ಚೆನ್ನೈಗೆ ಸಮೀಪದಲ್ಲಿರುವ ಏಳು ಜನಪ್ರಿಯವಾದ ಚಾರಣ ಹಾದಿಗಳು
ಚಾರಣದ೦ತಹ ಚಟುವಟಿಕೆಯನ್ನು ಕೈಗೊಳ್ಳುವ ವಿಚಾರಕ್ಕೆ ಬ೦ದಾಗ, ಸರ್ವೇಸಾಮಾನ್ಯವಾಗಿ ಥಟ್ಟನೆ ಮನದಲ್ಲಿ ಮೂಡುವ ಚಿತ್ರಣವು ಹಿಮಾಲಯ ಪರ್ವತಶ್ರೇಣಿಗಳದ್ದಾಗಿರುತ್ತದೆ. ಆದರೇನು ಮಾಡುವುದು ? ಹಿಮಾಲಯ ಪರ್ವತಶ್ರೇಣಿಗಳು ನಮ್ಮ ವಾಸಸ್ಥಳದಿ೦ದ ಬಹಳ...
ಬಿಜಾಪುರದಲ್ಲಿನ ಚಾರಿತ್ರಿಕ ಪ್ರವಾಸಿತಾಣಗಳು
ಬಿಜಾಪುರ ನಮ್ಮ ಕರ್ನಾಟಕದ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬಿಜಾಪುರವನ್ನು ವಿಜಯಪುರ ಎಂದೂ ಸಹ ಕರೆಯುತ್ತಾರೆ. ಇಲ್ಲಿ ಇಸ್ಲಾಮಿಕ್ ಶೈಲಿಯ ವಾಸ್ತು ಶಿಲ್ಪ ಮತ್ತು ಶಿಲ್ಪಕಲೆಗಳಿಗೆ ಬಿಜಾಪುರ ಒಂದು ಒಳ್ಳೆಯ ನಿರ್ದಶನವಾಗಿದೆ. ಇಲ್ಲಿ...
ಅಲಹಾಬಾದ್ ನಲ್ಲಿರುವ ಅಗ್ರಶ್ರೇಣಿಯ ಸ೦ದರ್ಶನೀಯ ಸ್ಥಳಗಳು
ಪೂರ್ವದಲ್ಲಿ ಪ್ರಯಾಗ್ ಅಥವಾ ಯಾಗಯಜ್ಞಾದಿಗಳ ಸ್ಥಳವೆ೦ದು ಕರೆಯಲ್ಪಡುತ್ತಿದ್ದ ಅಲಹಾಬಾದ್, ದೇಶದಲ್ಲಿ ಹಿ೦ದೂ ಧರ್ಮವನ್ನು ಅನುಸರಿಸುವವರ ಪಾಲಿನ ಅತ್ಯ೦ತ ಪ್ರಮುಖವಾದ ಮತ್ತು ಪರಮಪವಿತ್ರವಾದ ಯಾತ್ರಾಸ್ಥಳಗಳ ಪೈಕಿ ಒ೦ದೆ೦ದು ಪರಿಗಣಿತವಾಗಿದೆ....
ಶ್ರೀ ಚಕ್ರ ಮಹಾಯಂತ್ರ ದೇವಾಲಯ- ದೇವಿಪುರ
ಆಂಧ್ರ ಪ್ರದೇಶದ ವೈಜಾಕ್ ನಗರಕ್ಕೆ ಸರಿಯಾಗಿ 30 ಕಿ.ಮೀ ದೂರದಲ್ಲಿ ಸುತ್ತಲೂ ಹಚ್ಚ ಹಸಿರಿನಿಂದ ಕೂಡಿರುವ "ದೇವಿಪುರ" ಎಂಬ ಒಂದು ಗ್ರಾಮವಿದೆ. ಈ ಗ್ರಾಮದಲ್ಲಿ ಒಂದು ಮಾಹಿಮಾನ್ವಿತವಾದ ದೇವಿಯ ದೇವಾಲಯವಿದೆ. ಆ ದೇವಾಲಯವು ಶ್ರೀ ಚಕ್ರ ಮಹಾಯಂತ್ರ...
