ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
ವೀಕೆಂಡ್ ಟ್ರಿಪ್'ನಲ್ಲಿ ಮಸ್ತ್ ಮಜಾ ಮಾಡಲು ಒಮ್ಮೆ ಇಲ್ಲಿ ಭೇಟಿ ಕೊಡಿ ಈ ಆಗಸ್ಟ್ ತಿಂಗಳಲ್ಲಿ ಹೆಚ್ಚು ಕಡಿಮೆ ಸಾರ್ವತಿಕ ರಜಾ ದಿನಗಳೇ ಹೆಚ್ಚು. ಹಾಗಾಗಿ ಮಕ್ಕಳಿಂದ ಹಿಡಿದು ಉದ್ಯೋಗಸ್ಥರವರೆಗೂ ಆಗಸ್ಟ್ ತಿಂಗಳಿನಲ್ಲಿ ಪ್ರವಾಸಕ್ಕೆ ತೆರಳಲು...
ವಂಡರ್ಲಾ ಬೆಂಗಳೂರಿನಲ್ಲಿರುವ ವಿಶಿಷ್ಟ ಅಮ್ಯೂಸ್ಮೆಂಟ್ ಪಾರ್ಕ್ ಆಗಿದೆ.
ಬೆಂಗಳೂರಿನ ಪ್ರತೀ ಮಕ್ಕಳು ಹಟಮಾಡಿ ಕರೆದುಕೊಂಡು ಹೋಗಲು ಹೇಳುವ ಸ್ಥಳವೆಂದರೆ ಅದು ವಂಡರ್ಲಾ! ಇದು ಇಂದಿನ ಕಥೆಯಲ್ಲ 2005 ನೇ ಇಸವಿಯಿಂದ ಪ್ರತೀ ವಾರಾಂತ್ಯದಲ್ಲಿ ಮಕ್ಕಳು ಪೋಷಕರನ್ನು ಭೇಟಿ ನೀಡಲು ಒತ್ತಾಯ ಮಾಡಿ ಕರೆದುಕೊಂಡು ಹೋಗುವ...
ವಾರಾಂತ್ಯದಲ್ಲಿ ಬೆಂಗಳೂರಿನಿಂದ ತಿರುಮಲಕ್ಕೆ ಒಂದು ಆಧ್ಯಾತ್ಮಿಕ ಪ್ರಯಾಣ
ತಿರುಮಲವು ದೇಶದಲ್ಲಿಯ ಅತ್ಯಂತ ಪ್ರಸಿದ್ದ ದೇವಾಲಯ ಪಟ್ಟಣಗಳಲ್ಲೊಂದಾಗಿದೆ. ಇದು ವೆಂಕಟೇಶ್ವರ ದೇವರ ವಾಸ ಸ್ಥಾನವಾಗಿದೆ. ತಿರುಮಲ ಬೆಟ್ಟವು ಶೇಷಾಚಲಮ್ ಪರ್ವತ ಶ್ರೇಣಿಗಳ ಒಂದು ಭಾಗವಾಗಿದೆ. ಈ ಪರ್ವತವು ಏಳು ಬೆಟ್ಟಗಳನ್ನು ಒಳಗೊಂಡಿದ್ದು, ಈ...
2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ
ಹಿಂದುಗಳ ಪವಿತ್ರ ಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾರತದಲ್ಲಿ ಭೇಟಿ ನೀಡಬಹುದಾದ ಅತ್ಯಂತ ಹೆಸರುವಾಸಿಯಾದ ಕೃಷ್ಣ ದೇವಾಲಯಗಳು ಕೃಷ್ಣ ಜನ್ಮಾಷ್ಟಾಮಿಯು ಜಗತ್ತಿನಾದ್ಯಂತದ ಹಿಂದು ಧರ್ಮದವರಿಂದ ಆಚರಿಸಲ್ಪಡುವ ಹಬ್ಬವಾಗಿದ್ದು, ಅದರಲ್ಲೂ...
