ಆಗುಂಬೆಯ ಗೋಪಾಲ ಕೃಷ್ಣ ದೇವಾಲಯದಲ್ಲಿದೆ ಕೃಷ್ಣನ 108 ಹೆಸರುಗಳನ್ನು ಸಂಕೇತಿಸುವ ಮೆಟ್ಟಿಲುಗಳು
ಗೋಪಾಲ ಕೃಷ್ಣ ದೇವಾಲಯವು ಕರ್ನಾಟಕದ ರಾಜ್ಯದ ಆಗುಂಬೆಯ ಸಮೀಪದಲ್ಲಿದೆ. ಆರ್.ಕೆ.ನಾರಾಯಣ್ ಅವರ ಕಾದಂಬರಿಯನ್ನು ಆಧರಿಸಿದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ನ ಹಲವಾರು ಸಂಚಿಕೆಗಳನ್ನು ಇದೇ ಆಗುಂಬೆಯ ಸುತ್ತಮುತ್ತಲೂ ಚಿತ್ರೀಕರಿಸಲಾಗಿದೆ...
ಅಬ್ಬಬ್ಬಾ…ಚಹಾ ತೋಟಗಳ ನಾಡು ನುವಾರಾ ಎಲಿಯಾನ ನೀವೊಂದ್ಸಲ ನೋಡ್ಲೇಬೇಕು!
ನುವಾರಾ ಎಲಿಯಾ... ದೇಶ ವಿದೇಶ ಸುತ್ತಾಡುವವರಿಗೆ, ದಿನಪತ್ರಿಕೆಗಳನ್ನು ಓದುವವರಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಪ್ರವಾಸಿ ಪ್ರಿಯರಿಗೆ ಈ ಹೆಸರು ಚಿರಪರಿಚಿತ. ನುವಾರಾ ಎಲಿಯಾವನ್ನು ಚಹಾ ತೋಟಗಳು ಮತ್ತು ಜಲಪಾತಗಳ ನಾಡು ಎಂದೇ ಕರೆಯುತ್ತಾರೆ....
ಆಸ್ಟೇಲಿಯಾದಲ್ಲಿದೆ ಅತ್ಯಂತ ಪುಟ್ಟ ರಾಜ್ಯ ಟ್ಯಾಸ್ಮೇನಿಯಾ
ಟ್ಯಾಸ್ಮೇನಿಯಾವು ಆಸ್ಟ್ರೇಲಿಯಾದ ದಕ್ಷಿಣ ಭಾಗದಲ್ಲಿರುವ ಏಕೈಕ ದ್ವೀಪ ರಾಜ್ಯವಾಗಿದೆ ಈ ರಾಜ್ಯವು ಆಸ್ಟ್ರೇಲಿಯಾದ ಮುಖ್ಯ ಭೂಮಿಯಿಂದ ಬೇರ್ಪಡಿಸಲ್ಪಟ್ಟಿದ್ದು ಇದು 240 ಕಿಮೀ ಉದ್ದದ ಜಲರಾಶಿಯಾದ "ಬಾಸ್ ಸ್ಟ್ರೈಟ್" ನಿಂದ ಆಸ್ಟ್ರೇಲಿಯಾದ ಮುಖ್ಯ...
ಭಾರತದಲ್ಲಿಯ ಈ 5 ಸಾಹಸಮಯ ಕ್ರೀಡೆಗಳನ್ನು ನೀವೂ ಒಮ್ಮೆ ಪ್ರಯತ್ನಿಸಿ!
ವಿದೇಶದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಈ ಸಾಹಸಮಯ ಕ್ರೀಡೆಗಳಿದ್ದು ಅವುಗಳಲ್ಲಿ ಭಾಗವಹಿಸಬಹುದಾಗಿದೆ ಭಾರತವು ತನ್ನಲ್ಲಿರುವ ವೈವಿಧ್ಯಮಯ ಸಂಸ್ಕೃತಿ ಮತ್ತು ವೈವಿಧ್ಯತೆಗೆ ಮತ್ತು ಸೌಂದರ್ಯತೆಗೆ ಇದರ ಹೆಸರುವಾಸಿಯಾಗಿದ್ದು ಇದರ ಅನುಭವ ಪಡೆಯಲು...
ಬಂಗಾರ ಮತ್ತು ಕಲೆಯ ಕಥೆಗಳನ್ನೊಳಗೊಂಡ ವೆಲ್ಲೂರಿನ ಗೋಲ್ಡನ್ ಟೆಂಪಲ್
ಚಿನ್ನ ಹಾಗೂ ಕಲಾಕೌಶಲ್ಯತೆಯನ್ನು ಸಾರಿ ಹೇಳುವ ವೆಲ್ಲೂರಿನ "ಗೋಲ್ಡನ್ ಟೆಂಪಲ್" ಭಾರತಕ್ಕೂ ಚಿನ್ನಕ್ಕೂ ಅವಿನಾಭಾವ ಸಂಬಂಧವಿದೆ. ಈ ಲೋಹವನ್ನು ದೇಶದ ಅಭಿವೃದ್ದಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದುದರಿಂದ ಬಂಗಾರವನ್ನು...
ಹಂಪಿಯಲ್ಲಿರುವ ಹಿಪ್ಪಿ ದ್ವೀಪಕ್ಕೆ ಬಂದ್ರೆ ಎಷ್ಟೆಲ್ಲಾ ಎಂಜಾಯ್ ಮಾಡ್ಬೋದು ನೋಡಿ…
ಹಂಪಿಯಲ್ಲಿ ನಿಮಗೆ ಪಾರಂಪರಿಕ ತಾಣಗಳು ಅಂದರೆ ಸ್ಮಾರಕಗಳು ಮತ್ತು ದೇವಾಲಯಗಳು ಇರುವ ಸ್ಥಳಗಳು. ಹಾಗೆಯೇ ಹಿಪ್ಪಿ ದ್ವೀಪ ಎಂದು ಜನಪ್ರಿಯವಾಗಿರುವ ವಿರುಪಾಪೂರ ಗ್ರಾಮ ಎರಡೂ ಜಾಗಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತದೆ. ವಿಶೇಷವೆಂದರೆ...
ಅಕ್ಟೋಬರ್ ತಿಂಗಳಿನಲ್ಲಿ ಈ ಜಾಗಗಳ ಸೌಂದರ್ಯ ಸವಿಯದಿದ್ದರೆ ಹೇಗೆ?
ಬಹುತೇಕರು ಅಕ್ಟೋಬರ್ ತಿಂಗಳಿನಲ್ಲಿ ಪ್ರವಾಸ ಮಾಡಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಆಹ್ಲಾದಕರ ವಾತಾವರಣ, ಚಳಿಗಾಲದ ಚಳಿ, ಸಾಕಷ್ಟು ಹಬ್ಬಗಳು ಆರಂಭವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ದಸರಾ ರಜೆ ಕೂಡ ಸಿಗುವುದು ಇದೇ ಸಮಯದಲ್ಲಿ....
ಈ ದೇವಾಲಯದಲ್ಲಿ ಎಲ್ಲೆಲ್ಲಿ ನೋಡಿದರೂ ಶಿವಲಿಂಗ!
ಅತ್ಯಂತ ದೊಡ್ಡ ಶಿವಲಿಂಗದ ನೆಲೆಯಾಗಿರುವ ಬೆಂಗಳೂರಿನಿಂದ ಪಿಕ್ನಿಕ್ ಮಾಡಬೇಕೆಂದು ಯೋಚಿಸುತ್ತಿರುವಿರಾ? ಹಾಗಿದ್ದಲ್ಲಿ ಕೋಲಾರದಲ್ಲಿರುವ ಕೋಟಿಲಿಂಗೇಶ್ವರದ ಕಡೆಗೆ ಪ್ರಯಾಣ ಮಾಡಿ! ಈ ದೇವಾಲಯವು ಶಿವನಿಗರ್ಪಿತವಾದ ದೇವಾಲಯವಾಗಿದ್ದು ಜಗತ್ತಿನ...
ಕರ್ನಾಟಕದ ಈ ಸ್ಥಳದಲ್ಲಿದೆ ವಿಶಿಷ್ಟವಾದ ಗರುಡದೇವಾಲಯ!
ಗರುಡ ದೇವಾಲಯದ ಆಸಕ್ತಿದಾಯಕ ಕಥೆಗಳು ಪುರಾಣದಲ್ಲಿ ಮಾನವರೂಪಿ ಎಂದು ಪರಿಗಣಿಸಲಾದ ಗರುಡ ಪಕ್ಷಿಗೆ ಹಿಂದು ಧರ್ಮದಲ್ಲಿ ಪವಿತ್ರವಾದ ಸ್ಥಾನವಿದೆ. ತ್ರಿಮೂರ್ತಿಗಳಲ್ಲಿ (ಬ್ರಹ್ಮ, ವಿಷ್ಣು, ಮತ್ತು ಮಹೇಶ್ವರ) ಒಬ್ಬ ದೇವರಾದ ವಿಷ್ಣುವಿನ ಸವಾರಿ...
