'ದೊಡ್ಡ'ದಾಗಿರುವ 'ಪುಟ್ಟ'ಪರ್ತಿ ಎಂಬ ಸತ್ಯಸಾಯಿ ನೆಲೆ
ಸನಾತನ ಧರ್ಮದ ತವರಾಗಿರುವ ಭಾರತದಲ್ಲಿ ಆಗಿ ಹೋದ, ಧರ್ಮ ಪಥದಲ್ಲಿ ನಡೆಯುವ ಮಾರ್ಗ ತೋರಿದ, ನಿಸ್ವಾರ್ಥ ಸೇವೆ ಮಾಡಿ, ನಿಷ್ಕಲ್ಮಷ ಪ್ರೀತಿ ಹಂಚಿ, ಹಂಚಲೂ ಪ್ರೇರೇಪಿಸಿ, ಮನು ಕುಲದ ಕಲ್ಯಾಣಕ್ಕೆ ಜೀವನವನ್ನೆ ಮುಡಿಪಾಗಿಟ್ಟ ಸಂತರು, ದಾರ್ಶನಿಕರು...
ಪುಷ್ಪಾಂಜಲಿ : ಮನೆಯ ಹೊರಗೊಂದು ನಮ್ಮನೆ
ಅಬ್ಬಾ...ಅಂತೂ ಸ್ವಲ್ಪ ಫ್ರೀ ಯಾದೆ. ಇನ್ನೂ ಸ್ವಲ್ಪ ದಿನ ಹಾಯಾಗಿ ಮನೆಯಲ್ಲಿ ಸಮಯ ಕಳೆಯಬಹುದು. ಬೆಳಿಗ್ಗೆ ತಡವಾಗಿ ಏಳಬಹುದು, ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಕಾಫಿ ಹೀರಬಹುದು. ಮನೆಯೊಡತಿ, ಮಕ್ಕಳಿಗೆ ಸಾಕಷ್ಟು ಸಮಯ ನೀಡಬಹುದು. ರಜೆ...
ನವಂಬರ್ ಮಾಸದ ಅದ್ಭುತ ಉಚಿತ ಕೂಪನ್ನುಗಳು
ಈ ನವಂಬರ್ ತಿಂಗಳಿನಲ್ಲಿ ಸ್ನೇಹಿತರೊಂದಿಗೊ ಅಥವಾ ಕುಟುಂಬದವರೊಂದಿಗೊ ಪ್ರವಾಸ ಮಾಡುವ ಬಯಕೆ ಇದೆಯೆ? ಪ್ರವಾಸದಾನಂದದ ಜೊತೆ ಉಳಿತಾಯವೂ ಸಿಕ್ಕರೆ ಹೇಗೆ? ಹೌದು ಇತ್ತ ಪ್ರವಾಸವೂ ಸುಂದರ ಅತ್ತ ಹಣವೂ ಉಳಿತಾಯ. ಆ ರೀತಿಯ ಕೆಲವು ಕೊಡುಗೆಗಳನ್ನು...
ಕರುನಾಡಿನ ಕೆಲವು ಪ್ರವಾಸಿ "ದುರ್ಗಗಳು"
ದುರ್ಗ ಎಂದರೆ ಸಾಮಾನ್ಯವಾಗಿ ಬೆಟ್ಟಗುಡ್ಡಗಳು ಅಥವಾ ಅವುಗಳ ಮೇಲೆ ನಿರ್ಮಾಣ ಮಾಡಲಾಗಿರುವ ಕೋಟೆ ಕೊತ್ತಲಗಳು. ಹಿಂದೆ ರಾಜಾಡಳಿತವಿದ್ದಾಗ ಸಾಮಾನ್ಯವಾಗಿ ಬೆಟ್ಟ ಪ್ರದೇಶಗಳು ಹಾಗೂ ಅಲ್ಲಿ ನಿರ್ಮಾಣ ಹೊಂದಿದ ಸಣ್ಣಪುಟ್ಟ ನಗರಗಳು ಹಾಗೂ ಕೋಟೆಗಳಿಗೆ...
ಕರ್ನಾಟಕದ ಪ್ರಸಿದ್ಧ ವಿಷ್ಣು ದೇವಾಲಯಗಳು
ಹಿಂದೂಗಳು ನಡೆದುಕೊಳ್ಳುವ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣು ದೇವರು ಜಗತ್ಪಾಲಕನೆಂದೆ ಪ್ರಸಿದ್ಧ. ಕಾಲಕಾಲಕ್ಕೆ ಭೂಮಿಯ ಮೇಲೆ ವಿವಿಧ ಅವತಾರಗಳನ್ನು ಎತ್ತಿ ಧರ್ಮವನ್ನು ಕಾಪಾಡುತ್ತಾನೆಂಬ ನಂಬಿಕೆ ಇಂದಿಗೂ ಹಿಂದೂಗಳಲ್ಲಿ ಪ್ರಚಲಿತದಲ್ಲಿದೆ....
ಕರ್ನಾಟಕದ ಪ್ರವಾಸಿ ವಿಶೇಷ ದ್ವೀಪಗಳು
ದ್ವೀಪಗಳು ಅಥವಾ ನಡುಗಡ್ಡೆಗಳು ಸಾಮಾನ್ಯವಾಗಿ ನೀರಿನ ಮಧ್ಯದಲ್ಲಿರುವ ಭೂಪ್ರದೇಶಗಳಾಗಿವೆ. ತನ್ನ ಸುತ್ತಲೂ ನೀರಿನಿಂದ ಆವೃತವಾಗಿರುವ ಈ ದ್ವೀಪಗಳು ಪ್ರವಾಸಿ ದೃಷ್ಟಿಯಿಂದ ಜನರನ್ನು ಸೆಳೆಯುತ್ತಲೆ ಇರುತ್ತವೆ. ಇಂತಹ ಅನೇಕ...
ಕರ್ನಾಟಕದ ಪ್ರಮುಖ ನಗರಗಳ ಮುಖ್ಯ ದೇಗುಲಗಳು
ಕರ್ನಾಟಕ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿರುವ ದಕ್ಷಿಣ ಭಾರತದ ರಾಜ್ಯವಾಗಿದೆ. ನಾಡಿನಾದ್ಯಂತ ಹಲವಾರು ಪುಣ್ಯ ಕ್ಷೇತ್ರಗಳು, ತೀರ್ಥ ಕ್ಷೇತ್ರಗಳು ನೆಲೆಸಿರುವುದನ್ನು ಕಾಣಬಹುದು. ಇನ್ನೂ ಇಲ್ಲಿರುವ ಚಿಕ್ಕ ಪುಟ್ಟ ದೇವಾಲಯಗಳ ಸಂಖ್ಯೆಗಳಂತೂ...
ಅಂದ ಚೆಂದ ಹೊತ್ತು ನಿಂತ ಏಳು ಸಹೋದರಿಯರು, ಯಾರಿವರು?
ಏನೀದು ಪ್ರವಾಸಿ ಲೇಖನದಲ್ಲಿ ಈ ರೀತಿಯ ಶಿರ್ಷಿಕೆ...ಎಂದು ತುಸು ಗೊಂದಲವಾಗಿರ ಬೇಲಕಲ್ಲವೆ ನಿಮಗೆ? ಆದರೆ ಇದು ಯೋಗ್ಯವಾದ ಶಿರ್ಷಿಕೆಯೆ ಎಂಬುದು ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ ನೋಡಿದಾಗ ಅನಿಸದೆ ಇರಲಾರದು. ಹೌದು ಪ್ರಸ್ತುತ ಲೇಖನವು...
ಹಳೆಯ ಬಾಂಬೆಯ ಬೊಂಬಾಟ್ ಚಿತ್ರಗಳು
ಪ್ರಸ್ತುತ ಮುಂಬೈ ಎಂದು ಕರೆಯಲ್ಪಡುವ ಭಾರತದ ನಾಲ್ಕು ಮಹಾನಗರಗಳ ಪೈಕಿ ಒಂದಾದ ಹಿಂದಿನ ಬಾಂಬೆ ನಗರವು ಇಂದು ದೇಶದ ಅತಿ ಜನನಿಬಿಡ ನಗರವಾಗಿದೆ. ದೇಶದ "ಆರ್ಥಿಕ ರಾಜಧಾನಿ", "ಹಿಂದಿ ಚಲನಚಿತ್ರಗಳ ತಾಯ್ನಾಡು", "ಕನಸುಗಳ ಮಾಯಾ ಲೋಕ" ಎಂಬೆಲ್ಲಾ...
ಪನ್ನೀರಿನಷ್ಟೆ ಸವಿ ಕೇರಳದ ಹಿನ್ನಿರಿನ ಪ್ರವಾಸ
ಹಿನ್ನೀರಿನಲ್ಲಿ ಹಾಯಾಗಿ, ಆನಂದಮಯವಾಗಿ ಸಮಯ ಕಳೆಯುವುದರ ಹಿಂದಿರುವ ಮಜವೆ ಬೇರೆ. ಏಕೆಂದರೆ ಹಿನ್ನೀರು ಸಾಮಾನ್ಯವಾಗಿ ವೈವಿಧ್ಯಮಯ ಜೀವ ಸಂಕುಲ, ದಟ್ಟವಾದ ಗಿಡಮರಗಳು ಹಾಗೂ ಅದ್ಭುತವಾದ ಪ್ರಕೃತಿ ಸಂಪತ್ತಿನಿಂದ ಕೂಡಿರುತ್ತದೆ. ಅಲ್ಲದೆ...
ಅಂಡಮಾನ್ ಮತ್ತು ನಿಕೋಬಾರ್ : ಕುತೂಹಲಕಾರಿ ಸತ್ಯಗಳು
ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರಗಳು ಸಂಧಿಸುವ ಸ್ಥಳದಲ್ಲಿ ನೆಲೆಸಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತ ದೇಶಕ್ಕೆ ಸೇರಿದ ಏಳು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಒಂದಾಗಿದೆ. ಇದು ಭಾರತ ದೇಶದ ಮೂರು ಸೇನಾ ಪಡೆಗಳು ಜಂಟಿಯಾಗಿ...
ರೆಡ್ಬಸ್ನಿಂದ ಐದು ಅದ್ಭುತ ಕೊಡುಗೆಗಳು
ಆನ್ ಲೈನ್ ಮಾಧ್ಯಮದಲ್ಲಿ ದೊಡ್ಡ ವೆಬ್ ಸೈಟ್ ಆದ ಐಬಿಬೊದ ಭಾಗವಾಗಿರುವ ರೆಡ್ ಬಸ್ 2005 ರಲ್ಲಿ ಆರಂಭವಾಗಿದೆ. ಇದು ಭಾರತದಲ್ಲಿ ಬಸ್ಸುಗಳ ಟಿಕೆಟುಗಳನ್ನು ಯಾವುದೆ ಬುಕ್ಕಿಂಗ್ ಚಾರ್ಜ್ ಇಲ್ಲದೆ ಕಾಯ್ದಿರಿಸಬಹುದಾದ ನಂಬರ್ ಒನ್ ಆನ್ ಲೈನ್...
ಅಂದವಾಗಿ ಹರಿಯುವ ಕರ್ನಾಟಕದ ಸುಂದರ ನದಿಗಳು
ನೀರಿರುವ ಕೊಳ, ಬಾವಿ, ಹಳ್ಳ, ಕಲ್ಯಾಣಿ, ಕೆರೆ, ನದಿಗಳೆಂದರೆ ಯಾರಿಗೆ ತಾನೆ ಸಂತಸವಾಗುವುದಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರಿಗೂ ನೀರಿನಲ್ಲಿ ಆಡುವುದೆಂದರೆ, ಈಜುವುದೆಂದರೆ ಬಲು ಇಷ್ಟಾವಾಗುವ ಚಟುವಟಿಕೆ. ಹೀಗಾಗಿ ನೀರಿರುವ...
ಕ್ಲಿಯರ್ ಟ್ರಿಪ್ ನಿಂದ ಐದು ಅದ್ಭುತ ಕೊಡುಗೆಗಳು
ಕ್ಲಿಯರ್ ಟ್ರಿಪ್ ನಿಮ್ಮ ಪ್ರವಾಸದ ಎಲ್ಲ ಅವಶ್ಯಕತೆಗಳನ್ನು ಸಮರ್ಪಕವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ ಆನ್ಲೈನ್ ಪ್ರವಾಸಿ ವೆಬ್ ತಾಣವಾಗಿದೆ. ಇದೊಂದು ವಿಶ್ವಾಸಾರ್ಹ ವೆಬ್ ತಾಣವಾಗಿದ್ದು ಇಲ್ಲಿ ನೀವು ಪ್ರವಾಸಕ್ಕೆ ಸಂಬಂಧಿಸಿದಂತೆ ಫ್ಲೈಟ್...
ಮೋಡಿ ಮಾಡುವ ಸಾಂಪ್ರದಾಯಿಕ ಸೇತುವೆಗಳು
ನಮಗೆ ಸರ್ವೆ ಸಾಮಾನ್ಯವಾಗಿ ತಿಳಿದಿರುವ ವಿಷಯವೆಂದರೆ ಮನುಷ್ಯ ಬೆಳೆದಂತೆಲ್ಲ ಸಾಕಷ್ಟು ಅಭಿವೃದ್ಧಿ ಕಾರ್ಯಗಳು, ಆವಿಶ್ಕಾರಗಳು ನಡೆಯತೊಡಗಿದವು. ತನ್ನ ಅನುಕೂಲಕ್ಕೆಂದು ಮನುಷ್ಯ ಸಾಕಷ್ಟು ಪರಿಹಾರ ಸೂತ್ರಗಳನ್ನು ಕಂಡುಕೊಂಡನು. ಬೆಟ್ಟಗುಡ್ಡಗಳ...
ಅದ್ಭುತ ನವರಾತ್ರಿ ಪ್ರವಾಸ...ಎಲ್ಲಿ, ಹೇಗೆ?
ಸಂಸ್ಕೃತದಿಂದ ಬಂದ ನವರಾತ್ರಿ ಎಂಬ ಪದಕ್ಕೆ ಅರ್ಥ ಒಂಭತ್ತು ರಾತ್ರಿಗಳು ಎಂದಾಗುತ್ತದೆ. ಅಂದರೆ ಶಕ್ತಿ ರೂಪಿಣಿಯಾದ, ಸ್ತ್ರೀ ಶಕ್ತಿಯ ಸಂಕೇತವಾದ ದುರ್ಗಾ ಮಾತೆಯನ್ನು ಒಂಭತ್ತು ದಿನಗಳ ಕಾಲ ಒಂಭತ್ತು ರೂಪದಲ್ಲಿ ಪೂಜಿಸುವುದೆ ನವರಾತ್ರಿ...
ಭಾರತದಲ್ಲಿರುವ ಬೆರಗುಗೊಳಿಸುವ ಆಣೆಕಟ್ಟುಗಳು
ಭೂಮಿಯ ಬಹು ಭಾಗವು ನೀರಿನಿಂದ ಆವೃತವಾಗಿದ್ದರೂ ಮನುಷ್ಯನ ಬಳಕೆಗೆ ಯೋಗ್ಯವಾದ ತಾಜಾ ನೀರಿನ ಪ್ರಮಾಣ ಅತ್ಯಂತ ಕಡಿಮೆಯಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕುಡಿಯಲು ಅನುಕೂಲಕರವಾದ ಈ ಸಿಹಿ ನೀರಿನ ಮೂಲಗಳೆಂದರೆ ನದಿಗಳು, ಕೆರೆಗಳು,...
ವೀರಭದ್ರನ ಎರಡು ವಿಶಿಷ್ಟ ದೇವಸ್ಥಾನಗಳು
ಹಿಂದೂ ಪೌರಾಣಿಕ ಕಥೆಯ ಪ್ರಕಾರ, ವೀರಭದ್ರ ಒಬ್ಬ ಶಕ್ತಿಶಾಲಿಯಾದ ಪರಮಶಿವನ ಕಡುಕೋಪದ ಪರಿಣಾಮವಾಗಿ ಉತ್ಪತ್ತಿಯಾದ ದೇವ. ಯಾವಾಗ ದಕ್ಷ ಪ್ರಜಾಪತಿಯು ನಡೆಸುತ್ತಿರುವ ಯಜ್ಞದಲ್ಲಿ ಶಿವನ ಮಡದಿಯಾದ ಸತಿಯು ತನ್ನ ಪತಿಯನ್ನು ಯಜ್ಞಕ್ಕೆ...