ಮುಂದಿನ ಪ್ರವಾಸ ಪಟ್ಟಿಯಲ್ಲಿ ಮಂಡ್ಯವನ್ನು ಸೇರಿಸಿ
ಮಂಡ್ಯ, ಕರ್ನಾಟಕದ ಆಗ್ನೇಯ ಭಾಗದಲ್ಲಿರುವ ಒಂದು ಸಣ್ಣ ಪಟ್ಟಣ, ಇದು ಒಂದು ರೀತಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮೌಲ್ಯಗಳನ್ನೊಳಗೊಂಡ ಅಸಾಮಾನ್ಯ ಪ್ರವಾಸಿ ತಾಣವಾಗಿದೆ. ಮಂಡ್ಯದ ಈ ಪುಟ್ಟ ಪಟ್ಟಣವು 1939 ರಲ್ಲಿ ಅಸ್ತಿತ್ವಕ್ಕೆ...
ಇಸ್ಕಾನ್ ನ ಶ್ರೀರಾಧಾ ಕೃಷ್ಣಚಂದ್ರ ದೇವಾಲಯ - ಬೆಂಗಳೂರು
ಉತ್ತರ ಬೆಂಗಳೂರಿನ ರಾಜಾಜಿನಗರದಲ್ಲಿ ನೆಲೆಸಿರುವ ಶ್ರೀ ಕೃಷ್ಣಚಂದ್ರ ದೇವಾಲಯವು ಜಗತ್ತಿನ ಇಸ್ಕಾನ್ ದೇವಾಲಯಗಳಲ್ಲಿ ಅತಿ ದೊಡ್ಡ ದೇವಾಲಯವಾಗಿದೆ.ಆಧ್ಯಾತ್ಮಿಕ ಕಲಿಕೆ ಮತ್ತು ವೈದಿಕ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಹರಡಲು ಇಸ್ಕಾನ್...
ಚಾಲುಕ್ಯರ ಯುಗದ ವೈಭವ ನೋಡಬೇಕೆ? ಹಾಗಿದ್ದಲ್ಲಿ ಪಟ್ಟದಕಲ್ ಗೆ ಭೇಟಿ ಕೊಡಿ
ಪಟ್ಟದಕಲ್ಲು ಪ್ರವಾಸವು ಚಾಲುಕ್ಯರು ದಕ್ಷಿಣ ಭಾರತದ ಈ ಭಾಗವನ್ನು ಆಳಿದ ಮತ್ತು ನಿಯಂತ್ರಿಸಿದ ಗತಕಾಲ ವೈಭವದ ಒಂದು ಭವ್ಯ ಚರಿತೆಯಾಗಿದೆ. ಪಟ್ಟದಕಲ್ ಅಂದರೆ ಅಕ್ಷರಶಃ ಮಾಣಿಕ್ಯಗಳ ನಗರ ಎಂದರ್ಥವಾಗಿದ್ದು, ಇದು ಚಾಲುಕ್ಯ ಸಾಮ್ರಾಜ್ಯದ...
ಏಕಾಂತದ ಪ್ರಯಾಣಕ್ಕಾಗಿ ದಕ್ಷಿಣ ಭಾರತದಲ್ಲಿ ಭೇಟಿ ನೀಡಬಹುದಾದ ಅದ್ಬುತವಾದ ಸ್ಥಳಗಳು
ಹಲವಾರು ವರ್ಷಗಳಿಂದೀಚೆ ಏಕಾಂತ ಪ್ರಯಾಣದ ಆಸಕ್ತಿಯು ಜನರಲ್ಲಿ ಹೆಚ್ಚುತ್ತಿದೆ. ಭಾರತವನ್ನು ಬಲು ಹತ್ತಿರದಿಂದ ನೋಡಿದಲ್ಲಿ ಭಾರತದ ದಕ್ಷಿಣಭಾಗವು ಪ್ರವಾಸಕ್ಕೆ ಯೋಗ್ಯವಾದ ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದೆ ಇವುಗಳಲ್ಲಿ ಏಕಾಂಗಿಯಾಗಿ...
ಒಂದು ಅಸಮಾನ್ಯ ಪ್ರವಾಸದ ಅನುಭವ ಪಡೆಯಲು ಕೊಡಗಿನ ಈ ಆಫ್ಬೀಟ್ ತಾಣಗಳಿಗೆ ಭೇಟಿ ನೀಡಿ
ಕಾಫಿ ತೋಟದ ಅಸಮಾನ್ಯ ತಾಣಗಳ ನಡುವೆ ಅಡ್ಡಾಡುತ್ತಾ ಕೂರ್ಗ್ ನಲ್ಲಿಯ ಕೆಲವು ಅಸಮಾನ್ಯ ಅನುಭವವನ್ನು ಪಡೆಯಿರಿ. ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಗಿರಿಧಾಮಗಳ ನಗರ ಹಾಗೂ ವಾರಾಂತ್ಯಗಳ ರಜಾದಿನಗಳನ್ನು ಪಡೆಯಬಯಸುವ ಪ್ರಯಾಣಿಕರು ಮತ್ತು...
ಶಾರದಾಂಬೆಯ ಆವಾಸ ಸ್ಥಾನವಾದ ಶೃಂಗೇರಿಗೆ ಒಂದು ಪ್ರಯಾಣ
ಶೃಂಗೇರಿಯು ಒಂದು ಬೆಟ್ಟಗಳ ಪಟ್ಟಣವಾಗಿದ್ದು ಇದು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಈ ಸ್ಥಳವು ಶ್ರೀ ಆದಿ ಶಂಕರರು 8ನೇ ಶತಮಾನದಲ್ಲಿ ಅವರ ಮೊದಲನೇ ಮಠವನ್ನು ಸ್ಥಾಪಿಸಿದ ಸ್ಥಳವಾಗಿದೆ.ತುಂಗಾ ನದಿಯ ದಡದಲ್ಲಿರುವ ಈ ಮಠವು ಶ್ರೀಶೃಂಗೇರಿ...
ಉದ್ಯಾನನಗರಿ ಬೆಂಗಳೂರಿನಿಂದ ಕಡಲತೀರಗಳ ಪಟ್ಟಣ ಮಂಗಳೂರಿನ ಕಡೆಗೆ ಒಂದು ಪ್ರಯಾಣ
ಕರಾವಳಿಯಲ್ಲಿ ನೆಲೆಸಿರುವ ಮಂಗಳೂರು ಒಂದು ಕರಾವಳಿ ಪಟ್ಟಣವಾಗಿದೆ ಇದು ಬೆಂಗಳೂರಿನಿಂದ ಸುಮಾರು 352 ಕಿ.ಮೀ ದೂರದಲ್ಲಿದೆ. ಮಂಗಳೂರು ದಕ್ಷಿಣಕನ್ನಡ ಜಿಲ್ಲೆಯ ಅತಿದೊಡ್ಡ ನಗರವಾದ್ದು ಮಹಾನಗರವಲ್ಲದಿದ್ದರೂ ಸಾಮಾನ್ಯವಾಗಿ ದೊಡ್ಡ...
ಬೆಂಗಳೂರಿನಿಂದ ದೇವಸ್ಥಾನದ ಪಟ್ಟಣ ಧರ್ಮಸ್ಥಳಕ್ಕೆ ಭೇಟಿ ಕೊಡಿ
ಧರ್ಮಸ್ಥಳವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ನೇತ್ರಾವತಿ ನದಿಯ ದಡದಲ್ಲಿರುವ ದೇವಾಲಯಗಳ ಪಟ್ಟಣವಾಗಿದೆ. ಈ ಪಟ್ಟಣವು ಶಿವನಿಗೆ ಅರ್ಪಿತವಾಗಿರುವ ಧರ್ಮಸ್ಥಳ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯದಲ್ಲಿ...
ಶ್ರೀಮಂತ ಇತಿಹಾಸವನ್ನು ಹೊಂದಿದ ನಗರ - ಬೀದರ್
ಬೀದರ್ ಕರ್ನಾಟಕದ ಈಶಾನ್ಯ ಭಾಗದಲ್ಲಿರುವ ಒಂದು ನಗರವಾಗಿದ್ದು ಈ ನಗರವು ರಾಜ್ಯದ ಸ್ವಚ್ಛ ನಗರಗಳಲ್ಲಿ ಒಂದಾಗಿದೆ. ಇದನ್ನು ಕರ್ನಾಟಕದ ಶಿಖರವೆಂದೂ ಕರೆಯುತ್ತಾರೆ. ಈ ನಗರದ ಇತಿಹಾಸವು ಕರ್ನಾಟಕದ ಇನ್ನಿತರ ನಗರಗಳಿಗಿಂತ ವಿಭಿನ್ನವಾಗಿದ್ದು...
ಮಾನ್ಸೂನ್ ಸಮಯದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುವ ಭಾರತದ ಆಕರ್ಷಕ ರಜಾ ತಾಣಗಳು
ಬಿಸಿಯಾದ ಪಾನೀಯಗಳನ್ನು ಕುಡಿಯುತ್ತಾ ಜೊತೆಗೆ ಹಬೆಯಾಡುವ ಆಹಾರವನ್ನು ಸವಿಯುವುದರಿಂದ ಹಿಡಿದು ಜಾಕೇಟುಗಳನ್ನು ಹಾಕಿಕೊಂಡು ಆನಂದದ ಮಳೆಗಾಲದ ಸಮಯವನ್ನು ಆನಂದಿಸುವುದರವರೆಗೆ ಮಳೆಗಾಲದಲ್ಲಿ ಪ್ರವಾಸದ ಉತ್ಸಾಹದ ಅನುಭವವೇ ವಿಭಿನ್ನ ಅನುಭವ...
ಚಳಿಗಾಲದ ಸಮಯದಲ್ಲಿ ಕರ್ನಾಟಕದಲ್ಲಿ ಭೇಟಿ ಕೊಡಬಹುದಾದ 10 ಅತ್ಯುತ್ತಮ ಸ್ಥಳಗಳು
ಸುಂದರವಾದ ದೃಶ್ಯಾವಳಿಗಳನ್ನು ಒದಗಿಸುವ ದಕ್ಷಿಣಭಾರತದ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಕರ್ನಾಟಕವು ಹಲವಾರು ಧಾರ್ಮಿಕ ಕೇಂದ್ರಗಳು, ಮರಳುಯುಕ್ತ ಕಡಲತೀರಗಳು, ಆಧುನಿಕ ಜೀವನ ಶೈಲಿಯ ನಗರ, ಗಗನ ಚುಂಬಿ ಬೆಟ್ಟಗಳು, ಫ್ರೆಂಚರು ಮತ್ತು...
ಕರ್ನಾಟಕದಲ್ಲಿರುವ ಸಾಹಸಿ ಚಟುವಟಿಕೆಗಳಿಗೆ ಸೂಕ್ತವಾದ 11 ಸ್ಥಳಗಳು
ಭಾರತದ ಜನರಿಗೆ ಸಾಹಸಿ ಕ್ರೀಡೆಗಳು ಒಂದು ಕ್ರೇಜ್ ಆಗಿದೆ. ಸಾಹಸಗಳನ್ನು ಇಷ್ಟ ಪಡುವ ಜನರು ಎಲ್ಲಿ ಹೋದರು ಮೊದಲು ರೋಚಕ ಚಟುವಟಿಕೆಗಳಿರುವಂತಹ ಸ್ಥಳಕ್ಕೆ ಭೇಟಿ ಕೊಡುವುದಕ್ಕೆ ಮೊದಲು ಆದ್ಯತೆ ಕೊಡುತ್ತಾರೆ. ಈ ಕೆಳಗೆ ಕರ್ನಾಟಕದಲ್ಲಿ ಸಾಹಸಿ...
ಬಿಜಾಪುರ - ಶ್ರೀಮಂತ ಪರಂಪರೆಗೆ ಒಂದು ದರ್ಪಣ
ಬಿಜಾಪುರವು ಹಿಂದಿನ ಕಾಲದ ಗತವೈಭವಕ್ಕೆ ಒಂದು ಕನ್ನಡಿ ಎನ್ನಬಹುದಾಗಿದೆ. ಈ ನಗರದ ವಾಸ್ತುಶಿಲ್ಪ ಮತ್ತು ಅಸಂಖ್ಯಾತ ಸ್ಮಾರಕಗಳು ಮತ್ತು ಅದರಲ್ಲಿಯ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಕಥೆಯನ್ನು ಪ್ರವಾಸಿಗರಿಗೆ ಸಾರುತ್ತದೆ. ಬೆಂಗಳೂರಿನಿಂದ...
ದೇವಾಲಯ ಪಟ್ಟಣ - ನಂಜನಗೂಡು ಮತ್ತು ಇಲ್ಲಿಯ ಇನ್ನಿತರ ವಿಷಯಗಳು
ಸಮುದ್ರ ಮಟ್ಟದಿಂದ 2155 ಅಡಿ ಎತ್ತರದಲ್ಲಿದ್ದು, ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಒಂದು ಶ್ರೀಮಂತ ಪರಂಪರೆಯ ಸ್ಥಳವಾಗಿದೆ. ಮೊದಲು ಈ ಸ್ಥಳವು ಮೊದಲು ಗಂಗವಂಶದವರಿಂದ ಆಳಲ್ಪಟ್ಟು, ನಂತರ ಹೊಯ್ಸಳರು ಮತ್ತು ನಂತರ ಮೈಸೂರು ಒಡೆಯರಿಂದ...
ಭಾರತದ 10 ಪ್ರಮುಖ ಐತಿಹಾಸಿಕ ಸ್ಮಾರಕಗಳು
ರಾಷ್ಟ್ರದಲ್ಲಿರುವ ಹಲವಾರು ದೇವಾಲಯಗಳು, ಮಹಲುಗಳು, ಕೋಟೆಗಳು ಮತ್ತು ಸ್ಮಾರಕಗಳು ಭಾರತದಲ್ಲಿನ ಕಾಲಾನುಕ್ರಮದ ಐತಿಹಾಸಿಕ ತಾಣಗಳನ್ನು ಒಳಗೊಂಡಿವೆ. ಭಾರತದಲ್ಲಿಯ ಕೆಲವು ಪ್ರದೇಶದ ಐತಿಹಾಸಿಕ ಸ್ಮಾರಕಗಳು ಆಯಾ ಪ್ರದೇಶದ ಬೆರಗುಗೊಳಿಸುವ ಮೂಲ,...
ಜುಲೈ ತಿಂಗಳಿನಲ್ಲಿ ದಕ್ಷಿಣ ಭಾರತದಲ್ಲಿ ಪ್ರಯಾಣಿಸ ಬಹುದಾದ ಸ್ಥಳಗಳು
ಕೊರೊನಾವೈರಸ್ ಸಾಂಕ್ರಾಮಿಕವು ಹೇಗೆ ಮತ್ತು ಯಾವಾಗ ಸಂಪೂರ್ಣವಾಗಿ ನಿಲ್ಲುತ್ತದೆ ಎಂದು ನಮಗೆ ತಿಳಿದಿಲ್ಲ, ಏಕೆಂದರೆ ಇದು ಇನ್ನೂ ಪ್ರಪಂಚದಾದ್ಯಂತ ಇನ್ನೂ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಆದರೆ ಈ ಮಾನ್ಸೂನ್ ಪ್ರಾರಂಭವಾದಾಗ ಈ ಸಾಂಕ್ರಾಮಿಕ...
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
ವಾರಾಂತ್ಯದಲ್ಲಿ ಬೆಂಗಳೂರಿನಿಂದ ಹೊರಡಬಹುದಾದ ಕೆಲವು ವಿಹಾರ ಸ್ಥಳಗಳಿಗೆ ಭೇಟಿ ಕೊಟ್ಟು ನಿಮ್ಮನ್ನು ನೀವು ಆನಂದ ಪಡಿಸಿಕೊಂಡು ವಿಶ್ರಾಂತಿ ಹಾಗೂ ಪುನಸ್ಚೇತನಗೊಳಿಸಿಕೊಳ್ಳಿ. ಸಾಹಸ, ವಿಶ್ರಾಂತಿ, ವನ್ಯಜೀವಿ, ಪರಂಪರೆ ಮತ್ತು ಇನ್ನೂ ಅನೇಕ...
ನಂದಿ ಬೆಟ್ಟಗಳು - ಇತಿಹಾಸ ಮತ್ತು ಪ್ರಕೃತಿಯ ಸಮ್ಮಿಲನ.
ನಂದಿ ಬೆಟ್ಟಗಳು ಬೆಂಗಳೂರಿನಿಂದ ಕೇವಲ 60 ಕಿ.ಮೀ ಅಂತರದಲ್ಲಿದ್ದು, ಸಮುದ್ರ ಮಟ್ಟದಿಂದ ಸುಮಾರು 4851 ಅಡಿ ಎತ್ತರದಲ್ಲಿದೆ. ಈ ಬೆಟ್ಟವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ...