ಭಾರತದ ಈ ಉಪ್ಪುನೀರಿನ ಸರೋವರಗಳಿಗೆ ಎಂದಾದರೂ ಭೇಟಿ ನೀಡಿರುವಿರಾ?
ನೀವು ಉಪ್ಪುನೀರಿನ ಸರೋವರಗಳ ಬಗ್ಗೆ ಎಂದಾದರೂ ಕೇಳಿರುವಿರಾ? ನಿಮಗೆ ಇಲ್ಲಿ ಇವುಗಳ ಬಗ್ಗೆ ಈ ಲೇಖನಗಳ ಮೂಲಕ ತಿಳಿಸುತ್ತಿದ್ದೇವೆ. ಹೈಪರ್ಸಲೈನ್ ಸರೋವರಗಳು ಎಂದೂ ಕರೆಯಲ್ಪಡುವ ಇವುಗಳು ಸಮುದ್ರದ ನೀರಿಗೆ ಹೋಲಿಸಿದರೆ ಉಪ್ಪುನೀರಿನ ಸರೋವರಗಳು...
Diwali 2022; ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಮಾಡಿ, ವಿದೇಶ ಪ್ರವಾಸ ಎಂಜಾಯ್ ಮಾಡಿ…
ಕೊರೊನಾ ನಂತರ ನಿಧಾನವಾಗಿ ಪ್ರಪಂಚದಲ್ಲಿ ಎಲ್ಲವೂ ಮತ್ತೆ ಪ್ರಾರಂಭವಾಗಿವೆ. ಈಗ ಜನರು ತಮ್ಮ ಕೆಲಸಗಳಿಗೆ ಕಚೇರಿಗಳಿಗೆ ಹೋಗುತ್ತಿದ್ದಾರೆ. ಮೋಜು, ಪಾರ್ಟಿ, ಶಾಪಿಂಗ್ ಮಾತ್ರವಲ್ಲದೆ, ಜನರು ಬೇರೆ ಬೇರೆ ಕಡೆ ತಿರುಗಾಡಲು ಪ್ರಾರಂಭಿಸಿದ್ದಾರೆ. ಅದು...
ರಾಮಸೇತು ಸೇತುವೆ ಮಾನವ ನಿರ್ಮಿತವೇ ಅಥವಾ ನೈಸರ್ಗಿಕವೇ? ಆಸಕ್ತಿದಾಯಕ ವಿಷಯಗಳು ಇಲ್ಲಿದೆ ನೋಡಿ!
ರಾಮಸೇತು ಸೇತುವೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದು ತಮಿಳುನಾಡಿನ ಪಂಬನ್ ದ್ವೀಪವನ್ನು ಸಮುದ್ರದ ಮೂಲಕ ಶ್ರೀಲಂಕಾದ ಮನ್ನಾರ್ ದ್ವೀಪದೊಂದಿಗೆ ಸಂಪರ್ಕಿಸುವ ಸೇತುವೆಯಾಗಿದೆ. ರಾಮಸೇತು ಭಾರತ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ ಪ್ರಸಿದ್ಧ...
ಕೇದಾರನಾಥದ 'ರುದ್ರ ಮೆಡಿಟೇಶನ್ ಕೇವ್' ಗೆ ಭೇಟಿ ಕೊಡಿ
ರುದ್ರ ಧ್ಯಾನ ಗುಹೆ : ಕೇದಾರನಾಥ ರುದ್ರ ಗುಹೆಯು ಇನ್ನಿತರ ಗುಹೆಗಳಂತೆ ಒಂದಾಗಿದೆ ಎಂದು ನೀವು ಭಾವಿಸುತ್ತಿರುವಿರಾದರೆ ಅಥವಾ ಗುಹೆ ಎಂದ ಕೂಡಲೇ ಸಾಮಾನ್ಯವಾಗಿ ಫಕೀರರು ಮತ್ತು ಸನ್ಯಾಸಿಗಳು ಧ್ಯಾನ ಮಾಡುವುದನ್ನು ನೀವು ಚಿತ್ರಿಸುವುದಾದಲ್ಲಿ...
ಭಾರೀ ಮಳೆಯ ಕಾರಣ ಕೇದಾರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ಸುರಿದ ಭಾರೀ ಮಳೆಗೆ ಕೇದಾರನಾಥದಲ್ಲಿ ತಾಪಮಾನ 7 ಡಿಗ್ರಿಗೆ ಇಳಿದಿದ್ದು, ಹೀಗಾಗಿ ರುದ್ರಪ್ರಯಾಗ ಜಿಲ್ಲಾಡಳಿತ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಗೌರಿಕುಂಡ್ ಮತ್ತು ಕೇದಾರನಾಥದ ನಡುವಿನ ವಿವಿಧ ಸ್ಥಳಗಳಲ್ಲಿ ಅನೇಕ ಯಾತ್ರಾರ್ಥಿಗಳು...
ತಲಕಾಡಿನ ಪ್ರಾಚೀನ ವೈದ್ಯನಾಥೇಶ್ವರ ದೇವಾಲಯಕ್ಕೆ ಭೇಟಿ ಕೊಡಿ
ಸುರಿದ ಭಾರೀ ಮಳೆಗೆ ಕೇದಾರನಾಥದಲ್ಲಿ ತಾಪಮಾನ 7 ಡಿಗ್ರಿಗೆ ಇಳಿದಿದ್ದು, ಹೀಗಾಗಿ ರುದ್ರಪ್ರಯಾಗ ಜಿಲ್ಲಾಡಳಿತ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಗೌರಿಕುಂಡ್ ಮತ್ತು ಕೇದಾರನಾಥದ ನಡುವಿನ ವಿವಿಧ ಸ್ಥಳಗಳಲ್ಲಿ ಅನೇಕ ಯಾತ್ರಾರ್ಥಿಗಳು...
ರೈಲ್ವೆ ಟಿಕೆಟ್ ಕನ್ಫರ್ಮ್ ಆಗಿಲ್ವಾ, ಈ ರೀತಿ ರದ್ದು ಮಾಡಿ ಐಆರ್‘ಸಿಟಿಸಿಯಿಂದ ಮರುಪಾವತಿ ಪಡೆಯಿರಿ…
ಕೊರೊನಾ ನಂತರ ಐಆರ್ ಸಿಟಿಸಿ ವೆಬ್ಸೈಟ್ ಮೂಲಕ ಟಿಕೆಟ್ ಬುಕ್ ಮಾಡುವವರ ಸಂಖ್ಯೆ ತುಸು ಹೆಚ್ಚಾಗಿದೆ. ಹೀಗೆ ಟಿಕೆಟ್ಗಳನ್ನು ಬುಕ್ ಮಾಡುವಾಗ ಕೆಲವು ಬಾರಿ ನಿಮಗೆ ಏಕಕಾಲದಲ್ಲಿ ಹಲವಾರು ಜನರಿಗೆ ಕಾದಿರಿಸುವ ಸಂದರ್ಭ ಬರುತ್ತದೆ....
ಪ್ರವಾಸಿಗರನ್ನು ಮೂಕವಿಸ್ಮತರನ್ನಾಗಿಸುವ ಜೋಧಪುರದ ಬಗ್ಗೆ ನಿಮಗೆ ಗೊತ್ತಿದೆಯೆ?
ಭೇಟಿ ಕೊಡುವವರನ್ನು ಬೆರಗುಗೊಳಿಸುವಂತಹ ಜೋಧಪುರದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ ಹೊಳೆಯುವ ಥಾರ್ ಮರುಭೂಮಿಯ ಸುಂದರ ವಿಸ್ತಾರದಲ್ಲಿ ಅದ್ಭುತವಾಗಿ ನೆಲೆಸಿರುವ ಜೋಧ್ಪುರವು ರಾಜಸ್ಥಾನದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ...
ತಾಜ್ ಮಹಲ್ ನ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳು
ತಾಜ್ ಮಹಲ್ ಬಗೆಗಿನ ಈ ವಿಷಯಗಳು ನಿಮಗೆ ತಿಳಿದಿದೆಯೇ? ಪ್ರೀತಿಯ ಕಥೆಯ ದ್ಯೋತಕವಾಗಿರುವ ಆಗ್ರಾದ ತಾಜ್ ಮಹಲ್ ಜಗತ್ತಿನಾದ್ಯಂತ ಪ್ರೀತಿಯ ಸಂಕೇತ ಎಂದೇ ಹೆಸರುವಾಸಿಯಾಗಿದೆ. ಈ ಸ್ಮಾರಕದ ವಾಸ್ತುಶಿಲ್ಪವು ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ....
ಸಹಾರಾ ಮರುಭೂಮಿ: ಜಗತ್ತಿನ ಅತ್ಯಂತ ಹೆಚ್ಚು ತಾಪಮಾನವನ್ನು ಹೊಂದಿದ ಮರುಭೂಮಿ
ಜಗತ್ತಿನ ಅತ್ಯಂತ ದೊಡ್ಡ ಮರುಭೂಮಿ ಸಹಾರಾ ಮರುಭೂಮಿಯ ಇತಿಹಾಸದ ಬಗ್ಗೆ ನಿಮಗೆ ಗೊತ್ತೆ? ಭೂಮಿಯ ಮೇಲೆ, ಸುಮಾರು 3.5 ಮಿಲಿಯನ್ ಚದರ ಮೈಲುಗಳಷ್ಟು ಗಾತ್ರದ ಸಹಾರಾ ಮರುಭೂಮಿಯು ಅತ್ಯಂತ ವಿಶಾಲವಾದ, ಶುಷ್ಕ, ಬಿಸಿ ಮತ್ತು ವಿಸ್ತಾರವಾದ...
ಪ್ರವಾಸಿಗರ ಮನಸ್ಸನ್ನು ಕದಿಯುವ ‘ವಾರಿ ಚೋರ’; ಇದು ಎಲ್ಲಿದೆ, ಹೇಗಿದೆ ನೋಡಿ…
‘ಮೇಘಾಲಯ' ಭಾರತದ ಅತ್ಯಂತ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ವಿಶೇಷವೆಂದರೆ ಈವರೆಗೂ ಈ ರಾಜ್ಯವು ಹೊರಗಿನ ಪ್ರಪಂಚದಿಂದ ದೂರವೇ ಉಳಿದಿದೆ. ಆದ್ದರಿಂದಲೇ ಏನೋ ಪ್ರವಾಸಿಗರ ಕಣ್ಣಿಗೆ ಬೀಳದ ಸಾಕಷ್ಟು ಸ್ಥಳಗಳು ಇಲ್ಲಿವೆ. ಅದರಲ್ಲಿ ಕೆಲವಂತೂ...
ಮಸ್ಸೂರಿಯಲ್ಲಿರುವ ಈ ಸ್ಥಳಗಳಿಗೆ ಹೋಗಲು ಇಂದಿಗೂ ಯಾರೂ ಧೈರ್ಯ ಮಾಡುವುದಿಲ್ಲ!
ನೀವು ದೆವ್ವ, ಪಿಶಾಚಿ, ಭೂತ ಮತ್ತು ಮಾಟಗಾತಿಯ ಕುರಿತಾದ ಅನೇಕ ಕಥೆಗಳನ್ನು ಕೇಳಿರಬೇಕು. ಆ ಎಲ್ಲಾ ಕಥೆಗಳನ್ನು ಕೇಳಿದಾಗ ಕೆಲವರಿಗೆ ಒಂದು ಕ್ಷಣವಾದರೂ ಖಂಡಿತ ಭಯವಾಗುತ್ತದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವ ಈ ಸ್ಥಳಗಳ ಕಥೆ...
ಛಿನ್ನಮಸ್ತಿಕಾ ದೇವಾಲಯ: ಈ ದೇವಿಯ ಸ್ವಾರಸ್ಯಕರ ಕಥೆ ಓದಲೇಬೇಕು..
ಭಾರತವು ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪದ್ಧತಿಗಳ ನಾಡು. ಇಲ್ಲಿ ಅನೇಕ ಅಸಾಮಾನ್ಯ ಘಟನೆಗಳು ನಡೆಯುವುದನ್ನು ನಾವು ನೋಡಿದ್ದೇವೆ, ನೋಡುತ್ತಿದ್ದೇವೆ. ಅದರಲ್ಲೂ ಭಾರತದ ದೇವಾಲಯಗಳ ಬಗ್ಗೆ ಮಾತನಾಡುವುದಾದರೆ ಇಲ್ಲಿನ ದೇವಾಲಯಗಳ...
ಆಗ್ರಾಕೋಟೆ - ಸ್ಥಿರತೆ, ಅಧಿಕಾರ ಮತ್ತು ಶಕ್ತಿಯ ಒಂದು ಭವ್ಯ ಸಂಕೇತ
ಸ್ಥಿರತೆ ಮತ್ತು ಶಕ್ತಿಯ ಸಂಕೇತವನ್ನು ಪ್ರತಿಬಿಂಬಿಸುವ ಆಗ್ರಾಕೋಟೆ! ಭವ್ಯ ಹಾಗೂ ಸಾಂಪ್ರದಾಯಿಕ ತಾಜ್ ಮಹಲ್ ನಿಂದ ಮುಚ್ಚಿಹೋಗಿರುವ ಆಗ್ರಾಕೋಟೆಯು ಮೊಘಲ್ ಯುಗದಲ್ಲಿ ನಿರ್ಮಿಸಲಾದ ಅತ್ಯುತ್ತಮ ರಚನೆಗಳಲ್ಲಿ ಒಂದಾಗಿದ್ದು ಇದು ಉತ್ತರ ಪ್ರದೇಶದ...