ಕುತುಬ್ ಮಿನಾರ್ನ ಬಗ್ಗೆ ಕೆಲವು ಸತ್ಯಗಳು
ದೆಹಲಿಯಲ್ಲಿರುವ ಕುತುಬ್ ಮಿನಾರ್ನ ಬಗ್ಗೆ ತಿಳಿಯದೇ ಇರುವವರು ಸಾಮಾನ್ಯವಾಗಿ ಯಾರು ಇಲ್ಲ. ಈ ನಿರ್ಮಾಣ ಭಾರತ ದೇಶದಲ್ಲಿಯೇ ಪ್ರಧಾನವಾದ ಪ್ರವಾಸಿ ಆರ್ಕಷಣೆಗಳಲ್ಲಿ ಒಂದಾಗಿದೆ. ಚರಿತ್ರೆಗಳಲ್ಲಿಯೇ ಉತ್ತಮವಾದ ಸ್ಮಾರಕಗಳಲ್ಲಿ ಕುತುಬ್...
ದಕ್ಷಿಣ ಭಾರತದ ಅಷ್ಟೇನೂ ಪರಿಚಿತವಲ್ಲದ ಅರ್ಥಾತ್ ಜನಪ್ರಿಯವಾಗಿರದ ಸು೦ದರವಾದ ತಾಣಗಳು
ನ೦ಬಲಸಾಧ್ಯವೆನಿಸುವಷ್ಟು ವಸ್ತು ವಿಷಯ ವೈವಿಧ್ಯಗಳಿರುವ ದೇಶವು ಭಾರತವಾಗಿದ್ದು, ಈ ದೇಶವು ಇನ್ನೂ ಅನೇಕ ಅತ್ಯುತ್ತಮವಾದ ಕೌತುಕಗಳನ್ನೇ ಹಾಗೆಯೇ ಅಡಗಿಸಿಟ್ಟುಕೊ೦ಡಿದೆ. ಇ೦ತಹ ಈ ಕೌತುಕಗಳು ಬಹುಮಟ್ಟಿಗೆ ಇನ್ನೂ ಪರಿಶೋಧಿತವಾಗಿಲ್ಲ ಹಾಗೂ ಇನ್ನೂ...
ಸರ್ವ ಶೇಷ್ಠ ಪಶುಪತಿ ದೇವಾಲಯ ಒಮ್ಮೆ ಭೇಟಿ ನೀಡಿದರೆ ಜನ್ಮ ಪಾವನ
ಹಿಂದೂಗಳಿಗೆ ಅತ್ಯಂತ ಪವಿತ್ರವಾದ ದೇವಾಲಯವೆಂದರೆ ಅದು ಪಶುಪತಿನಾಥ ದೇವಾಲಯ. ಈ ದೇವಾಲಯವು ಹಿಮಾಲಯ ಪರ್ವತದಲ್ಲಿದೆ. ಶಿವನ ಪ್ರತಿರೂಪವೇ ಪಶುಪತಿನಾಥನಾಗಿದ್ದಾನೆ. ಅತ್ಯಂತ ಪ್ರಧಾನ ಪುಣ್ಯ ಕ್ಷೇತ್ರವಾದ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಹಾಗು...
ಪ್ರಾಣಿಗಳ ಜೊತೆ ಕಾಲ ಕಳೆಯಲು ತೆರಳಿ ಇಂದಿರಾಗಾಂಧಿ ಪ್ರಾಣಿ ಸಂಗ್ರಾಲಯಕ್ಕೆ
ಪಾರ್ಕ್ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ವೃದ್ಧರಿಗೆ, ಡಯೆಟ್ ಮಾಡಬೇಕು ಎಂದು ಬಯಕೆ ಇರುವ ಹುಡುಗಿಯರಿಗೆ, ವ್ಯಾಯಾಮ ಮಾಡುವವರಿಗೆ, ಮಧುಮೇಹಿಗಳಿಗೆ ಅತ್ಯಗತ್ಯ. ಆಯ್ಯೋ ವಿಶೇಷವಾದವರನ್ನೇ ಮರೆತು ಬಿಟ್ಟಿದ್ದೇನೆ ಅವರೇ...
ಉಸಿರುಬಿಗಿಹಿಡಿದುಕೊ೦ಡಿರುವ೦ತೆ ಮಾಡಬಲ್ಲ ಅಸ್ಸಾ೦ ನ ನಾಲ್ಕು ಗಿರಿಧಾಮಗಳು
ಬ್ರಹ್ಮಪುತ್ರಾ ನದಿಯ ಉದ್ದಕ್ಕೂ ಹರಡಿಕೊ೦ಡಿರುವ ಅಸ್ಸಾ೦, ಭಾರತ ದೇಶದ ಈಶಾನ್ಯ ದಿಕ್ಕಿನಲ್ಲಿರುವ ಒ೦ದು ರಾಜ್ಯವಾಗಿದ್ದು, ಭಾರತ ಭೂಪಟವನ್ನು ಗಮನಿಸಿದಲ್ಲಿ, ಈ ರಾಜ್ಯದ ಆಕೃತಿಯು ರೆಕ್ಕೆಗಳನ್ನು ತೆರೆದಿರುವ ಪಕ್ಷಿಯ೦ತೆ ಕ೦ಡುಬರುತ್ತದೆ. ತನ್ನ...
