Search
  • Follow NativePlanet
Share

ಭಾರತದಲ್ಲಿ ಚಳಿಗಾಲವನ್ನು ಆಸ್ವಾದಿಸುವುದು ಹೇಗೆ?

ಭಾರತದಲ್ಲಿ ಚಳಿಗಾಲವನ್ನು ಆಸ್ವಾದಿಸುವುದು ಹೇಗೆ?

ಗಡ..ಗಡ...ಎಂದು ಮೈ ನಡುಗಿಸುವ ಚಳಿಗಾಲ ಪ್ರಾರಂಭವಾಯಿತೆಂದರೆ ಸಾಕು, ಎಲ್ಲರೂ ಬೆಚ್ಚನೆಯ ಕಂಬಳಿ, ಚಾದರುಗಳನ್ನು ಮೈ ಮೇಲೇರಿಸುತ್ತ ಕೊಣೆಯ ಬೆಚ್ಚನೆಯ ಮೂಲೆಯೊಂದನ್ನು ಹುಡುಕಲು ಪ್ರಾರಂಭಿಸುತ್ತಾರೆ. ಆದರೆ, ನಿಮಗಿದು ಗೊತ್ತೆ...ಎಷ್ಟೊ ಹವ್ಯಾಸಿ...
ಹಂಪಿ ಉತ್ಸವ ವೈಭವ ಏನಿದರ ವಿಶೇಷತೆ?

ಹಂಪಿ ಉತ್ಸವ ವೈಭವ ಏನಿದರ ವಿಶೇಷತೆ?

ನೀವು ಎಂದಾದರೂ ಪ್ರಾಚೀನ ಕೋಟೆ ಕೊತ್ತಲಗಳು, ಅವಶೇಷಗಳು, ಪುರಾತನ ನಾಗರೀಕತೆಯನ್ನು ಪರಿಚಯಿಸುವ ರಚನೆಗಳಿಗೆ ಭೇಟಿ ನೀಡಿದ್ದರೆ ಖಂಡಿತವಾಗಿಯೂ ನಿಮ್ಮ ಮನದಲ್ಲಿ ಒಂದು ವಿಚಿತ್ರ ಭಾವನೆ, ಕುತೂಹಲ, ತರಹೇವಾರಿ ಯೋಚನೆಗಳು ಮೂಡೆ ಮೂಡಿರುತ್ತವೆ....
ಹೋಟೆಲ್ ಬುಕ್ಕಿಂಗ್ ಮೇಲೆ ಭಾರಿ ವಿನಾಯಿತಿ

ಹೋಟೆಲ್ ಬುಕ್ಕಿಂಗ್ ಮೇಲೆ ಭಾರಿ ವಿನಾಯಿತಿ

ಈಗ ಹೋಟೆಲ್ ಬುಕ್ಕಿಂಗ್ ಮೇಲೆ 70% ರಷ್ಟು ಭಾರಿ ವಿನಾಯಿತಿ ಪಡೆಯಬಹುದು. ಹೇಗೆ ಗೊತ್ತೆ? ಓದಿ ತಿಳಿಯಿರಿ. ಹೊಸ ವರ್ಷ ಆಗಲೆ ಆರಂಭವಾಗಿದೆ. ಹೊಸ ಉತ್ಸಾಹ, ಹುರುಪು ಮನದಲ್ಲಿ ತುಂಬಿಕೊಂಡಿದೆ. ಹೊಸ ಶಾಪಿಂಗ್ ಅನುಭವ ಪಡೆಯಲು ಅದಾಗಲೆ ಹೃದಯ...
ಕೇರಳದಲ್ಲಿ ನೋಡಬೇಕಾದ ಅನನ್ಯ ಗಿರಿಧಾಮಗಳು

ಕೇರಳದಲ್ಲಿ ನೋಡಬೇಕಾದ ಅನನ್ಯ ಗಿರಿಧಾಮಗಳು

ಭೌಗೋಳಿಕವಾಗಿ ದಕ್ಷಿಣ ಭಾರತದಲ್ಲಿ ಚಿಕ್ಕ ರಾಜ್ಯವಾಗಿದ್ದರೂ ಪ್ರವಾಸಿ ದೃಷ್ಟಿಯಿಂದ ದೊಡ್ಡದಾಗಿ ನಿಲ್ಲುತ್ತದೆ ಕೇರಳ. ಏಕೆಂದರೆ ಕೇರಳದ ಬಹುತೇಕ ಭಾಗವು ಪಶ್ಚಿಮ ಘಟ್ಟಗಳ ಬೆಟ್ಟಗುಡ್ಡಗಳು ಹಾಗೂ ದಟ್ಟ ಹಸಿರಿನ ವನರಾಶಿಯಿಂದ ಸಂಪದ್ಭರಿತವಾಗಿದ್ದು...
ಕೊಲ್ಲೂರಿನಿಂದ ಗೋಕರ್ಣದವರೆಗೆ ಏನಿದೆ ವಿಶೇಷ?

ಕೊಲ್ಲೂರಿನಿಂದ ಗೋಕರ್ಣದವರೆಗೆ ಏನಿದೆ ವಿಶೇಷ?

ಕರ್ನಾಟಕದ ಎಲ್ಲ ಉದ್ದಗಲಗಳಲ್ಲೂ ಅನೇಕ ಸುಂದರ ಪ್ರವಾಸಿ ತಾಣಗಳಿವೆಯಾದರೂ ಕರಾವಳಿ ಕರ್ನಾಟಕ ಭಾಗದ ಪ್ರವಾಸಿ ಸ್ಥಳಗಳ ವಿಶೇಷತೆಯೆ ಬೇರೆ. ಇದಕ್ಕಿರುವ ಹಲವಾರು ಕಾರಣಗಳ ಪೈಕಿ ಒಂದು ಪ್ರಧಾನ ಕಾರಣ ಇಲ್ಲಿಯ ಪ್ರಕೃತಿಯ ವೈಶಿಷ್ಟ್ಯತೆ. ಒಂದೆಡೆ...
ವಿವಿಧ ಸ್ಥಳಗಳಲ್ಲಿ ಕಂಡುಬರುವ ವೈವಿಧ್ಯಮಯ ಜೀವಿಗಳು

ವಿವಿಧ ಸ್ಥಳಗಳಲ್ಲಿ ಕಂಡುಬರುವ ವೈವಿಧ್ಯಮಯ ಜೀವಿಗಳು

ನೀವು ಪ್ರವಾಸ ಪ್ರೀಯರೆ, ಅದರಲ್ಲೂ ವಿಶೇಷವಾಗಿ ಕಾಡು-ಮೇಡು ಪ್ರದೇಶಗಳಲ್ಲಿ ಅಲೆದಾಡುತ್ತ, ಟ್ರೆಕ್ ಮಾಡುತ್ತ ಪ್ರಕೃತಿ ಸೌಂದರ್ಯದ ಜೊತೆಗೆ ಆಯಾ ಪ್ರದೇಶಗಳಿಗೆ ವಿಶಿಷ್ಟವಾದ ಪ್ರಾಣಿ, ಪಕ್ಷಿ ಹಾಗೂ ಇತರೆ ಜೀವಿಗಳನ್ನು ನೋಡಬಯಸಲು ಆಸಕ್ತಿಯುಳ್ಳ...
ಗೊಐಬಿಬೊದಿಂದ ನಂಬಲಸಾಧ್ಯವಾದಂತಹ ಕೊಡುಗೆ

ಗೊಐಬಿಬೊದಿಂದ ನಂಬಲಸಾಧ್ಯವಾದಂತಹ ಕೊಡುಗೆ

ವರ್ಷಾಂತ್ಯ ಸಮೀಪಿಸಿದೆ...ಹೊಸ ವರ್ಷ ಸ್ವಾಗತಿಸುವ ಹುಮ್ಮಸ್ಸು ಏರುತಿದೆ....ಪ್ರವಾಸ ಮಾಡುತ ಸಂಭ್ರಮಿಸುವ ಬಯಕೆ ಮೂಡುತಿದೆ ಅಲ್ಲವೆ? ಹಾಗಾದರೆ ತಡವೇಕೆ, ಒನ್ ಇಂಡಿಯಾ ಕೂಪನ್ನುಗಳು ನಿಮ್ಮ ಈ ಎಲ್ಲ ಬಯಕೆಗಳನು ಈಡೇರಿಸಲು ಸಜ್ಜಾಗಿದೆ. ಕೂಪನ್...
ಶಂಕರರು ನಮೂದಿಸಿದ 18 ಶಕ್ತಿ ಪೀಠಗಳು

ಶಂಕರರು ನಮೂದಿಸಿದ 18 ಶಕ್ತಿ ಪೀಠಗಳು

{image-sp-1-15-1450179765.jpg kannada.nativeplanet.com} ಹಿಂದೂ ಧರ್ಮಗ್ರಂಥಗಳ ಪ್ರಕಾರವಾಗಿ ಶಿವನ ಮಡದಿಯಾದ ಸತಿ ದೇವಿಯು ಯಜ್ಞವೊಂದರಲ್ಲಿ ಅಗ್ನಿಗೆ ಸ್ವಯಂಆಹುತಿಯಾಗಿ ಪ್ರಾಣ ತ್ಯಾಗ ಮಾಡುತ್ತಾಳೆ. ಇದರಿಂದ ಮನನೊಂದ ಶಿವನು ಸತಿಯ...
ಅಚ್ಚರಿಗೊಳಿಸುವ ಪ್ರವಾಸಿಗರ ನೆಚ್ಚಿನ ಗುಹೆಗಳು

ಅಚ್ಚರಿಗೊಳಿಸುವ ಪ್ರವಾಸಿಗರ ನೆಚ್ಚಿನ ಗುಹೆಗಳು

ಗುಹೆಗಳು ಮೊದಲಿನಿಂದಲೂ ಕುತೂಹಲ ಕೆರಳಿಸುವ ಪ್ರವಾಸಿ ತಾಣಗಳಾಗಿವೆ. ಗತ ಕಾಲದ ವೈಭವ, ಇಂದಿನಂತೆ ಆಧುನಿಕ ಸೌಲಭ್ಯಗಳಿಲ್ಲದೆಯೂ ನಿಪುಣತೆಯಿಂದ ಬಂಡೆಗಳಲ್ಲಿ ಗುಹೆಗಳನ್ನುಕೆತ್ತಲಾದ ಅಥವಾ ನಿರ್ಮಿಸಲಾದ ಅಂದಿನ ಜನರ ಕೈಚಳಕ ತಿಳಿಸಿ ಕೊಡುವ, ಅದ್ಭುತ...
ಕೇರಳದ ಗುಡ್ಡಗಳ ಪ್ರಚಂಡ ರಸ್ತೆ ಮಾರ್ಗಗಳು

ಕೇರಳದ ಗುಡ್ಡಗಳ ಪ್ರಚಂಡ ರಸ್ತೆ ಮಾರ್ಗಗಳು

ಹಿಮಾಚಲ, ಕಾಶ್ಮೀರ, ಉತ್ತರಾಖಂಡ ರಾಜ್ಯಗಳಲ್ಲಿ ಕಂಡುಬರುವ ಹಿಮಾಲಯ ಪರ್ವತಗಳ ಸುತ್ತಮುತ್ತಲಿರುವ ರಸ್ತೆಗಳಲ್ಲಿ ಒಮ್ಮೆಯಾದರೂ ಪ್ರಯಾಣಿಸಿದ್ದೀರಾ? ನೋಡಿದ ಮಾತ್ರದಲ್ಲೆ ತಲೆ ತಿರುಗಿಸುವಂತಹ ಆಗಸೆತ್ತರದ ಪರ್ವತಗಳ ಮಧ್ಯೆ ಗೆರೆಯಂತೆ ಕಾಣುವ ಈ...
ಕುತೂಹಲಕರ ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ

ಕುತೂಹಲಕರ ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ

ಕೆಲವು ತಾಣಗಳೆ ಹಾಗೆ....ಎತ್ತರದ ಬೆಟ್ಟ, ವಿಶಾಲವಾಗಿ ಹರಡಿರುವ ಭೂಮಿ, ಕೆಳಗೆ ಸುತ್ತಲೂ ಹಸಿರಿನಿಂದ ಕೂಡಿದ ಗದ್ದೆಗಳು, ಎಲ್ಲೆಲ್ಲೂ ಏಕಾಂತ, ಹೆಚ್ಚು ಕಮ್ಮಿ ನಿರ್ಜನ ಪ್ರದೇಶ, ತನ್ನ ಪ್ರಾಕೃತಿಕ ಪರಾಕ್ರಮ ತೋರುತ್ತ ಸುಂಯ್ ಸುಂಯ್ ಎಂದು ಬೀಸುವ...
ಹಣಮರುಪಾವತಿಯ ಅವಕಾಶದ ಹತ್ತು ಕೊಡುಗೆಗಳು

ಹಣಮರುಪಾವತಿಯ ಅವಕಾಶದ ಹತ್ತು ಕೊಡುಗೆಗಳು

ಚುಮು ಚುಮು ಚಳಿಗಾಲ ಪ್ರಾರಂಭದ ಬೃಹತ್ ಮಾರಾಟ ಉತ್ಸವ ಗೊಐಬಿಬೊದಿಂದ ಆರಂಭವಾಗಿದೆ. ಇಂದಿನ ಕಾಲದಲ್ಲಿ ಸಾಕಷ್ಟು ಜನರು ಹಣ ಮರುಪಾವತಿಯಾಗುವಂತಹ ಕೊಡುಗೆಗಳಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದಕ್ಕಾಗಿ ಗೊಐಬಿಬೊ ಸಜ್ಜಾಗಿದ್ದು ಇಲ್ಲಿ...
ಸರ್ಪದೋಷ ಪರಿಹಾರಕ್ಕೆ ಪ್ರಖ್ಯಾತಿ ಪಡೆದ ಕ್ಷೇತ್ರಗಳು ಯಾವ್ಯಾವುವು ಗೊತ್ತಾ?

ಸರ್ಪದೋಷ ಪರಿಹಾರಕ್ಕೆ ಪ್ರಖ್ಯಾತಿ ಪಡೆದ ಕ್ಷೇತ್ರಗಳು ಯಾವ್ಯಾವುವು ಗೊತ್ತಾ?

ಇಂದಿನ ಆಧುನಿಕ ಯುಗದಲ್ಲೂ ಸಾಕಷ್ಟು ಜನ ಕೆಲವು ಹಳೆಯ ಆಚಾರ ವಿಚಾರಗಳನ್ನು ಗೌರವಿಸುತ್ತಾರೆ. ಹಲವಾರು ಪದ್ಧತಿಗಳನ್ನು ಆಚರಿಸುತ್ತಾರೆ. ಸಾಕಷ್ಟು ನಂಬಿಕೆಗಳಿಗೆ ಮಾನ್ಯತೆ ನೀಡುತ್ತಾರೆ. ಇದು ಅವರವರ ಭಕ್ತಿಗೆ ಬಿಟ್ಟ ವಿಚಾರ. ಅಂತಹ ಕೆಲವು...
ಪವಿತ್ರ ನದಿ ತಟಗಳು ಹಾಗೂ ಪುಣ್ಯ ಕ್ಷೇತ್ರಗಳು

ಪವಿತ್ರ ನದಿ ತಟಗಳು ಹಾಗೂ ಪುಣ್ಯ ಕ್ಷೇತ್ರಗಳು

ಸನಾತನ ಹಿಂದೂ ಪದ್ಧತಿಯಲ್ಲಿ ಮನುಷ್ಯನು ತಾನು ಜನ್ಮ ಪಡೆಯಲು ಆಶ್ರಯ ಒದಗಿಸಿದ ಮತ್ತು ಬದುಕಲು ಅವಶ್ಯಕವಾಗಿರುವ ನೀರು, ಆಹಾರ, ಗಾಳಿ ಒದಗಿಸಿದ ಪ್ರಕೃತಿಯ ಕುರಿತು ಆದರ, ಗೌರವ ಹಾಗೂ ಸದ್ಭಾವನೆಗಳನ್ನು ಹೊಂದಿರುವಂತೆ ಸೂಚಿಸಲಾಗಿದೆ. ಅದಕ್ಕೆಂದೆ...
ಯಾತ್ರಾ ಪ್ರವಾಸ ಮಹೋತ್ಸವದ ವಿಶೇಷ ಕೂಪನ್ನುಗಳು

ಯಾತ್ರಾ ಪ್ರವಾಸ ಮಹೋತ್ಸವದ ವಿಶೇಷ ಕೂಪನ್ನುಗಳು

ಪ್ರವಾಸ ಹೊರಡಬೇಕೆನಿಸಿದೇಯೆ? ಏನಾದರೂ ಪ್ರವಾಸಿ ಯೋಜನೆಗಳನ್ನು ಮಾಡ ಬಯಸುತ್ತಿದ್ದೀರಾ? ಪ್ರವಾಸ ದುಬಾರಿ ಆಗಬಾರದೆಂದು ಯೋಚಿಸುತ್ತಿದ್ದೀರಾ? ಚಿಂತೆ ಬಿಡಿ, ಒಮ್ಮೆ ಯಾತ್ರಾ ತಾಣಕ್ಕೆ ಭೇಟಿ ನೀಡಿ. ಯಾತ್ರಾ ತನ್ನ ಗ್ರಾಹಕರ ಎಲ್ಲ...
ಅಪರೂಪದ ಹಾಗೂ ವಿಶಿಷ್ಟ ಬ್ರಹ್ಮನ ದೇವಸ್ಥಾನಗಳು

ಅಪರೂಪದ ಹಾಗೂ ವಿಶಿಷ್ಟ ಬ್ರಹ್ಮನ ದೇವಸ್ಥಾನಗಳು

ಹಿಂದೂ ನಂಬಿಕೆಯ ಪ್ರಕಾರ, ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮ ದೇವನನ್ನು ಸೃಷ್ಟಿಯ ಕರ್ತೃ ಎನ್ನಲಾಗಿದೆ. ಇಡೀ ಬ್ರಹ್ಮಾಂಡವೆ ಬ್ರಹ್ಮದೇವನಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗುತ್ತದೆ. ಇನ್ನುಳಿದಂತೆ ಮಿಕ್ಕ ಇಬ್ಬರು ಪ್ರಮುಖ...
ದೇವಭೂಮಿಯಲ್ಲಿರುವ ಪರಮ ಪಾವನ ದೇಗುಲಗಳು

ದೇವಭೂಮಿಯಲ್ಲಿರುವ ಪರಮ ಪಾವನ ದೇಗುಲಗಳು

ಉತ್ತರ ಭಾರತದ ಹಿಮಾಲಯ ಪರ್ವತ ಶ್ರೇಣಿಗಳ ಹಿನ್ನಿಲೆಯಲ್ಲಿ ನೆಲೆಸಿರುವ, ರಮಣೀಯವಾದ ಪರ್ವತ, ಕಣಿವೆ ಪ್ರದೇಶಗಳ ಭೂದೃಶ್ಯಾವಳಿಗಳನೊಳಗೊಂಡ, ಅನೇಕಾನೇಕ ಹಿಂದೂ ದೇವಸ್ಥಾನಗಳಿಗೆ ತವರಾಗಿರುವ ಉತ್ತರಾಖಂಡ ರಾಜ್ಯವನ್ನು "ದೇವಭೂಮಿ" ಎಂತಲೂ ಸಹ...
ಆಕರ್ಷಕವಾಗಿ ಅರಳುತ್ತಿರುವ ನವೀ ಮುಂಬೈ

ಆಕರ್ಷಕವಾಗಿ ಅರಳುತ್ತಿರುವ ನವೀ ಮುಂಬೈ

ಭಾರತದಲ್ಲಿ ಇಂದು ಮಹಾನಗರಗಳಲ್ಲಿ ವಾಸಿಸುತ್ತಿರುವವರ ಸಂಖ್ಯೆ ಏರುತ್ತಿದೆ. ಜನದಟ್ಟನೆ, ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೆ ಆಗಿದೆ. ಅಲ್ಲದೆ ಸಾಕಷ್ಟು ಒತ್ತಡದ ಜೀವನ, ಸಮಯದ ಅಭಾವ ಆಗಾಗ ಮನಸ್ಸಿಗೆ ಕಿರಿ ಕಿರಿ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+