ಈ ಪುರಾತತ್ವಶಾಸ್ತ್ರೀಯ ತಾಣಗಳ ಮೂಲಕ ತ್ರಿಪುರಾವನ್ನು ಪರಿಶೋಧಿಸಿರಿ
ನೆಲದಾಳದಲ್ಲಿ ಹುಗಿಯಲ್ಪಟ್ಟಿರುವ ಐತಿಹಾಸಿಕ ಸ್ಥಳಗಳು ಈಶಾನ್ಯ ಭಾರತದ ರಾಜ್ಯವಾಗಿರುವ ತ್ರಿಪುರಾದಲ್ಲಿ ದೊಡ್ಡ ಸ೦ಖ್ಯೆಯಲ್ಲಿವೆ. ಏಳು ಸಹೋದರಿ ರಾಜ್ಯಗಳ ನಡುವೆ ಬೆಲೆಬಾಳುವ ರತ್ನದ೦ತಹ ಈ ಸು೦ದರ ರಾಜ್ಯವು ತನ್ನ ಪುರಾತತ್ವಶಾಸ್ತ್ರೀಯ ಹಾಗೂ...
ಭಾರತದಲ್ಲಿ ದೀಪಾವಳಿ ಆಚರಿಸಲು ಕಾರಣವೇನು ಗೊತ್ತ? ಭಾಗ-2
ದೀಪಾವಳಿ ಹಬ್ಬವನ್ನು ಏಕೆ ಆಚರಿಸುತ್ತಾರೆ ಎಂಬುದಕ್ಕೆ ಈಗಾಗಲೇ 6 ವಿವಿಧ ರೋಚಕ ಪುರಾಣ ಕತೆಗಳನ್ನು ನಾವು ಕಳೆದ ಲೇಖನದಲ್ಲಿ ತಿಳಿದುಕೊಂಡಿದ್ದೇವೆ. ಪ್ರಸ್ತುತ ಇನ್ನು ಉಳಿದ 6 ಕಥೆಗಳನ್ನು ಲೇಖನದ ಮೂಲಕ ತಿಳಿಯೋಣ. ಕಳೆದ ಲೇಖನದಲ್ಲಿ ಲಕ್ಷ್ಮೀ...
ದೆವ್ವಗಳ ವಾಸಸ್ಥಾನ ಈ ಟಾಪ್ 10 ಭಾರತೀಯ ರಸ್ತೆಗಳು....
ದೆವ್ವಗಳ ಅಸ್ತಿತ್ವವಿದೆಯೇ ಎಂದು ಸಂಶಯ ಯಾರಿಗಾದರೂ ಮೂಡುವಂತಹದು. ಆದರೆ ನಮ್ಮ ಪವಿತ್ರವಾದ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿಯೂ ಕೂಡ ದೆವ್ವಗಳ ಬಗ್ಗೆ ಉಲ್ಲೇಖವಿರುವುದನ್ನು ಕಾಣಬಹುದಾಗಿದೆ. ಆದರೆ ಇಂದಿಗೂ ಕೂಡ ದೆವ್ವಗಳು ಇದೆಯೇ...
ಗತಕಾಲದತ್ತ ಕೊ೦ಡೊಯ್ಯುವ ಭಾರತದ ಏಳು ಪ್ರಾಚೀನ ಬಝಾರ್ ಗಳು
ಹತ್ತುಹಲವು ಶಕ್ತಿಶಾಲಿ ಸಾಮ್ರಾಜ್ಯಗಳ ಸ೦ಸ್ಕೃತಿ, ಸ೦ಪ್ರದಾಯ, ಹಾಗೂ ಇತಿಹಾಸಗಳೊ೦ದಿಗೆ ಸಮೃದ್ಧವಾಗಿರುವ ದೇಶವು ಭಾರತವಾಗಿದೆ. ಅ೦ತಹ ಸ೦ಸ್ಕೃತಿ, ಸ೦ಪ್ರದಾಯ, ಹಾಗೂ ಇತಿಹಾಸಗಳ ಪ್ರಭಾವವನ್ನು ನಮ್ಮ ಜೀವನಶೈಲಿಗಳಲ್ಲಿ, ಆಯಾ ಸಾಮ್ರಾಜ್ಯಗಳು...
ಬಾಹುಬಲಿ ಗುಹೆಗಳು ಇವೆನಾ?
ಪನ್ನಾ ಮಧ್ಯ ಪ್ರದೇಶ ರಾಜ್ಯದಲ್ಲಿ ವಜ್ರಗಳನ್ನು ಕಂಡುಹಿಡಿದ ಒಂದು ಅದ್ಭುತವಾದ ಪಟ್ಟಣವಾಗಿದೆ. ಪ್ರಪಂಚದಾದ್ಯಂತ ಪನ್ನಾದಲ್ಲಿ ಮಾತ್ರ ವಜ್ರಗಳು ಅತ್ಯಂತ ಸುಂದರವಾಗಿ ನಾಣ್ಯದ ರೂಪದಲ್ಲಿ ಇರುತ್ತದೆ ಎಂತೆ. ಪನ್ನಾ ಇಲ್ಲಿರುವ ರಾಷ್ಟ್ರೀಯ...
ಈ ಮಹಲ್ ಬಗ್ಗೆ ತಿಳಿದುಕೊಂಡರೆ ನೀವು ಭಯಗೊಳ್ಳುವುದು ಖಚಿತ!
ಭಾರತ ದೇಶದ ಪ್ರವಾಸ ಜೀವನದಲ್ಲಿ ನಾವು ಎಂದೂ ಮರೆಯಲಾಗದಂತಹ ಅನುಭವವನ್ನು ನೀಡುತ್ತದೆ. ಭಾರತ ದೇಶದ ರಾಜಧಾನಿಯಾದ ದೆಹಲಿ ಪ್ರವಾಸಿಗರಿಗೆ ಮತ್ತಷ್ಟು ಅದ್ಭುತವನ್ನು ನೀಡುತ್ತದೆ. ದೆಹಲಿಯಂತಹ ಸುಂದರವಾದ ನಗರದಲ್ಲಿ ಕೇವಲ ಆಧುನಿಕಗಿಯೇ ಅಲ್ಲದೇ...
ಗುವಾಹಟಿಯಿ೦ದ ತೆರಳಬಹುದಾದ ವಾರಾ೦ತ್ಯದ ಏಳು ತಾಣಗಳು
ಅಸ್ಸಾ೦ ನ ಅತೀ ದೊಡ್ಡ ನಗರವಾಗಿರುವ ಗುವಾಹಟಿಯು ಚಹಾತೋಟಗಳಿ೦ದ ಆವರಿಸಲ್ಪಟ್ಟಿರುವ ಸು೦ದರವಾದ ಭೂಪ್ರದೇಶಗಳು, ಹಚ್ಚಹಸುರಿನ ಸೊಬಗು, ಮತ್ತು ಪವಿತ್ರವಾದ ಬ್ರಹ್ಮಪುತ್ರ ನದಿಗಳಿ೦ದ ಹರಸಲ್ಪಟ್ಟಿದೆ. ಗುವಾಹಟಿ ನಗರವೇ ಸ್ವತ: ಅತ್ಯ೦ತ...
ದೇಶದ ಈ ಪಾತರಗಿತ್ತಿ ಉದ್ಯಾನವನಗಳಲ್ಲಿವೆ ಹಾರಾಡುವ ಆಭರಣಗಳು
ಜೀವನದ ಗತಿಯ ಒ೦ದಲ್ಲ ಒ೦ದು ಹ೦ತದಲ್ಲಿ ಪ್ರತಿಯೋರ್ವರೂ ಕೂಡಾ ಜೀವಕಳೆ ತು೦ಬಿಕೊ೦ಡಿರುವ, ಪಟಪಟನೆ ಕ೦ಪಿಸುವ ರೆಕ್ಕೆಗಳುಳ್ಳ "ಪಾತರಗಿತ್ತಿ" ಗಳೆ೦ದು ಕರೆಯಲ್ಪಡುವ ಸು೦ದರವಾದ ಕೀಟಗಳಿ೦ದ ಆಕರ್ಷಿತರಾದವರೇ. ಶತಶತಮಾನಗಳಿ೦ದಲೂ ಪಾತರಗಿತ್ತಿಗಳು...
10 ಲಕ್ಷ ವರ್ಷಗಳ ಹಿಂದಿನ ಪ್ರಾಚೀನ ಗುಹೆಗಳು ಇವು!
ಸಾವಿರ ಅಡಿ ಎತ್ತರದಲ್ಲಿ ಕೆಲವು.... ಸಾವಿರ ಮೀಟರ್ ದೊಡ್ಡದಾದುದು ಕೆಲವು...ಭೂ ಅಂತರ್ ಗರ್ಭದಲ್ಲಿ ಕೆಲವು...ದೇವತೆಗಳ ಹೋಲಿಕೆಯಂತೆ ಕೆಲವು.. ಮಾನವ ನಿರ್ಮಾಣವಲ್ಲದೇ ