Search
  • Follow NativePlanet
Share

ಭೇತಾಳನ ದೇವಾಲಯ ರಹಸ್ಯದ ಬಗ್ಗೆ ನಿಮಗೆ ಗೊತ್ತ?

ಭೇತಾಳನ ದೇವಾಲಯ ರಹಸ್ಯದ ಬಗ್ಗೆ ನಿಮಗೆ ಗೊತ್ತ?

ಸಾಮಾನ್ಯವಾಗಿ ಎಲ್ಲರೂ ತಿಳಿದಿರುವಂತೆ ಭೇತಾಳ ದೆವ್ವ ಎಂದು ಅಲ್ಲವೇ. ಆದರೆ ಅದು ತಪ್ಪು ಭೇತಾಳ ದೆವ್ವ ಅಲ್ಲ ಬದಲಾಗಿ ಆತನಿಗೂ ಕೂಡ ದೇವಾಲಯ ಇದೆ ಎಂಬುದರ ಬಗ್ಗೆ ನಿಮಗೆ ಗೊತ್ತೆ? ಆ ದೇವಾಲಯ ಎಲ್ಲಿದೆ? ಆ ದೇವಾಲಯದ ರಹಸ್ಯವಾದರು ಏನು? ಎಂಬ...
ವಾತಾಪಿ ಗಣಪತಿಯ ಸ೦ದರ್ಶನ

ವಾತಾಪಿ ಗಣಪತಿಯ ಸ೦ದರ್ಶನ

ತಮಿಳುನಾಡು ರಾಜ್ಯದ ನಾಗಪಟ್ಟಿಣ೦ ಜಿಲ್ಲೆಯ ತಿರುಚೆನ್ಕಟ್ಟನ್ಕುಡಿಯಲ್ಲಿ ಉತ್ರಪತಿಸ್ವರಸ್ವಾಮಿ ದೇವಸ್ಥಾನವಿದೆ. ಈ ದೇವಸ್ಥಾನದ ಆಶ್ರಯದೇವನು ಭಗವಾನ್ ಶಿವನೇ ಆಗಿದ್ದರೂ ಸಹ ಈ ದೇವಸ್ಥಾನವು ಗಣೇಶನ ಗುಡಿಗಾಗಿಯೇ ಬಹು ಪ್ರಸಿದ್ಧವಾಗಿದೆ....
ಭಾರತ ದೇಶದಲ್ಲಿನ ಅತ್ಯಂತ ಭಯಂಕರವಾದ ಕಳಾವತಿ ಕೋಟೆಯ ರಹಸ್ಯ

ಭಾರತ ದೇಶದಲ್ಲಿನ ಅತ್ಯಂತ ಭಯಂಕರವಾದ ಕಳಾವತಿ ಕೋಟೆಯ ರಹಸ್ಯ

ಭಾರತ ದೇಶದಲ್ಲಿ ಹಲವಾರು ಅದ್ಭುತವಾದ ಕೋಟೆಗಳು ಹಾಗು ಕಟ್ಟಡಗಳು ಇವೆ. ಅವುಗಳ ಹಿಂದೆ ಇರುವ ರಹಸ್ಯಗಳು ಇಂದಿಗೂ ಬಗೆ ಹರಿಸಲಾಗದಂತಹ ನಿಗೂಢವಾಗಿಯೇ ಉಳಿದುಬಿಟ್ಟಿವೆ. ಈ ಲೇಖನದಲ್ಲಿ ಭಾರತ ದೇಶದಲ್ಲಿಯೇ ಅತ್ಯಂತ ಭಯಂಕರವಾದ ಕಳಾವತಿ ಕೋಟೆ ಅಥವಾ...
ಕಣ್ಮರೆಯಾಗುವುದಕ್ಕೆ ಮು೦ಚಿತವಾಗಿ ಸ೦ದರ್ಶಿಸಬೇಕಾದ ಹತ್ತು ಅತ್ಯಾಕರ್ಷಕ ತಾಣಗಳಿವು!

ಕಣ್ಮರೆಯಾಗುವುದಕ್ಕೆ ಮು೦ಚಿತವಾಗಿ ಸ೦ದರ್ಶಿಸಬೇಕಾದ ಹತ್ತು ಅತ್ಯಾಕರ್ಷಕ ತಾಣಗಳಿವು!

ಕೋಟೆಕೊತ್ತಲಗಳು, ಜಲಪಾತಗಳು, ಭೂಪ್ರದೇಶಗಳು, ಪರ್ವತಗಳು, ಕಡಲಕಿನಾರೆಗಳು...... ಹೀಗೆ ನೀವು ಪ್ರಸ್ತಾವಿಸುತ್ತಾ ಸಾಗಿರಿ. ಭಾರತ ದೇಶವು ಇವೆಲ್ಲವನ್ನೂ ದ೦ಡಿಯಾಗಿ ಅಡಕವಾಗಿಸಿಕೊ೦ಡಿದೆ. ದೇಶದ ಪ್ರತಿಯೊ೦ದು ರಾಜ್ಯ ಹಾಗೂ ಪ್ರತಿಯೊ೦ದು ಮೂಲೆಯೂ...
ಕೊಲ್ಲೂರಿನಿಂದ ಗೋಕರ್ಣದವರೆಗೆ ಪ್ರಸಿದ್ಧವಾದ ಸ್ಥಳಗಳ ದಿವ್ಯ ದರ್ಶನ

ಕೊಲ್ಲೂರಿನಿಂದ ಗೋಕರ್ಣದವರೆಗೆ ಪ್ರಸಿದ್ಧವಾದ ಸ್ಥಳಗಳ ದಿವ್ಯ ದರ್ಶನ

ನಮ್ಮ ಕರ್ನಾಟಕ ರಾಜ್ಯದಲ್ಲಿ ಹಲವಾರು ಸುಂದರವಾದ ಪ್ರವಾಸಿ ತಾಣಗಳು ಇವೆ. ಸುಂದರವಾದ ಪ್ರಕೃತಿಯ ಮಡಿಲಲ್ಲಿ ಕೆಲವು ದಿನಗಳು ದೀರ್ಘವಾದ ಪ್ರಯಾಣ ಮಾಡಲು ಸೂಕ್ತವಾದ ಸ್ಥಳಗಳು ಇಲ್ಲಿವೆ. ಒಂದೆಡೆ ಪಶ್ವಿಮ ಘಟ್ಟಗಳ ರಮಣೀಯ ಸೌಂದರ್ಯವಿದ್ದರೆ...
ಭಾರತ ದೇಶದ ಸಾ೦ಪ್ರದಾಯಿಕ ಮಾರುಕಟ್ಟೆಗಳನ್ನು ಪರಿಶೋಧಿಸಿರಿ

ಭಾರತ ದೇಶದ ಸಾ೦ಪ್ರದಾಯಿಕ ಮಾರುಕಟ್ಟೆಗಳನ್ನು ಪರಿಶೋಧಿಸಿರಿ

ಬಟ್ಟೆಬರೆಗಳು, ಶೂಗಳು, ಆಭರಣಗಳು, ಇವೇ ಮೊದಲಾದವುಗಳ ಖರೀದಿಗೆ೦ದು ಇಡೀ ಒ೦ದು ದಿನವನ್ನೇ ಮೀಸಲಾಗಿರಿಸುವ ಯೋಜನೆಯನ್ನು ಹಾಕಿಕೊ೦ಡು, ಇವುಗಳ ಶಾಪಿ೦ಗ್ ಮುಕ್ತಾಯದ ಹ೦ತಕ್ಕೆ ಬ೦ದ೦ತೆಲ್ಲಾ ಬಳಲಿ ಬೆ೦ಡಾಗುವ ದೇಹ, ಮನಸ್ಸುಗಳಿಗೆ ಒ೦ದಿಷ್ಟು ಮುದ...
ಕುತೂಹಲಕಾರಿಯಾದ ಮರಗಳು ಎಲ್ಲಿವೆ ಗೊತ್ತ?

ಕುತೂಹಲಕಾರಿಯಾದ ಮರಗಳು ಎಲ್ಲಿವೆ ಗೊತ್ತ?

ವೃಕ್ಷಗಳಿಗೆ ನಮ್ಮ ಸನಾತನ ಧರ್ಮದಲ್ಲಿ ತನ್ನದೇ ಆದ ಮಹತ್ವವಿದೆ. ಇಲ್ಲೊಂದು ವಿಚಿತ್ರವಾದ ಮರಗಳು ಇವೆ. ಅವುಗಳನ್ನು ಕಂಡರೆ ನಿಮ್ಮ ಕುತೂಹಲ ಕೆರಳಿಸದೇ ಇರದು. ಆ ಮರಗಳ ವಿಶೇಷತೆ ಏನೆಂದರೆ ಪ್ರಾಣಿಗಳ ಸ್ವರೂಪದಿಂದ ಏರ್ಪಟ್ಟಿರುವುದು. ಈ...
ಶಿವನಿಗೆ ಮೀನಿನ ಸಾರನ್ನು ನೈವೇದ್ಯವಾಗಿ ನೀಡುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

ಶಿವನಿಗೆ ಮೀನಿನ ಸಾರನ್ನು ನೈವೇದ್ಯವಾಗಿ ನೀಡುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

ನಾವು ಸಾಮಾನ್ಯವಾಗಿ ದೇವರಿಗೆ ಕೆಲವು ಹಣ್ಣುಗಳು, ಕೊಬ್ಬರಿಕಾಯಿಗಳು, ಇನ್ನು ಕೆಲವರು ಸಿಹಿ ತಿನಿಸುಗಳು ಹೀಗೆ ತಮಗೆ ಇಷ್ಟವಾದ ಬಗೆ ಬಗೆಯ ಆಹಾರಗಳನ್ನು ದೇವರಿಗೆ ಸಮರ್ಪಿಸುತ್ತಾರೆ. ಅವರ ಪದ್ಧತಿಗಳು ಹಾಗು ರೂಢಿಗಳ ಹಾಗೆ ಪ್ರಸಾದವಾಗಿ ದೇವರಿಗೆ...
ಅಷ್ಟೇನೂ ಪರಿಚಿತವಲ್ಲದಿದ್ದರೂ ಅಗ್ರಸ್ಥಾನದಲ್ಲಿರುವ ಹಿಮಾಲಯ ಪರ್ವತಪ್ರದೇಶಗಳ ಐದು ಚಾರಣ ಹಾದಿಗಳು

ಅಷ್ಟೇನೂ ಪರಿಚಿತವಲ್ಲದಿದ್ದರೂ ಅಗ್ರಸ್ಥಾನದಲ್ಲಿರುವ ಹಿಮಾಲಯ ಪರ್ವತಪ್ರದೇಶಗಳ ಐದು ಚಾರಣ ಹಾದಿಗಳು

ಜೀವನದಲ್ಲಿ ಚಾರಣ ಸಾಹಸವನ್ನೇನಾದರೂ ಕೈಗೊಳ್ಳುವುದೇ ಆದಲ್ಲಿ, ಅದನ್ನು ಹಿಮಾಲಯ ಪರ್ವತಶ್ರೇಣಿಗಳಲ್ಲಿಯೇ ಕೈಗೊಳ್ಳಬೇಕೆ೦ದು ಬಹುತೇಕರು ಬಯಸುವುದು ತೀರಾ ಸಹಜ. ಏಕೆ೦ದರೆ, ಈ ಘನವೆತ್ತ ಹಿಮಾಲಯ ಪರ್ವತಶ್ರೇಣಿಗಳ ಖದರೇ ಅ೦ತಹದ್ದು. ಆದರೆ ಅದೇ...
ಈ ರಸ್ತೆಗಳಲ್ಲಿ ಸ್ವಲ್ಪ ಎಡವಿದರೂ ನೇರವಾಗಿ ಶಿವನ ಪಾದಕ್ಕೆ ಸೇರುವುದಂತು ಖಂಡಿತ!!!

ಈ ರಸ್ತೆಗಳಲ್ಲಿ ಸ್ವಲ್ಪ ಎಡವಿದರೂ ನೇರವಾಗಿ ಶಿವನ ಪಾದಕ್ಕೆ ಸೇರುವುದಂತು ಖಂಡಿತ!!!

ಸಾಮಾನ್ಯವಾಗಿ ರಸ್ತೆಗಳ ಪ್ರಯಾಣ ಮಾಡುತ್ತಿರುತ್ತೇವೆ ಅದರಲ್ಲೇನು? ಎಂದು ಕೇಳುತ್ತಿದ್ದೀರಾ? ಇವು ನೀವು ಊಹಿಸಿಕೊಂಡಿರುವಂತಹ ರಸ್ತೆಗಳಲ್ಲ ಬದಲಾಗಿ ಮೃತ್ಯುವೇ ಆ ಸ್ಥಳದಲ್ಲಿ ಅಡಗಿಕೊಂಡಿರುವಂತಹ ಸ್ಥಳವಾಗಿದೆ. ಸ್ವಲ್ಪ ಹೆಚ್ಚು-ಕಡಿಮೆಯಾದರೂ ಕೂಡ...
ರಾಜಸ್ಥಾನದ ಜಾಲೋರ್ ಕೋಟೆಯ ಅವಶೇಷಗಳ ನಡುವೆಯೂ ಸೌ೦ದರ್ಯವನ್ನು ಪರಿಶೋಧಿಸಿರಿ

ರಾಜಸ್ಥಾನದ ಜಾಲೋರ್ ಕೋಟೆಯ ಅವಶೇಷಗಳ ನಡುವೆಯೂ ಸೌ೦ದರ್ಯವನ್ನು ಪರಿಶೋಧಿಸಿರಿ

"ಗ್ರಾನೈಟ್ ಸಿಟಿ" ಎ೦ದೇ ಜನಪ್ರಿಯವಾಗಿ ಕರೆಯಲ್ಪಡುವ ಜಾಲೋರ್ ನಗರವು ರಾಜಸ್ಥಾನವೆ೦ಬ ಹೆಸರಿನ ಅತ್ಯ೦ತ ಶೋಭಾಯಮಾನವಾದ ರಾಜ್ಯದಲ್ಲಿದೆ. ಈ ಪುಟ್ಟ, ಜೌದ್ಯಮಿಕ ಪಟ್ಟಣವು ಕಲ್ಲುಕೋರೆಗಳಿಗೆ ಹಾಗೂ ಜಗತ್ತಿನ ಅತ್ಯ೦ತ ಸೊಗಸಾದ ಕೆಲಬಗೆಯ ಗ್ರಾನೈಟ್...
ನೀವು ಎಂದಾದರು ಈ ಸ್ಥಳದಲ್ಲಿ ಸ್ಟೇ ಮಾಡಿದ್ದೀರಾ?

ನೀವು ಎಂದಾದರು ಈ ಸ್ಥಳದಲ್ಲಿ ಸ್ಟೇ ಮಾಡಿದ್ದೀರಾ?

ವಾರಾಂತ್ಯ ಬಂದರೆ ಎಲ್ಲಿಗಾದರು ಪ್ರಯಾಣ ಮಾಡಿ ಏನ್‍ಜಾಯ್ ಮಾಡಬೇಕು ಎನ್ನಿಸುವುದು ಸಾಮಾನ್ಯವಾದ ಸಂಗತಿಯೇ. ಆದರೆ ಪ್ರಯಾಣ ಮಾಡುವ ಮುಂಚೆ ಪ್ರವಾಸಿಗರು ಮೊದಲು ಅಲ್ಲಿನ ಸೌಕರ್ಯಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಕೆಲವು ಬಾರಿ ತಿಳಿಯದೇ...
ಕರ್ನಾಟಕದಲ್ಲಿನ ಪ್ರಸಿದ್ಧವಾದ 5 ಕೋಟೆಗಳು

ಕರ್ನಾಟಕದಲ್ಲಿನ ಪ್ರಸಿದ್ಧವಾದ 5 ಕೋಟೆಗಳು

ಕೋಟೆಗಳು ಎಂದರೆ ಯಾರಿಗೆ ಇಷ್ಟವಾಗಲ್ಲ? ಐತಿಹಾಸಿಕತೆಯನ್ನು ಅಡಗಿರುವ ಒಂದೊಂದು ಗೋಡೆಯು ತನ್ನದೇ ಆದ ಮಹತ್ವವನ್ನು ಮತ್ತು ಇತಿಹಾಸವನ್ನು ಹೊಂದಿರುತ್ತವೆ. ದೊಡ್ಡವರಿಂದ ಹಿಡಿದು ಚಿಕ್ಕವರ ತನಕವು ಕೋಟೆಗಳು ಎಂದರೆ ಬಲು ಇಷ್ಟ ಪಡುವವರು ಇದ್ದಾರೆ....
ಮಳೆಗಾಲದ ಅವಧಿಯಲ್ಲಿ, ಭಾರತ ದೇಶದಲ್ಲಿ ಲಾಸ್ಯವಾಡುವ ನವಿಲುಗಳನ್ನು ಕಣ್ತು೦ಬಿಕೊಳ್ಳುವುದಕ್ಕೆ೦ದೇ ಹೇಳಿ ಮಾಡಿಸಿದ೦ತಹ ಐದು

ಮಳೆಗಾಲದ ಅವಧಿಯಲ್ಲಿ, ಭಾರತ ದೇಶದಲ್ಲಿ ಲಾಸ್ಯವಾಡುವ ನವಿಲುಗಳನ್ನು ಕಣ್ತು೦ಬಿಕೊಳ್ಳುವುದಕ್ಕೆ೦ದೇ ಹೇಳಿ ಮಾಡಿಸಿದ೦ತಹ ಐದು

ನಮಗೆಲ್ಲಾ ತಿಳಿದಿರುವ೦ತೆ ನವಿಲು ಭಾರತ ದೇಶದ ರಾಷ್ಟ್ರೀಯ ಪಕ್ಷಿಯಾಗಿದೆ. ಪಕ್ಷಿಯ ರೂಪದಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವುದಕ್ಕಾಗಿ ನವಿಲನ್ನೇ ಆಯ್ಕೆ ಮಾಡಿಕೊ೦ಡಿರಲು ಕಾರಣವಿದೆ. ಒ೦ದು ದೇಶದ ಅದ್ವಿತೀಯವಾದ ಗುಣಲಕ್ಷಣಗಳೊ೦ದಿಗೆ ಒ೦ದು...
ಈ ಅತ್ತೆ-ಸೊಸೆ ದೇವಾಲಯದಲ್ಲಿ ಅದ್ಭುತ ಕಾಮದಾಟದ ಶಿಲ್ಪಕಲೆಗಳು

ಈ ಅತ್ತೆ-ಸೊಸೆ ದೇವಾಲಯದಲ್ಲಿ ಅದ್ಭುತ ಕಾಮದಾಟದ ಶಿಲ್ಪಕಲೆಗಳು

ನಮ್ಮ ದೇಶದಲ್ಲಿ ಹಲವಾರು ವಿಭಿನ್ನವಾದ ದೇವಾಲಯಗಳ ಬಗ್ಗೆ ತಿಳಿಯುತ್ತಲೇ ಬಂದಿದ್ದೇವೆ. ಒಂದೊಂದು ದೇವಾಲಯ ಒಂದೊಂದು ರೀತಿಯ ವೈಶಿಷ್ಟತೆಯನ್ನು ಹೊಂದಿದೆ. ವಿಚಿತ್ರ ಏನೆಂದರೆ ಈ ದೇವಾಲಯದ ಹೆಸರೇ ಅತ್ತೆ-ಸೊಸೆ ದೇವಾಲಯ. ಏನು? ಅತ್ತೆ-ಸೊಸೆ...
ಶಾ೦ತಿ ಸ್ತೂಪ - ಶಾ೦ತಿ ಮತ್ತು ಸಮೃದ್ಧಿಯ ಸ೦ಕೇತ

ಶಾ೦ತಿ ಸ್ತೂಪ - ಶಾ೦ತಿ ಮತ್ತು ಸಮೃದ್ಧಿಯ ಸ೦ಕೇತ

ಲಡಾಖ್, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿದ್ದು, ಎಲ್ಲಾ ಸಾಹಸಪ್ರಿಯರು ಭೇಟಿ ನೀಡಲು ಹಪಹಪಿಸುವ ಕನಸಿನ ತಾಣವಾಗಿರುತ್ತದೆ. ಬ೦ಡೆಯುಕ್ತವಾದ ಭೂಪ್ರದೇಶಗಳು, ಶೀತಲವಾಗಿರುವ ಮರುಭೂಮಿಗಳು, ಸೌ೦ದರ್ಯವೇ ಮೈವೆತ್ತ೦ತಿರುವ ಪರ್ವತ ಶಿಖರಗಳು,...
ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.... ಇದು ಸೈನ್ಸ್‍ಗೆ ಸಾವಲ್!

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.... ಇದು ಸೈನ್ಸ್‍ಗೆ ಸಾವಲ್!

ನಮ್ಮ ಕರ್ನಾಟಕ ರಾಜ್ಯದಲ್ಲಿ ದೇವನಗಿರಿಯ ಸಮೀಪದಲ್ಲಿ ನಾಗೇನಹಳ್ಳಿ ಎಂಬ ಗ್ರಾಮದಲ್ಲಿ ಒಂದು ಗ್ರಾಮವಿದೆ. ದೇವನಗಿರಿ ಪಟ್ಟಣಕ್ಕೆ ಸರಿಯಾಗಿ 50 ಕಿ.ಮೀ ದೂರದಲ್ಲಿ ಈ ಪಟ್ಟಣವಿದೆ. ಸರ್ಪಗಳ ಮಹತ್ವದ ಕಾರಣವಾಗಿ ಈ ಗ್ರಾಮ ಕಾಲದಿಂದಲೂ ಪ್ರಸಿದ್ಧಿ...
ಬೆಂಗಳೂರಿನಲ್ಲಿದೆ ಸುಮಾರು 300 ಕೋಟಿ ವರ್ಷದ ಪ್ರಾಚೀನ ಬಂಡೆ!!!

ಬೆಂಗಳೂರಿನಲ್ಲಿದೆ ಸುಮಾರು 300 ಕೋಟಿ ವರ್ಷದ ಪ್ರಾಚೀನ ಬಂಡೆ!!!

ಪುರಾತನವಾದುದು ಎಂದರೆ ಯಾರಿಗೆ ಕುತೂಹಲವಿರುವುದಿಲ್ಲ ಹೇಳಿ? ಯಾವ ಕಾಲದ್ದು, ಯಾರು ನಿರ್ಮಾಣ ಮಾಡಿದ್ದು, ಏಕೆ ನಿರ್ಮಾಣ ಮಾಡಿದರು, ಅದರ ವೈಶಿಷ್ಟತೆ ಏನು? ಎಂಬ ಹಲವಾರು ಪ್ರೆಶ್ನೆಗಳು ನಮ್ಮ ತಲೆಯಲ್ಲಿ ಮೂಡುತ್ತವೆ. ಅಂಥಹದರಲ್ಲಿ 300 ಕೋಟಿ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+