ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ನೀವು ಬೆಂಗಳೂರಿನಲ್ಲಿ ವಾಸಿಸುವವರಾಗಿದ್ದು, ವಾರಾಂತ್ಯದಲ್ಲಿ ಯಾವುದಾದರೂ ಸ್ಥಳಕ್ಕೆ ಭೇಟಿ ಕೊಡಲು ಬಯಸುತಿರುವಿರಾದಲ್ಲಿ, ಬನ್ನೇರುಘಟ್ಟಕ್ಕೆ ಹೋಗುವುದಕ್ಕೆ ಪ್ರಯತ್ನಿಸಿ. ಇದು ಒಂದು ಪ್ರಮುಖವಾದ ಸ್ಥಳವಾಗಿದ್ದು ಜಗತ್ತಿನಾದ್ಯಂತದ ಜನರನ್ನು...
ಬೆಂಗಳೂರಿನಲ್ಲಿ ಭೇಟಿ ನೀಡಲೇಬೇಕಾದ ರಂಗಮಂದಿರಗಳು.
ರಂಗಮಂದಿರಗಳು, ನಾಟಕಗಳು, ಕಥಾನಕಗಳು: ಮೋಜು ಮಸ್ತಿಗಳನ್ನು ತುಂಬಿಕೊಂಡಿರುವ ಬೆಂಗಳೂರು ಹಲವಾರು ರಂಗಭೂಮಿ ಕಲಾವಿದರು ಮತ್ತು ಉತ್ಸಾಹಿಗಳಿಗೆ ನೆಲೆಯಾಗಿದ್ದು ಹಲವಾರು ರಂಗಮಂದಿರಗಳಿಗೆ ನೆಲೆಯಾಗಿದೆ. ಇಂದು ಅನೇಕ ಮಂದಿ ಈಗ ಚಲನಚಿತ್ರಗಳಿಂದ...
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
2022 ರ ಮೈಸೂರು ದಸರಾದ ದಿನಾಂಕಗಳನ್ನು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 05, ರವರೆಗೆ ನಿಗದಿಪಡಿಸಲಾಗಿದೆ. ದಸರಾ ಹಬ್ಬದ ಸಮಯದಲ್ಲಿ ಮೈಸೂರಿಗೆ ಭೇಟಿಕೊಡುವುದಕ್ಕಿಂತ ಉತ್ತಮವಾದ ಸ್ಥಳ ಇನ್ನೊಂದು ಇದೆಯೇ ? ಇಲ್ಲಿ ಇದನ್ನು ನಾಡ ಹಬ್ಬವೆಂಬ...
ವಿಶ್ವ ವನ್ಯಜೀವಿ ದಿನ 2022 ಕ್ಕೆ ಭಾರತದಲ್ಲಿನ ಟಾಪ್ 10 ಅತ್ಯುತ್ತಮ ವನ್ಯಜೀವಿ ಅಭಯಾರಣ್ಯಗಳು
1. ಬಾಂಧವಘಡ ರಾಷ್ಟ್ರೀಯ ಉದ್ಯಾನವನ - ಮಧ್ಯಪ್ರದೇಶ {image-03-bandhavgarhnationalpark1-1656394021.jpg kannada.nativeplanet.com} ಈ ಅಭಯಾರಣ್ಯವು ಅತ್ಯಧಿಕ ಸಂಖ್ಯೆಯಲ್ಲಿ ಬಂಗಾಳಿ ಹುಲಿಗಳು ,ಸುಮಾರು 45ಕ್ಕಿಂತಲೂ ಹೆಚ್ಚಿನ...
ಭಾರತಕ್ಕೆ ಒಂದು ಹೊಸ ಆಯಾಮವನ್ನು ತಂದು ಕೊಟ್ಟ ನಗರ- ಬೆಂಗಳೂರು
ಸದ್ದುಗದ್ದಲಗಳಿಂದ ಕೂಡಿದ ಮಾಲ್ ಗಳು, ಯಾವಾಗಲೂ ತುಂಬಿ ತುಳುಕುವ ರಸ್ತೆಗಳು ಮತ್ತು ಬಹುಮಹಡಿ ಕಟ್ಟಗಳನ್ನೊಳಗೊಂಡ ಬೆಂಗಳೂರು ಸಮಕಾಲೀನ ಭಾರತಕ್ಕೆ ಒಂದು ಹೊಸ ಆಯಾಮವನ್ನು ತಂದು ಕೊಡುತ್ತದೆ. ಮುಖ್ಯವಾಗಿ ಇದು ಯುವ ಪೀಳಿಗೆಯನ್ನು ಹೆಚ್ಚಾಗಿ...
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಹಿಂದೂ ಧರ್ಮದ ದೇವರುಗಳಲ್ಲಿ ತಿಮೂರ್ತಿಗಳೆಂದು ಕರೆಯಲ್ಪಡುವ ಬ್ರಹ್ಮ ಮತ್ತು ಶಿವ ದೇವರ ಜೊತೆಗೆ ವಿಷ್ಣು ದೇವರೂ ಒಂದಾಗಿದ್ದು, ಈ ದೇವರನ್ನು ಲೋಕರಕ್ಷಕನೆಂದೂ ಕರೆಯಲಾಗುತ್ತದೆ ಹಾಗೂ ಪ್ರಪಂಚದಾದ್ಯಂತ ಪೂಜಿಸಲ್ಪಸಲಾಗುತ್ತದೆ. ದೇಶದ ಅತ್ಯಂತ...
ಪರ್ವತ ಪ್ರೇಮಿಗಳಿಗೆ ಮಾನ್ಸೂನ್ ಸಮಯದಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳು
ನಮ್ಮ ಭೂಮಿಯು ಅಗಾಧವಾದ ಮತ್ತು ಸವಾಲಿನ ಭೂಪ್ರದೇಶ ಹಾಗೂ ಮೋಡಿಮಾಡುವ ಭೂದೃಶ್ಯಗಳನ್ನು ಹೊಂದಿದೆ. ಅದರ ಜೊತೆಗೆ ಆಕರ್ಷಕ ಪರ್ವತಗಳ ವಿಶಿಷ್ಟವಾದ ಸೆಳೆತವನ್ನು ಹೊಂದಿದ್ದು, ಮಳೆಗಾಲವು ಇದಕ್ಕೆ ವಿಶೇಷವಾದ ಸೌಂದರ್ಯವನ್ನು ಸೇರಿಸುತ್ತದೆ. ಪರ್ವತಗಳ...
ಬಂಡೀಪುರ ರಾಷ್ಟ್ರೀಯ ಉದ್ಯಾನವನವು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿದೆ
ಬಂಡೀಪುರ ಅಭಯಾರಣ್ಯ ಪ್ರದೇಶವು ಭಾರತದ ಅತ್ಯುತ್ತಮವಾದ ಹುಲಿಸಂರಕ್ಷಣಾ ಕೇಂದ್ರಗಳಲ್ಲಿ ಒಂದಾಗಿದ್ದು, ಈ ಅಭಯಾರಣ್ಯವು ಸುಮಾರು 70 ಹುಲಿಗಳನ್ನು ಹೊಂದಿದೆ, ಈ ಸ್ಥಳವು ಮೈಸೂರಿನಿಂದ ಕೇವಲ 80 ಕಿ.ಮೀ ಮತ್ತು ಬೆಂಗಳೂರಿನಿಂದ ಸುಮಾರು 220 ಕಿ.ಮೀ...
ಚಿಕ್ಕಬಳ್ಳಾಪುರ - ಇದು ಶ್ರೀ ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ
ಚಿಕ್ಕಬಳ್ಳಾಪುರವು ಕರ್ನಾಟಕದ ಹೊಸ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಹಿಂದೆ ಕೋಲಾರ ಜಿಲ್ಲೆಯ ಭಾಗವಾಗಿದ್ದ ಈ ಜಿಲ್ಲೆ ಹಲವು ಆಕರ್ಷಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಚಿಕ್ಕಬಳ್ಳಾಪುರ ಪಟ್ಟಣವು ಚಿಕ್ಕಬಳ್ಳಾಪುರದ...
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಬಾದಾಮಿಯ ಬಗ್ಗೆ ಹೇಳಬೇಕೆಂದರೆ, ಇದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿದೆ. ಈ ಪಟ್ಟಣವುಇಲ್ಲಿರುವ ಕಲ್ಲಿನ ದೇವಾಲಯಗಳಿಗಾಗಿ ಈ ಪಟ್ಟಣವು ಸಾಕಷ್ಟು ಪ್ರಸಿದ್ದಿಯನ್ನು ಹೊಂದಿದೆ. ಮನಮೋಹಕ ಗುಹಾಂತರ ದೇವಾಲಯಗಳ ಜೊತೆಗೆ ಬಾದಾಮಿ ಕೋಟೆಯೂ ಕೂಡಾ...
ಏಕಾಂಗಿ ಪ್ರಯಾಣಿಕರಿಗಾಗಿ ಸೂಕ್ತವಾದ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು
ದೈನಂದಿನ ಜೀವನದ ಜಂಜಾಟದಿಂದಾಗಿ ಬೇಸತ್ತು ನಿಮ್ಮನ್ನು ಏಕಾಂಗಿತನವು ಕಾಡುತ್ತಿದೆಯೇ? ಹಾಗಿದ್ದಲ್ಲಿ, ನಿಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ಮತ್ತು ನಿಮಗೆ ವಿಶ್ರಾಂತಿ ಪಡೆಯಲು ಹೆಚ್ಚು ಅರ್ಹವಾದ ಸ್ಥಳವನ್ನು ಆಯ್ಕೆಮಾಡಿಕೊಳ್ಳಿ. ಪ್ರಯಾಣವು...
ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ 2022: ಬೆಂಗಳೂರಿನಲ್ಲಿರುವ ಅತ್ಯುತ್ತಮ ವಸ್ತುಸಂಗ್ರಹಾಲಯಗಳು.
ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಪ್ರತಿ ವರ್ಷ ಮೇ 18 ರಂದು ಆಚರಿಸಲಾಗುತ್ತದೆ.ವಸ್ತುಸಂಗ್ರಹಾಲಯಗಳು ನಮ್ಮ ಸಂಸ್ಕೃತಿ, ಪರಂಪರೆ, ಮಾನವೀಯತೆ, ಕಲೆ ಮತ್ತು ಇನ್ನೂ ಹಲವಾರು ವಿಷಯಗಳ ಇತಿಹಾಸಗಳೊಂದಿಗೆ ನಮಗೆ ಸಂಪರ್ಕ ಸಾಧಿಸಲು ಅವಕಾಶ...
ಹೊರನಾಡು - ಪ್ರಕೃತಿ ಸೌಂದರ್ಯದಿಂದ ಆಶೀರ್ವದಿಸಲ್ಪಟ್ಟ ಸ್ಥಳ
ಹೊರನಾಡಿನ ಪ್ರಸಿದ್ದಿಗೆ ಮುಖ್ಯ ಕಾರಣವೆಂದರೆ ಅಲ್ಲಿರುವ ಸುಂದರವಾದ ದೇವಿ ಅನ್ನಪೂರ್ಣೇಶ್ವರಿ ದೇವಾಲಯದಿಂದಾಗಿದ್ದು, ಪ್ರಕೃತಿಯ ನೈಸರ್ಗಿಕ ಸುಂದರ ವೈಭವವನ್ನು ನೋಡಲು ಇಷ್ಟ ಪಡುವವರಿಗಾಗಿ ಹೊರನಾಡು ಇಂದ್ರಿಯಗಳನ್ನು ತೃಪ್ತಿ...
2022ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಭಾರತದಲ್ಲಿ ಭೇಟಿ ನೀಡಬಹುದಾದಂತಹ ತಾಣಗಳು
ದೇಹಕ್ಕೆ ಸುಂದರವಾದ ಆಕೃತಿ, ವಿಶ್ರಾಂತಿ ಮತ್ತು ಶಕ್ತಿಯ ಸಲುವಾಗಿ ಯೋಗವು ಅತ್ಯಂತ ಉಪಯುಕ್ತವಾದ ವ್ಯಾಯಾಮವಾಗಿದೆ. ಇದರಿಂದಾಗಿ ನಾವು ಆರೋಗ್ಯವಂತ ಮನಸ್ಸು ಮತ್ತು ಉತ್ಸಾಹವನ್ನು ಹೊಂದಬಹುದಾಗಿದೆ ಇದರ ನಿರಂತರ ಅಭ್ಯಾಸದಿಂದಾಗಿ ನಮ್ಮ ಮಾನಸಿಕ...
ಅಂತರಗಂಗೆ- ಸಾಹಸಕ್ಕೆ ಯೋಗ್ಯವಾದ ಅತ್ಯುತ್ತಮವಾದ ತಾಣ
ಸಾಹಸಪ್ರಿಯರಿಗೆ ಅಂತರಗಂಗೆಯು ನಿಜವಾಗಿಯೂ ಅತ್ಯುತ್ತ,ಅವಾದ ಸ್ಥಳವಾಗಿದೆ. ಅಂತರಗಂಗೆ ಎಂಬ ಹೆಸರು ವಾಸ್ತವವಾಗಿ ಚಿರಸ್ಥಾಯಿಯಾಗಿರುವ ಚಿಲುಮೆಯನ್ನು ಸೂಚಿಸುತ್ತದೆ, ಇದು ಕರ್ನಾಟಕದ ಕೋಲಾರ ಜಿಲ್ಲೆಯ ಪೂರ್ವದಲ್ಲಿರುವ ಬೆಟ್ಟಗಳ ಮೇಲೆ ಇದೆ. ಈ...
ಕರ್ನಾಟಕದ ಪರಂಪರೆಯ ತಾಣಗಳಿಗೆ ಪ್ರಯಾಣ ಮಾಡಿ
ಭಾರತದ ದಕ್ಷಿಣ ರಾಜ್ಯವಾದ ಭಾರತವು ಹೆಸರಾಂತ ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿ ಜನಪ್ರಿಯವಾಗಿರುವ ಬೆಂಗಳೂರು ನಗರವು ಪ್ರವಾಸಿಗರಿಗೆ ಮೆಚ್ಚಿನ ಸ್ಥಳವಾಗಿದೆ ಅಲ್ಲದೆ ಕರ್ನಾಟಕದಲ್ಲಿಯ ಇನ್ನಿತರ ಸ್ಥಳಗಳಲ್ಲಿ ಕೂರ್ಗ್ ಮತ್ತು ಚಿಕ್ಕಮಗಳೂರಿನಂತಹ...
ಹೊಸಪೇಟೆ - ಪರಂಪರೆ ಮತ್ತು ಸಂಸ್ಕೃತಿಯ ಪ್ರಪಂಚ
ಕರ್ನಾಟಕದ ಹೊಸಪೇಟೆ ಪಟ್ಟಣದ ಧೂಳಿನಿಂದ ಕೂಡಿದ ಅವಶೇಷಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸಿ. ಸಾಮಾನ್ಯವಾಗಿ ಹೊಸಪೇಟೆ ಎಂದು ಕರೆಯಲ್ಪಡುವ ಈ ಪಟ್ಟಣವು ತುಂಗಭದ್ರಾ ನದಿ ದಂಡೆಯಲ್ಲಿದೆ. ಈ ಸಣ್ಣ ಪಟ್ಟಣವು ಅಗಾಧವಾದ ಐತಿಹಾಸಿಕ...
ಐಹೊಳೆ-ವಾಸ್ತುಶಿಲ್ಪದ ತೊಟ್ಟಿಲು
ಐಹೊಳೆಯಲ್ಲಿನ ಕಲ್ಲಿನ ವಾಸ್ತುಶಿಲ್ಪವು ಧಾರ್ಮಿಕ ಮತ್ತು ಪುರಾತತ್ತ್ವ ಶಾಸ್ತ್ರ ಪ್ರಿಯರನ್ನು ಮಂತ್ರಮುಗ್ಧಗೊಳಿಸುತ್ತದೆ. ಈ ಪಟ್ಟಣವು ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ಹಲವಾರು ದೇವಾಲಯಗಳನ್ನು ಹೊಂದಿದೆ. ವಾಸ್ತವವಾಗಿ, ಐಹೊಳೆಯ ದೇವಾಲಯಗಳು...