ಕರ್ನಾಟಕದ ಜನಪ್ರಿಯ ಜಾತ್ರೆಗಳು ಮತ್ತು ಉತ್ಸವಗಳಿವು!
ಕರ್ನಾಟಕವು ಒಂದು ಸುಂದರ ನಗರವಾಗಿದ್ದು, ಇದು ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ, ಒಡೆಯರು ಮುಂತಾದ ಶಕ್ತಿಶಾಲಿ ರಾಜವಂಶಗಳಿಂದ ಆಳಲ್ಪಟ್ಟಿದ್ದು, ಶ್ರೀಮಂತ ಪರಂಪರೆಗಳನ್ನು ಒಳಗೊಂಡಿದೆ. ಈ ರಾಜವಂಶಗಳ ಪರಂಪರೆಯು ಶತಮಾನಗಳಿಂದ ರವಾನಿಸಲ್ಪಟ್ಟಿದೆ...
ಕಡಿಮೆ ಬೆಲೆಯಲ್ಲಿ ಹೆಚ್ಚು ಶಾಪಿಂಗ್ ಮಾಡ್ಬೇಕಾ, ಹಾಗಿದ್ರೆ ಈ ಸ್ಥಳ ಬೆಸ್ಟ್
ಶಾಪಿಂಗ್ ಮಾಡೋದ್ರಲ್ಲಿ ಮಹಿಳೆಯರು ಎತ್ತಿದ ಕೈ. ಇನ್ನು ಅಗ್ಗದ ಬೆಲೆಯಲ್ಲಿ ಗುಣಮಟ್ಟದ ಕಲರ್ ಫುಲ್ ಬಟ್ಟೆಗಳು, ಅಕ್ಸೆಸರಿಗಳು ಸಿಗುತ್ತವೆ ಎಂದರೆ ಅಂಗಡಿ ಮುಂದೆ ದೊಡ್ಡ ಕ್ಯೂ ನಿಲ್ಲುವುದನ್ನೇ ನಾವು ನೋಡಿದ್ದೇವೆ. ಇದನ್ನೆಲ್ಲಾ ಈಗ ಯಾಕೆ...
ಭಾರತದಲ್ಲಿ 2022 ರ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಸ್ಥಳಗಳಲ್ಲಿಯ ವೈಭವ ನೋಡೋಣ ಬನ್ನಿ
ಭಾರತದಲ್ಲಿ ಗಣೇಶ ಚತುರ್ಥಿಯನ್ನು ಹೇಗೆ ಆಚರಿಸುತ್ತಾರೆ ಎಂದು ನೋಡೋಣ ಗಣೇಶ ಚತುರ್ಥಿ ಭಾರತದಲ್ಲಿ ಬಹು ನಿರೀಕ್ಷಿತ ಹಬ್ಬಗಳಲ್ಲಿ ಒಂದೆನಿಸಿದ್ದು, ಬಹಳ ಉತ್ಸಾಹ ಮತ್ತು ಬೃಹತ್ ಆಡಂಬರದಿಂದ ಹಾಗೂ ಆನಂದದಿಂದ ಆಚರಿಸಲಾಗುತ್ತದೆ. ಈ ಹಿಂದೂ...
ಪೋಷಕರ ಜೊತೆ ಪ್ರವಾಸಕ್ಕೆ ಪ್ಲ್ಯಾನ್ ಮಾಡಿದ್ದರೆ ಈ 8 ಸ್ಥಳಗಳನ್ನು ತಪ್ಪದೇ ನೋಡಿ…
ನಮ್ಮ ಆತ್ಮೀಯ ಸ್ನೇಹಿತರು, ಕುಟುಂಬದೊಂದಿಗೆ ಪ್ರವಾಸಕ್ಕೆ ಹೊರಟರೆ ಏನೋ ಒಂಥರಾ ಖುಷಿ, ಮಜಾ ಇರುತ್ತದೆ. ನಮ್ಮವರೊಟ್ಟಿಗೆ ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಾ ಹೊಸ ಹೊಸ ಸ್ಥಳಗಳನ್ನು ಅನ್ವೇಷಣೆ ಮಾಡುವುದು, ಅಲ್ಲಿನ ವಿಷಯಗಳನ್ನು...
ಪ್ರವಾಸಿ ಆಕರ್ಷಕಣೆಗಳಾಗಿ ಇನ್ನಷ್ಟು ಅಭಿವೃದ್ದಿಗೊಳಬೇಕಾಗಿರುವ ಬೇಕಾಗಿರುವ ಗೋವಾದ ಜಲಪಾತಗಳು ಮತ್ತು ಸುತ್ತಮ
ಗೋವಾ ಸರಕಾರವು ಇಲ್ಲಿಯ ಜಲಪಾತಗಳನ್ನು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರವಾಸಿ ಆಕರ್ಷಣೆಗಳಿಗಾಗಿ ಅಭಿವೃದ್ದಿ ಪಡಿಸುವುದಕ್ಕಾಗಿ ಯೋಜನೆಗಳನ್ನು ಫೋಷಿಸಿದೆ. ಸಮ್ಮೋಹನಗೊಳಿಸುವ ಪಶ್ಚಿಮ ಘಟ್ಟಗಳ ಕೆಲವು ಭಾಗವು ಗೋವಾ ಅಡಿಯಲ್ಲಿ...
ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಅತ್ಯಂತ ಜನಪ್ರಿಯ ಅಮ್ಯೂಸ್ ಮೆಂಟ್ ಪಾರ್ಕ್ ಗಳಿವು !
ಇಂದಿನ ಕಾಲದಲ್ಲಿ ಮೋಜಿಗಾಗಿ ಏನು ಬೇಕಾದರೂ ಮಾಡಲು ತಯಾರಿದೆ. ಆದರೆ ಅಮ್ಯೂಸ್ ಮೆಂಟ್ ಪಾರ್ಕ್ ಗಳಲ್ಲಿ ಅದರದ್ದೇ ಆದ ಅನುಭವ , ರೋಚಕತೆ ಮತ್ತು ಉತ್ಸಾಹ ಬೇರೆ ಎಲ್ಲೂ ಭರಿಸಲು ಸಾಧ್ಯವಿಲ್ಲ. ನೀವೂ ಕೂಡ ಜಗತ್ತಿನಲ್ಲಿಯ ಅಥವಾ ಯುಎಸ್ ಎ ನಲ್ಲಿರುವ...
ನೋಡಬನ್ನಿ ಉಡುಪಿಯ ‘ಕೆಮ್ಮಣ್ಣು ತೂಗು ಸೇತುವೆ’ ಸೊಬಗು
ಈಗಾಗಲೇ ಬೆಟ್ಟ, ಕೋಟೆ, ಚಾರಣ ಎಂದು ಪ್ರವಾಸ ಮಾಡಿರುವವರು ಒಮ್ಮೆ ಉಡುಪಿಯ ಕೆಮ್ಮಣ್ಣು ತೂಗು ಸೇತುವೆಗೆ ಭೇಟಿ ಕೊಡಿ. ವಾರಾಂತ್ಯದಲ್ಲಿ ಸ್ನೇಹಿತರು, ಕುಟುಂಬದವರ ಜೊತೆ ಪಿಕ್ನಿಕ್ ಹೋಗಬೇಕೆಂದುಕೊಳ್ಳುತ್ತಿರುವವರಿಗೆ ಇದು ಬೆಸ್ಟ್ ಪ್ಲೇಸ್....
ಮಾನವ ಮುಖದ ಗಣೇಶ ಪ್ರತಿಮೆ ಹೊಂದಿರುವ ವಿಶ್ವದ ಏಕೈಕ ದೇವಾಲಯವಿದು!
ದೇಶಾದ್ಯಂತ ಗಣೇಶನಿಗೆ ಸಮರ್ಪಿತವಾದ ವಿಶಿಷ್ಟ ಮತ್ತು ಪ್ರಸಿದ್ಧವಾದ ಅನೇಕ ದೇವಾಲಯಗಳನ್ನು ಕಾಣಬಹುದು. ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶೇಷತೆ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಈ ದೇವಾಲಯಗಳಲ್ಲಿ ಒಂದು ತಮಿಳುನಾಡಿನ ತಿರುವರೂರ್...
ಚಳಿಗಾಲದಲ್ಲಿ ಭೇಟಿ ಕೊಡಬಹುದಾದಂತಹ ಕರ್ನಾಟಕದ ಅಪೂರ್ವ 8 ಚಳಿಗಾಲದ ತಾಣಗಳು
ಚಳಿಗಾಲದಲ್ಲಿ ಕರ್ನಾಟಕದಲ್ಲಿ ಪ್ರವಾಸ ಮಾಡಲು ಅತ್ಯುತ್ತಮವಾದ ಸ್ಥಳಗಳ ಹುಡುಕಾಟದಲ್ಲಿದ್ದಿರಾ? ರಜಾದಿನವು ದಿನನಿತ್ಯದ ಸದ್ದು ಗದ್ದಲಗಳಿಂದ ಕೂಡಿದ ಬ್ಯುಸಿ ಜೀವನದ ದಿನಚರಿಯಿಂದ ಮುಕ್ತಗೊಳ್ಳಲು ಇರುವಂತಹ ಹಾಗೂ ವಿಶ್ರಾಂತಿ ಪಡೆಯಲು ಎಲ್ಲರೂ...
ಕರ್ನಾಟಕದ ವೈಭವೋಪೇತ ಸಾಂಸ್ಕೃತಿಕ ರಾಜಧಾನಿ ಮೈಸೂರು - ಒಂದು ಒಳನೋಟ.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯೆಂದೇ ಕರೆಯಲ್ಪಡುವ ಮೈಸೂರು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದ್ದು, ತನ್ನ ವೈಭವೋಪೇತ ಹಾಗೂ ಶ್ರೀಮಂತ ರಾಜಮನೆತನದ ವಾತಾವರಣದಿಂದ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ದ ಪ್ರವಾಸಿ ಕೇಂದ್ರವೆನಿಸಿದೆ. ಮೈಸೂರು...
ಈ ಹೂವಿನ ಕಣಿವೆ ಸೆಪ್ಟೆಂಬರ್’ವರೆಗೆ ಮಾತ್ರ ತೆರೆದಿರುತ್ತೆ, ಮಧ್ಯಾಹ್ನ ಹೋಗುವಂತಿಲ್ಲ!
ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಿಗೆ ಪ್ರವಾಸ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದರೆ ಉತ್ತರಾಖಂಡದ ಚಮೋಲಿ ಜಿಲ್ಲೆಗೆ ಭೇಟಿ ನೀಡಿ. ಚಮೋಲಿ ಎಂದೊಡನೆ ನಾವು ಯಾವ ಸ್ಥಳದ ಬಗ್ಗೆ ಹೇಳುತ್ತಿದ್ದೇವೆ ಎಂದು ನಿಮಗಿಗಾಗಲೇ ಗೊತ್ತಾಗಿರಬಹುದು. ಹೌದು,...
ರಾಮನಾಥಸ್ವಾಮಿ ದೇವಾಲಯದ ಬಗೆಗಿನ ಕುತೂಹಲಕಾರಿ ಸಂಗತಿಗಳು
ಮಹಾಕಾವ್ಯ ರಾಮಾಯಣದಲ್ಲಿ ‘ರಾಮೇಶ್ವರ'ಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಇಲ್ಲಿನ ಪ್ರಸಿದ್ಧ ಪಂಬನ್ ಸೇತುವೆ ಭಾರತದ ಮುಖ್ಯ ಭೂಭಾಗದೊಂದಿಗೆ ಸಂಪರ್ಕ ಹೊಂದಿದೆ. ರಾಮೇಶ್ವರಂ ಬಂಗಾಳಕೊಲ್ಲಿಯ ಮೂಲಕ ಶ್ರೀಲಂಕಾವನ್ನು ತಲುಪಲು ಭಾರತದಿಂದ...
ಕ್ರೀಡೆಗಳನ್ನು ನಡೆಸುವ ದೆಹಲಿಯ ಅತ್ತ್ಯುತ್ತಮ ಕ್ರೀಡಾಂಗಣಗಳು
ದೆಹಲಿಯಲ್ಲಿ ಕ್ರೀಡೆಗಳನ್ನು ನಡೆಸುವ ಅತ್ತ್ಯುತ್ತಮ ಸ್ಥಳಗಳ ಪಟ್ಟಿ ದೆಹಲಿಯು ಕ್ರೀಡಾಕೂಟಗಳು ಮತ್ತು ಸೌಲಭ್ಯಗಳನ್ನು ಹೊಂದಿರುವಂತಹ ಸ್ಥಳವಾಗಿದೆ, ಇಲ್ಲಿ ಕ್ರೀಡೆಗಳಿಗಾಗಿ ಹಲವಾರು ಪ್ರದೇಶಗಳಿದ್ದರೂ ಸಹ ಬೊಟಾನಿಕಲ್ ಗಾರ್ಡನ್ಸ್,...
2022ರ ವಿಶ್ವ ಛಾಯಾಗ್ರಹಣ ದಿನ : ಇನ್ಸ್ಟಾಗ್ರಾಂ ಫೋಟೋಗಾಗಿ ಜಗತ್ತಿನ ಅತ್ಯಂತ ಸುಂದರ ನಗರಗಳ ಪಟ್ಟಿ
2022ರ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ, ವಿಶ್ವದ ಈ ನಗರಗಳು ಛಾಯಾಗ್ರಹಣಕ್ಕೆ ಅತ್ಯಂತ ಸೂಕ್ತವಾಗಿವೆ ಛಾಯಾಗ್ರಹಣವೆನ್ನುವುದು ಮನುಷ್ಯನಲ್ಲಿರುವ ಒಂದು ವಿಶಿಷ್ಟ ಕಲೆಯಾಗಿದೆ. ವಿಶ್ವ ಛಾಯಾಗ್ರಹಣ ವಿಶ್ವದ ಎಲ್ಲಾ ಛಾಯಾಗ್ರಾಹಕರನ್ನು...
ಮಕ್ಕಳಿಗೆ ಹೇಳಿ ಮಾಡಿಸಿದ ತಾಣ ಈ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ
ಶಿವಮೊಗ್ಗ ಭಾಗದೆಡೆ ಪ್ರವಾಸ ಹಮ್ಮಿಕೊಳ್ಳುವವರಿಗೆ ಹಚ್ಚ ಹಸಿರಿನಿಂದ ಕೂಡಿರುವ ಮುಗಿಲೆತ್ತರದ ಮರಗಳು, ಅಡಿಕೆ ಮರಗಳು, ಚಿಕ್ಕ ಚಿಕ್ಕ ಝರಿಗಳು, ಹಳ್ಳ-ಕೊಳ್ಳಗಳು, ಪುಟ್ಟ ಪುಟ್ಟ ಸೇತುವೆಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ಹಾಗೆಯೇ ಕಾಡೊಳಗಿನ...
ಪುಷ್ಪ’ ಶೂಟಿಂಗ್ ಇಲ್ಲೆ ನಡೆದಿದ್ದು; ಈ ಸುಂದರವಾದ ಸ್ಥಳ ಹೇಗಿದೆ ಗೊತ್ತಾ?
ಅಲ್ಲು ಅರ್ಜುನ್ ಮತ್ತು ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಪುಷ್ಪ: ದಿ ರೈಸ್' ಚಿತ್ರ ಅಥವಾ ಆ ಚಿತ್ರದ ಹಾಡುಗಳನ್ನು ನೋಡಿದಾಗ ಸಿನಿಮಾ ತುಂಬೆಲ್ಲಾ ಹಚ್ಚ ಹಸಿರಿನ ಕಾಡುಗಳು, ಗದ್ದೆಗಳು,...
ತಾಜ್ ಮಹಲ್ ಹೋಲುವ ಈ ಪ್ರತಿಕೃತಿಗಳನ್ನು ನೀವೂ ನೋಡಿದ್ದೀರಾ?
ಮೊಘಲ್ ಚಕ್ರವರ್ತಿ ಷಹಜಹಾನ್ ಸಿಂಹಾಸನವೇರಿದ ನಾಲ್ಕೇ ವರ್ಷಗಳಲ್ಲಿ ಪತ್ನಿ ಮುಮ್ತಾಜ್ ನಿಧನರಾದರು. ಮುಮ್ತಾಜ್ ಸಾಯುವ ಕೊನೆಯ ಕ್ಷಣಗಳಲ್ಲಿ, ಜಗತ್ತಿನಲ್ಲಿ ಎಲ್ಲಿಯೂ ಇಲ್ಲದಂತಹ ಸುಂದರವಾದ ಅರಮನೆ ಮತ್ತು ಉದ್ಯಾನವನ್ನು ಕನಸಿನಲ್ಲಿ ನೋಡಿದ್ದೇನೆ...
ಪ್ರವಾಸಿಗರೇ ಎಚ್ಚರ… ಮಳೆಗಾಲದಲ್ಲಿ ಈ 5 ಸ್ಥಳಗಳಿಗೆ ತೆರಳುವುದು ಸೂಕ್ತವಲ್ಲ!
ಈ ವರ್ಷ ದೇಶದೆಲ್ಲೆಡೆ ಮಳೆಯ ಅಬ್ಬರ ಹೆಚ್ಚಾಗಿದೆ. ಕೆಲವೆಡೆ ಶಾಲಾ ಕಾಲೇಜಿಗೆ ರಜೆ ಘೋಷಿಸಿದರೆ, ಮತ್ತೆ ಕೆಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಈ ಸಮಯದಲ್ಲಿ ಪ್ರವಾಸಕ್ಕೆ ತೆರಳಲು ಸಜ್ಜಾಗುತ್ತಿರುವವರು ಬಹಳ...