ರಾಜಸ್ಥಾನದಲ್ಲಿದೆ ಬಣ್ಣ ಬದಲಾಗುವ ಮಾಹಿಮಾನ್ವಿತವಾದ ಶಿವಲಿಂಗ
ಈ ಪ್ರಪಂಚವನ್ನು ನಿಯಂತ್ರಿಸುವ ಏಕೈಕ ಶಕ್ತಿ ಎಂದರೆ ಅದು ಶಿವ ಎಂಬುದು ನಮ್ಮ ಆಧ್ಯಾತ್ಮಿಕ ನಂಬಿಕೆಯಾಗಿದೆ. ಆತನೇ ಸೃಷ್ಟಿಕರ್ತ, ಆತನೇ ನಾಶ ಮಾಡುವ ಶಕ್ತಿ ಒಳ್ಳವನು, ಆತನೇ ಪ್ರಪಂಚವೆಲ್ಲಾ ಮುಷ್ಟಿಯಲ್ಲಿ ಇಟ್ಟುಕೊಂಡಿರುವವನು. ಶೈವರೇ ಅಲ್ಲದೇ...
ಪಟ್ಣಿಟಾಪ್ ಗೊ೦ದು ಪ್ರವಾಸ - ಅಷ್ಟೇನೂ ಪರಿಶೋಧನೆಗೊಳಗಾದ ಕಾಶ್ಮೀರದ ಗಿರಿಧಾಮ
"ಘರ್ ಫಿರ್ದೌಸ್ ರುಹೆ ಜಮೀನ್ ಅಸ್ತ್, ಹಮಿ ಅಸ್ತೊ, ಹಮಿ ಅಸ್ತೊ, ಹಮಿ ಅಸ್ತೊ" ಭೂಮಿಯ ಮೇಲೊ೦ದು ಸ್ವರ್ಗವು ಇರುವುದೇ ಹೌದೆ೦ದಾದಲ್ಲಿ, ಅದು ಇಲ್ಲಿದೆ, ಅದು ಇಲ್ಲಿದೆ, ಅದು ಇಲ್ಲಿದೆ....... ಕಾಶ್ಮೀರ ಕಣಿವೆಯ ಸೊಬಗನ್ನು ಬಣ್ಣಿಸುತ್ತಾ, ದಶಕಗಳ...
ದಿನಕ್ಕೆ 2 ಬಾರಿ ಕಣ್ಮರೆಯಾಗುವ ಬೀಚ್: ಒಡಿಶಾದ ಹೈಡ್ ಆಂಡ್ ಸೀಕ್ ಬೀಚ್
ಏನು ದಿನಕ್ಕೆ 2 ಬಾರಿ ಕಣ್ಮರೆಯಾಗುವ ಬೀಚ್? ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹೌದು ನೀವು ಓದುತ್ತಿರುವುದು ಅಕ್ಷರಶಃ ನಿಜ. ಒಡಿಶಾದಲ್ಲಿರುವ ಒಂದು ಬೀಚ್ ದಿನಕ್ಕೆ ಎರಡು ಬಾರಿ ಕಣ್ಮರೆಯಾಗುತ್ತದೆ. ಈ ಬೀಚ್ ಚಂಡಿಪುರ ಸಮುದ್ರ ತೀರವನ್ನು ಹೈಡ್...
ಆರ್ಯುವೇದದ ಮಸಾಜ್ಗಳಿಗೆ ಪ್ರಸಿದ್ಧಿ-ಪಿರ್ ಮೇಡ್
ವಾಗಮೋನ್ನಿಂದ ಸುಮಾರು 27 ಕಿ.ಮೀ ದೂರದಲ್ಲಿರುವ ಪಿರ್ ಮೇಡ್ ಸುಂದರವಾದ ಪ್ರಕೃತಿ ದೃಶ್ಯಗಳಿಗೆ ಅಲ್ಲ ಆರೋಗ್ಯವನ್ನು ವರದಾನವಾಗಿ ನೀಡುವ ವಿವಿಧ ಆರ್ಯುವೇದ ವನಮೂಲಿಕೆಗಳ ನಿಲಯವಾಗಿದೆ. ಇಲ್ಲಿ ಕಾಲಿಟ್ಟರೆ ಸಾಕು.... ನಿಮ್ಮ ಮನಸ್ಸೆಲ್ಲಾ...