ಬೆಂಗಳೂರಿನ ಸಸ್ಯಕಾಶಿ ಎಂದೇ ಕರೆಯಲ್ಪಡುವ ಲಾಲ್ ಬಾಗ್ ಬೊಟಾನಿಕಲ್ ಉದ್ಯಾನವನಕ್ಕೆ ಒಂದು ಪ್ರವಾಸ ಮಾಡಿ
"ಕೈ ಮುಗಿದು ಒಳಗೆ ಬಾ ಇದು ಸಸ್ಯಕಾಶಿ" ಎಂದು ಸ್ವಾಗತಿಸುವ ಬೆಂಗಳೂರಿನ ಸಸ್ಯತೋಟ ಲಾಲ್ ಬಾಗ್ ಬೆಂಗಳೂರೆಂದರೆ ಸಾಕು ನಮ್ಮಲ್ಲಿ ಹಲವರಿಗೆ ಒಂದು ಭಾವನಾತ್ಮಕ ಸಂಬಂಧವಿದೆ. ಬೆಂಗಳೂರು ತನ್ನಲ್ಲಿ ಉನ್ನತ ಮಟ್ಟದ ಶಾಪಿಂಗ್ ಮಾಲ್ ಗಳು, ನಯನಮನೋಹರ...
ಫ್ಯಾಮಿಲಿ ಜೊತೆ ಗೋವಾಗೆ ಹೋಗ್ತಿದ್ದೀರಾ, ಹಾಗಾದ್ರೆ ಈ ಬೀಚ್ ಗಳಿಂದ ದೂರವಿದ್ರೆ ಒಳಿತು!
ಗೋವಾ ಒಂದು ಚಿಕ್ಕ ರಾಜ್ಯ. ಅದ್ಭುತವಾದ, ಸುಂದರವಾದ ಕಡಲತೀರಗಳಿಂದಾಗಿ ವಿಶ್ವದಲ್ಲೇ ವಿಭಿನ್ನ ಗುರುತನ್ನು ಪಡೆದಿದೆ ಗೋವಾ. ಸರಿಸುಮಾರು 40 ದೊಡ್ಡ ಮತ್ತು ಚಿಕ್ಕ ಕಡಲತೀರಗಳನ್ನು ಹೊಂದಿರುವ ಈ ಸ್ಥಳವು ಪ್ರಶಾಂತ ವಾತವರಣ ಬಯಸುವವರಿಗೆ ಮತ್ತು...
ರಾಮಾಯಣದಲ್ಲಿ ಬರುವ ಸಂಜೀವಿನಿ ಪರ್ವತ ಎಲ್ಲಿದೆ? ಇದರ ಬಗ್ಗೆ ಇನ್ನಷ್ಟು ತಿಳಿಯೋಣ
ರಾಮಾಯಣದಲ್ಲಿ ಬರುವ ಸಂಜೀವಿನಿ ಪರ್ವತ ಇಲ್ಲಿದೆ! ನೋಡೋಣ ಬನ್ನಿ ಹಿಂದೂ ಮಹಾಕಾವ್ಯ ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥವಾಗಿದ್ದು, ಇದನ್ನು ಮೋಕ್ಷ ಸಾಧನೆಯ ಮಾರ್ಗವೆಂದೂ ಪರಿಗಣಿಸಲಾಗುತ್ತದೆ. ರಾಮಾಯಣವು ರಾಮನ ಇಡೀ ಜೀವನ ಚರಿತ್ರೆಯನ್ನು...
ಮಧುರೆ ಮೀನಾಕ್ಷಿ ದೇವಾಲಯಕ್ಕೊಮ್ಮೆ ಭೇಟಿ ಕೊಡಿ
ತಮಿಳುನಾಡಿನ ಮಧುರೈ ಅಂದರೆ ಸಾಕು ಮೊದಲು ನಮ್ಮ ಮನಸ್ಸಿಗೆ ಬರುವ ಹೆಸರೆಂದರೆ ಮೀನಾಕ್ಷಿ ದೇವಾಲಯ ಈ ದೇವಾಲಯವು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಮೀನಾಕ್ಷಿ ದೇವಾಲಯವು ಜಗತ್ತಿನ ಅತ್ಯಂತ ಹೆಚ್ಚಿಗೆ ಭೇಟಿ ಕೊಡಲ್ಪಡುವ...
ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಕೆಲವು ಆಸಕ್ತಿದಾಯಕ ಅಂಶಗಳು
ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭ ದೇವಾಲಯವು ಭಾರತದ ಅತ್ಯಂತ ಹೆಸರಾಂತ ದೇವಾಲಯಗಳಲ್ಲಿ ಒಂದಾಗಿದ್ದು, ಇದು ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿಯೂ ಒಂದೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇರಳದ ರಾಜಧಾನಿಯ ಪ್ರಮುಖ...
ಹರಿದ್ವಾರದಲ್ಲಿರುವ ಈ ಸ್ಥಳಗಳಿಗೆ ಏಕಾಂಗಿಯಾಗಿ ಹೋಗುವುದು ಸೂಕ್ತವಲ್ಲ, ಪ್ರತಿ ಕ್ಷಣವೂ ಎಚ್ಚರದಿಂದಿರಬೇಕು!
ಉತ್ತರಾಖಂಡವನ್ನು ದೇವತೆಗಳ ಭೂಮಿ ಅಥವಾ ದೇವರ ನಾಡು ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷ ಲೆಕ್ಕವಿಲ್ಲದಷ್ಟು ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಜೊತೆಗೆ ಸಾಹಸ ಕ್ರೀಡೆಗಳನ್ನು ಆನಂದಿಸುತ್ತಾರೆ. ಆದರೆ ಉತ್ತರಾಖಂಡ ರಾಜ್ಯದ ಹಿಂದೂಗಳ...
ಈ ದೇವಾಲಯದಲ್ಲಿ 12 ವರ್ಷಕೊಮ್ಮೆ ಸಿಡಿಲು ಬಡಿದು ಒಡೆಯುವ ಶಿವಲಿಂಗವು ಮತ್ತೆ ಮೊದಲಿನಂತಾಗುತ್ತದೆ!
ಹಿಮಾಚಲ ಪ್ರದೇಶವು ಸುಂದರವಾದ ಗುಡ್ಡಗಾಡುಗಳನ್ನು ಹೊಂದಿರುವ ರಾಜ್ಯವಾಗಿದೆ. ಇದು ನೈಸರ್ಗಿಕ ಅದ್ಭುತಗಳು, ಶ್ರೀಮಂತ ಸಂಸ್ಕೃತಿ, ಸುಂದರವಾದ ಮನೆಗಳು, ಪ್ರಾಚೀನ ರಚನೆಗಳು ಹೀಗೆ ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದೆ. ಆದರೆ ಇಂದು ನಾವು ನಿಮಗೆ...
ದಕ್ಷಿಣ ಭಾರತದಲ್ಲಿ ಕೈಗೊಳ್ಳಬಹುದಾದ ಅತ್ಯಂತ ರಮಣೀಯ ರೈಲು ಪ್ರಯಾಣಗಳು
ದಕ್ಷಿಣ ಭಾರತದ ಅತ್ಯಂತ ರಮಣೀಯವಾದ ರೈಲು ಪ್ರಯಾಣಗಳು, ವರ್ಣಚಿತ್ರದಂತೆ ಕಾಣುವ ಹಚ್ಚ ಹಸಿರಿನ ಭೂದೃಶ್ಯಗಳ ಅತ್ಯುತ್ತಮ ನೋಟವನ್ನು ಹೊಂದಿವೆ. ಈ ರೈಲು ಪ್ರಯಾಣಗಳು ಹೇಗಿರುತ್ತದೆ ಎಂಬುದರ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಕೆಲವು ರೈಲು...
ನಿಮ್ಮ ರಾಶಿಚಕ್ರಕ್ಕನುಗುಣವಾಗಿ ಈ ಸ್ಥಳಗಳಿಗೆ ಭೇಟಿ ಕೊಟ್ಟರೆ ಒಳ್ಳೆಯದಂತೆ!
ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಭಾರತದಲ್ಲಿ ಪ್ರಯಾಣಿಸಲು ಅದ್ಭುತ ಸ್ಥಳಗಳು ಭಾರತವು ಏನಾದರೂ ಅನ್ವೇಷಣೆ ಮಾಡಬೇಕೆಂದು ಬಯಸುವವರಿಗಾಗಿ ಅತ್ಯಂತ ಅದ್ಬುತವಾದ ಸ್ಥಳವಾಗಿದ್ದು, ಇದು ಭೇಟಿ ಕೊಡುವಂತಹ ಹಲವಾರು ಪ್ರದೇಶಗಳು ಮತ್ತು ನಗರಗಳನ್ನು...