ಶ್ರೀರಂಗಪಟ್ಟಣದಲ್ಲಿರುವ ಪ್ರಸಿದ್ದ ನಿಮಿಷಾಂಬ ದೇವಾಲಯಕ್ಕೆ ಭೇಟಿ ಕೊಡಿ
"ನಿಮಿಷ" ಎಂಬುದು ಗಡಿಯಾರದ ನಿಮಿಷವನ್ನು ಸೂಚಿಸುತ್ತದೆ. ಈ ದೇವಾಲಯದ ಒಳಗೆ ನೆಲೆಸಿರುವ ದೇವಿಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಒಂದು ನಿಮಿಷದಲ್ಲಿ ಪೂರೈಸುತ್ತಾಳೆ ಎಂದು ನಂಬಲಾಗುತ್ತದೆ. ನಿಮಿಷಾಂಬ ಪಾರ್ವತಿ ದೇವಿಯ ಇನ್ನೊಂದು ರೂಪವಾಗಿದ್ದು,...
ಮಸಾಲೆ, ಚಪ್ಪಲಿಗೆ ಮಾತ್ರವಲ್ಲ, ಈ ಕಾರಣಗಳಿಗೂ ಕೊಲ್ಲಾಪುರ ಭಾಳ ಫೇಮಸ್..!
ಸಾಮಾನ್ಯವಾಗಿ ಕೊಲ್ಲಾಪುರ ಅಥವಾ ಕೊಲ್ಹಾಪುರದ ಹೆಸರನ್ನು ನೀವೆಲ್ಲರೂ ಕೇಳಿರುತ್ತೀರಿ. ಕೊಲ್ಲಾಪುರ ಮಹಾರಾಷ್ಟ್ರದ ಒಂದು ನಗರ. ಪುಣೆಯಿಂದ 230 ಕಿಮೀ ದೂರದಲ್ಲಿರುವ ಈ ನಗರವು ಮರಾಠರ ಕಾಲದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅಷ್ಟೇ ಅಲ್ಲ,...
ಭಕ್ತರನ್ನು ಮಾತ್ರವಲ್ಲದೆ, ಇತಿಹಾಸ ಪ್ರಿಯರನ್ನು ಆಕರ್ಷಿಸುವ ಮೈಸೂರಿನ ಈ ದೇವಾಲಯಗಳನ್ನು ನೋಡಿದ್ದೀರಾ?
ಪಾರಂಪರಿಕ ನಗರ ಮೈಸೂರು ಭವ್ಯವಾದ ಅರಮನೆಗಳು, ಉದ್ಯಾನಗಳು, ಪುರಾತನ ದೇವಾಲಯಗಳು ಮತ್ತು ಸ್ಮಾರಕಗಳಿಂದ ಕೂಡಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಗರಗಳಲ್ಲಿ ಒಂದಾಗಿರುವ ಮೈಸೂರು, ಪ್ರಕೃತಿ ಪ್ರಿಯರನ್ನು ಮಾತ್ರವಲ್ಲದೆ, ಎಲ್ಲಾ ಭಾಗಗಳಿಂದ...
ಈ ಚಳಿಗಾಲದಲ್ಲಿ ಮನಾಲಿಗೆ ಪ್ರವಾಸವನ್ನು ಆಯೋಜಿಸಿ!
ಮನಾಲಿಯಂತಹ ಗಿರಿಧಾಮ ಪಟ್ಟಣವನ್ನು ನಿಮ್ಮ ಚಳಿಗಾಲದ ಪ್ರವಾಸ ಪಟ್ಟಿಯಲ್ಲಿ ಸೇರಿಸಿಕೊಳ್ಳಿ ಕಾಂಕ್ರೀಟ್ ಜಗತ್ತಿನ ಸದ್ದು ಗದ್ದಲದಿಂದ ದೂರವಾಗಿ ನಿಮ್ಮ ಜೀವನವನ್ನು ಕುತೂಹಲಕಾರಿಯಾಗಿಸ ಬಯಸುವಿರಾ? ಅಥವಾ ನಿಮ್ಮ ಮುಂದಿನ ಪ್ರವಾಸ ಎಲ್ಲಿಗೆ...
ಈಶಾನ್ಯ ಭಾರತದ ಮೋಡಿ ಮಾಡುವ ಗುಪ್ತ ಸೌಂದರ್ಯತೆಗಳ ಬಗ್ಗೆ ನಿಮಗೆ ಗೊತ್ತೆ?
ಈಶಾನ್ಯ ಭಾರತದ ಗುಪ್ತ ನೈಸರ್ಗಿಕ ಅದ್ಬುತಗಳು ನಿಮ್ಮನ್ನು ಮೋಡಿ ಮಾಡುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ! ಈಶಾನ್ಯ ಭಾರತದ ಸ್ವರ್ಗ ಸದೃಶವಾದ ಅದ್ಬುತಗಳನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಭಾರತದ ಈ ಭಾಗವು ಹಲವಾರು ಅತ್ಯಂತ ಸುಂದರ...
ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿಸುವ ಈಶಾನ್ಯ ಭಾರತದ ಅತ್ಯಂತ ಸುಂದರ ಪರ್ವತಗಳು
ಈಶಾನ್ಯ ಭಾರತವು ನೈಸರ್ಗಿಕ ಸೌಂದರ್ಯದ ಅದ್ಬುತಗಳಲ್ಲೊಂದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದರ ಇನ್ನೂ ಅನ್ವೇಷಣೆಗೊಳಗಾಗದೇ ಇರುವ ಗಿರಿಗಳು, ಕಣಿವೆಗಳು, ಅರಣ್ಯಗಳು, ವನ್ಯಜೀವಿಗಳು ಮತ್ತು ಪರ್ವತಗಳ ಇತ್ಯಾದಿಗಳನ್ನೇಲ್ಲಾ ಗಣನೆಗೆ...
ದೊಡ್ಡ ಸಂಪಿಗೆ ಮರದಿಂದ ಹಿಡಿದು ಸೋಲಿಗ ಬುಡಕಟ್ಟು ತನಕ; ಬಿಳಿಗಿರಿ ರಂಗನ ಬೆಟ್ಟದಲ್ಲಿ ಏನೆಲ್ಲಾ ನೋಡಬಹುದು?
ಈ ಸುಂದರವಾದ ಪ್ರದೇಶ ಒಂದು ಕಾಲದಲ್ಲಿ ಕಾಡುಗಳ್ಳ ವೀರಪ್ಪನ್ನ ನೆಲೆಯಾಗಿತ್ತು. ಆದರೆ ಇಂದು ಇದು ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಹೌದು, ನಾವೀಗ ಹೇಳಲು ಹೊರಟಿರುವುದು ಬಿಆರ್ ಹಿಲ್ಸ್ ಎಂದೇ ಖ್ಯಾತಿಯಾಗಿರುವ...
ದಸರಕ್ಕಾಗಿ ಮೈಸೂರಿಗೆ ಹೋಗುವಿರಾ? ಹಾಗಿದ್ದಲ್ಲಿ ಮೈಸೂರು ಹತ್ತಿರವಿರುವ ಈ ಸ್ಥಳಗಳಿಗೂ ಪ್ರವಾಸ ಮಾಡಬಹುದು
ಮೈಸೂರಿನಿಂದ ಎಲ್ಲೆಲ್ಲಿಗೆ ಪ್ರವಾಸ ಹೋಗಬಹುದು? ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ ಮತ್ತು ಮೈಸೂರಿನಲ್ಲಿ ದಸರಾ ಆಚರಣೆಗೆ ಯಾವುದೇ ಮಿತಿಯಿಲ್ಲ. ವರ್ಣರಂಜಿತ ಪ್ರದರ್ಶನಗಳು ಮತ್ತು ವೈಭವೋಪೇತ ಮೆರವಣಿಗೆಗಳೊಂದಿಗೆ, ದಸರಾವನ್ನು...
ಇಂಡಿಯಾಗೇಟ್ ನಲ್ಲಿರುವ ಸುಭಾಸ್ ಚಂದ್ರಬೋಸ್ ಅವರ ಪ್ರತಿಮೆಯ ಬಗ್ಗೆ ನಿಮಗೆ ತಿಳಿದಿದೆಯೆ?
ಇಂಡಿಯಾ ಗೇಟ್ನಲ್ಲಿರುವ ಸುಭಾಸ್ ಚಂದ್ರ ಬೋಸ್ ರ ಪ್ರತಿಮೆಯ ತಿಳಿದುಕೊಳ್ಳಬೇಕಾದದ್ದು ಬಹಳಷ್ಟಿದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ನಲ್ಲಿ ಅಸಾಧಾರಣವಾದ ಸುಭಾಸ್ ಚಂದ್ರ ಬೋಸ್ ಪ್ರತಿಮೆಯನ್ನು 08 ನೇ...
ಬರ್ಮುಡಾ ಟ್ರಯಾಂಗಲ್; ಗುಂಡಿಗೆ ಗಟ್ಟಿ ಇರೋರು ಇಲ್ಲಿಗೆ ಹೋಗಲು ಹಿಂದೆ ಮುಂದೆ ನೋಡ್ತಾರೆ!
ಭೂಗರ್ಭದಲ್ಲಿ ಅನೇಕ ರಹಸ್ಯಗಳು ಅಡಗಿವೆ. ಆ ರಹಸ್ಯಗಳನ್ನು ಇಂದಿನವರೆಗೆ ಯಾರೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇಂದು ನಾವು ನಿಮಗೆ ಅಂತಹ ಒಂದು ರಹಸ್ಯ ಸ್ಥಳದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಅದರ ಬಗ್ಗೆ ತಿಳಿದರೆ ನೀವು ಕೂಡ...
ಕೂರ್ಗ್-ಕಬಿನಿ ಪ್ರವಾಸ: ಎಲ್ಲಿಂದ ಹೊರಡುವುದು, ಉಳಿಯುವುದೆಲ್ಲಿ ಗೊತ್ತಾ?
ಹಚ್ಚ ಹಸಿರು ಅರಣ್ಯ, ಅರಣ್ಯದ ಮಧ್ಯೆ ಪಕ್ಷಿಗಳ ಚಿಲಿಪಿಲಿ, ಪ್ರಶಾಂತ ವಾತವರಣದಲ್ಲಿ ಕೇಳಿ ಬರುವ ಜುಯ್ ಎನ್ನುವ ನಾದ, ಜುಳು ಜುಳು ಹರಿಯುವ ನೀರು ಇವೆಲ್ಲವನ್ನೂ ಆನಂದಿಸುವ ಪ್ರಕೃತಿ ಪ್ರಿಯರು ನೀವಾಗಿದ್ದರೆ ಕೂರ್ಗ್ (ಕೊಡಗು)-ಕಬಿನಿ ಪ್ರವಾಸ...
ನವರಾತ್ರಿ 2022: ದುರ್ಗಾ ದೇವಿಯ ಹೆಸರನ್ನು ಹೊಂದಿರುವ ಭಾರತೀಯ ನಗರಗಳು
ಚೈತ್ರ ನವರಾತ್ರಿಯು ಭಾರತದಲ್ಲಿ ಬರುವ ಹಬ್ಬಗಳಲ್ಲಿ ಪ್ರಮುಖವಾದ ಹಬ್ಬವಾಗಿದ್ದು, ಈ ಸಮಯದಲ್ಲಿ ಭಕ್ತರು ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ನವರಾತ್ರಿಯು ಹತ್ತಿರವಾಗುತ್ತಿದ್ದಂತೆಯೇ ಇದನ್ನು ಆಚರಿಸುವ ಬಗ್ಗೆ ಸಾಮಾನ್ಯವಾಗಿ ನಮಗೆಲ್ಲರಿಗೂ...
ಐಫೆಲ್ ಟವರ್: ಒಂದು ಪ್ರೀತಿಯ ಸಂಕೇತ! ಇದರ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ
ಪ್ಯಾರಿಸ್ ನ ಏಳು ಅದ್ಬುತಗಳಲ್ಲಿ ಒಂದಾಗಿರುವ "ಸಿಂಬಲ್ ಆಫ್ ಲವ್" ಐಫೆಲ್ ಟವರ್! ಐಫೆಲ್ ಟವರ್ ಅಥವಾ ಲಾ ಟೂರ್ ಎಂದೂ ಕರೆಯಲ್ಪಡುವ ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಈ ಹೆಗ್ಗುರುತು ಜಗತ್ತಿನ ಏಳು ಅದ್ಬುತಗಳಲ್ಲಿ ಒಂದಾಗಿದೆ. ಈ ಗೋಪುರವು...
ಕ್ರೂಸ್ ಗಳಲ್ಲಿ ಪ್ರಯಾಣಿಸಬೇಕೆ? ಇಲ್ಲಿವೆ ಭಾರತದ ಅತ್ಯುತ್ತಮ ಐಷಾರಾಮಿ ಕ್ರೂಸ್ ಮಾರ್ಗಗಗಳು!
ಭಾರತದಲ್ಲಿವೆ ಅತ್ಯುತ್ತಮ ಐಷಾರಾಮಿ ಕ್ರೂಸ್ ಮಾರ್ಗಗಳು! ಭಾರತದ ಕರಾವಳಿಯು ಸುಂದರವಾದ ಬೀಚ್ ಗಳು ಮತ್ತು ರೆಸಾರ್ಟ್ ಗಳನ್ನು ಒಳಗೊಂಡಿದೆ. ಇಲ್ಲಿ ಮುಂಬೈ, ಗೋವಾ, ಚೆನ್ನೈ, ಕೊಚ್ಚಿ, ಮತ್ತು ಚೆನ್ನೈ ನಂತಹ ಹೆಸರಾಂತ ಬಂದರುಗಳಿಂದ ಹಿಡಿದು...
ಕೇವಲ ಎರಡೂವರೆ ದಿನಗಳಲ್ಲಿ ನಿರ್ಮಾಣವಾದ ಅಜ್ಮೀರ್ನ ‘ಅದೈ ದಿನ್ ಕಾ ಜೋಪ್ರಾ’ ಹೇಗಿದೆ ನೋಡಿ…
ಪ್ರಪಂಚದಾದ್ಯಂತ ಅನೇಕ ಸುಂದರವಾದ ಅರಮನೆಗಳು ಮತ್ತು ಸ್ಮಾರಕಗಳಿವೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಇವುಗಳನ್ನೆಲ್ಲಾ ನಿರ್ಮಿಸಲು ಅವರಿಗೆ ಬರೋಬ್ಬರಿ 15 ರಿಂದ 20 ವರ್ಷಗಳು ಸಮಯ ಬೇಕಾಗಿದೆ. ಇನ್ನು ಕೆಲವರು 30 ವರ್ಷಗಳನ್ನು...
14ನೇ ಶತಮಾನದ ಕಾಲದ ಅವಶೇಷಗಳ ನಡುವೆ ತಲೆಯೆತ್ತಿ ನಿಂತಿರುವ ಹಂಪೆ ಪಟ್ಟಣಕ್ಕೆ ಎಂದಾದರೂ ಭೇಟಿ ನೀಡಿರುವಿರಾ?
ದಿನವೆಲ್ಲಾ ಆಫೀಸು ಮನೆ ಎಂದು ಕೆಲಸ ಮಾಡುತ್ತಾ ನಗರದ ಸದ್ದು ಗದ್ದಲದೊಡನೆ ಜೀವನ ಕಳೆಯುತ್ತಾ ಇರುವವರು ವರ್ಷದ ಕೆಲವು ದಿನವಾದರೂ ತಮಗೋಸ್ಕರ ದಿನವನ್ನು ವಿಶ್ರಾಂತಿಯಿಂದ ಕಳೆಯಲು ಬಯಸುವುದು ಸಹಜ ಅಲ್ಲವೆ? ಮನೆ ಆಫೀಸು ಅಷ್ಟೇ ಜೀವನವಲ್ಲ ಇದರ...
ಗೋದಾವರಿ ನದಿ ದಡದುದ್ದಕ್ಕೂ ಸಿಗುವ ಸುಂದರ ಸ್ಥಳಗಳಿವು!
ಅತಿ ದೊಡ್ಡ ಮತ್ತು ಅತ್ಯಂತ ಭವ್ಯವಾದ ಪರ್ಯಾಯ ದ್ವೀಪವಾದ ಗೋದಾವರಿ ನದಿಯನ್ನು ಎತ್ತಿ ತೋರಿಸೋಣ. ಇದು ಕೃಷಿ ಉದ್ದೇಶಗಳಿಗಾಗಿ ಬೆಳಕಿಗೆ ಬಂದಿದೆ ಮತ್ತು ಗೋದಾವರಿ ಮತ್ತು ಕೃಷ್ಣ ನದಿ ಇವುಗಳ ಎರಡೂ ಮುಖಜ ಭೂಮಿಗಳು ಪರಸ್ಪರ ಹತ್ತಿರದಲ್ಲಿವೆ. ಇದು...
2022ರ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಆಚರಿಸಲಾಗುವ ಹಬ್ಬಗಳು
2022ರ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯುವ ಹಬ್ಬಗಳು ಮತ್ತು ಕಾರ್ಯಕ್ರಮಗಳ ಪಟ್ಟಿ ಮಾಡಿದ್ದೇವೆ ಅದರಂತೆ ನಿಮ್ಮ ಮುಂದಿನ ಪ್ರವಾಸ ಆಯೋಜಿಸಿ ಭಾರತವು ವೈವಿದ್ಯತೆಯಿಂದ ಕೂಡಿದ ದೇಶವೆಂಬುದು ನಮಗೆಲ್ಲಾ ತಿಳಿದಿರುವ ವಿಷಯ ಅದರಂತೆ ಇಲ್ಲಿ...