ಅಣ್ಣ ತಂಗಿಯರ ಹಬ್ಬ ರಕ್ಷಾ ಬಂಧನದಂದು ಭಾರತದಲ್ಲಿಯ ಈ ಸ್ಥಳಗಳಿಗೆ ಭೇಟಿ ಕೊಡಿ
ರಕ್ಷಾಬಂಧನ 2022 : ನಿಮ್ಮ ಒಡಹುಟ್ಟಿದವರ ಜೊತೆ ಭೇಟಿ ಕೊಡಲು ಸೂಕ್ತವಾದ ತಾಣಗಳು ಪ್ರೀತಿ, ವಿಶ್ವಾಸ, ವಾತ್ಸಲ್ಯ, ಕಾಳಜಿ ಮತ್ತು ಭರವಸೆಯ ಬಂಧನವನ್ನು ಆಚರಿಸುವ ದಿನವೇ ರಕ್ಷಾ ಬಂಧನ ರಕ್ಷಾ ಬಂಧನವು ನೀವು ಹೆಚ್ಚು ಪ್ರೀತಿಸುವ ನಿಮ್ಮ...
ಇತಿಹಾಸ ಮತ್ತು ಪ್ರಕೃತಿಯ ಮಿಶ್ರಣ ನಂದಿ ಬೆಟ್ಟಗಳು
ಬೆಂಗಳೂರಿನಿಂದ 60 ಕಿ.ಮೀ ಅಂತರದಲ್ಲಿರುವ ನಂದಿಬೆಟ್ಟವು ಸಮುದ್ರ ಮಟ್ಟಕ್ಕಿಂತ 4851 ಅಡಿ ಎತ್ತರದಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಈ ಬೆಟ್ಟಗಳು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದ್ದು, ಈ ಜನಪ್ರಿಯ...
ತಮಿಳುನಾಡಿನಲ್ಲಿರುವ ಅತ್ಯುತ್ತಮ ವಾಟರ್ ಮತ್ತು ಅಮ್ಯೂಸ್ ಮೆಂಟ್ ಪಾರ್ಕ್ ಗಳಿಗೆ ಭೇಟಿ ಕೊಡಿ
ತಮಿಳುನಾಡು ರಾಜ್ಯವು ಹಲವಾರು ಅಮ್ಯೂಸ್ ಮೆಂಟ್ ಪಾರ್ಕ್ ಗಳಿಗೆ ನೆಲೆಯಾಗಿದ್ದು, ಇಲ್ಲಿಗೆ ಭೇಟಿ ಕೊಡುವ ಸಂದರ್ಶಕರಿಗೆ ಮೋಜು ಮಾಡಲು ಬೇಕಾದಷ್ಟು ಚಟುವಟಿಕೆಗಳನ್ನು ಒದಗಿಸಿಕೊಡುತ್ತಾ ವಿಶ್ರಾಂತಿ ಪಡೆಯಲು ಮತ್ತು ಸುತ್ತಮುತ್ತಲಿನ ನೋಟಗಳನ್ನು...
ಕರ್ನಾಟಕದಲ್ಲಿಯ ಅಗ್ರ ಸ್ಥಾನದಲ್ಲಿರುವ ಬೇಸಿಗೆ ರಜಾ ತಾಣಗಳು
ಭಾರತದಲ್ಲಿನ ರಾಜ್ಯಗಳು ಕೆಲವು ಬಾರಿ ನಿರೀಕ್ಷಿತ ರೀತಿಯಲ್ಲಿ ಹೋಲುತ್ತವೆ, ಆದರೂ ಅವು ಹಿನ್ನೋಟದಲ್ಲಿ ಗಮನಾರ್ಹವಾಗಿ ವೈವಿಧ್ಯಮಯವಾಗಿವೆ. ಕರ್ನಾಟಕವು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ಹಲವಾರು ರಹಸ್ಯ ವೈಶಿಷ್ಟ್ಯಗಳನ್ನು ಹೊಂದಿದೆ. ಇದು...
