ಇಲ್ಲಿದೆ ಭಾರತದ ಅತ್ಯಂತ ದುಬಾರಿ ಹಾಗೂ ಐಷಾರಾಮಿ ರೈಲು: ಮಹಾರಾಜಾ ಎಕ್ಸ್ ಪ್ರೆಸ್!
ನಿಮ್ಮ ಫ಼ೇಸ್ಬುಕ್ ಅಥವಾ ಇನ್ಸ್ಟಾಗ್ರಾಂ ಹಿಂಬಾಲಕರನ್ನು ಮರುಳು ಮಾಡುವಂತಹ ಅಥವಾ ಗಮನ ಸೆಳೆಯುವಂತಹ ಪ್ರವಾಸವನ್ನು ಮಾಡಿ ಅವರು ನಿಮ್ಮ ಪ್ರವಾಸದ ಬಗ್ಗೆ ಚರ್ಚೆ ಮಾಡಬೇಕೆಂದು ಬಯಸುವಿರಾ? ಅಥವಾ ನೀವು ಕೆಲವು ವಿಭಿನ್ನವಾದ,...
ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಬರುವ ಭಾರತದ ಅಗ್ರಮಾನ್ಯ 7 ನೈಸರ್ಗಿಕ ತಾಣಗಳು
ಭಾರತವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ 40 ತಾಣಗಳನ್ನು ಹೊಂದಿದೆ, ಅಲ್ಲಿ ಸಾಂಸ್ಕೃತಿಕ ಪರಂಪರೆಯ ತಾಣಗಳು 32, ಮಿಶ್ರ ಪರಂಪರೆಯ ತಾಣ 1 ಮತ್ತು ನೈಸರ್ಗಿಕ ವಿಶ್ವ ಪರಂಪರೆಯ ತಾಣಗಳಿಗೆ ಬಂದಾಗ, ಭಾರತವು 7 ನೈಸರ್ಗಿಕ ವಿಶ್ವ...
ಮಧ್ಯಪ್ರದೇಶದ ಏಕೈಕ ಗಿರಿಧಾಮ ‘ಪಚ್ಮರ್ಹಿ’; ಇಲ್ಲಿ ಇವೆಲ್ಲಾ ಇರಲಿವೆ
ಜಲಪಾತಗಳು, ಕಣಿವೆಗಳು, ನೈಸರ್ಗಿಕ ಕೊಳಗಳು, ಸುಂದರವಾದ ವಾಸ್ತುಶಿಲ್ಪ, ಗುಹೆ, ದೇವಾಲಯಗಳಿಂದ ಕೂಡಿದ ಜಾಗ 'ಪಚ್ಮರ್ಹಿ'. ವಾಣಿಜ್ಯೀಕರಣಗೊಂಡ ಗಿರಿಧಾಮವಲ್ಲದ ಕಾರಣ, ವಿಶ್ರಾಂತಿ ಪಡೆಯಲು, ಪ್ರಶಾಂತವಾದ ವಾತವರಣ ಬಯಸುವ ಪ್ರವಾಸಿಗರಿಗೆ...
ನಿಗೂಢ ದೇವಾಲಯ; ಈ ವಿಗ್ರಹಗಳ ರಹಸ್ಯವನ್ನು ಬಿಡಿಸಲು ಇನ್ನೂ ಸಾಧ್ಯವಾಗಿಲ್ಲ!
ಜಗತ್ತಿನಲ್ಲಿ ಅನೇಕ ನಿಗೂಢ ಸಂಗತಿಗಳಿವೆ. ಅವುಗಳ ಬಗ್ಗೆ ತಜ್ಞರಿಗೇ ಇಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಭಾರತದಲ್ಲಿ ಕೂಡ ಇಂತಹ ಅನೇಕ ಸ್ಥಳಗಳಿದ್ದು, ಅದರ ರಹಸ್ಯಗಳು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಅಂದಹಾಗೆ ಈ ಲೇಖನದಲ್ಲಿ ನಾವು...
ಬೇಸಿಗೆಯಲ್ಲಿ ದಕ್ಷಿಣ ಭಾರತದಲ್ಲಿ ಭೇಟಿ ಕೊಡಲು ಸೂಕ್ತವಾದ ಗಿರಿಧಾಮಗಳು
ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ತಾಪಮಾನವು ಕಡಿಮೆಯಾಗುತ್ತಿದೆ, ಆದ್ದರಿಂದ ಹಿಲ್ ಸ್ಟೇಷನ್ ಮತ್ತು ಆಫ್-ಗ್ರಿಡ್ ಎಸ್ಕೇಪ್ಗಳು ಅತ್ಯುತ್ತವಾಗಿವೆ. ಈ ಸಮೂಹವು ದಂಪತಿಗಳಿಗಾಗಿ ಗಿರಿಧಾಮಗಳು, ಏಕಾಂಗಿ ಪ್ರಯಾಣಿಕರು, ಕುಟುಂಬದೊಂದಿಗೆ...
ಭಾರತದ ಈ ದೇವಾಲಯಗಳಿಗೆ ಭೇಟಿ ಕೊಟ್ಟು ಜಗದೋದ್ದಾರಕ ವಿಷ್ಣುವಿನ ಕೃಪೆಗೆ ಪಾತ್ರರಾಗಿ!
ವಿಷ್ಣುವಿನ ಅವತಾರಗಳಲ್ಲೊಂದಾಗಿರುವ ಅನಂತದೇವರನ್ನು ಪೂಜಿಸಲಾಗುವ ಒಂದು ದಿನವೇ ಅನಂತ ಚತುರ್ದಶಿ ಎಂದು ಕರೆಯಲ್ಪಡುತ್ತದೆ. ಅನಂತ ಚತುರ್ದಶಿಯಂದು, ವಿಷ್ಣುವಿನ ಅನುಯಾಯಿಗಳು ಒಂದು ದಿನವಿಡೀ ಉಪವಾಸವಿದ್ದು ಪವಿತ್ರ ದಾರವನ್ನು ಪೂಜಾ...
ಭಾರತದಲ್ಲಿಯ ಸರೋವರ ದೇವಾಲಯಗಳಿವು!
ಭಾರತದಲ್ಲಿಯ ಸರೋವರಗಳು ಅಥವಾ ಕೊಳಗಳ ಬಳಿ ಇರುವ ದೇವಾಲಯಗಳ ಅನ್ವೇಷಣೆ ಮಾಡಿ ಭಾರತದಲ್ಲಿಯ ದೇವಾಲಯಗಳ ಸೌಂದರ್ಯತೆಯು ಅವುಗಳ ಪ್ರಾರಂಭದ ಕಾಲದಿಂದಲೂ ನಾವು ನೋಡಬಹುದಾಗಿದೆ ಹಾಗೆಯೇ ಅವುಗಳಿರುವ ಸ್ಥಳಗಳೂ ಸಹ ಮೋಹಕ ಮತ್ತು ಸುಂದರವಾದ ಪರಿಸರದ...
ಮಟ್ಟೂರು: ಇಲ್ಲಿ ಸಂಸ್ಕೃತದ್ದೇ ಕಾರುಬಾರು!
ಭಾರತದಲ್ಲಿ ಶಾಲಾ ಕಾಲೇಜುಗಳಲ್ಲಿ ಸಂಸ್ಕೃತ ಭಾಷೆಯನ್ನು ಮೊದಲ ಭಾಷೆ ಅಥವಾ ಮೂರನೇ ಪಠ್ಯ ಭಾಷೆಯಾಗಿ ತೆಗೆದುಕೊಳ್ಳುವುದು ಸಾಮಾನ್ಯ ಅಲ್ಲವೆ? ಇದನ್ನು ಬಿಟ್ಟರೆ ನಾವು ಸಂಸ್ಕೃತವನ್ನು ಶ್ಲೋಕದ ಮೂಲಕ ಕೇಳುತ್ತೇವೆ. ಇಂತಹ ಪ್ರಾಚೀನ ಭಾಷೆಯು ಇಂದಿನ...
ಮೈಂಡ್ ರಿಫ್ರೆಶ್ ಆಗಲು ಕಾಫಿನಾಡಿನಲ್ಲಿರುವ ‘ಘಾಟಿ ಕಲ್ಲು’ಗೆ ಚಾರಣ ಹೊರಡಿ
ನಮಗೆಲ್ಲಾ ಚಿಕ್ಕಮಗಳೂರು ಹೆಸರು ಕೇಳಿದ ಕೂಡಲೇ ಥಟ್ ಅಂತ ನೆನಪಾಗುವುದು ಎಕರೆಗಟ್ಟಲೆ ಕಾಫಿ ತೋಟಗಳು, ಹಚ್ಚ ಹಸಿರಿನ ಕಣಿವೆಗಳು, ಅಡಿಕೆ ತೋಟಗಳು, ಗಿರಿ ತೊರೆಗಳು ಅಲ್ಲವೇ. ವರ್ಷಪೂರ್ತಿ ಪ್ರವಾಸಿಗರ ಆಕರ್ಷಕ ತಾಣವಾಗಿರುವ ಚಿಕ್ಕಮಗಳೂರಿನಲ್ಲಿ...
ಕರ್ನಾಟಕದ 7 ಅತ್ಯಂತ ಪೂಜ್ಯನೀಯವಾದ ಯಾತ್ರಾಸ್ಥಳಗಳು
ಶತಮಾನಗಳಿಂದಲೂ ಭಾರತವು ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜನರು ಉತ್ಸವಗಳು ಮತ್ತು ಹಬ್ಬಗಳ ರೂಪದಲ್ಲಿ ಅಥವಾ ಇನ್ನಿತರ ಧಾರ್ಮಿಕ ಮಹತ್ವಗಳ ರೂಪದಲ್ಲಿ ಆಚರಿಸುತ್ತಾ ಬಂದಿದ್ದಾರೆ. ಆದುದರಿಂದ ಭಾರತದ ಕೆಲವು ಸ್ಥಳಗಳು ದಟ್ಟಣೆಯಿಂದ...
ಲಕ್ನೋದ ‘ಬರ ಇಮಾಂಬರ’ ನಿರ್ಮಿಸಲು ಕಾರಣ, ವಾಸ್ತುಶಿಲ್ಪಿ ಸಂಭಾವನೆ ಬಗ್ಗೆ ನಿಮಗೆಷ್ಟು ಗೊತ್ತು?
'ಲಕ್ನೋ' ಗೋಮತಿ ನದಿಯ ದಡದಲ್ಲಿ ನೆಲೆಗೊಂಡಿದೆ. ಉತ್ತರ ಪ್ರದೇಶದ ರಾಜಧಾನಿ ಮತ್ತು ಅತಿದೊಡ್ಡ ನಗರವಾದ ಲಕ್ನೋದ ವಾಸ್ತುಶಿಲ್ಪ, ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿ ಅತ್ಯಂತ ವಿಶಾಲವಾದುದು. ಅಂದಹಾಗೆ ನಿಮಗೆ ಲಕ್ನೋದಲ್ಲಿ ನೋಡಲು ಕಡಿಮೆ ಎಂದರೂ...
ಅಬ್ಬಬ್ಬಾ… ಭಾರತದ ಈ 5 ಸ್ಥಳಗಳು ಏನ್ ದುಬಾರಿ ರೀ…
ಭೌಗೋಳಿಕತೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯಿಂದ ಕೂಡಿದ ದೇಶ ನಮ್ಮ ಭಾರತ. ಇಲ್ಲಿ ಪ್ರವಾಸಿ ಸ್ಥಳಗಳಿಗೆ ಕೊರತೆಯೇ ಇಲ್ಲ. ಭಾರತದ ಸೊಬಗನ್ನು ಕಣ್ತುಂಬಿಕೊಳ್ಳಲು ವಿದೇಶದಿಂದಲೂ ಬರುತ್ತಾರೆ. ಅದು ಒಂದಲ್ಲ...
ಗುರುದ್ವಾರದಲ್ಲಿರುವ ಈ ಕೊಳದ ನೀರಿಗಿದೆ ಕಾಯಿಲೆ ಗುಣಪಡಿಸುವ ಶಕ್ತಿ!
ದೆಹಲಿಯ 'ಗುರುದ್ವಾರ ಬಾಂಗ್ಲಾ ಸಾಹಿಬ್' ದೇಶದ ಅತಿದೊಡ್ಡ ಸಿಖ್ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ, ದೆಹಲಿಯ ಅತಿ ದೊಡ್ಡ ಪ್ರವಾಸಿ ತಾಣವಾಗಿದೆ. ಇದನ್ನು 1783 ರಲ್ಲಿ ಸಿಖ್ ಜನರಲ್ ಸರ್ದಾರ್ ಭಾಗೇಲ್ ಸಿಂಗ್ ನಿರ್ಮಿಸಿದರು....
ಪ್ರವಾಸಿಗರ ಮನ ಸೆಳೆಯುವ ಕೇರಳದ ‘ನೆಹರು ಟ್ರೋಫಿ ಬೋಟ್ ರೇಸ್’
ಕೇರಳದಲ್ಲಿ ಬೋಟ್ ರೇಸಿಂಗ್ ಸೀಸನ್ ಆರಂಭ ಓಣಂ ಹಬ್ಬಕ್ಕೆ ಚಾಲನೆಯನ್ನು ಸೂಚಿಸುತ್ತದೆ. ಓಣಂ ಅನ್ನು 'ಹಾರ್ವೆಸ್ಟ್ ಫೆಸ್ಟಿವಲ್' ಎಂದೂ ಕರೆಯಲಾಗುತ್ತದೆ. ಅಂದಹಾಗೆ ಓಣಂ ಹಬ್ಬದ ಸಮಯದಲ್ಲಿ ಆಲೆಪ್ಪಿಯ ಸರೋವರದಲ್ಲಿ ನಡೆಯುವ 'ನೆಹರು ಟ್ರೋಫಿ...
ಕರ್ನಾಟಕದಲ್ಲಿಯ ಅಗ್ರಮಾನ್ಯ ವನ್ಯಜೀವಿ ಧಾಮಗಳು
ಒಂದು ಪ್ರದೇಶದಲ್ಲಿ ಅಳಿವಂಚಿನಲ್ಲಿರುವ ಪ್ರಾಣಿಗಳು ಕಂಡುಬರುವ ಪ್ರದೇಶಗಳನ್ನು ವನ್ಯಜೀವಿ ಅರಣ್ಯ ಪ್ರದೇಶಗಳಾಗಿ ಸಂರಕ್ಷಿಸಲ್ಪಡುತ್ತವೆ. ನೀವು ಭೇಟಿ ನೀಡಲೇಬೇಕಾದ ಕರ್ನಾಟಕದ ಕೆಲವು ಪ್ರಮುಖ ವನ್ಯಜೀವಿ ಅಭಯಾರಣ್ಯಗಳು ಇಲ್ಲಿವೆ. ಈ ವನ್ಯಜೀವಿ...
ದಕ್ಷಿಣ ಭಾರತದಲ್ಲಿಯ 14 ಪ್ರಮುಖ ನರಸಿಂಹ ದೇವಾಲಯಗಳು.
ದಕ್ಷಿಣ ಭಾರತದಲ್ಲಿರುವ ವಿಷ್ಣುವಿನ ಅವತಾರಗಳಲ್ಲೊಂದಾದ ನರಸಿಂಹ ದೇವರ ಈ ದೇವಾಲಯಗಳ ದರ್ಶನ ಮಾಡಿ ದೇವರ ಕೃಪೆಗೆ ಪಾತ್ರರಾಗಿ! ಅಸುರ ರಾಜ ಹಿರಣ್ಯಕಶಿಪುವನ್ನು ಕೊಂದು ಭಕ್ತ ಪ್ರಹಲ್ಲಾದನನ್ನು ಆಶೀರ್ವದಿಸಿದ ನರಸಿಂಹ ದೇವರ ಬಗ್ಗೆ ನಮಗೆಲ್ಲರಿಗೂ...
ಪಕ್ಕಾ ಹಳ್ಳಿಯ ಸೊಗಡನ್ನು ನೆನಪಿಸುವ ‘ರಂಗೋಲಿ ಗಾರ್ಡನ್ಸ್’
ಬೆಂಗಳೂರಿನಂತಹ ಮಹಾನಗರಿಯಲ್ಲಿ ಇಂತಹದೊಂದು ಸ್ಥಳವಿದೆ ಎಂದು ಬಹುಶಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ನಿಜಕ್ಕೂ ಈ ಸ್ಥಳ ಎಷ್ಟು ಅದ್ಭುತವಾಗಿದೆಯೆಂದರೆ ಹಳ್ಳಿ ಮತ್ತು ರೈತರ ಬದುಕಿನ ಚಿತ್ರಣವನ್ನು ಇಂಚಿಂಚೂ ತೆರೆದಿಡುತ್ತದೆ....
ಮೇಲುಕೋಟೆಯಲ್ಲಿ ಭೇಟಿಕೊಡಬಹುದಾದಂತಹ ಅಗ್ರಮಾನ್ಯ ಸ್ಥಳಗಳು
ಕರ್ನಾಟಕದ ಒಂದು ಭಾಗವಾಗಿರುವ ಮೇಲುಕೋಟೆಯು ಎಲ್ಲಿಯೂ ಸಾಂಸ್ಕೃತಿಕ ಮಹತ್ವದಿಂದ ವಂಚಿತವಾಗಿಲ್ಲ. ಹಲವಾರು ಪ್ರಾಚೀನ ದೇವಾಲಯಗಳು ಮತ್ತು ಧಾರ್ಮಿಕ ತಾಣಗಳಿಗೆ ನೆಲೆಯಾಗಿರುವ ಇದು ಕರ್ನಾಟಕದ ಪವಿತ್ರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ....