ಭಾರತದ ಈ ಸ್ಥಳಗಳಲ್ಲಿ ಕೆಲವು ಪ್ರಮುಖ ಹಬ್ಬಗಳನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ
ಭಾರತದ ವಿಶಿಷ್ಟ ಉತ್ಸವಗಳನ್ನು ಅನುಭವಿಸಲು ನೆರವಾಗುವಂತಹ ಪ್ರಯಾಣ ಮಾರ್ಗದರ್ಶಿ ಭಾರತದ ಹಬ್ಬಗಳು ಮತ್ತು ಹಬ್ಬದ ಸಮಯದಲ್ಲಿ ಅವುಗಳು ಪ್ರತಿನಿಧಿಸುವಂತಹ ವಿನೋದಗಳು ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಇಂದು ಹೋಳಿ ಹಬ್ಬಗಳಂತಹ ಹಬ್ಬಗಳನ್ನು...
2022ರ ಓಣಂ ಪ್ರಯುಕ್ತ : ಕೇರಳದ ಈ ಸ್ಥಳಗಳಿಗೆ ಭೇಟಿ ಕೊಟ್ಟು ಓಣಂ ಹಬ್ಬದ ಆಚರಣೆಗಳನ್ನು ವೀಕ್ಷಿಸಿ.
ಭಾರತದ ಕೇರಳ ರಾಜ್ಯದ ಅತ್ಯಂತ ದೊಡ್ಡ ಹಬ್ಬ ಓಣಂ ಇದು ಮಲೆಯಾಳಿ ತಿಂಗಳು ಚಿಂಗಮ್ (ಆಗಸ್ಟ್ - ಸೆಪ್ಟಂಬರ್) ನಲ್ಲಿ ಬೀಳುತ್ತದೆ. ಮತ್ತು ಈ ವರ್ಷ ಓಣಂ ಅನ್ನು ಆಗಸ್ಟ್ 30 ರಿಂದ ಸೆಪ್ಟೆಂಬರ್ 8 ರ ವರೆಗೆ ಆಚರಿಸಲಾಗುತ್ತಿದೆ. ದೀಪಗಳು, ಸಂತೋಷ...
ಈ ದೇವಾಲಯಗಳಲ್ಲಿ ಪ್ರಸಾದವಾಗಿ ಮಟನ್-ಚಿಕನ್ ನೀಡಲಾಗುತ್ತೆ..!
ಈ ದೇವಾಲಯಗಳಲ್ಲಿ ಪ್ರಸಾದವಾಗಿ ಮಟನ್-ಚಿಕನ್ ನೀಡಲಾಗುತ್ತೆ..! ಸಾಮಾನ್ಯವಾಗಿ ಹಿಂದೂ ದೇವಾಲಯಗಳಲ್ಲಿ ಪ್ರಸಾದವಾಗಿ ಹಣ್ಣುಗಳು, ಪಂಚಕಜ್ಜಾಯ, ಲಡ್ಡು, ಬೂಂದಿ, ಖೀರು, ಮೋದಕ, ಹಲ್ವಾ, ಪುಳಿಯೊಗರೆ, ಮೊಸರನ್ನವನ್ನು ಕೊಡುವುದನ್ನು ನಾವೆಲ್ಲಾ...
‘ಮಾರಿ ಕಣಿವೆ’ ಬಗ್ಗೆ ಈ ವಿಷಯಗಳು ನಿಮಗೆ ತಿಳಿದಿದೆಯಾ?
ವಾಣಿ ವಿಲಾಸ ಸಾಗರ ಅಣೆಕಟ್ಟು, ವಿವಿ ಡ್ಯಾಂ, ಮಾರಿ ಕಣಿವೆ ಎಂದೂ ಕರೆಯಲ್ಪಡುವ ವಾಣಿ ವಿಲಾಸ ಸಾಗರವು ಚಿತ್ರದುರ್ಗ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಇದು ಸುತ್ತಮುತ್ತಲಿನ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಿಗೆ ನೀರನ್ನು ಒದಗಿಸುತ್ತದೆ....
ಗೋವಾದಲ್ಲಿರುವ ಈ ಅದ್ಬುತ ಕೋಟೆಗಳಿಗೆ ಭೇಟಿ ಕೊಡಿ
ಕೋಟೆ ಎಂದ ಕೂಡಲೇ ಒಂದು ಪ್ರ್ಯಾಂತ್ಯವನ್ನು ರಕ್ಷಿಸಲು ಸೇನಾಪಡೆಗಳಿಂದ ರಕ್ಷಿಸಲು ನಿರ್ಮಿಸಲಾದ ಒಂದು ಕಟ್ಟಡ ಎನ್ನುವ ಚಿತ್ರ ಮನಸ್ಸಿಗೆ ಬರುತ್ತದೆ. ಪೋರ್ಚುಗೀಸರ ಅದ್ಬುತವಾದ ನಿರ್ಮಾಣಗಳನ್ನು ನೋಡಲು ಬಯಸಿದರೆ ಖಂಡಿತವಾಗಿಯೂ ನೀವು ಗೋವಾಗೆ...
ಭಾರತದ ಹಿಮಾಲಯ ಪ್ರದೇಶಗಳಲ್ಲಿ ಕಂಡುಬರುತ್ತವೆ ಈ ಸುಂದರ ಪಕ್ಷಿ ಸಂಕುಲಗಳು!
ಮೌಂಟ್ ಎವರೆಸ್ಟ್ ನಂತಹ ವಿಶ್ವದ ಅತ್ಯಂತ ಎತ್ತರದ ಶಿಖರಗಳಿಗೆ ನೆಲೆಯಾಗಿರುವ ಹಿಮಾಲಯವು ಒಂದು ವೀಕ್ಷಣೆಗೆ ಯೋಗ್ಯವಾದ ಸ್ಥಳವಾಗಿದೆ. ಭಾರತ, ನೇಪಾಳ, ಭೂತಾನ್ ಚೀನಾ ಮತ್ತು ಪಾಕಿಸ್ಥಾನಗಳಲ್ಲಿ ಹರಡಿರುವ ಹಿಮಾಲಯವು ವಿಶ್ವದ ಅತ್ಯಂತ ದೊಡ್ಡ...
ಸಿಂಗಾಪುರ್ ನಲ್ಲಿ 2022 ರಲ್ಲಿ ಭೇಟಿ ಕೊಡಬಹುದಾದ ಉನ್ನತ ದರ್ಜೆಯ ಪ್ರವಾಸಿ ಆಕರ್ಷಣೆಗಳು
ಸಿಂಗಾಪುರ್ ಏಷ್ಯಾದಲ್ಲಿ ಅತ್ಯಂತ ಹೆಚ್ಚಾಗಿ ಭೇಟಿಕೊಡಲ್ಪಡುವ ಪ್ರಸಿದ್ದ ದೇಶಗಳಲ್ಲಿ ಒಂದಾಗಿದೆ. ಗಾರ್ಡನ್ಸ್ ಬೈ ದ ಬೇ, ಮರೀನಾ ಬೇ ಸ್ಯಾಂಡ್ಸ್, ಸೆಂಟೋಸಾ ದ್ವೀಪ. ಮುಂತಾದ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಸಿಂಗಾಪುರ್ ಗೆ ಪ್ರವಾಸಕ್ಕೆ...
ಬೆಂಗಳೂರಿನ ‘ಕಲಾಸಿಪಾಳ್ಯ’ ದ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು…
ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಜನಪ್ರಿಯ ಮಾರುಕಟ್ಟೆ 'ಕಲಾಸಿಪಾಳ್ಯ'. ಇದನ್ನು 'ಕಲಾಸಿಪಾಳ್ಯಂ' ಎಂದೂ ಸಹ ಉಚ್ಚರಿಸಲಾಗುತ್ತದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಈ ಮಾರುಕಟ್ಟೆ ಅತ್ಯಂತ ಜನದಟ್ಟಣೆಯ ಸ್ಥಳಗಳಲ್ಲಿ ಒಂದಾಗಿದೆ. ಬೆಂಗಳೂರು...
2022 ರ ಗಣೇಶ ಚತುರ್ಥಿಯ ಅಂಗವಾಗಿ: ಮುಂಬೈಯಲ್ಲಿ ಗಣೇಶ ವಿಸರ್ಜನೆ ನಡೆಯುವ ಅಗ್ರ 3 ಸ್ಥಳಗಳು
ಗಣೇಶ ಚತುರ್ಥಿಯು ಹಿಂದುಗಳಿಗೆ ಅತ್ಯಂತ ಮಹತ್ವವಾದ ಧಾರ್ಮಿಕ ಹಬ್ಬಗಳಲ್ಲೊಂದಾಗಿದ್ದು ಈ ಹಬ್ಬವನ್ನು ವಿನಾಯಕ ಚತುರ್ಥಿ ಎಂದೂ ಕರೆಯಲಾಗುತ್ತದೆ. ಗಣೇಶನನ್ನು ಪೂಜಿಸುವ ಈ ಹಬ್ಬವನ್ನು ನಾನಾ ಕಡೆಗಳಲ್ಲಿ ವಿವಿಧ ರೀತಿಗಳಿಂದ ಆಚರಿಸಲಾಗುತ್ತಿದ್ದು,...
ಗಣೇಶ ಚತುರ್ಥಿ 2022: ಕರ್ನಾಟಕದ ಸುಪ್ರಸಿದ್ಧ ಗಣೇಶ ದೇವಾಲಯಗಳಿವು…
ಗಣೇಶ ದೇವರು ಜ್ಞಾನದ ಪ್ರತೀಕ. ವಿದ್ಯೆ, ಬುದ್ಧಿ, ಸಂಪತ್ತಿನ ಅಧಿದೇವತೆಯೂ ಹೌದು. ಯಾವುದೇ ಶುಭ ಕಾರ್ಯ ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ದೇಶಾದ್ಯಂತ ನೀವು ಸರ್ವ ವಿಘ್ನ ನಿವಾರಕ ಗಣೇಶನ ಅನೇಕ ದೇವಾಲಯಗಳನ್ನು ಕಾಣಬಹುದು....
ಗಣಪತಿ ಬಪ್ಪ ಮೋರಿಯಾ: ಇಡಗುಂಜಿಯ ವಿನಾಯಕ ದೇವಾಲಯಕ್ಕೆ ಒಂದು ಭಕ್ತಿಪೂರ್ವಕ ಪ್ರವಾಸ ಮಾಡೋಣ!
ಗಣೇಶ ದೇವರು ಮುದ್ದಾದ, ಶಕ್ತಿಶಾಲಿ ಮತ್ತು ಚುರುಕಾದ ಗಣೇಶನು ತನ್ನ ನೋಟದಲ್ಲಿಯೂ ವಿಶಿಷ್ಟತೆಯನ್ನು ಹೊಂದಿದ ದೇವರು. ಹೊಸದಾಗಿ ಗಾಡಿ ಖರೀದಿ ಮಾಡಲಿ, ಅಥವಾ ಯಾವುದಾದರೂ ಕೆಲಸವನ್ನು ಪ್ರಾರಂಭಿಸುವುದಾಗಲಿ ಅಥವಾ ಯಾವುದೇ ಶುಭಕಾರ್ಯಕ್ರಮಗಳನ್ನು...
ನವರಾತ್ರಿ ಆಚರಣೆ ಸಂದರ್ಭದಲ್ಲಿ ಭಾರತದಲ್ಲಿ ಕಂಡು ಬರುವ ಅಸಾಮಾನ್ಯವೆನಿಸುವಂತಹ ದೃಶ್ಯಗಳು
ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳುಗಳವರೆಗೆ ಭಾರತದಲ್ಲಿದ್ದಲ್ಲಿ ನಿಸ್ಸಂದೇಹವಾಗಿಯೂ ಅತ್ಯಂತ ಉತ್ತಮ ಅನುಭವವನ್ನು ಈ ಸಮಯದಲ್ಲಿ ಆಚರಿಸಲಾಗುವ ಹಲವಾರು ಪ್ರಮುಖ ಹಬ್ಬಗಳ ಮೂಲಕ ಪಡೆಯಬಹುದಾಗಿದೆ. ಹೊಸಬಟ್ಟೆ ಖರೀದಿಯಾಗಿರಬಹುದು,...
ಇಲ್ಲಿದೆ ಭಾರತದ ಅತ್ಯಂತ ದುಬಾರಿ ಹಾಗೂ ಐಷಾರಾಮಿ ರೈಲು: ಮಹಾರಾಜಾ ಎಕ್ಸ್ ಪ್ರೆಸ್!
ನಿಮ್ಮ ಫ಼ೇಸ್ಬುಕ್ ಅಥವಾ ಇನ್ಸ್ಟಾಗ್ರಾಂ ಹಿಂಬಾಲಕರನ್ನು ಮರುಳು ಮಾಡುವಂತಹ ಅಥವಾ ಗಮನ ಸೆಳೆಯುವಂತಹ ಪ್ರವಾಸವನ್ನು ಮಾಡಿ ಅವರು ನಿಮ್ಮ ಪ್ರವಾಸದ ಬಗ್ಗೆ ಚರ್ಚೆ ಮಾಡಬೇಕೆಂದು ಬಯಸುವಿರಾ? ಅಥವಾ ನೀವು ಕೆಲವು ವಿಭಿನ್ನವಾದ,...
ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಬರುವ ಭಾರತದ ಅಗ್ರಮಾನ್ಯ 7 ನೈಸರ್ಗಿಕ ತಾಣಗಳು
ಭಾರತವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ 40 ತಾಣಗಳನ್ನು ಹೊಂದಿದೆ, ಅಲ್ಲಿ ಸಾಂಸ್ಕೃತಿಕ ಪರಂಪರೆಯ ತಾಣಗಳು 32, ಮಿಶ್ರ ಪರಂಪರೆಯ ತಾಣ 1 ಮತ್ತು ನೈಸರ್ಗಿಕ ವಿಶ್ವ ಪರಂಪರೆಯ ತಾಣಗಳಿಗೆ ಬಂದಾಗ, ಭಾರತವು 7 ನೈಸರ್ಗಿಕ ವಿಶ್ವ...
ಮಧ್ಯಪ್ರದೇಶದ ಏಕೈಕ ಗಿರಿಧಾಮ ‘ಪಚ್ಮರ್ಹಿ’; ಇಲ್ಲಿ ಇವೆಲ್ಲಾ ಇರಲಿವೆ
ಜಲಪಾತಗಳು, ಕಣಿವೆಗಳು, ನೈಸರ್ಗಿಕ ಕೊಳಗಳು, ಸುಂದರವಾದ ವಾಸ್ತುಶಿಲ್ಪ, ಗುಹೆ, ದೇವಾಲಯಗಳಿಂದ ಕೂಡಿದ ಜಾಗ 'ಪಚ್ಮರ್ಹಿ'. ವಾಣಿಜ್ಯೀಕರಣಗೊಂಡ ಗಿರಿಧಾಮವಲ್ಲದ ಕಾರಣ, ವಿಶ್ರಾಂತಿ ಪಡೆಯಲು, ಪ್ರಶಾಂತವಾದ ವಾತವರಣ ಬಯಸುವ ಪ್ರವಾಸಿಗರಿಗೆ...
ನಿಗೂಢ ದೇವಾಲಯ; ಈ ವಿಗ್ರಹಗಳ ರಹಸ್ಯವನ್ನು ಬಿಡಿಸಲು ಇನ್ನೂ ಸಾಧ್ಯವಾಗಿಲ್ಲ!
ಜಗತ್ತಿನಲ್ಲಿ ಅನೇಕ ನಿಗೂಢ ಸಂಗತಿಗಳಿವೆ. ಅವುಗಳ ಬಗ್ಗೆ ತಜ್ಞರಿಗೇ ಇಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಭಾರತದಲ್ಲಿ ಕೂಡ ಇಂತಹ ಅನೇಕ ಸ್ಥಳಗಳಿದ್ದು, ಅದರ ರಹಸ್ಯಗಳು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಅಂದಹಾಗೆ ಈ ಲೇಖನದಲ್ಲಿ ನಾವು...
ಬೇಸಿಗೆಯಲ್ಲಿ ದಕ್ಷಿಣ ಭಾರತದಲ್ಲಿ ಭೇಟಿ ಕೊಡಲು ಸೂಕ್ತವಾದ ಗಿರಿಧಾಮಗಳು
ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ತಾಪಮಾನವು ಕಡಿಮೆಯಾಗುತ್ತಿದೆ, ಆದ್ದರಿಂದ ಹಿಲ್ ಸ್ಟೇಷನ್ ಮತ್ತು ಆಫ್-ಗ್ರಿಡ್ ಎಸ್ಕೇಪ್ಗಳು ಅತ್ಯುತ್ತವಾಗಿವೆ. ಈ ಸಮೂಹವು ದಂಪತಿಗಳಿಗಾಗಿ ಗಿರಿಧಾಮಗಳು, ಏಕಾಂಗಿ ಪ್ರಯಾಣಿಕರು, ಕುಟುಂಬದೊಂದಿಗೆ...
ಭಾರತದ ಈ ದೇವಾಲಯಗಳಿಗೆ ಭೇಟಿ ಕೊಟ್ಟು ಜಗದೋದ್ದಾರಕ ವಿಷ್ಣುವಿನ ಕೃಪೆಗೆ ಪಾತ್ರರಾಗಿ!
ವಿಷ್ಣುವಿನ ಅವತಾರಗಳಲ್ಲೊಂದಾಗಿರುವ ಅನಂತದೇವರನ್ನು ಪೂಜಿಸಲಾಗುವ ಒಂದು ದಿನವೇ ಅನಂತ ಚತುರ್ದಶಿ ಎಂದು ಕರೆಯಲ್ಪಡುತ್ತದೆ. ಅನಂತ ಚತುರ್ದಶಿಯಂದು, ವಿಷ್ಣುವಿನ ಅನುಯಾಯಿಗಳು ಒಂದು ದಿನವಿಡೀ ಉಪವಾಸವಿದ್ದು ಪವಿತ್ರ ದಾರವನ್ನು ಪೂಜಾ...