ಗೋವಾ ತಾನೇ ಸ್ವರ್ಗಕ್ಕಿಂತ ಕಡಿಮೆಯೇನೂ ಇಲ್ಲದ ಹಲವಾರು ಸ್ಥಳಗಳನ್ನು ತನ್ನಲ್ಲಿ ಹೊಂದಿದ್ದರೂ ಕೂಡಾ ನೀವು ಇದರ ಗಡಿಯಲ್ಲಿ ಇನ್ನೂ ಹೆಚ್ಚಿನದನ್ನು ಊಹೆಗಿಂತಲೂ ಹೆಚ್ಚಿನದನ್ನು ಅನ್ವೇಷಣೆ ಮಾಡಬಹುದಾಗಿದೆ. ಗೋವಾದಲ್ಲಿಯ ಬೀಚ್ ಗಳು ಮತ್ತು...
ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣವು ಅದರ ಯಾತ್ರಾ ಸ್ಥಳ ಹಾಗೂ ಅಲ್ಲಿರುವ ಬೀಚ್ ಗಳಿಂದಾಗಿ ಪ್ರಮುಖ ಪ್ರವಾಸಿ ಕೇಂದ್ರವೆನಿಸಿದೆ. ಇದು ಅಗನಾಶಿನಿ ಮತ್ತು ಗಂಗಾವಳಿ ಎಂಬ ಎರಡು ನದಿಗಳ ಸಂಗಮದಲ್ಲಿದೆ ಮತ್ತು ನದಿಗಳು ಸಂಗಮಿಸುವ...
ಇಂದಿನ ಆಧುನಿಕ ಯುಗದಲ್ಲಿ ಮನಸ್ಸಿನ ಶಾಂತಿಯು ಅತ್ಯಂತ ದೊಡ್ಡ ಸ್ವತ್ತು ಎನ್ನುವುದು ನಮಗೆ ಗೊತ್ತಿರುವ ವಿಷಯ. ಇದಕ್ಕೆ ಪೂರಕವಾಗಿರುವ ಸ್ಥಳಗಳನ್ನು ಹಾಟ್ ಸ್ಪಾಟ್ ಗಳು ಎಂದು ಕರೆಯಲಾಗುತ್ತದೆ. ನೇಟಿವ್ ಪ್ಲಾನೇಟ್ ಈ ಋತುವಿನಲ್ಲಿ ಸ್ನೇಹಶೀಲ...
ಪಶ್ಚಿಮ ಘಟ್ಟಗಳ ವಿಸ್ತಾರವಾದ ನೈಸರ್ಗಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕವು ಶ್ರೀಮಂತ ಸಸ್ಯವರ್ಗ, ವನ್ಯಜೀವಿಗಲು ಮತ್ತು ಪ್ರಕೃತಿಪ್ರೇಮಿಗಳು ಮತ್ತು ಛಾಯಾಗ್ರಾಹಕರಿಗೆ ನಿಸ್ಸಂದೇಹವಾಗಿ ಅಚ್ಚುಮೆಚ್ಚಿನ ಸ್ಥಳವಾಗಿದೆ. ಅಭಯಾರಣ್ಯದಿಂದ...
ದಕ್ಷಿಣ ಭಾರತವು ಎಂದಿನಿಂದಲೂ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಸಂಪತ್ತಿನಿಂದ ಕೂಡಿದ ಭೂಮಿಯಾಗಿದೆ. ಇದರ ನಾಗರೀಕತೆಯು ಅಸಾಧಾರಣ ದೇವಾಲಯಗಳು, ಅದ್ಬುತ ವಾಸ್ತುಶಿಲ್ಪಕ್ಕೆ ಹೆಸರಾದ ದೇವಾಲಯಗಳು ಮತ್ತು ಸೊಗಸಾದ ಮತ್ತು ವಿಶಿಷ್ಟವಾದ...
ಅತ್ಯುತ್ತಮವಾದ ಸಾಹಸಮಯ ಚಟುವಟಿಕೆಗಳನ್ನು ಮಾಡಬಹುದಾದಂತಹ ಬೆಂಗಳೂರಿನ ಸುತ್ತಮುತ್ತಲಿನ ಸ್ಥಳಗಳು. ಮಳೆಗಾಲ ಹತ್ತಿರವಾಗುತ್ತಿದ್ದಂತೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳು ಸುಂದರವಾಗುತ್ತಾ ಪ್ರಪಂಚದಾದ್ಯಂತದ ಸಾವಿರಾರು ಪ್ರಯಾಣಿಕರು ಮತ್ತು...
ಭಾರತವು ಸೌಂದರ್ಯತೆ ಮತ್ತು ವೈವಿಧ್ಯತೆಗಳನ್ನು ಹೊಂದಿರುವ ದೇಶ ಎನ್ನುವುದರಲ್ಲಿ ಅಚ್ಚರಿಯಿಲ್ಲ. ದೇಶದ ಪ್ರತೀಯೊಂದೂ ರಾಜ್ಯಗಳಲ್ಲಿಯೂ ತನ್ನದೇ ಆದ ಅಸಂಖ್ಯಾತ ಗುಪ್ತ ಸೌಂದರ್ಯ ಮತ್ತು ನೈಸರ್ಗಿಕ ಸಂಪತ್ತುಗಳನ್ನು ಒಳಗೊಂಡಿದ್ದು ಭೇಟಿ ನೀಡಲು...
ಭಾರತವು ಭವ್ಯ ಹಾಗೂ ಪುರಾತನ ಇತಿಹಾಸವನ್ನು ಹೊಂದಿರುವ ಹೆಮ್ಮೆಯ ಭೂಮಿಯಾಗಿದೆ. ಭಾರತದಲ್ಲಿತಿವ ಪುರಾತನ ದೇವಾಲಯಗಳು ಸಹಿಷ್ಣುತೆ ಮತ್ತು ಸೌಂದರ್ಯತೆಗಳನ್ನು ಚಿತ್ರಿಸುತ್ತಾ ದೃಢವಾಗಿ ನಿಂತಿದ್ದು, ಇವುಗಳು ಭಾರತದ ಭವ್ಯ ವೈಶಿಷ್ಟ್ಯತೆಗೆ...
ಭಾರತದ ಸಿಲಿಕಾನ್ ಮತ್ತು ಉದ್ಯಾನವನಗಳ ನಗರಿ ಎಂದು ಹೆಸರು ಪಡೆದಿರುವ ಬೆಂಗಳೂರು ದೇಶದ ಅತ್ಯಂತ ಮುಂದುವರಿದ ನಗರಗಳಲ್ಲಿ ಒಂದಾಗಿದೆ. ಆಹ್ಲಾದಕರ ಹವಾಮಾನ, ನೈಸರ್ಗಿಕ ಪರಿಸರ ಐತಿಹಾಸಿಕ ಸ್ಮಾರಕಗಳು ಇತ್ಯಾದಿಗಳನ್ನು ಒಳಗೊಂಡ ಬೆಂಗಳೂರು ದಕ್ಷಿಣ...
ರಾವಣನು ತನ್ನ ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿದ್ದಾಗ ಜಟಾಯು(ಮಾನವ ರೂಪದ ಹದ್ದು) ಸೀತೆಯನ್ನು ರಕ್ಷಿಸಲು ಬಂದು ರಾವಣನಿಂದ ತೀವ್ರವಾಗಿ ಹೊಡೆಯಲ್ಪಟ್ಟು ಕೆಳಗೆ ಬೀಳುತ್ತಾನೆ ಮತ್ತು ರಾವಣನು ಸೀತೆಯನ್ನು ಹೊತ್ತುಕೊಂಡು...
ಚಿತ್ರದುರ್ಗವು ಕರ್ನಾಟಕದ ದಕ್ಷಿಣ ಭಾಗಕ್ಕೆ ಸೇರಿದ ಚಿತ್ರದುರ್ಗ ಜಿಲ್ಲೆಯ ಒಂದು ಪಟ್ಟಣವಾಗಿದೆ. ಚಿತ್ರದುರ್ಗ್, ಚಿತ್ತಾಲ್ ದುರ್ಗ್ ಮತ್ತು ಚಿತ್ರಕಲ್ ದುರ್ಗ ಎಂಬ ಅನೇಕ ಹೆಸರನ್ನು ಈ ಪಟ್ಟಣವು ಹೊಂದಿದೆ. ಚಿತ್ರಕಲಾದುರ್ಗಾ ಅಂದರೆ ಆಕರ್ಷಕ...
ಇಂದು ಜಾಗತಿಕ ತಾಪಮಾನದಲ್ಲಿಏರುಪೇರು ಮತ್ತು ಹವಾಮಾನವೂ ಸಹ ಎಲ್ಲಾ ಕಡೆ ಅನಿರೀಕ್ಷಿತವಾಗಿರುವುದರಿಂದ ಪ್ರಪಂಚದಾದ್ಯಂತದ ಪ್ರವಾಸಿಗರು ಮತ್ತು ಪ್ರಯಾಣಿಕರು ಬೇರೆ ಹಾಟ್ ಸ್ಪಾಟ್ ಗಳಿಗಿಂತ ಗಿರಿಧಾಮಗಳಲ್ಲಿಯ ಅನುಕೂಲಕರ ವಾತಾವರಣಗಳು ಸುಂದರ...
ಮೇಲುಕೋಟೆಯು ಕರ್ನಾಟಕದ ಅತ್ಯಂತ ಪ್ರಸಿದ್ದ ಧಾರ್ಮಿಕ ಸ್ಥಳಗಳಲ್ಲೊಂದಾಗಿದೆ. ಸಂತ ರಾಮಾನುಜಾಚಾರ್ಯರು ಇಲ್ಲಿ 12 ವರ್ಷಗಳ ಕಾಲ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಆದುದರಿಂದ ಇದು ವೈಷ್ಣವ ಸಂಪ್ರದಾಯದ ಕೇಂದ್ರ ಬಿಂದುವಾಯಿತು. ಮಂಡ್ಯದ...
ಪರಿಸರ ಮತ್ತು ಅದರ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗತಿಕ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ 1972ರ ಲ್ಲಿ ಸ್ಥಾಪಿತವಾದ ವಿಶ್ವಪರಿಸರ ದಿನವು ಪ್ರತೀ ವರ್ಷ ಜೂನ್ 5 ರಂದು ಆಚರಿಸಲಾಗುತ್ತಿದೆ. ವಿಶ್ವ ಪರಿಸರ ದಿನವನ್ನು ಸುಮಾರು 100ಕ್ಕೂ...
ಹೌದು ! ನೀವು ಕೇಳುತ್ತಿರುವುದು ನಿಜವಾದ ಸಂಗತಿ. ಭಾರತದ ಚೆನ್ನೈನಲ್ಲಿ ಪ್ರತೀ ವರ್ಷ ಜೂನ್ 10 ರಿಂದ ಜೂನ್ 19 ರ ವರೆಗೆ ಡೈನೋಸರ್ ಹಬ್ಬವನ್ನು ಆಯೋಜಿಲಾಗುತ್ತದೆ. ಈ ಹಬ್ಬಕ್ಕೆ ಭೇಟಿ ಕೊಡುವವರಿಗೆ ಡೈನೋಸರ್ ಗಳ ಬಗ್ಗೆ ಮಾಹಿತಿ ಸಂಪೂರ್ಣ...
ಕರ್ನಾಟಕ ರಾಜ್ಯದಲ್ಲಿಯ ಕೆಲವು ಸ್ಥಳಗಳು ಇನ್ನೂ ಸಂಪೂರ್ಣವಾಗಿ ಪರಿಶೋಧನೆಗೆ ಒಳಪಡದೇ ಇರುವ ಕಾರಣದಿಂದಾಗಿ ಇವುಗಳ ವೈಶಿಷ್ಟ್ಯತೆಯು ಇನ್ನೂ ಹಾಗೆಯೇ ಉಳಿದುಕೊಂಡಿದೆ. ನಂಬಲಸಾಧ್ಯವಾದ ಪ್ರಕೃತಿ, ಐತಿಹಾಸಿಕ ತಾಣಗಳು ಮತ್ತು ಪಶ್ಚಿಮ ಘಟ್ಟಗಳ ಹಚ್ಚ...
ಮೈಸೂರಿಗೆ ಬಹಳ ಹತ್ತಿರವಿರುವ ಈ ಸ್ಥಳವು ಸುಮಾರು 13 ಚದರ ಕಿ.ಮೀಟರ್ ಗಳಷ್ಟು ವಿಸ್ತೀರ್ಣತೆಯನ್ನು ಹೊಂದಿದೆ. ಶ್ರೀರಂಗಪಟ್ಟಣವು ಕಾವೇರಿ ನದಿಯ ಎರಡು ಶಾಖೆಗಳ ಮಧ್ಯೆ ಇರುವ ಒಂದು ದ್ವೀಪವಾಗಿದ್ದು, ಈ ಸ್ಥಳವು ಸಾಕಷ್ಟು ಐತಿಹಾಸಿಕ...