ವಿಶ್ವದ 2ನೇ ದೊಡ್ಡ ಗುಂಬಜ್ ‘ಗೋಲ್ ಗುಂಬಜ್’ ಬಗ್ಗೆ ಈ ವಿಷಯಗಳು ಗೊತ್ತೇ?
‘ದಕ್ಷಿಣದ ತಾಜ್' ಎಂದೇ ಜನಪ್ರಿಯವಾಗಿರುವ ಗೋಲ್ ಗುಂಬಜ್ ಅಥವಾ ಗೋಳ ಗುಮ್ಮಟವನ್ನು 1656 ರಲ್ಲಿ ನಿರ್ಮಿಸಲಾಯಿತು. ಇದು ಆದಿಲ್ ಶಾ ಮತ್ತು ಅವರ ಕುಟುಂಬದ ಸದಸ್ಯರ ವಿಶ್ರಾಂತಿ ಸ್ಥಳವಾಗಿದೆ. ಗೋಲ್ ಗುಂಬಜ್ ಕರ್ನಾಟಕದ...
ನಗರವೊಂದು ಅದ್ಬುತಗಳು ಹಲವಾರು : ಮೈಸೂರು
ಹಲವಾರು ಅದ್ಬುತಗಳ ತವರೂರು ಮೈಸೂರು ! ಪ್ರಕೃತಿಯ ವಿಷಯದಲ್ಲಾಗಲಿ ಅಥವಾ ಬೇರೆ ಯಾವುದಾದರೂ ಅದ್ಬುತಗಳಿಗಾಗಲಿ ಮೈಸೂರು ಹಲವಾರು ಅದ್ಬುತಗಳನ್ನು ತನ್ನಲ್ಲಿ ಹೊಂದಿರುವಂತಹ ನಗರವಾಗಿದೆ. ಈ ಸಲ ಮೈಸೂರು ದಸರಾಗೆ ಪ್ರವಾಸ ಮಾಡಲು ಇಚ್ಚಿಸುವಿರಾದಲ್ಲಿ,...
ಕೋಲ್ಕತ್ತಾದಲ್ಲಿ ನವರಾತ್ರಿ ದುರ್ಗಾ ಪೂಜೆಯ ಆಚರಣೆಗಳು ಹೇಗೆ ನಡೆಯುತ್ತದೆ ನೋಡೋಣ ಬನ್ನಿ!
2022ರಲ್ಲಿ ಕೊಲ್ಕತ್ತಾದಲ್ಲಿ ನಡೆಯುವ ದುರ್ಗಾ ಪೂಜೆಯ ಆಚರಣೆಗಳು ಈ ಅಕ್ಟೋಬರ್ ನಲ್ಲಿ ಭಾರತವು ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾದ ದುರ್ಗಾಪೂಜೆ ಅಥವಾ ದಸರ, ನವರಾತ್ರಿ ಎಂದು ಕರೆಯಲಾಗುವ ಆಡಂಬರದ ಹಬ್ಬವನ್ನು ಆಚರಿಸುತ್ತದೆ. ದುರ್ಗಾ ಪೂಜೆಯು...
ಗುಜರಾತಿನ ಈ ಸ್ಥಳಗಳಲ್ಲಿ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡು ಆನಂದಿಸಿ!
ಗರ್ಬಾ ನೃತ್ಯವನ್ನು ನಂದಿಸಬಹುದಾದ ಗುಜರಾತಿನ ಅತ್ಯುತ್ತಮ ಸ್ಥಳಗಳು ನವರಾತ್ರಿಯನ್ನು ವಿಶ್ವದ ಅತ್ಯಂತ ಹೆಚ್ಚಿನ ದಿನಗಳ ಕಾಲ ನಡೆಯುವ ನೃತ್ಯದ ಉತ್ಸವವೆಂದು ಪರಿಗಣಿಸಲಾಗಿದ್ದು, ಇದನ್ನು ಕೇವಲ ಗುಜರಾತ್ ನಲ್ಲಿ ಮಾತ್ರವಲ್ಲದೆ ಭಾರತದೆಲ್ಲೆಡೆ...
ಖಜುರಾಹೊದ ಕಾಮಪ್ರಚೋದಕ ಶಿಲ್ಪಗಳ ಹಿಂದೆ ಅಡಗಿದೆ ಹಲವಾರು ಪುರಾಣ ಕಥೆಗಳು
ಮಧ್ಯಪ್ರದೇಶದ ಅತ್ಯಂತ ಪ್ರಸಿದ್ಧವಾದ ಪಾರಂಪರಿಕ ನಗರ ‘ಖಜುರಾಹೊ' ಹಲವಾರು ಹಿಂದೂ ಮತ್ತು ಜೈನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಖಜುರಾಹೊ ದೇವಾಲಯಗಳ ವಿಶಿಷ್ಟವಾದ ಕೆತ್ತನೆಗಳು,...
ವಾರಾಂತ್ಯದ ವಿಹಾರಕ್ಕಾಗಿ ಬೆಂಗಳೂರಿನ ಸಮೀಪವಿರುವ ಸುಂದರ ಜಲಪಾತಗಳಿಗೆ ಪ್ರವಾಸಕ್ಕೆ ತಯಾರಾಗಿ!
ಏಷ್ಯಾದ ಇತರ ಯಾವುದೇ ಸ್ಥಳಗಳಿಗೆ ಹೋಲಿಸಿದರೆ ಭಾರತದಲ್ಲಿ ಬೇಸಿಗೆಯು ತುಲನಾತ್ಮಕವಾಗಿ ತುಂಬಾ ಬಿಸಿಯಾಗಿರುತ್ತದೆ, ಏರು ಬಿಸಿಲಿನ ದಿನಗಳು ಮತ್ತು ಆರ್ದ್ರ ರಾತ್ರಿಗಳನ್ನು ಒಳಗೊಂಡಿರುತ್ತದೆ. ಆದರೆ ಬೆಂಗಳೂರು ಈ ರೀತಿಯ ಹವಾಮಾನಕ್ಕೆ ಒಂದು...
ರಜಾದಿನಗಳಲ್ಲಿ ವಿಶ್ರಾಂತಿ ಪಡೆಯಲು ಕಾರವಾರದ ಈ ಸ್ಥಳಗಳಿಗೆ ಭೇಟಿ ನೀಡಿ
ಕಾರವಾರವು ನೈಸರ್ಗಿಕ ಬಂದರನ್ನು ಹೊಂದಿದ್ದು, ಪ್ರಾಚೀನ ಬೀಚ್ ಗಳು, ತೆಂಗಿನ ತೋಪುಗಳು, ಹತ್ತಿರದ ದ್ವೀಪಗಳು ಮತ್ತು ನದಿಗಳನ್ನು ಹೊಂದಿರುವ ಕಾರವಾರವು ರಜಾದಿನಗಳನ್ನು ಆರಾಮದಾಯಕವಾಗಿ ಕಳೆಯಲು ಸೂಕ್ತವಾದ ಕರ್ನಾಟಕದ ಸ್ಥಳವಾಗಿದೆ. ಪಶ್ಚಿಮ...
Pitru Paksha 2022 : ಪಿತೃ ಪಕ್ಷದ ಸಲುವಾಗಿ ಭಾರತದಲ್ಲಿ ಪಿಂಡಪ್ರಧಾನಕ್ಕೆ ಶ್ರೇಷ್ಟವಾಗಿರುವ ಸ್ಥಳಗಳು
ಭಾರತದ ಈ ಸ್ಥಳಗಳಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡಿದರೆ ಶ್ರೇಷ್ಠ! ಹಿಂದೂ ಸಂಸ್ಕೃತಿಯಲ್ಲಿ ಸಾವು ನಿಜವಾಗಿಯೂ ಏನನ್ನು ಸೂಚಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ಅತ್ಯಂತ ಪ್ರಸಿದ್ಧವಾದ ಆಚರಣೆಯ ಬಗೆಗಿನ...
ಕಲಾ ಅಭಿಮಾನಿಗಳು ಭೇಟಿ ಕೊಡಲೇಬೇಕಾದ ಸಾಂಸ್ಕೃತಿಕ ಕ್ಷೇತ್ರ ‘ಹೆಗ್ಗೋಡು’
ಸಾಮಾನ್ಯವಾಗಿ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ರಂಗಭೂಮಿ ಹಾಗೂ ನಾಟಕ ಶಾಲೆಗಳು ಅಥವಾ ಅಕಾಡೆಮಿಗಳು ಇರುವುದನ್ನು ನೋಡಿದ್ದೇವೆ. ಆದರೆ ನೀವು ನಿಜವಾಗಿಯೂ ಕಲೆಯ ಸೂಕ್ಷ್ಮವಾದ ಅನುಭವವನ್ನು ಪಡೆಯಬೇಕೆಂದರೆ...
ಸೆಲೆಬ್ರಿಟಿಗಳು ಮಾಲ್ಡೀವ್ಸ್ ಪ್ರವಾಸ ಇಷ್ಟಪಡಲು ಕಾರಣವೇನು..?
ಮಾಲ್ಡೀವ್ಸ್ ಎಂದರೆ ಪ್ರತಿಯೊಬ್ಬರ ಕಣ್ಮುಂದೆ ಬರುವುದು ಪ್ರಾಚೀನ ಕಡಲತೀರಗಳು, ಬಿಳಿ ಮರಳು, ಸುಂದರವಾದ ಮೀನುಗಳು ಮತ್ತು ಹವಳಗಳು. ಹೌದು, ವಿಹಾರಕ್ಕೆ ಮಾಲ್ಡೀವ್ಸ್ ಅದ್ಭುತವಾದ ಸ್ಥಳವಾಗಿದೆ. ತನ್ನ ನೈಸರ್ಗಿಕ ಸೌಂದರ್ಯ, ಬಿಳಿ ಮರಳಿನ...
ದಸರಾ ಸಮಯದಲ್ಲಿ ಭಾರತದ ಈ ಸ್ಥಳದಲ್ಲಿ ವಿಶ್ವದಲ್ಲೇ ಅತೀ ಎತ್ತರದ ರಾವಣನ ಪ್ರತಿಕೃತಿಯನ್ನು ದಹಿಸಲಾಗುತ್ತದೆ !!
ವಿಶ್ವದಲ್ಲಿಯೇ ಅತಿ ಎತ್ತರವಾದ ರಾವಣನ ಪ್ರತಿಕೃತಿಗೆ ಈ ದಸರಾದಲ್ಲಿ ಹರಿಯಾಣವು ಸಾಕ್ಷಿಯಾಗಲಿದೆ ದಸರಾ ಹಬ್ಬವು ಸಮೀಪಿಸುತ್ತಿದ್ದಂತೆ ಪ್ರತಿಯೊಬ್ಬರೂ ಈ ಅದ್ಬುತವಾದ ಹಬ್ಬವನ್ನು ಬಹಳ ಉಲ್ಲಾಸ ಮತ್ತು ಉತ್ಸಾಹದಿಂದ ಆಚರಿಸುವ ಸಲುವಾಗಿ...
ಹೈದರಾಬಾದ್ ನಿಂದ ಆಂಧ್ರಪ್ರದೇಶದ ಪ್ರಸಿದ್ದ ಯಾತ್ರಾಸ್ಥಳ ಶ್ರೀಶೈಲಂಗೆ ಒಂದು ಭಕ್ತಿಪೂರ್ವಕ ಪ್ರಯಾಣ
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನೆಲೆಸಿರುವ ಶ್ರೀಶೈಲಂ ಅತ್ಯಂತ ಹೆಸರುವಾಸಿಯಾಗಿರುವ ಮತ್ತು ಪ್ರಖ್ಯಾತ ಹಿಂದೂ ಯಾತ್ರಾಸ್ಥಳವಾಗಿದೆ. ಆದುದರಿಂದ ಪ್ರತೀವರ್ಷವೂ ದೇಶದಾದ್ಯಂತದ ಅಸಂಖ್ಯಾತ ಜನರಿಂದ ಭೇಟಿ ನೀಡಲ್ಪಡುತ್ತದೆ. ಇದು...
ಹಿಂದುಗಳ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದೆನಿಸಿರುವ ತಿರುಪತಿ
ಪೂರ್ವದ ಘಟ್ಟಗಳ ತಪ್ಪಲಿನಲ್ಲಿರುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನೆಲೆಸಿರುವ ತಿರುಪತಿ ಪಟ್ಟಣವು ಭಾರತದ ಅತ್ಯಂತ ಶ್ರೀಮಂತ ಪಟ್ಟಣಗಳಲ್ಲೊಂದಾಗಿದೆ. ಇಲ್ಲಿ ನೆಲೆಸಿರುವ ತಿರುಪತಿ ದೇವಾಲಯದಿಂದಾಗಿ ಈ ಪಟ್ಟಣವನ್ನು ಅತ್ಯಂತ ಜನಪ್ರೀಯ...
ಯಾವ ಹೂವಿನ ಕಣಿವೆ, ನೆದರ್ ಲ್ಯಾಂಡ್ ಗೂ ಕಮ್ಮೀ ಇಲ್ಲ ‘ಗುಂಡ್ಲುಪೇಟೆ’
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಪಟ್ಟಣವಾಗಿದ್ದು, ಬೆಂಗಳೂರಿನಿಂದ ಸುಮಾರು 200 ಕಿಮೀ ದೂರದಲ್ಲಿದೆ. ಪ್ರಸಿದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಗುಂಡ್ಲುಪೇಟೆಯಿಂದ ಸುಮಾರು 17 ಕಿಮೀ...
ಅಸ್ತಮಾ ರೋಗಿಗಳು ಈ 5 ಸ್ಥಳಗಳಿಗೆ ಟ್ರಿಪ್ ಹೋಗುವ ಮುನ್ನ ಎಚ್ಚರದಿಂದಿರಿ!
ಅಸ್ತಮಾ ಕೂಡ ಗಂಭೀರ ಕಾಯಿಲೆಯಾಗಿದೆ. ಅನೇಕ ಬಾರಿ ರೋಗಿಯು ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ, ಅವನ ಪ್ರಾಣವೂ ಹೋಗಬಹುದು. ಅಸ್ತಮಾ ದೀರ್ಘಕಾಲದ ಉರಿಯೂತದ ಕಾಯಿಲೆಯಾಗಿದ್ದು, ಅದು ಶ್ವಾಸಕೋಶದ ಶ್ವಾಸನಾಳದ ಮೇಲೆ ಪರಿಣಾಮ ಬೀರುತ್ತದೆ....
ದಕ್ಷಿಣದ ಗುಪ್ತ ರತ್ನ ಬೋರಾ ಗುಹೆಗಳ ಬಗ್ಗೆ ಈ ಸಂಗತಿಗಳು ನಿಮಗೆ ಗೊತ್ತೇ….
‘ದಕ್ಷಿಣದ ಗುಪ್ತ ರತ್ನ' ಎಂದೇ ಜನಪ್ರಿಯವಾಗಿರುವ ಬೋರಾ ಗುಹೆಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅನಂತಗಿರಿ ಬೆಟ್ಟಗಳ ಬಳಿ ಇದೆ. ಬೋರಾ ಗುಹೆಗಳು ಲಕ್ಷಾಂತರ ವರ್ಷಗಳ ಹಿಂದೆ ರೂಪುಗೊಂಡಿದ್ದು, ಭಾರತದ ಅತ್ಯಂತ ದೊಡ್ಡ ಗುಹೆಗಳ...
ದೈವಿಕತೆಯ ಸಾರವನ್ನು ಅನುಭವಿಸಲು ಸಿಕ್ಕಿಂ ನ ಈ ದೇವಾಲಯಗಳಿಗೆ ಭೇಟಿ ಕೊಡಿ !
ಸಿಕ್ಕಿಂ ನಲ್ಲಿರುವ ಈ ದೇವಾಲಯಗಳು ನಿಮಗೆ ದೈವಿಕತೆಯ ಅನುಭವವನ್ನು ನೀಡುತ್ತವೆ ಸಿಕ್ಕಿಂ ಭಾರತದ ಅತ್ಯಂತ ಸುಂದರ ರಾಜ್ಯಗಳಲ್ಲಿ ಒಂದಾಗಿರುವುದು ಮಾತ್ರವಲ್ಲದೆ ಇದು ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಿಗೂ ನೆಲೆಯಾಗಿದೆ ಮತು ಸುಂದರ ಗಿರಿಧಾಮಗಳು,...
'ಕಾಳಹಸ್ತಿ' ಎನ್ನುವ ಪವಿತ್ರ ಭೂಮಿ
ಕಾಳಹಸ್ತಿ ಎಂಬುದು ಆಂಧ್ರಪ್ರದೇಶದ ಪವಿತ್ರ ಪಟ್ಟಣವಾದ ತಿರುಪತಿಯ ಸಮೀಪವಿರುವ ಶ್ರೀಕಾಳಹಸ್ತಿ ಎಂಬ ಪುರಸಭೆಗೆ ನೀಡಲಾದ ಅನೌಪಚಾರಿಕ ಹೆಸರಾಗಿದೆ. ಈ ಪಟ್ಟಣವು ಭಾರತದ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲ್ಪಟ್ಟಿದ್ದು, ಇದು ಸ್ವರ್ಣಮುಖಿ ನದಿ...