ಲಕ್ನೋದಿಂದ ವಾರಾಂತ್ಯದ ರಜಾ ದಿನಗಳಲ್ಲಿ ಭೇಟಿ ಕೊಡಬಹುದಾದ ತಾಣಗಳು
ನೀವು ಲಕ್ನೋ ಪ್ರವಾಸದಲ್ಲಿರುವಿರಾ? ಹಾಗಿದ್ದಲ್ಲಿ ಈ ತಾಣಗಳಿಗೂ ಪ್ರವಾಸ ಆಯೋಜಿಸಿ ಉತ್ತರಪ್ರದೇಶವು ಪ್ರವಾಸಿ ತಾಣಗಳನ್ನು ಒಳಗೊಂಡ ಪ್ರಮುಖ ರಾಜ್ಯವಾಗಿದೆ. ಇದು ಸುಂದರವಾದ ತಾಣಗಳನ್ನು ಹೊಂದಿದ್ದು, ಅವುಗಳಲ್ಲಿ ಕೆಲವು ಸ್ಥಳಗಳು ನೈಸರ್ಗಿಕವಾಗಿ...
ಜೈಪುರದಿಂದ ಶ್ರೀಕೃಷ್ಣನ ನಗರ ಮಥುರಾಗೆ ಒಂದು ಪ್ರಯಾಣ
ನೀವೇನಾದರೂ ಜೈಪುರದಿಂದ ವಿಶ್ರಾಂತಿಗಾಗಿ ಯಾವುದಾದರೂ ಶಾಂತಿಯುತವಾದ ಸ್ಥಳಕ್ಕೆ ಪ್ರವಾಸ ಮಾಡ ಬಯಸುವಿರಾದಲ್ಲಿ ನೀವು ಖಂಡಿತವಾಗಿಯೂ ಮಥುರಾಗೆ ಪ್ರವಾಸ ಆಯೋಜಿಸಬೇಕು. ಶ್ರೀಕೃಷ್ಣನ ಜನ್ಮಸ್ಥಳವೆನಿಸಿರುವ ಮಥುರಾವು ಭಾರತದ ಅತ್ಯಂತ ಹೆಚ್ಚಿನ...
ಕಣ್ಮನ ಸೆಳೆಯುವ ಹಾಸನದ ದೇವಾಲಯಗಳು ಮತ್ತು ಅಲ್ಲಿರುವ ಅಪ್ರತಿಮ ಕಲಾಕೃತಿಗಳ ಬಗ್ಗೆ ತಿಳಿಯೋಣ ಬನ್ನಿ
ಭಾರತದ ಮಧ್ಯಕಾಲೀನ ಅವಧಿಯ ಹೊಯ್ಸಳರ ಆಡಳಿತ ಸ್ಥಾನವಾದ ಹಾಸನವು ಕರ್ನಾಟಕದ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದು, ಇಲ್ಲಿರುವ ಪ್ರಾಚೀನ ಸ್ಮಾರಕಗಳು, ಅದರಲ್ಲೂ ವಿಶೇಷವಾಗಿ ದೇವಾಲಯಗಳು ಮತ್ತು ಇನ್ನಿತರ ಧಾರ್ಮಿಕ ತಾಣಗಳು ಪ್ರವಾಸಿಗರಲ್ಲಿ...
ಹಾಸನಾಂಬಾ: ದೇವಿಯ ಪವಾಡಗಳ ಕಥೆ!
ವರ್ಷಕ್ಕೊಂದೇ ಬಾರಿತನ್ನ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ!! ಬಡವರ ಊಟಿ ಎಂದು ವಿಶೇಷವಾಗಿ ಕರೆಯಲ್ಪಡುವ ಹಾಸನವು ಬೆಂಗಳೂರಿನ ಪಶ್ಚಿಮಕ್ಕೆ 183 ಕಿ.ಮೀ ದೂರದಲ್ಲಿದ್ದು ಇಲ್ಲಿರುವ ಪ್ರಸಿದ್ದ ದೇವಾಲಯದಲ್ಲಿರುವ ಹಾಸನಾಂಬೆ ದೇವಿಯ ಹೆಸರನ್ನೇ ಈ...