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
ಇದಕ್ಕಾಗಿ ಕೆಲವು ಪ್ರಯಾಣ ಸಲಹೆಗಳು ವಿಶ್ವದ ಮೂಲೆ ಮೂಲೆಗಳನ್ನು ಪ್ರಯಾಣಿಸುವುದು ಅತ್ಯಂತ ಕುತೂಹಲಕಾರಿ ಮತ್ತು ವಿಶ್ರಂತಿದಾಯಕ ಎನಿಸಬಹುದು ಆದರೆ ಅಸ್ತಮಾ ರೋಗಿಗಳಿಗೆ ಇದೊಂದು ಸವಾಲಾಗಬಹುದು. ಅದೃಷ್ಟಾವಶತ್ ನಿಮ್ಮ ಪ್ರಯಾಣವನ್ನು ನೀವು ಇನ್ನೂ...
ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಭೇಟಿ ಕೊಡಿ.
ಪ್ರವಾಸಿಗರು ಬನವಾಸಿಗೆ ಪ್ರವಾಸದಲ್ಲಿದ್ದಾಗ ಮಧುಕೇಶ್ವರ ದೇವಾಲಯವು ಭೇಟಿ ಕೊಡಲೇಬೇಕು ಎನ್ನುವಂತಹ ಶಿವನಿಗರ್ಪಿತವಾದ ದೇವಾಲಯವಾಗಿದ್ದು, ಇದನ್ನು ಒಂಬತ್ತನೇ ಶತಮಾನದ ಸಮಯದಲ್ಲಿ ಕದಂಬ ಚಕ್ರವರ್ತಿಯಿಂದ ನಿರ್ಮಿಸಲ್ಪಟ್ಟಿತು. ಈ ದೇವಾಲಯವು ಅದರ...
ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ 2022ರ ಲಾಲ್ ಬಾಗ್ ಪುಷ್ಪ ಪ್ರದರ್ಶನ
2022ರ ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಲಾಲ್ ಬಾಗ್ ನ ಪುಷ್ಪ ಪ್ರದರ್ಶನದಲ್ಲಿ ಭಾಗಿಯಾಗಿ ಭಾರತದ ಉದ್ಯಾನನಗರಿ ಎಂದೇ ಪ್ರಸಿದ್ದಿಯನ್ನು ಹೊಂದಿರುವ ಬೆಂಗಳೂರು ಅತ್ಯಂತ ನಿರೀಕ್ಷಿತ ಫ಼್ಲವರ್ ಶೋ (ಪುಷ್ಪ ಪ್ರದರ್ಶನ)ವನ್ನು ಸಸ್ಯಕಾಶಿ ಲಾಲ್...
ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನೆಲೆ ಜಲಂಧರ್
ಪಂಜಾಬ್ ನ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ಜಲಂಧರ್ ಸಟ್ಲೆಜ್, ಬಿಯಾಸ್ ಮತ್ತು ರವಿ ಎಂಬ ಮೂರು ನದಿಗಳಿಂದ ಸಮೃದ್ಧವಾಗಿದೆ. ಈ ಸ್ಥಳಕ್ಕೆ ಜಲಂಧರ್ ಎನ್ನುವ ಹೆಸರು ಹೇಗೆ ಬಂತು ಎಂದು ಎಂದಾದರೂ ತಿಳಿಯ ಬಯಸಿದ್ದೀರಾ? ಹೌದು, ಈ...
ಉಡುಪಿಯ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ಕೊಡಿ
ಕೃಷ್ಣ ದೇವಾಲಯ, ಉಡುಪಿ ಉಡುಪಿಯ ಕೃಷ್ಣ ದೇವಾಲಯವು ಅತ್ಯಂತ ಹೆಸರುವಾಸಿಯಾದ ದಕ್ಷಿಣ ಭಾರತದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಸಾವಿರಾರು ಜನ ಭಕ್ತರು ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗಲು ಅವರ ಒಂದು ದರ್ಶನಕ್ಕಾಗಿ ಈ ದೇವಾಲಯವನ್ನು ಭೇಟಿ...
ವಿಶ್ವದ ಅತ್ಯಂತ ಸುಂದರ ಪರ್ವತ ಪಟ್ಟಣಗಳು
ಪರ್ವತಗಳನ್ನು ಹೊಂದಿರುವ ವಿಶ್ವದ ಅತ್ಯಂತ ಸುಂದರ ನಗರಗಳು ವಿಶ್ವದ ಅತ್ಯಂತ ಪರ್ವತ ಪಟ್ಟಣಗಳು ವಿಭಿನ್ನವಾದ ಸ್ಥಳಗಳನ್ನು ಇಷ್ಟ ಪಡುವವರಿಗೆ ಆಫ್ಬೀಟ್ ತಾಣಗಳಾಗಿದ್ದರೆ ಇನ್ನು ಕೆಲವರಿಗೆ ಈ ಸ್ಥಳಗಳು ಸ್ವರ್ಗ ಸದೃಶದಂತೆ ಕಾಣುತ್ತವೆ. ಇಂತಹ...
ದಕ್ಷಿಣ ಭಾರತದಲ್ಲಿ ಚಾರಣಕ್ಕೆ ಸೂಕ್ತವಾದ 8 ಪ್ರಸಿದ್ದ ತಾಣಗಳು
ಟ್ರಕ್ಕಿಂಗ್ ಅಥವಾ ಚಾರಣ ಪ್ರವಾಸವು ಪ್ರಯಾಣಿಗರಲ್ಲಿ ಕೈಗೊಳ್ಳುವಂತಹ ಒಂದು ಪ್ರಮುಖ ಚಟುವಟಿಕೆಯಾಗಿದೆ. ಸಾಮಾನ್ಯವಾಗಿ ಈ ಸ್ಥಳಗಳು ದೂರದ ಪ್ರಯಾಣವಾಗಿದ್ದು ಈ ಪ್ರದೇಶಗಳಿಗೆ ವಾಹನಗಳ ಸೌಲಭವು ಇರುವುದಿಲ್ಲ. ಹಿಮಾಲಯದ ಮಾರ್ಗಗಳು ಟ್ರಕ್ಕಿಂಗ್...
ಡಿಸೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಭೇಟಿ ನೀಡಲು ಯೋಗ್ಯವಾದಂತಹ ಗಿರಿಧಾಮಗಳು
ಗಿರಿಧಾಮಗಳು ಭೂಮಿಯ ಮೇಲಿರುವ ವಿಶಿಷ್ಟ ಅದ್ಭುತಗಳಾಗಿವೆ, ಅದು ಯಾವುದೇ ಇತರ ನೈಸರ್ಗಿಕ ವರಗಳನ್ನು ಇವು ಯಾವುದೇ ನೈಸರ್ಗಿಕ ಸೌಂದರ್ಯಗಳಿಗೂ ಕಡಿಮೆ ಎನಿಸಲಾರದು! ಹಸಿರು ಸೌಂದರ್ಯ, ಎತ್ತರದ ಪೈನ್ ಮರಗಳು, ಹಿಮದಿಂದ ಆವೃತವಾದ ಪರ್ವತಗಳು,...
ದೇವಾಲಗಳ ದ್ವೀಪವೆಂದೇ ಪ್ರಸಿದ್ದವಾಗಿರುವ ಶ್ರೀರಂಗಂ ಗೆ ಭೇಟಿ ಕೊಡಿ
ದೇವಾಲಗಳ ದ್ವೀಪವೆನಿಸಿರುವ - ಶ್ರೀರಂಗಮ್ ತಿರುಚಿರಪಲ್ಲಿ (ತ್ರಿಚಿ ಎಂದೂ ಕರೆಯಲ್ಪಡುತ್ತದೆ) ಯಲ್ಲಿ ಶ್ರೀರಂಗಮ್ ಒಂದು ಮನಮೋಹಕ ಮತ್ತು ಮೋಡಿಮಾಡುವ ದ್ವೀಪ ಪಟ್ಟಣವಾಗಿದ್ದು, ಇದು ದಕ್ಷಿಣ ಭಾರತದ ತಮಿಳುನಾಡಿನ ಒಂದು ಭಾಗವಾಗಿದೆ. ಶ್ರೀರಂಗಮ್...
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ - ಬನ್ನೇರುಘಟ್ಟ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಬನ್ನೇರ್ ಘಟ್ಟ ಪ್ರದೇಶದ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದ್ದು, ಪ್ರಕೃತಿ ಪ್ರೇಮಿಗಳು ಭೇಟಿ ಕೊಡಲೇ ಬೇಕು ಎನ್ನುಂವಂತಹ ಸ್ಥಳವಾಗಿದೆ. ಈ ರಾಷ್ಟ್ರೀಯ ಉದ್ಯಾನವನವು 104 ಚದರ ಕಿ.ಮೀ ಪ್ರದೇಶಗಳಲ್ಲಿ...
ಗಣಪತಿ ಬಪ್ಪ ಮೋರಿಯ: ಪ್ರಸಿದ್ದ ದೊಡ್ಡಗಣೇಶನ ದೇವಾಲಯಕ್ಕೆ ಭೇಟಿ ಕೊಡಿ
ಬೆಂಗಳೂರಿನ ಬಸವನಗುಡಿಗೆ ಭೇಟಿ ಕೊಟ್ಟು ದೊಡ್ಡಗಣೇಶನ ಕೃಪೆಗೆ ಪಾತ್ರರಾಗಿ ಕಡಲೆಕಾಯಿಯು ಭೂಮಿಯ ಅಡಿ ಭಾಗದಲ್ಲಿ ಬೆಳೆಯುವಂಹುದಾಗಿದ್ದು, ಎಲ್ಲಾ ರೈತರು ಒಂದು ಸೂಕ್ತ ಸಮಯದಲ್ಲಿ ಅದರ ಕಟಾವು ಮಾಡುವ ತಯಾರಿಯಲ್ಲಿರುತ್ತಾರೆ. ಅದೇ ಸಮಯದದಲ್ಲಿ...
ನೀವು ಆಹಾರ ಪ್ರಿಯರೆ? ಹಾಗಿದ್ದಲ್ಲಿ, ಭಾರತದಲ್ಲಿಯ ಈ ಸ್ಥಳಗಳ ಪ್ರಸಿದ್ದ ಆಹಾರಗಳನ್ನು ಸವಿಯಿರಿ!
ಆಹಾರಕ್ಕಾಗಿ ಎಂದಾದರೂ ಪ್ರಯಾಣಿಸಿದ್ದಿರಾ? ಭಾರತದ ಈ ವಿವಿಧ ಸ್ಥಳಗಳ ರುಚಿಕರ ತಿಂಡಿಗಳನ್ನು ಪ್ರಯತ್ನಿಸಿ ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ಜನಾಂಗಗಳನ್ನು ಹೊಂದಿದ ಸುಂದರ ರಾಷ್ಟ್ರವಾಗಿದ್ದು, ವಿಶ್ವದಾದ್ಯಂತದ ಹಲವಾರು ಸ್ವಾದಿಷ್ಟ...
ಬೃಹದ್ ಮೂರ್ತಿ ಗೋಮಟೇಶ್ವರನ ವಿಗ್ರಹವಿರುವ ಪುಣ್ಯ ಸ್ಥಳ ಶ್ರವಣಬೆಳಗೊಳ
17.5 ಮೀಟರ್ ಎತ್ತರದ ಗೋಮಟೇಶ್ವರನ ವಿಗ್ರಹವು ಶ್ರವಣಬೆಳಗೊಳ ಪಟ್ಟಣಕ್ಕೆ ತಲುಪುವ ಮೊದಲೇ ದೂರದಿಂದಲೇ ಕಾಣ ಸಿಗುತ್ತದೆ. ಈ ವಿಗ್ರಹವು ಕ್ರಿ.ಶ 978 ರ ಹಿಂದಿನ ಪ್ರತಿಮೆಯು ಶ್ರವಣಬೆಳಗೊಳವು ಯುಗಯುಗಗಳಿಂದಲೂ ಪ್ರಮುಖ ಜೈನ ಯಾತ್ರಾ ಸ್ಥಳಗಳಲ್ಲಿ...
ವಿಶ್ವದಲ್ಲಿ ಈ ತರಹದ ವಿಭಿನ್ನವಾದ ಸಾರಿಗೆ ವಿಧಾನಗಳೂ ಇವೆ!
ಪ್ರಪಂಚದಾದ್ಯಂತದ ಅಸಮಾನ್ಯವೆನ್ನುವಂತಹ ಸಾರಿಗೆ ವಿಧಾನಗಳ ಪಟ್ಟಿ ಸಾರಿಗೆಯ ಪ್ರಪಂಚದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಲು ಹಲವಾರಿ ವಿಧದ ವಾಹನಗಳನ್ನು ಬಳಸುವುದು ಹೊಸ ವಿಷಯವೇನಲ್ಲ. ಅದರಲ್ಲೂ ಕೆಲವರು ಗಗನದಲ್ಲಿ ಹಾರಾಡ ಬಯಸಿದರೆ...