ಕೊಡಗಿನ ಪವಿತ್ರ ಸ್ಥಳ ತಲಕಾವೇರಿಗೆ ಒಮ್ಮೆ ಭೇಟಿ ಕೊಡಿ
ತಲಕಾವೇರಿ - ಕೂರ್ಗ್ ತಲಕಾವೇರಿಯು ಹಿಂದುಗಳಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಬ್ರಹ್ಮಗಿರಿ ಬೆಟ್ಟದಲ್ಲಿ ನೆಲೆಸಿರುವ ಈ ಸ್ಥಳವು ಕಾವೇರಿಯ ಉಗಮಸ್ಥಾನವೆಂದು ಪರಿಗಣಿಸಲಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1276 ಮೀಟರ್ ಎತ್ತರದಲ್ಲಿದೆ. ಈಗ...
ಭಾರತದಲ್ಲಿ ಪಾರ್ಸಿಗಳ ಪರಂಪರೆಯನ್ನು ಸಾರುವ ಅತ್ಯುತ್ತಮ ಸ್ಥಳಗಳು
ಪಾರ್ಸಿ ಸಮುದಾಯವು ಭಾರತದಲ್ಲಿಯ ಅತ್ಯಂತ ಹಳೆಯದಾದ ಸಮೂಹವಾಗಿದೆ. ಈ ಸಂಸ್ಕೃತಿಗೆ ಸುಮಾರು 2,500 ವರ್ಷಗಳ ಇತಿಹಾಸವಿದೆ. ಮತ್ತು ಇವರು ಭಾರತದ ಸಮಾಜಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ.ಪಾರ್ಸಿಗಳು ಜೋರೊಸ್ಟ್ರಿಯನ್ ಸಂಪ್ರದಾಯಗಳು ಮತ್ತು...
ಇಲ್ಲಿಯವರೆಗೆ ಯಾರಿಗೂ ಈ ಗುಹೆಯೊಳಗಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ..!
ಜಗತ್ತಿನಲ್ಲಿ ಅನೇಕ ನಿಗೂಢ ಸ್ಥಳಗಳಿವೆ. ಆ ಸ್ಥಳಗಳ ಬಗ್ಗೆ ಯಾರಾದರೂ ಹೇಳಿದಾಗ ಅಥವಾ ಅವುಗಳನ್ನು ನಾವೇ ಕಣ್ಣಾರೆ ಕಂಡಾಗ ಹೀಗೂ ಉಂಟೇ ಎಂದು ಬೆರಗಾಗುತ್ತೇವೆ. ಬಹುತೇಕರಿಗೆ ಅದರಲ್ಲೂ ಪ್ರವಾಸ ಪ್ರಿಯರಿಗೆ ಇಂತಹ ನಿಗೂಢ ಸ್ಥಳಗಳ ಬಗ್ಗೆ...
ಕರ್ನಾಟಕದ ಭದ್ರಾವತಿಯಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯವು ಒಂದು ಪ್ರಾಚೀನ ಅದ್ಬುತಕ್ಕೆ ಸಾಕ್ಷಿ!
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಗರ ಕೇಂದ್ರವಾದ ಭದ್ರಾವತಿಯು ಭದ್ರಾ ನದಿಯ ದಡದಲ್ಲಿರುವ ಒಂದು ಸುಂದರವಾದ ನಗರವಾಗಿದೆ ಮತ್ತು ಇದು ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಸ್ಥಳೀಯ ದಂತ ಕಥೆಗಳ ಪ್ರಕಾರ ಈ ಕೈಗಾರಿಕಾ...
ವಿಶ್ವದ ಅತ್ಯಂತ ತೇವವಾದ ಸ್ಥಳಗಳು: ಭೂಮಿಯ ಮೇಲಿನ ಮಳೆಯ ಸ್ಥಳಗಳ ಪಟ್ಟಿ
ಭೂಮಿಯು ಒಂದು ಅತ್ಯಂತ ಸುಂದರವಾದ ಗ್ರಹವಾಗಿದ್ದು ಚಳಿಗಾಲ, ಬೇಸಿಗೆಕಾಲ, ಶರತ್ಕಾಲ ಮತ್ತು ಮಳೆಗಾಲವೆಂದು ನಾಲ್ಕು ಮುಖ್ಯ ಋತುಗಳನ್ನು ಒಳಗೊಂಡಿದೆ. ಭೂಮಿಯ ಎಲ್ಲಾ ಭಾಗಗಳೂ ಒಂದೇ ರೀತಿ ಇರುವುದಿಲ್ಲ ಆದ್ದರಿಂದ ಸಹಜವಾಗಿ ಹೇಗೆ ಇರಬಹುದು ಅಲ್ಲವೆ?...
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಸಕ್ರೆಬೈಲು ಆನೆಗಳ ಶಿಬಿರ (ಎಲಿಫೆಂಟ್ ಕ್ಯಾಂಪ್) : ಸಮಯ ಟಿಕೇಟ್ ದರ, ಆಕರ್ಷಣೆಗಳು ಮತ್ತು ತಲುಪುವ ಬಗ್ಗೆ ಮಾಹಿತಿ ಸಕ್ರೆಬೈಲ್ ಆನೆಗಳ ಶಿಬಿರವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ನೆಲೆಸಿದ್ದು ಈ ಅರಣ್ಯ ಪ್ರದೇಶದಿಂದ ಸುತ್ತುವರೆದಿರುವ ಈ...
ವಿಶ್ವ ಎಲಿಫೆಂಟ್ ಡೇ ಪ್ರಯುಕ್ತ (ಆನೆಗಳ ದಿವಸ) ಆನೆಗಳನ್ನು ಹೊಂದಿರುವ ಈ ಅರಣ್ಯಗಳಿಗೆ ಭೇಟಿ ಕೊಡಿ
2022ರ ವಿಶ್ವ ಆನೆಗಳ ದಿವಸದ ಪ್ರಯುಕ್ತ: ಭಾರತದಲ್ಲಿ ಆನೆಗಳನ್ನು ಹೊಂದಿರುವಂತಹ ವನ್ಯಜೀವಿ ತಾಣಗಳು ಆನೆಯು ಒಂದು ವಿಭಿನ್ನವಾದ ಮತ್ತು ವಿಶ್ವದಾದ್ಯಂತ ವಾಸಿಸುವ ಸುಂದರವಾದ ಜೀವಿಯಾಗಿದ್ದು ಆನೆಗಳ ದಿವಸವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ....
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಭಂದಿಸಿದ ಭಾರತದಲ್ಲಿಯ ಸ್ಮಾರಕಗಳು ಸ್ವಾತಂತ್ರ್ಯ ಎನ್ನುವುದು ಭಾರತಕ್ಕೆ ಸಾಮಾನ್ಯದ ಸಂಗತಿಯೇನಲ್ಲ. ದೇಶವು ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಗುವ ಮೊದಲು ಭಾರತೀಯ...
ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಉಚಿತ ಬಸ್ಸು ಪ್ರಯಾಣ ಸೌಲಭ್ಬ - ಬಿಎಂಟಿಸಿ ಪ್ರಕಟಿಸಿದೆ
ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಉಚಿತ ಬಸ್ಸು ಪ್ರಯಾಣ ಸೌಲಭ್ಯ ಬಿಎಂಟಿಸಿ ಹೇಗೆ ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ ನೋಡೋಣ ಬೆಂಗಳೂರು ...
ಮಕ್ಕಳ ಜೊತೆ ಭೇಟಿ ಕೊಡಬಹುದಾದ ಕರ್ನಾಟಕದಲ್ಲಿಯ ಮೋಜಿನ ಸ್ಥಳಗಳು
ರಜಾದಿನಗಳಲ್ಲಿ ಕರ್ನಾಟಕದ ಈ ಸ್ಥಳಗಳಲ್ಲಿ ನಿಮ್ಮ ಮಕ್ಕಳ ಜೊತೆ ಮಜಾ ಮಾಡಿ! ಭಾರತದಲ್ಲಿ ದಸರಾ ಸಮಯವೆಂದರೆ ಸಾಕು ರಜಾದಿನಗಳು ಸುದೀರ್ಘ ವಾರಾಂತ್ಯ ರಜಾದಿನಗಳು ಬಂತೆಂದೇ ಅರ್ಥ. ಹೌದು ಮೋಜು ಕೇವಲ ಮಕ್ಕಳಿಗೆ ಮಾತ್ರ ಮೀಸಲಾಗಿರುವುದು ಅಲ್ಲದೆ ಇದು...
ತಮಿಳುನಾಡಿನ ಅತ್ಯುತ್ತಮವಾದ ಪರಿಸರ ಪ್ರವಾಸೋದ್ಯಮ ತಾಣಗಳು
ಪರಿಸರ ಪ್ರವಾಸೋದ್ಯಮದ ಪ್ರಮುಖ ಉದ್ದೇಶವೆಂದರೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ, ಪರಿಸರವನ್ನು ವರ್ಧಿಸುವ ಹಾಗೂ ಸ್ಥಳೀಯ ಜನರಿಗೆ ಪ್ರವಾಸೋದ್ಯಮದ ಮೂಲಕ ಪ್ರಯೋಜನಕಾರಿ ಅಂಶಗಳ ಮೂಲಕ ಉತ್ತೇಜನ ನೀಡುವುದು ಆಗಿದೆ. ಹಲವಾರು...
ಯಾಣ - ಅತ್ಯದ್ಬುತ ಶಿಲೆಗಳಿರುವ ಇರುವ ತಾಣ!
ಯಾಣದ ಈ ಆಕರ್ಷಕ ಬಂಡೆಗಳು ಅತ್ಯಂತ ಪ್ರಸಿದ್ದಿಯನ್ನು ಪಡೆದಿವೆ. ಯಾಣದ ಅಸಮಾನ್ಯ ಕಲ್ಲಿನ ರಚನೆಗಳು ಯಾತ್ರಾರ್ಥಿಗಳು, ಪ್ರಕೃತಿ ಪ್ರೇಮಿಗಳು ಹಾಗೂ ಚಾರುಣಿಗರನ್ನು ಹೆಚ್ಚಾಗಿ ಆಕರ್ಶಿಸುತ್ತದೆ. ಈ ಅದ್ಬುತ ಶಿಲೆಗಳು ಪಶ್ಚಿಮ ಘಟ್ಟದ ಸಹ್ಯಾದ್ರಿ...
ಆಗಸ್ಟ್ 2022ರ ಸುಧೀರ್ಘ ವಾರಾಂತ್ಯದಲ್ಲಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ಈ ಸ್ಥಳಗಳಲ್ಲಿ ಭೇಟಿಗೆ ಯೋಗ್ಯವ
ಸುಧೀರ್ಘ ವಾರಾಂತ್ಯದಲ್ಲಿ ಪ್ರವಾಸ ಆಯೋಜಿಸುವಿರಾ? ಹಾಗಿದ್ದಲ್ಲಿ ಈ ಸ್ಥಳಗಳಿಗೆ ಭೇಟಿ ಕೊಡಿ ಸುಧೀರ್ಘ ವಾರಾಂತ್ಯದಲ್ಲಿ ಪ್ರವಾಸ ಆಯೋಜಿಸುವ ಮುಖ್ಯ ಲಾಭವೇನೆಂದರೆ ನೀವು ನಿಮ್ಮ ಪ್ರೀತಿ ಪಾತ್ರರೊಡನೆ ವಿಶ್ರಾಂತಿ ಮತ್ತು ಪುನಶ್ಚೇತನಗೊಳ್ಳ...
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
ಹನುಮಾನ್ ಜಯಂತಿ ಅಥವಾ ಹನುಮಂತ ಜಯಂತಿಯಂತಹ ಪವಿತ್ರ ದಿನವು ಹಿಂದೂ ಕ್ಯಾಲೆಂಡರ್ ಪ್ರಕಾರ ಹನುಮಂತನ ಜನ್ಮ ದಿನವನ್ನು ಸೂಚಿಸುತ್ತದೆ; ರಾಮಾಯಣದಂತಹ ಪೌರಾಣಿಕ ಮಹಾಕಾವ್ಯದ ನಾಯಕರಲ್ಲಿ ಹನುಮಾನ್ ಕೂಡಾ ಒಬ್ಬರು. ಹನುಮಾನ್ ಜಯಂತಿಯು ಚೈತ್ರ...