇರ್ಪಡೆ; ಇದು ಎಲ್ಲಿದೆ, ವಿಶೇಷತೆಯೇನು?

ಮಲೇಷ್ಯಾದ ಸರವಾಕ್‌ನಲ್ಲಿರುವ ನಿಯಾಹ್ ಗುಹೆ ಐತಿಹಾಸಿಕ ತಾಣ. ಬಹಳ ಹಿಂದಿನಿಂದಲೂ ಗುಹೆ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಬೋರ್ನಿಯೊದ ದಟ್ಟವಾದ ಮಳೆಕಾಡುಗಳಲ್ಲಿ ನೆಲೆಸಿರುವ ಈ ತಾಣವು 40,000 ವರ್ಷಗಳಷ್ಟು ಹಿಂದಿನ ಮಾನವ...
ಕಡಿಮೆ ದರದಲ್ಲಿ ಅತ್ಯುತ್ತಮ ಹೌಸ್‌ಬೋಟ್‌ನಲ್ಲಿ ಎಂಜಾಯ್‌ ಮಾಡ್ಬೇಕಾ; ಹಾಗಾದ್ರೆ ಇಲ್ಲಿಗೆ ಬನ್ನಿ…

ಕಡಿಮೆ ದರದಲ್ಲಿ ಅತ್ಯುತ್ತಮ ಹೌಸ್‌ಬೋಟ್‌ನಲ್ಲಿ ಎಂಜಾಯ್‌ ಮಾಡ್ಬೇಕಾ; ಹಾಗಾದ್ರೆ ಇಲ್ಲಿಗೆ ಬನ್ನಿ…

ಯಾರೇ ಆಗಲಿ ಪ್ರವಾಸ ಸ್ಮರಣೀಯವಾಗಿರಲೆಂದು ಬಯಸುತ್ತಾರೆ. ಪ್ರವಾಸ ಅಥವಾ ಪ್ರಯಾಣ ನಿಜವಾಗಿಯೂ ಸ್ಮರಣೀಯವಾಗಬೇಕಾದರೆ ಅತ್ಯದ್ಭುತ ತಾಣಗಳ ಪಟ್ಟಿ ನಮ್ಮ ಕೈಲಿರಬೇಕು. ಸಾಕಷ್ಟು ಮಂದಿಗೆ ಕಡಲ ತೀರಗಳೆಂದರೆ ಇಷ್ಟ, ಮತ್ತೆ ಕೆಲವರಿಗೆ ಗುಡ್ಡ,...
ದಕ್ಷಿಣ ಭಾರತದ ಈ 8 ಸ್ಥಳಗಳು ಪ್ರವಾಸಿಗರಿಗೆ ಭಾಳ ಭಾಳ ಇಷ್ಟ, ಯಾಕೆ ಗೊತ್ತಾ?

ದಕ್ಷಿಣ ಭಾರತದ ಈ 8 ಸ್ಥಳಗಳು ಪ್ರವಾಸಿಗರಿಗೆ ಭಾಳ ಭಾಳ ಇಷ್ಟ, ಯಾಕೆ ಗೊತ್ತಾ?

ದಕ್ಷಿಣ ಭಾರತವೆಂದರೆ ಪ್ರವಾಸಿಗರಿಗೆ ತುಂಬಾ ಇಷ್ಟ. ಏಕೆಂದರೆ ಭಾರತದ ಈ ದಕ್ಷಿಣ ಭಾಗವು ಸುಂದರವಾದ ಪ್ರವಾಸಿ ಸ್ಥಳಗಳು, ದೇವಾಲಯಗಳು, ಚರ್ಚ್‌ಗಳು, ಕೋಟೆಗಳು ಮತ್ತು ಆಕರ್ಷಕ ಕಡಲತೀರಗಳಿಂದಾಗಿ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ....
ರಾವಣ ಜನಿಸಿದ ಸ್ಥಳವಿದು…ಈ ಶಿವ ದೇವಾಲಯದ ಮಹಿಮೆ ಕೇಳಿದ್ರೆ ಮೈ ರೋಮಾಂಚನ ಆಗುತ್ತೆ

ರಾವಣ ಜನಿಸಿದ ಸ್ಥಳವಿದು…ಈ ಶಿವ ದೇವಾಲಯದ ಮಹಿಮೆ ಕೇಳಿದ್ರೆ ಮೈ ರೋಮಾಂಚನ ಆಗುತ್ತೆ

ಸದ್ಯ ಪವಿತ್ರ ಮಾಸ ಶ್ರಾವಣ ನಡೆಯುತ್ತಿದೆ. ಈ ತಿಂಗಳು ಶಿವನಿಗೆ ಸಮರ್ಪಿತವಾಗಿದೆ. ಆದ್ದರಿಂದ ಈ ಅವಧಿಯಲ್ಲಿ ಗ್ರೇಟರ್ ನೋಯ್ಡಾದಲ್ಲಿರುವ ಮಹಾದೇವನ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ. ಏಕೆಂದರೆ ಇದು ಬಹಳ ಜನಪ್ರಿಯವಾಗಿದೆ. ಗ್ರೇಟರ್...
ಬೆರಗುಗೊಳಿಸುತ್ತದೆ “ಸ್ತ್ರೀ”ನಲ್ಲಿ ತೋರಿಸಿರುವ ನಿಗೂಢ ಬಾಗಿಲು, ಮತ್ತದರ ಹಿಂದಿನ ಕಥೆ.. ಅಷ್ಟಕ್ಕೂ ಅದು ಇರುವುದೆಲ್ಲಿ?

ಬೆರಗುಗೊಳಿಸುತ್ತದೆ “ಸ್ತ್ರೀ”ನಲ್ಲಿ ತೋರಿಸಿರುವ ನಿಗೂಢ ಬಾಗಿಲು, ಮತ್ತದರ ಹಿಂದಿನ ಕಥೆ.. ಅಷ್ಟಕ್ಕೂ ಅದು ಇರುವುದೆಲ್ಲಿ?

ಹೆಚ್ಚಿನ ಜನರ ನೆಚ್ಚಿನ ಹವ್ಯಾಸ ಪ್ರವಾಸ. ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡಲು ಮತ್ತು ಆ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟು ಜನರು ಇಷ್ಟಪಡುತ್ತಾರೆ. ನೀವು ಸಹ ಇವರಲ್ಲಿ ಒಬ್ಬರಾಗಿದ್ದರೆ ಬಹುಶಃ ಇಂದಿನ ಲೇಖನ ನಿಮಗೆ ಇಷ್ಟವಾಗುತ್ತದೆ....
ಮಳೆಗಾಲ ಮುಗಿಯುವ ಮೊದಲು ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಲೇಬೇಕು

ಮಳೆಗಾಲ ಮುಗಿಯುವ ಮೊದಲು ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಲೇಬೇಕು

ಮಳೆಗಾಲ ಪ್ರಾರಂಭವಾದ ತಕ್ಷಣ ಕರ್ನಾಟಕದ ಕೆಲವು ಸ್ಥಳಗಳ ಬಗ್ಗೆ ಪದಗಳಲ್ಲಿ ಹೇಳುವುದಕ್ಕಿಂತ ನೋಡುವುದೇ ಚೆಂದ. ಮಳೆಗಾಲದಲ್ಲಿ ಇಲ್ಲಿನ ಹಸಿರಿನ ಬಣ್ಣವೇ ಬೇರೆ. ಉಕ್ಕಿ ಹರಿಯುವ ನದಿಗಳು, ಧುಮ್ಮಿಕ್ಕುವ ಜಲಪಾತಗಳು, ಮಂಜು ಮುಸುಕಿದ ಬೆಟ್ಟಗಳು,...
ಕರ್ನಾಟಕದ ಈ ಜನಪ್ರಿಯ ಕೃಷ್ಣ ದೇವಾಲಯಗಳಿಗೆ ತೆರಳಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಿ

ಕರ್ನಾಟಕದ ಈ ಜನಪ್ರಿಯ ಕೃಷ್ಣ ದೇವಾಲಯಗಳಿಗೆ ತೆರಳಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಿ

krishna janmashtami 2024: ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಆಗಸ್ಟ್ 26 ರಂದು ಬರುತ್ತದೆ. ಜನ್ಮಾಷ್ಟಮಿಯನ್ನು ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನ ಶ್ರೀಕೃಷ್ಣನು ಜನಿಸಿದ ದಿನ....
ಇದು ಇಷ್ಟಾರ್ಥಗಳನ್ನು ಈಡೇರಿಸುವ ಮಾಂತ್ರಿಕ ಸರೋವರ…ಒಮ್ಮೆ ಇಲ್ಲಿಗೆ ಬಂದರೆ ಮತ್ತೆ ಮತ್ತೆ ಬರಬೇಕೆಂದು ಅನಿಸುತ್ತದೆ!

ಇದು ಇಷ್ಟಾರ್ಥಗಳನ್ನು ಈಡೇರಿಸುವ ಮಾಂತ್ರಿಕ ಸರೋವರ…ಒಮ್ಮೆ ಇಲ್ಲಿಗೆ ಬಂದರೆ ಮತ್ತೆ ಮತ್ತೆ ಬರಬೇಕೆಂದು ಅನಿಸುತ್ತದೆ!

ಸಾಮಾನ್ಯವಾಗಿ ಮಳೆಗಾಲದಲ್ಲಿ ಜನರು ತಮ್ಮ ಸ್ನೇಹಿತರು, ಕುಟುಂಬ ಅಥವಾ ಅವರ ಪಾರ್ಟ್‌ನರ್ಸ್‌ ಜೊತೆ ಸುಂದರವಾದ ಕಣಿವೆಗಳನ್ನು ನೋಡಲು ಮನಸ್ಸು ಮಾಡುತ್ತಾರೆ. ಆದರೆ ಕೆಲವೊಮ್ಮೆ ಯಾವ ಪ್ರವಾಸಿ ತಾಣಗಳಿಗೆ ಹೋದರೆ ಚೆನ್ನ ಎಂಬ ಗೊಂದಲ...
ಜೇಬಲ್ಲಿ 7 ರಿಂದ 10 ಸಾವಿರ ಇದ್ರೆ ಸಾಕು, ಒಂದು ವಾರ ಟ್ರಿಪ್‌ ಪ್ಲಾನ್‌ ಮಾಡ್ಬೋದು…ಅದು ಎಲ್ಲೆಲ್ಲಿಗೆ ಗೊತ್ತಾ?

ಜೇಬಲ್ಲಿ 7 ರಿಂದ 10 ಸಾವಿರ ಇದ್ರೆ ಸಾಕು, ಒಂದು ವಾರ ಟ್ರಿಪ್‌ ಪ್ಲಾನ್‌ ಮಾಡ್ಬೋದು…ಅದು ಎಲ್ಲೆಲ್ಲಿಗೆ ಗೊತ್ತಾ?

ಎದ್ದು ಬಿದ್ದು ಕೆಲಸ ಕೆಲಸ ಅನ್ನೋರು ಬಹಳ ಸಮಯದಿಂದ ಎಲ್ಲಿಗಾದರೂ ಟ್ರಿಪ್‌ ಹೋಗಲೇಬೇಕು ಅಂದುಕೊಳ್ಳುತ್ತೀರಿ. ಆದರೆ ಈ ಪ್ಲಾನ್ ರಜೆ ಸಿಗದೆ ಅಥವಾ ದುಡ್ಡಿನ ಕಾರಣಕ್ಕಾಗಿ ಪ್ರತಿ ಬಾರಿ ಫ್ಲಾಪ್‌ ಆಗುತ್ತದೆ. ಆದರೆ ನಿಜಕ್ಕೂ ನೀವು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+