ಚಕಿತಗೊಳಿಸುವ ಶಿರ್ವೆ ಗುಡ್ಡದ ರಹಸ್ಯ
ಇದೊಂದು ಕುಗ್ರಾಮವೆಂದರೂ ತಪ್ಪಾಗಲಾರದು. ಇದರ ಕುರಿತು ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಹೊರತುಪಡಿಸಿ ಬಹುಶಃ ಯಾರಿಗೂ ತಿಳಿದಿಲ್ಲ. ಗ್ರಾಮವು ದಟ್ಟವಾದ ಕಾಡು ಹಾಗೂ ಬೆಟ್ಟದಿಂದ ಸುತ್ತುವರೆದಿದೆ. ಈ ಗ್ರಾಮದ ಹೆಸರು ಶಿರ್ವೆ ಹಾಗೂ...
ಕನಕಗಿರಿಯಲ್ಲಿ ನೆಲೆಸಿರುವ ಕನಕಾಚಲಪತಿ
ಈ ಸ್ಥಳ ಹಾಗೂ ಇಲ್ಲಿರುವ ದೇವಾಲಯಕ್ಕೆ ಹೊಂದಿಕೊಂಡಂತೆ ಒಂದು ಸ್ಥಳೀಯವಾಗಿ ಚಾಲ್ತಿಯಲ್ಲಿರುವ ನಾಣ್ಣುಡಿಯೊಂದಿದೆ ಮತ್ತು ಅದು ಹೀಗೆ ಸಾಗುತ್ತದೆ..."ಕಣ್ಣಿದ್ದವರು ಕನಕಗಿರಿಗೆ ಭೇಟಿ ನೀಡಬೇಕು ಹಾಗೂ ಕಾಲಿದ್ದವರು ಹಂಪಿಗೆ ಭೇಟಿ ನೀಡಬೇಕು" ಎಂದು....
ಕೃಷ್ಣನಿಂದ ಗೀತೆ ಬೋಧಿಸಲ್ಪಟ್ಟ ಪುಣ್ಯಕ್ಷೇತ್ರವಿದು!
ಇಂದು ಹಿಂದು ಸಂಸ್ಕೃತಿಯಲ್ಲಿ ಪರಮ ಪವಿತ್ರ ಸ್ಥಾನ ಪಡೆದಿದೆ ಭಗವದ್ಗೀತೆ. ಪರಮಾತ್ಮನ ಅಂಶವಾದ ಆತ್ಮವು ಮಾನವ ಶರೀರ ಪಡೆದು ಭೂಮಿಯ ಮೇಲೆ ಬಂದ ಕ್ಷಣದಿಂದಲೆ ಅದರ ಜೀವನ ಚಕ್ರ ಪ್ರಾರಂಭವಾಗುತ್ತದೆ. ಹೀಗೆ ಮಾನವ ಜನ್ಮ ಪಡೆದ ಮನುಷ್ಯನು ತನ್ನ...
ಭಾರತದ ಕೆಲವು ಪ್ರಖ್ಯಾತ ಬಿರ್ಲಾ ಮಂದಿರಗಳು
ನಿಮಗೆಲ್ಲ ತಿಳಿದಿರುವ ಹಾಗೆ ಟಾಟಾ-ಬಿರ್ಲಾ ಪದವನ್ನು ಬಹುತೇಕ ಕಡೆಗಳಲ್ಲಿ ಬಳಸಲಾಗಿದೆ ಹಾಗೂ ಬಳಸಲಾಗುತ್ತಿದೆ ಕೂಡ. ಹಾಗಾದರೆ ಏನಿದು ಟಾಟಾ-ಬಿರ್ಲಾ ಎಂಬ ಪ್ರಶ್ನೆ ಮೂಡುವುದು ಸಹಜವೆ ತಾನೆ. ಈ ಅವಳಿ ಪದವು ಎರಡು ಕುಟುಂಬಗಳ ಹೆಸರು, ಒಂದು ಟಾಟಾ...
ಪರಶುರಾಮರೆ ನಿರ್ಮಿಸಿದ ನಾಗರಾಜನ ದೇವಾಲಯ
ಇದು ನಾಗರಾಜ ಸ್ವಾಮಿಗೆ ಮುಡಿಪಾದ ಸುಂದರ ದೇವಾಲಯ. ಕೇವಲ ನಾಗರಾಜನಷ್ಟೆ ಅಲ್ಲ, ದಂತಕಥೆಯ ಪ್ರಕಾರವಾಗಿ ಇಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ನೆಲೆಸಿದ್ದಾರೆ. ಹೀಗೆ ತ್ರಿಮೂರ್ತಿಗಳ ನೆಲೆಯಿಂದ ಪಾವಿತ್ರ್ಯತೆ ಪಡೆದಿರುವ...
ಗಣೇಶ ಕರಾವಳಿಯ 6 ಮಹಾಗಣಪತಿಯರಿವರು!
ಶಿವ, ರಾಮ, ಕೃಷ್ಣ, ಹನುಮ, ವಿಷ್ಣು ಮುಂತಾದವರು ಭಾರತದಲ್ಲಿ ಹೆಚ್ಚು ಹೆಚ್ಚು ಪೂಜಿಸಲ್ಪಡುವ ತಾರಾ ಮೌಲ್ಯವುಳ್ಳ ದೇವರಾಗಿದ್ದಾರೆ. ಇದರಲ್ಲಿ ಗಣೇಶನೂ ಸಹ ಬಹು ಪ್ರಮುಖ. ವಿಶೇಷವೆಂದರೆ ಗಣೇಶ ಎಲ್ಲ ವರ್ಗದ, ಎಲ್ಲ ವಯೋಮಾನದವರ ನೆಚ್ಚಿನ ದೇವ....
ಅಪ್ಸರೆಯರನ್ನೆ ಬೆರುಗುಗೊಳಿಸಿದ ಕೊಳ!
ಹಿಂದು, ಬೌದ್ಧ ಹಾಗೂ ಗ್ರೀಕ್ ಸಂಸ್ಕೃತಿಗಳಲ್ಲಿ ಅಪ್ಸರೆಯರ ಕುರಿತು ಉಲ್ಲೇಖವಿರುವುದನ್ನು ಗಮನಿಸಬಹುದು. ಆಗಸದಲ್ಲಿ ಹರಡಿರುವ ಮೇಘಗಳ ಹಾಗೂ ಜುಳು ಜುಳು ಎಂದು ಪ್ರಶಾಂತವಾಗಿ ಹರಿಯುವ ಜಲದ ಸ್ತ್ರೀತನವನ್ನು ಪ್ರತಿನಿಧಿಸುವ ಕನ್ಯಾಮಣಿಗಳು ಈ...
ಯಾತ್ರಾದ ಮರೆಯಲಾಗದ ಪ್ರವಾಸಿ ಕೊಡುಗೆಗಳು
ಒನ್ ಇಂಡಿಯಾ ಕೂಪನ್ ವಿಭಾಗವು ತನ್ನ ಗ್ರಾಹಕರ ಅನುಕೂಲಕ್ಕೆಂದು ಯಾತ್ರಾ ಸಂಸ್ಥೆಯಿಂದ ಅಮೋಘವಾದ ಪ್ರವಾಸಿ ಕೊಡುಗೆಗಳನ್ನು ಹೊರತಂದಿದೆ. ಈ ಕೊಡುಗೆಗಳು ಎಷ್ಟೊಂದು ಅದ್ಭುತವಾಗಿದೆಯೆಂದರೆ ನಿಮಗೆ ಮತ್ತೆ ಮತ್ತೆ ಪ್ರವಾಸ ಮಾಡಬೇಕೆಂಬ ಬಯಕೆ...
ಎರಡನೇಯ "ಮಾನಸಸರೋವರ" ಮಣಿಮಹೇಶ
ಇದನ್ನು ಎರಡನೇಯ ಮಾನಸ ಸರೋವರ/ಮಾನಸರೋವರ ಎಂದರೂ ತಪ್ಪಾಗಲಾರದು. ಮಾನಸ ಸರೋವರ ಅತ್ಯಂತ ಪವಿತ್ರ ಸರೋವರವಾಗಿದ್ದು ಟಿಬೆಟ್ ದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಮಾನಸ ಸರೋವರದ ನಂತರದಲ್ಲಿ ಈ ಸರೋವರಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ ಹಾಗೂ...
ಜಗನ್ನಾಥನ ವಿಶೇಷತೆ ಹಾಗೂ ಮುಖ್ಯ ದೇವಾಲಯಗಳು
ಜಗತ್ತಿಗೆ ನಾಥ ಅಂದರೆ ಒಡೆಯನಾದವನಿಗೆ ಜಗನ್ನಾಥ ಎಂದು ಕರೆಯಲಾಗುತ್ತದೆ. ವಿಷ್ಣುವಿನ ಒಂದು ರೂಪವಾದ ಜಗನಾಥನನ್ನು ಪರಿಪಾಲಿಸುವ ಭಕ್ತರು ಲಕ್ಷ ಲಕ್ಷ. ಹಾಗಾಗಿ ಅವನಿಗೆ ಮುಡಿಪಾದ ದೇವಾಲಯಗಳು ಸದಾ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿಯೆ...
ಚೆಂಡಾಟ ಇಷ್ಟಪಡುವ ರಾಜರಾಜೇಶ್ವರಿ ದೇವಿ!
ಕರ್ನಾಟಕದ ಪೊಲಲಿ ಎಂಬ ಗ್ರಾಮದಲ್ಲಿರುವ ಈ ಈ ಪುರಾತನ ರಾಜರಾಜೇಶ್ವರಿಯ ದೇವಾಲಯವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಮಹತ್ವ ಪಡೆದಿದೆ. ಎಂಟನೇಯ ಶತಮಾನದಲ್ಲಿ ಈ ಪ್ರಾಂತವನ್ನಾಳುತ್ತಿದ್ದ ಸುರಾತ ಎಂಬ ರಾಜನಿಂದ ಈ ದೇವಾಲಯ...
ಈ ವಿಶಿಷ್ಟ ಶಿವಲಿಂಗಗಳನ್ನು ನೋಡಿದ್ದೀರಾ?
ನೀವು ಭಾರತದ ಯಾವ ಸ್ಥಳದಲ್ಲೆ ಇರಿ. ಖಂಡಿತವಾಗಿಯೂ ನಿಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಶಿವನ ದೇವಾಲಯ ಇದ್ದೆ ಇರುತ್ತದೆ. ಅಷ್ಟೊಂದು ಪ್ರಖ್ಯಾತನಾಗಿದ್ದಾನೆ ನಮ್ಮ ಶಿವ. ಇನ್ನೊಂದು ವಿಷಯವೆಂದರೆ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ಶಿವನ...
ಹುಷಾರು! ಈ "ಟ್ರೆಕ್ಕುಗಳು" ಅತ್ಯಂತ ಅಪಾಯಕಾರಿ
"ಟ್ರೆಕ್ಕಿಂಗ್" ಅಥವಾ ಚಾರಣವು ಒಂದು ಸಾಹಸಮಯ ರೋಮಾಂಚಕ ಪ್ರವಾಸಿ ಚಟುವಟಿಕೆಯಾಗಿದ್ದು ಸಾಕಷ್ಟು ಉತ್ಸಾಹವನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಯುವಜನಾಂಗದವರಲ್ಲಿ ಇದು ಬಲು ನೆಚ್ಚಿನ ಚಟುವಟಿಕೆಯಾಗಿದೆ. ರಸ್ತೆಯಿಲ್ಲದೆ,...
18 ಸಿದ್ಧರ ಮುಖ್ಯಸ್ಥನಾದ ಮಹಾನಂದಿ ದೇವಾಲಯ
ನಂದಿಯನ್ನು ಸಾಮಾನ್ಯವಾಗಿ ಶಿವನ ವಾಹನ ಎಂದೆ ಕರೆಯಲಾಗಿದೆ. ಆದರೆ ನೆನಪಿರಲಿ ನಂದಿ ಕೇವಲ ಶಿವನ ವಾಹನವಲ್ಲ ಬದಲಾಗಿ ಕೈಲಾಸದ ಮೇಲ್ವಿಚಾರಕ. ಪತಂಜಲಿ, ತಿರುಮೂಲಾರ್ ರನ್ನೊಳಗೊಂಡ ಹದಿನೆಂಟು ಸಿದ್ಧರ ಮುಖ್ಯಸ್ಥ. ಧೈರ್ಯಶಾಲಿ, ಬಲಶಾಲಿ ಹಾಗೂ...
ಶಂಕರರು ಸ್ಥಾಪಿಸಿದ 4 ಜಗತ್ಪೀಠಗಳು
ದೇವರು ಎನ್ನುವುದು ನಿರಾಕಾರ ಸ್ವರೂಪದ ಒಂದು ದಿವ್ಯ ಚೇತನವಾಗಿದ್ದು, ಅದರ ಒಂದು ಭಾಗವೆ ಜೀವಿಗಳಾಗಿವೆಯೆಂದು, ಅಹಂ ಬ್ರಹ್ಮಾಸ್ಮಿ ಎಂಬ ತತ್ವವನ್ನು ಪ್ರತಿಪಾದಿಸಿ ಅದ್ವೈತ ಪಂಥದ ಸಂಸ್ಥಾಪಕರೆಂದು ಪ್ರಸಿದ್ಧಿ ಪಡೆದಿರುವ ಆದಿ ಗುರು...
ಗುಳಿ ಗುಳಿ ಶಂಕರ, ಇದು ಮಾಯಾ ಹೊಂಡ!
ಸಾಕಷ್ಟು ವಿಶೇಷವಾಗಿದೆ ಈ ಹೊಂಡ. ಇದರ ಶಕ್ತಿಯಂತೂ ಹೇಳ ತೀರದಷ್ಟು. ಅನೇಕ ಪವಾಡಗಳು ಇದರ ಮಹಿಮೆಯಿಂದ ಜರುಗಿದೆ ಹಾಗೂ ಇಂದಿಗೂ ಜರಗುತ್ತಲಿವೆ ಎನ್ನಲಾಗಿದೆ. ಮುಂಜಾವಿನ ಹಾಗೂ ಮುಸ್ಸಂಜೆಯ ಸೂರ್ಯನ ಕಿರಣಗಳು ಈ ಹೊಂಡದ ಮೇಲೆ ಬಿದ್ದಾಗ, ಹೊಂಡವು...
ಸತಿಯ ಕಿವಿ ಬಿದ್ದು ಶಕ್ತಿಯಾದಳು ಭೀಮಕಾಳಿ
ಶಕ್ತಿಪೀಠಗಳು ಯಾವ ರೀತಿಯಾಗಿ ಹುಟ್ಟಿಕೊಂಡವು? ಅವುಗಳ ನಿರ್ಮಾಣದ ಹಿಂದಿರುವ ಕಥೆಯ ಕುರಿತು ನಿಮಗೆಲ್ಲ ತಿಳಿದಿರಬಹುದು. ಅದರಂತೆ ಕೆಲವರು 51 ಪವಿತ್ರ ಶಕ್ತಿಪೀಠಗಳ ಕುರಿತು ಉಲ್ಲೇಖಿಸಿದ್ದಾರೆ. ಆ 51 ಶಕ್ತಿಪೀಠಗಳ ಪೈಕಿ ಒಂದಾಗಿದೆ ಭೀಮಕಾಳಿ...
ಸಂಪತ್ತು ಕರುಣಿಸುವ ಲಕ್ಷ್ಮಿಯ ಪ್ರಸಿದ್ಧ ದೇವಾಲಯಗಳು
ಸಂಸ್ಕೃತದ ಪದವಾದ ಲಕ್ಷ್ಯದಿಂದ ಉತ್ಪತ್ತಿಯಾದ ಪದವೆ ಲಕ್ಷ್ಮಿ. ಹೀಗಾಗಿ ಲಕ್ಷ್ಮಿ ಎಂಬ ಹೆಸರು ಮೂಲ ಪದವಾದ ಲಕ್ಷ್ಯದಿಂದ ರೂಪಗೊಂಡಿದೆ. ಲಕ್ಷ್ಯ ಎಂದರೆ ಸಾಮಾನ್ಯವಾಗಿ ಗುರಿ, ಉದ್ದೇಶ ಎಂಬೆಲ್ಲ ಅರ್ಥ ಬರುತ್ತದೆ. ಹಾಗಾಗಿ ಲಕ್ಷ್ಮಿ ದೇವಿಯು,...