ಕಛ್ ಗೆ ಭೇಟಿ ನೀಡಿದಾಗ ನೀವು ತಪ್ಪದೇ ಸ೦ದರ್ಶಿಸಲೇಬೇಕಾಗಿರುವ ಹತ್ತು ಸ್ಥಳಗಳಿವು
ಕೆಲವೊಮ್ಮೆ ಕಛ್ಛ್ ಎ೦ತಲೂ ಕರೆಯಲ್ಪಡುವ ಕಛ್, ಬಹುಮಟ್ಟಿಗೆ ದ್ವೀಪಪ್ರದೇಶವನ್ನೇ ಹೋಲುವ ಗುಜರಾತ್ ರಾಜ್ಯದಲ್ಲಿರುವ ಒ೦ದು ಸ್ಥಳವಾಗಿದೆ. ಪಶ್ಚಿಮ ದಿಕ್ಕಿನಲ್ಲಿ ಅರಬ್ಬೀ ಸಮುದ್ರದಿ೦ದಲೂ, ದಕ್ಷಿಣ ದಿಕ್ಕಿನಲ್ಲಿ ಕಛ್ ನಲ್ಲಿ ಕೊಲ್ಲಿಯಿ೦ದಲೂ,...
ಕೊಡಗಿನಲ್ಲಿದೆ ಇಂಥಹ ತಾಣಗಳು: ಆಹಾ!!
ಕೊಡಗು ನಮ್ಮ ಕರ್ನಾಟಕದ ಕಾಶ್ಮೀರ. ಇಲ್ಲಿನ ಮನೋಹರವಾದ ದೃಶ್ಯಕ್ಕೆ ಬೆರಗಾಗದೇ ಇರಲಾರರು. ಮಡಕೇರಿ ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಹಾಗು ಜಿಲ್ಲಾ ಕೇಂದ್ರವಾಗಿದೆ. ಮಡಿಕೇರಿ ಒಂದು ಪ್ರಮುಖವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ನೀವು...
ಇಲ್ಲಿದೆ ಅಮರನಾಥ್ ದೇವಾಲಯದ ಹಿಮದ ರಹಸ್ಯ
ಅಮರನಾಥ್ ಹಿಂದೂಗಳ ಪ್ರಧಾನವಾದ ಯಾತ್ರಾ ಸ್ಥಳವಾಗಿದೆ. ಈ ಅಮರನಾಥ ಶಿವನಿಗೆ ಅರ್ಪಿತವಾದ ಒಂದು ಗುಹಾ ದೇವಾಲಯವಾಗಿದೆ. ಈ ಗುಹಾ ದೇವಾಲಯವಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ. ಈ ದೇವಾಲಯವನ್ನು ಸುಮಾರು 5000 ವರ್ಷಗಳಷ್ಟು ಹಳೆಯದು ಎಂದು...
ಪಶ್ಚಿಮ ಬ೦ಗಾಳ ರಾಜ್ಯದಲ್ಲಿನ ಚ೦ದ್ರಕೋನವೆ೦ಬ ಹೆಸರಿನ ವನ್ಯಗ್ರಾಮ
ಬ೦ಗಾಳದಲ್ಲಿರುವ ಗ್ರ್ಯಾ೦ಡ್ ಕ್ಯಾನ್ಯೋನ್ ನ ತವರೂರೆ೦ದೆನಿಸಿರುವ ಚ೦ದ್ರಕೋನವು ಮಿಡ್ನಾಪೂರ್ ನ ಪಶ್ಚಿಮಕ್ಕಿರುವ ಒ೦ದು ಭೂಪ್ರದೇಶವಾಗಿದ್ದು, ಜೀವಕಳೆಯಿಲ್ಲದ ಶುಷ್ಕಪ್ರದೇಶವೆ೦ದೆನಿಸಿಕೊ೦ಡಿದೆ. ಹದಿನಾರನೆಯ ಶತಮಾನದ ಅವಧಿಯ ರಜಪೂತರ ಆಡಳಿತದ...
ತಮಿಳುನಾಡಿನಲ್ಲಿದೆ ರೊಮಾಂಚನಗೊಳಿಸುವ ಪ್ರವಾಸಿ ತಾಣಗಳು
ತಮಿಳು ನಾಡು ರಾಜ್ಯ ಅತ್ಯಂತ ಸುಂದರವಾದ ತಾಣಗಳಲ್ಲಿ ಒಂದಾಗಿದೆ. ದೇವಾಲಯಗಳ ತವರೂರು ಎಂದು ಖ್ಯಾತಿ ಪಡೆದಿರುವ ತಮಿಳುನಾಡಿನಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಈ ತಾಣಗಳಿಗೆ ಭೇಟಿ ನೀಡಲು ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ...