ಭಾರತದಲ್ಲಿ ಶ್ರಾವಣ ಮಾಸದಲ್ಲಿ ಭೇಟಿ ನೀಡಲೇಬೇಕಾದ ದೇವಾಲಯಗಳು
ಶ್ರಾವಣಮಾಸದಲ್ಲಿ ಈ ದೇವಾಲಯಗಳಿಗೆ ಭೇಟಿ ಕೊಟ್ಟರೆ ಪುಣ್ಯ ಪ್ರಾಪ್ತಿ! ಶ್ರಾವಣ ಮಾಸವು ಹಿಂದು ಭಕ್ತರಿಗೆ ಅತ್ಯಂತ ಪವಿತ್ರ ತಿಂಗಳಾಗಿದ್ದು, ಈ ಸಮಯದಲ್ಲಿ ಹೆಚ್ಚಾಗಿ ದೇವಾಲಯಗಳಿಗೆ ಭೇಟಿ ಕೊಟ್ಟು ತಮ್ಮ ಆರೋಗ್ಯ ಮತ್ತು ಏಳಿಗೆಗಾಗಿ ದೇವರಲ್ಲಿ...
ಭಾರತ ಮಾತ್ರವಲ್ಲದೆ ಈ ಸ್ಥಳಗಳಲ್ಲಿಯೂ ಶಿವ ದೇವಾಲಯಗಳಿವೆ!
ಭಾರತದ ಹೊರತಾಗಿ ಹೊರಗಿನ ರಾಷ್ಟ್ರಗಳಲ್ಲಿರುವ ಶಿವ ದೇವಾಲಯಗಳು ಶಿವನನ್ನು ಅನೇಕ ರೂಪಗಳಲ್ಲಿ ಮತ್ತು ಅನೇಕ ಸ್ಥಳಗಳಲ್ಲಿ ಪೂಜಿಸಲಾಗುತ್ತದೆ. ಅವರನ್ನು ಭಾರತ ಮತ್ತು ನೇಪಾಳದ ಜನರು ಪ್ರಾಥಮಿಕ ದೇವತೆಯಾಗಿ ಪೂಜಿಸುತ್ತಾರೆ, ಅವರನ್ನು ಹಿಂದೂ ಧರ್ಮದ...
ಕೂಡಲ ಸಂಗಮ - ಬಾಗಲಕೋಟೆ
ವೀರಶೈವ ಧರ್ಮದ ಅನುಯಾಯಿಗಳ ಪ್ರಮುಖ ಯಾತ್ರಾಸ್ಥಳ {image-collage-1531279383-1658816420.jpg kannada.nativeplanet.com} 12 ನೇ ಶತಮಾನದ ಕನ್ನಡದ ಕವಿ, ಸಮಾಜ ಸುಧಾರಕ ಮತ್ತು ಸಂತರೆನಿಸಿಕೊಂಡಿದ್ದ ಬಸವಣ್ಣನವರು ಕರ್ನಾಟಕದಲ್ಲಿ ರಾಜ...
ರಸ್ತೆಯ ಮೂಲಕ ಬೈಲಕುಪ್ಪೆಯಿಂದ ನಾಗರಹೊಳೆಗೆ ಮೂರುದಿನದ ಪ್ರವಾಸ
ಕರ್ನಾಟಕದೊಳಗಿನ ಸಾಮಾನ್ಯವಾಗಿ ಕೆಲವು ರಸ್ತೆಗಳಲ್ಲಿ ಪ್ರವಾಸ ಮಾಡುವುದು ನಿಮ್ಮ ಜೀವಮಾನವಿಡೀ ಸುಂದರ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ ಇಂತಹ ನೆನಪುಗಳನ್ನು ನಿಮ್ಮಲ್ಲಿ ತುಂಬಿಕೊಳ್ಳಿ ಹಾಗೂ ಜೀವನದ ಪ್ರತೀ ಕ್ಷಣವನ್ನು ಆನಂದಿಸಿ ಮತ್ತು...
ಹೊಯ್ಸಳರ ನೆಲೆಬೀಡು ಪ್ರಾಚೀನ ನಗರ - ಬೇಲೂರು
ಕರ್ನಾಟಕದ ಬೇಲೂರು ಅತ್ಯಂತ ಪ್ರಸಿದ್ದ ತಾಣಗಳಲ್ಲಿ ಒಂದಾಗಿದ್ದು ಇದು ಹಾಸನ ಜಿಲ್ಲೆಯಲ್ಲಿ ನೆಲೆಸಿದೆ. ಈ ದೇವಾಲವು ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿದೆ. ಯಗಾಚಿ ನದಿ ದಡದಲ್ಲಿರುವ ಬೇಲೂರು ತನ್ನ ಭೂಮಿಯಲ್ಲಿ ಹಲವಾರು ದೇವಾಲಯಗಳನ್ನು...
ವೈಭವೋಪೇತ ಪರಂಪರೆಯನ್ನು ಕಂಡ ಭವ್ಯ ಅವೇಶೇಷಗಳ ಭೂಮಿ - ಹಳೆಬೀಡು
ಹಳೆಬೀಡು ಹೆಸರೇ ಸೂಚಿಸುವಂತೆ "ಹಳೆಯ ಪಟ್ಟಣ" ಎಂದು ಅರ್ಥೈಸುತ್ತದೆ. ಒಂದು ಕಾಲದಲ್ಲಿ ಹೊಯ್ಸಳರ ವೈಭವೋಪೇತ ರಾಜಧಾನಿಯಾಗಿತ್ತು. ಹಿಂದಿನ ಕಾಲದಲ್ಲಿ ಇದನ್ನು "ಸಮುದ್ರಕ್ಕೆ ಬಾಗಿಲು" ಎಂದು ಅರ್ಥೈಸುವ ದ್ವಾರಸಮುದ್ರ ಎಂಬ ಹೆಸರಿನಿಂದ...
ಕರ್ನಾಟಕದಲ್ಲಿಯ ಚಲನಚಿತ್ರದ ಸೆಟ್ಟಿಂಗ್ ತರಹದ ತಾಣಗಳನ್ನು ನೋಡೋಣ ಬನ್ನಿ!
ಚಲನಚಿತ್ರ ಸೆಟ್ಟಿಂಗ್ ನ ಅನುಭವವನ್ನು ಕೊಡುವ ಕರ್ನಾಟಕದ ಪ್ರವಾಸಿ ತಾಣಗಳು ಚಲನಚಿತ್ರಕ್ಕೆ ಸೆಟ್ಟಿಂಗ್ ಮಾಡುವುದು ಸಾಮಾನ್ಯ ಸಂಗತಿ. ಕರ್ನಾಟಕದಲ್ಲಿ ನೀವು ಬೆಂಗಳೂರಿನಲ್ಲಿರಿ ಅಥವಾ ಉಡುಪಿಯಲ್ಲಿರಿ ಅಥವಾ ಎಲ್ಲಿಯೇ ಇರಿ ಕೆಲವು ಸ್ಥಳಗಳು...
ಬೈಂದೂರು - ಸೂರ್ಯ, ಕಡಲು ಮತ್ತು ಮರಳುಗಳ ನಡುವೆ ನೆಲೆಸಿರುವ ಸ್ಥಳ
ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ಒಂದು ಸಣ್ಣ ಗ್ರಾಮ ಪಟ್ಟಣ ಹಳ್ಳಿ ಬೈಂದೂರು. ಈ ಸ್ಥಳವು ಸುಂದರ ಕಡಲತೀರ ಹಾಗೂ ಮನಮೋಹಕ ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ಬೈಂದೂರಿನ ಕಡಲತೀರವು ಶಿವನಿಗೆ ಅರ್ಪಿತವಾದ ಸೋಮೇಶ್ವರ ದೇವಾಲಯಕ್ಕೆ...
ಹರಿದ್ವಾರಕ್ಕೆ ಒಂದು ಪ್ರಯಾಣ ಮಾರ್ಗದರ್ಶನ
ಉತ್ತರಾಖಂಡದ ಹರಿದ್ವಾರ, ಹಿಮಾಲಯದಿಂದ ಗಂಗಾನದಿ ಹರಿದು ಬಯಲು ಪ್ರದೇಶಗಳಿಗೆ ಪ್ರವೇಶಿಸುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವು ಹಚ್ಚ ಹಸಿರಿನ ಕಾಡುಗಳಿಂದ ತುಂಬಿದೆ. ಗಂಗಾ ನದಿಯ ಸ್ಪಷ್ಟ ನೀರು ಮತ್ತು ಪರ್ವತಗಳು ಈ ಪವಿತ್ರ ನಗರದ...
ನೀರಿನಲ್ಲಿ ಸಾಹಸ ಮಾಡಬಹುದಾದ ಈ 7 ತಾಣಗಳಿಗೆ ನಿಮ್ಮ ಸಂಗಾತಿಯೊಡನೆ ಬೇಸಿಗೆಯ ರಜಾದಿನಗಳಲ್ಲಿ ಭೇಟಿ ಕೊಡಿ
ಹಲವಾರು ನವದಂಪತಿಗಳು ಅದರಲ್ಲೂ ಸಾಹಸಿ ದಂಪತಿಗಳು ಸುತ್ತಾಡಬೇಕೆಂದು ಬಯಸುವವರಿಗಾಗಿ ಗಿರಿಧಾಮ ಅಥವಾ ಚಳಿಗಾಲದ ತಾಣಗಳಲ್ಲಿ ಮಧುಚಂದ್ರವು ಎಂದಿಗೂ ಪ್ರಯಾಣದ ಆಯ್ಕೆಯಾಗಿರುವುದಿಲ್ಲ. ಅಂತವರಿಗಾಗಿ ವಿಶ್ರಾಂತಿ ರಜೆಯ ಬದಲಿಗೆ, ಹೆಚ್ಚು ಹೆಚ್ಚು...
ಹೆಚ್ಚು ಚಾಲ್ತಿಯಲ್ಲಿರುವ ಭಾರತದಲ್ಲಿಯ ಅತ್ಯುತ್ತಮ ವಿವಾಹ ತಾಣಗಳು (ವೆಡ್ಡಿಂಗ್ ಡೆಸ್ಟಿನೇಶನ್ಸ್)
ಭಾರತವು ಅತ್ಯಂತ ಉತ್ತಮವಾದ ಮದುವೆಯ ತಾಣಗಳನ್ನು ಹೊಂದಿರುವ ದೇಶಗಳಲ್ಲೊಂದಾಗಿದೆ. ಭಾರತವು ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ ಈ ದೇಶವು ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ ಅದು ನಿಮ್ಮ...
ಭಾರತದ ಹೆಸರಾಂತ ಪ್ರೇಮಕಥೆಗಳಿಗೆ ಸಾಕ್ಷಿಯಾಗಿ ನಿಲ್ಲುವ ಐತಿಹಾಸಿಕ ಸ್ಮಾರಕಗಳು
ಸ್ಮಾರಕಗಳು ಯಾವಾಗಳು ಐತಿಹಾಸಿಕ ಮಹತ್ವಗಳನ್ನು ಸಾರುತ್ತವೆ. ಬದ್ಧತೆ ಮತ್ತು ಪ್ರೀತಿಯ ಸಂಕೇತಗಳಾಗಿ ರಚಿಸಲ್ಪಟ್ಟ ಮತ್ತು ನಿರ್ಮಿಸಲಾದ, ಕೆಲವು ಅಸಾಧಾರಣ ಪ್ರಣಯ ಇತಿಹಾಸಗಳ ಹಿನ್ನೆಲೆಯನ್ನು ರೂಪಿಸಿರುವ ದೇಶದ ಹಾಗೂ ಪರೀಕ್ಷಿಸಿದ ಕೋಟೆಗಳು...
ಹೊನ್ನೆಮರಡು ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು
ಹೊನ್ನೆಮರಡಿನ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿಯ ಜಲಾಶಯದ ಮಧ್ಯೆ ನೆಲೆಸಿರುವ ದ್ವೀಪವಾಗಿದೆ. ರಾತ್ರಿಯಿಡೀ ಕ್ಯಾಂಪಿಂಗ್ ಮಾಡುವ ಸೌಲಭ್ಯಗಳಿರುವುದು ಇಲ್ಲಿಯ ಒಂದು ವಿಶೇಷತೆ. ಸಿಹಿನೀರಿನ ಈಜುಕೊಳ ಮತ್ತು ಬೃಹತ್ ಅರಣ್ಯ ಪ್ರದೇಶವು...
ಕಾರಿನಲ್ಲಿ ಬೆಂಗಳೂರಿನಿಂದ ಜೋಗದೆಡೆಗೆ ಒಂದು ಪ್ರಯಾಣ
ಕಾರಿನಲ್ಲಿ ಬೆಂಗಳೂರಿನಿಂದ ಜೋಗದೆಡೆಗೆ ಒಂದು ಪ್ರಯಾಣ {image-jogfalls-11-1657862410.jpg kannada.nativeplanet.com} ಅದಕ್ಕಾಗಿ ಕೆಲವು ಸಲಹೆಗಳುಜೋಗಜಲಪಾತವು ಒಂದು ಅತ್ಯಾಕರ್ಷಕ ಪ್ರವಾಸಿ ತಾಣವಾಗಿದ್ದು, ಇದು ದೇಶದ ಎರಡನೇ ಅತಿ...
ಚಾರ್ ಧಾಮದ ಯಾತ್ರೆ - ಆಧ್ಯಾತ್ಮಿಕತೆಯತ್ತ ಒಂದು ಪ್ರಯಾಣ
ಭಾರತವು ಅತೀಂದ್ರಿಯತೆ, ಆಧ್ಯಾತ್ಮಿಕತೆ, ಧರ್ಮ ಮತ್ತು ನಂಬಿಕೆಗಳ ಭೂಮಿಯಾಗಿದೆ. ಶತಮಾನಗಳಿಂದ, ಜನರು ದೇವಾಲಯಗಳು, ಮತ್ತು ಇತರ ಪೂಜಾ ಸ್ಥಳಗಳನ್ನು ನಿರ್ಮಿಸುತ್ತಿದ್ದಾರೆ, ಭೇಟಿ ನೀಡುತ್ತಾರೆ ಮತ್ತು ಪ್ರಾರ್ಥಿಸುತ್ತಾ ಬಂದಿದ್ದಾರೆ....
ಪರ್ವತಗಳ ರಾಣಿ ಎನಿಸಿರುವ ಶಿಮ್ಲಾಗೆ ಭೇಟಿ ಕೊಡಿ
ತಂಪಾದ ಗಾಳಿ, ಅದ್ಬುತವಾದ ಪರ್ವತಗಳು, ಹಿಮಪಾತ ಮತ್ತು ಪ್ರಕೃತಿಯ ಅತ್ಯುತ್ತಮ ರೂಪ ಇವೆಲ್ಲವನ್ನೂ ಒಂದೇ ಸ್ಥಳದಲ್ಲಿ ನೋಡಬೇಕೆಂದರೆ ಮೊದಲು ಬರುವ ಹೆಸರೆಂದರೆ ಅದು ಶಿಮ್ಲಾ.ಇನ್ನೊಂದು ರಾಜಧಾನಿ ಧರ್ಮಶಾಲಾ, ಇದು ಶಿಮ್ಲಾದಿಂದ ಸುಮಾರು 240 ಕಿಮೀ...
ಭಾರತದ ಸ್ಕಾಟ್ ಲ್ಯಾಂಡ್ ಎನಿಸಿರುವ ಕೂರ್ಗ್ ಗೆ ಚೆನ್ನೈ ನಿಂದ ಒಂದು ಪ್ರಯಾಣ
ಹಿಂದಿನ ಬ್ರಿಟಿಷ್ ಪ್ರಾಂತ್ಯದ ಕೂರ್ಗ್, ನಂತರ ಕೊಡಗು ಎಂದು ಕರೆಯಲ್ಪಡುವ ಇದು ಕರ್ನಾಟಕದ ಗ್ರಾಮೀಣ ಜಿಲ್ಲೆಯಾಗಿದೆ. ಉತ್ತರದಲ್ಲಿ ಮಂಡೇರಿ ಕೋಟೆಯಿಂದ ಸುತ್ತುವರಿದಿದೆ, ಅದರ ಪ್ರವೇಶದ್ವಾರದಲ್ಲಿ ನಿಮ್ಮನ್ನು ಸ್ವಾಗತಿಸುತ್ತದೆ, ಎರಡು ಗಾತ್ರದ...
ಕಲ್ಪನಾ ಲೋಕದ ಸ್ವರ್ಗದಂತಿರುವ - ಕರ್ನಾಟಕದ ಅನ್ವೇಷಣೆಗೆ ಒಳಪಡದೇ ಇರುವಂತಹ ಬೆಟ್ಟಗಳು
ಕೂರ್ಗ್ ಮತ್ತು ಚಿಕ್ಕಮಗಳೂರಿನಂತಹ ಗಿರಿಧಾಮಗಳಿಗೆ ಭೇಟಿ ಕೊಟ್ಟು ಬೇಸತ್ತಿದ್ದಲ್ಲಿ, ಈ ಗಿರಿಧಾಮಗಳಷ್ಟೇ ರಮಣೀಯವಾದ ಹಾಗೂ ಜನದಟ್ಟಣೆ ಕಡಿಮೆಯಿರುವ ಕೆಲವು ಗಿರಿಧಾಮಗಳಿಗೆ ಭೇಟಿ ಕೊಡಿ. ದಕ್ಷಿಣಭಾರತದ ರಾಜ್ಯಗಳಲ್ಲಿ ಕರ್ನಾಟಕವು ಶ್ರೀಮಂತ...