ಚಾರ್ ಧಾಮಗಳಲ್ಲೊಂದಾದ ಬದರಿನಾಥ ಮತ್ತು ಅದರ ಸುತ್ತಮುತ್ತಲಿನ ಬಗ್ಗೆ ತಿಳಿಯೋಣ ಬನ್ನಿ!
ಬದರಿನಾಥ - ತೀರ್ಥಯಾತ್ರಾ ಸ್ಥಳಗಳು ಮತ್ತು ಅದ್ಭುತವಾದ ನೈಸರ್ಗಿಕ ವೈಭವಕ್ಕೆ ಸಾಕ್ ಉತ್ತರಾಖಂಡ್ ನಲ್ಲಿರುವ ಬದರಿನಾಥವು ಧಾರ್ಮಿಕ ತಾಣಗಳಿಂದಾಗಿ ವಿಶ್ವಪ್ರಸಿದ್ದಿಯನ್ನು ಹೊಂದಿದ್ದು, ಇದು ಧಾರ್ಮಿಕ ಮತ್ತು ಪೌರಾಣಿಕ ಕಥೆಗಳನ್ನು ತನ್ನ ಮೂಲೆ...
ಮಲೆ ಮಹದೇಶ್ವರ ಬೆಟ್ಟದಲಿ ನೆಲೆಸಿರುವ ಮಹದೇಶ್ವರನ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ
ಮಹದೇಶ್ವರ ದೇವಾಲಯ ಹಾಗೂ ಎಮ್ ಎಮ್ ಬೆಟ್ಟಗಳಿಗೆ ಭೇಟಿ ಕೊಡಿ ಎಮ್ ಎಮ್ ಬೆಟ್ಟಗಳಿಗೆ ಪ್ರವಾಸ ಮಾಡುವ ಸಮಯದಲ್ಲಿ, ಇಲ್ಲಿಯ ಮಲೆ ಮಹದೇಶ್ವರ ದೇವರಿಗರ್ಪಿತವಾದ ಮಹದೇಶ್ವರ ದೇವಾಲಯಕ್ಕೆ ಭೇಟಿ ಕೊಡಿ. ಈ ದೇವಾಲಯವು ಚಾಮರಾಜನಗರ ಜಿಲ್ಲೆಯ ದಟ್ಟವಾದ...
ಅಂತರಾಷ್ಟ್ರೀಯ ಹುಲಿದಿವಸ 2022 ರ ಪ್ರಯುಕ್ತ: ಭಾರತದಲ್ಲಿರುವ ಹುಲಿ ಅಭಯಾರಣ್ಯಗಳ ಪಟ್ಟಿ
ಹುಲಿಯು ಈಗ ಭೂಮಿಯಲ್ಲಿರುವ ಅತ್ಯಂತ ಹೆಚ್ಚು ಅಳಿವಂಚಿನಲ್ಲಿರುವ ಪ್ರಾಣಿ ಪ್ರಭೇದಗಳಲ್ಲಿ ಒಂದಾಗಿದೆ. ಭಾರತವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶವಾಗಿದೆ. ಈ ದೇಶವು ಹಲವಾರು ಪ್ರಮುಖ ತಾಣಗಳನ್ನು ಹುಲಿ ಸಂರಕ್ಷಣಾ...
ವಿಶ್ವದ ಅತ್ಯಂತ ಐಷಾರಾಮಿ ಹಾಗೂ ದುಬಾರಿ ಮನೆಗಳ ಬಗ್ಗೆ ತಿಳಿದಿರುವಿರಾ?
ವಿಶ್ವದ ಅತ್ಯಂತ ದುಬಾರಿ ಮನೆಗಳ ಪಟ್ಟಿ ಈ ಕೆಳಗಿನಂತಿವೆ ಕನಸಿನ ಮನೆಯನ್ನು ಹೊಂದುವುದು ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ. ನಮ್ಮದೇ ಆದ ಸ್ವಂತ ಮನೆಯನ್ನು ಹೊಂದಿದ್ದು, ಅದರ ಜೊತೆಗೆ ಸುಂದರವಾದ ತೋಟವನ್ನು ಹೊಂದುವುದು ಮತ್ತು ಸುಂದರವಾದ...
ಒಡಿಶಾದ ಶ್ರೀ ಜಗನ್ನಾಥ ಪುರಿ ದೇವಾಲಯಕ್ಕೆ ಭೇಟಿ ಕೊಡಿ
ಶ್ರೀ ಜಗನ್ನಾಥ ಪುರಿಗೆ ಭೇಟಿ ಕೊಟ್ಟು ಈ ದೇವಾಲಯ ಹಾಗೂ ಇಲ್ಲಿಯ ಬಗ್ಗೆ ತಿಳಿಯ ಬೇಕಾದ ವಿಷಯಗಳು ಪುರಿಯು ಒಡಿಶಾದ ಅತ್ಯಂತ ಪವಿತ್ರ ನಗರವಾಗಿದೆ. ಎಂಟು ಬೇರೆ ಬೇರೆ ರಾಣಿಗಳೊಂದಿಗೆ ಅಸುರ ರಾಜ ಬಲಿಯಿಂದ ಭಗವಾನ್ ಜಗನ್ನಾಥನನ್ನು ಪೂಜಿಸಿದ ಸ್ಥಳವು...
ದೆಹಲಿಯಲ್ಲಿ ಶಾಪಿಂಗ್ ಮಾಡಬೇಕೆ? ಹಾಗಿದ್ದಲ್ಲಿ 2023ರಲ್ಲಿ ಆಯೋಜಿಸಲಾಗುವ ಶಾಪಿಂಗ್ ಮೇಳದಲ್ಲಿ ಭಾಗಿಯಾಗಿ!!
2023 ರಲ್ಲಿ ದೆಹಲಿಯು ಭಾರತದಲ್ಲಿಯೇ ಅತ್ಯಂತ ದೊಡ್ಡದಾದ ಶಾಪಿಂಗ್ ಫ಼ೆಸ್ಟಿವಲ್ ಗಾಗಿ (ಉತ್ಸವ) ತಯಾರಿ ನಡೆಸುತ್ತಿದೆ. ದೆಹಲಿಯ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಅವರು ಭಾರತದಲ್ಲಿಯೇ ದೊಡ್ಡದಾದ ಶಾಪಿಂಗ್ ಫ಼ೆಸ್ಟಿವಲ್ ಅನ್ನು 2023...
ಶ್ರೀನಗರದಲ್ಲಿ ಸ್ವಾಮಿ ರಾಮಾನುಜಾಚಾರ್ಯರ ಶಾಂತಿಯ ಪ್ರತಿಮೆಯ ಅನಾವರಣ.
ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು ಇಂದು ಸ್ವಾಮಿ ರಾಮಾನುಜಾಚಾರ್ಯರ "ಶಾಂತಿಯ ಪ್ರತಿಮೆ" ಯನ್ನು ಉದ್ಘಾಟಿಸಿದರು. ಇದು ಶ್ರೀನಗರದ ಸೊನ್ವಾರ್ ಪ್ರಾಂತ್ಯದಲ್ಲಿ ನೆಲೆಸಿರುವ ಈ ಪ್ರತಿಮೆಯು 4 ಅಡಿ ಎತ್ತರವಿದೆ. ಈ ಅದ್ದೂರಿ ಉದ್ಘಾಟನೆಯನ್ನು...
ಮಳೆಗಾಲದಲ್ಲಿ ಒಂಟಿಯಾಗಿ ಪ್ರವಾಸ ಮಾಡಲು ಇಚ್ಚಿಸುವಿರಾ? ಹಾಗಿದ್ದಲ್ಲಿ ಈ ತಾಣಗಳಿಗೆ ಭೇಟಿ ಕೊಡಿ
ಏಕಾಂಗಿ ಪ್ರಯಾಣಿಕರಿಗಾಗಿ ಮಾನ್ಸೂನ್ ಮಳೆಗಾಲದಲ್ಲಿ ಸೂಕ್ತವಾಗಿರುವ ಭಾರತದ ಪ್ರವಾಸಿ ತಾಣಗಳು ಭಾರತವು ಅತ್ಯಂತ ದೊಡ್ಡ ದೇಶವಾಗಿದ್ದು, ಇಲ್ಲಿ ಮಾಡಲು ಮತ್ತು ಅನುಭವ ಪಡೆಯಲು ಬೇಕಾದಂತಹ ಸಾಕಷ್ಟು ವಿಷಯಗಳಿವೆ. ನೀವು ವಿಶ್ರಾಂತಿಗಾಗಿ ಯಾವುದಾದರೂ...
ಏಷ್ಯಾದಲ್ಲಿಯ ಈ ಕಣ್ಮನ ಸೆಳೆಯುವ ದ್ವೀಪಗಳಿಗೆ ಜೀವಮಾನದಲ್ಲೊಮ್ಮೆ ಭೇಟಿ ನೀಡಿ.
ಏಷ್ಯಾದಲ್ಲಿರುವ ಅತ್ಯಂತ ಸುಂದರವಾದ ಹಾಗೂ ನೀವು ಭೇಟಿ ಕೊಡಲೇಬೇಕಾದ ದ್ವೀಪಗಳು ಯಾವುದೇ ಪ್ರಯಾಣಿಕನಿಗಾಗಲಿ ಏಷ್ಯಾ ಖಂಡದಲ್ಲಿರುವ ಕೆಲವು ಸುಂದರ ದ್ವೀಪಗಳು ನೋಡಲೇಬೇಕು ಎನ್ನುವಂತಹುದು. ಏಷ್ಯಾಖಂಡವು ಬೆರಗುಗೊಳಿಸುವಂತಹ ಬೀಚ್ ಗಳು, ಪರ್ವತಗಳು,...
ವಿಶ್ವದ ಈ ಸ್ಥಳಗಳು ನಿಗೂಡ ರಹಸ್ಯಗಳಿಂದ ಕೂಡಿವೆ!!
ವಿಶ್ವದಾದ್ಯಂತದ ಅತ್ಯಂತ ನಿಗೂಡತೆಗಳಿಂದ ಕೂಡಿದ ಸ್ಥಳಗಳ ಪಟ್ಟಿ ಈ ಕೆಳಗಿವೆ ಜಗತ್ತು ಇನ್ನೂ ಪತ್ತೆಯಾಗದ ನಿಗೂಡತೆ ಮತ್ತು ರಹಸ್ಯಗಳಿಂದ ಕೂಡಿದೆ ಹಾಗೂ ವಿಶ್ವದ ಕೆಲವು ಸ್ಥಳಗಳಲ್ಲಿ ಹಲವಾರು ನಿಗೂಡ ದೃಶ್ಯಗಳನ್ನು ಕಾಣಬಹುದಾಗಿದೆ. ಜಗತ್ತಿನಲ್ಲಿ...
ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಪಡೆಯಲು ಭಾರತದ ಈ ದೇವಾಲಯಗಳಿಗೆ ಭೇಟಿ ಕೊಡಿ!
2022 ರ ವರಮಹಾಲಕ್ಷ್ಮಿ ಹಬ್ಬದ ಸಲುವಾಗಿ ಭಾರತದ ಅತ್ಯಂತ ಹೆಸರುವಾಸಿಯಾದ ಲಕ್ಷ್ಮಿ ದೇವಾಲಯಗಳಿಗೆ ಭೇಟಿ ಕೊಡಿ ಲಕ್ಷ್ಮಿ ದೇವಿಯು ಭಾರತದಲ್ಲಿ ಹಿಂದುಗಳಿಗೆ ಅತ್ಯಂತ ಪ್ರಮುಖ ಹಾಗೂ ಪೂಜ್ಯನೀಯ ದೇವಿ ಸ್ವರೂಪವಾಗಿದ್ದು ಈ ದೇವಿಗೆ ಅರ್ಪಿತವಾದ...
2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕರ್ನಾಟಕದ ಈ ಹೆಸರಾಂತ ಕೃಷ್ಣ ದೇವಾಲಯಗಳಿಗೆ ಭೇಟಿ ಕೊಡಿ
ಹಿಂದುಗಳ ಅತ್ಯಂತ ಪ್ರಮುಖ ಮತ್ತು ಪವಿತ್ರ ಹಬ್ಬಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯೂ ಒಂದಾಗಿದ್ದು ಈ ವರ್ಷ ಆಗಷ್ಟ್ 18 ರಂದು ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಜಗತ್ತಿನಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಷ್ಣುದೇವರ ಒಂದು ಅವತಾರ...
ಪಂಚದ ಏಳು ಅದ್ಬುತಗಳಲ್ಲೊಂದಾದ ತಾಜ್ ಮಹಲ್ ನಿಂದ ಭಾರತದ ಬೊಕ್ಕಸಕ್ಕೆ ಹೆಚ್ಚು ಆದಾಯ!
ತಾಜ್ ಮಹಲ್ ಭಾರತದ ಅತ್ಯಂತ ಆದಾಯ ತರುವಂತಹ ಸ್ಮಾರಕವೆನಿಸಿದೆ {image-cover-1594298280-1658986845.jpg kannada.nativeplanet.com} ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಏ ಎಸ್ ಐ) ವರದಿಯ ಪ್ರಕಾರ, ತಾಜ್ ಮಹಲ್ ಭಾರತದಲ್ಲಿ ಅತಿ...
ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳಾಗಿರುವ ಭಾರತದ ಮೌಂಟನ್ ರೈಲ್ವೆಗಳು
ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಯುನೆಸ್ಕೋ ಪ್ರಕಾರ, ಅತ್ಯುತ್ತಮ ಸಾರ್ವತ್ರಿಕ ಮೌಲ್ಯವೆಂದು ಪರಿಗಣಿಸಲ್ಪಟ್ಟಿರುವ ಸ್ಥಳಗಳಾಗಿವೆ. ಈ ತಾಣಗಳನ್ನು ಅವುಗಳ ಸಾಂಸ್ಕೃತಿಕ ನೈಸರ್ಗಿಕ ಮತ್ತು ಆಧ್ಯಾತ್ಮಿಕ ಮಹತ್ವಗಳ ಅನುಸಾರವಾಗಿ...
ಬೇಸಿಗೆ ರಜೆಯನ್ನು ಉತ್ತಮವಾಗಿ ಕಳೆಯಲು ದಕ್ಷಿಣ ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ
ಬೇಸಿಗೆಯ ರಜಾದಿನಗಳ ಜೊತೆಗೆ ಹವಾಮಾನ, ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಪ್ರವಾಸ ಮಾಡಲು ಅತ್ಯಂತ ಹೆಚ್ಚು ಸೂಕ್ತವಾದ ಋತುವಾಗಿದ್ದರಿಂದ ಬೇಸಿಗೆಯಲ್ಲಿ ಬೇರೆಲ್ಲಾ ಋತುಗಳಿಗಿಂತ ಹೆಚ್ಚಾಗಿ ಉತ್ಸುಕರಾಗಿರುತ್ತೇವೆ. ಹೀಗೆ ಇವೆಲ್ಲಾ ಉತ್ಸುಕತೆ...
ಹೊಗೆನಕಲ್ - ಹೊಗೆಯ ಬಂಡೆಯಂತೆ ಕಾಣುವ ಬಂಡೆಗಳಿಂದ ಧುಮುಕುವ ಸುಂದರ ಜಲಪಾತ
ಕಾವೇರಿ ದಡದಲ್ಲಿಯ ಹೊಗೆನಕಲ್ ವಾರಾಂತ್ಯದಲ್ಲಿ ಭೇಟಿ ನೀಡಬಹುದಾದ ಕಣ್ಮನ ತಣಿಸುವ ಅದ್ಬುತ ಜಲಧಾರೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಕಾವೇರಿ ನದಿ ದಡದಲ್ಲಿರುವ ಹೊಗೆನಕಲ್ ಒಂದು ಸಣ್ಣ ಗ್ರಾಮವಾಗಿದೆ. ಈ ಹೆಸರು ಕನ್ನಡದಿಂದ ಬಂದಿದ್ದು...
ಚಳಿಗಾಲದ ಮಜಾ ಸವಿಯಲು ಭಾರತದ ಈ ರಸ್ತೆಗಳ ಮೂಲಕ ಪ್ರವಾಸದ ಅನುಭವ ಪಡೆಯಿರಿ!
ನಿಮ್ಮ ಮನ ಸೂರೆಗೊಳಿಸುವಂತಹ ಹಾಗೂ ಚಳಿಗಾಲದಲ್ಲಿ ಪ್ರವಾಸ ಮಾಡಲು ಯೋಗ್ಯವಾದ ಭಾರತದ 8 ಅತ್ಯುತ್ತಮ ರಸ್ತೆ ಮಾರ್ಗಗಳು ಭಾರತವು ವಿಶಾಲವಾದ ಹಾಗೂ ವೈವಿಧ್ಯತೆಗಳನ್ನು ತನ್ನಲ್ಲಿ ಹೊಂದಿರುವಂತಹ ದೇಶವಾಗಿದೆ. ಭಾರತದಲ್ಲಿ ಕೆಲವು ಅತ್ಯಂತ...
ಪ್ರಪಂಚದ 5 ಅತೀ ಎತ್ತರದ ಪ್ರತಿಮೆಗಳಲ್ಲಿ ಭಾರತವೇ ವಿಶ್ವಗುರು!
ಪ್ರಪಂಚದ 5 ಅತೀ ಎತ್ತರದ ಪ್ರತಿಮೆಗಳು ಎತ್ತರದ ಪ್ರತಿಮೆಗಳೆಂದರೆ ಅವು ಒಂದು ದೇಶದ ಸಾಧನೆಗಳು, ಗುರುತು ಮತ್ತು ಹೆಮ್ಮೆಯ ಪ್ರತೀಕವಾಗಿರುತ್ತದೆ. ಇಂತಹ ವಿಶ್ವದಲ್ಲಿಯೇ ಅತೀ ಎತ್ತರದ ಪ್ರತಿಮೆಗಳನ್ನು ಪ್ರತಿಮೆಯನ್ನು ಹೊಂದಿರುವ ಮಹತ್ವವೆಂದರೆ...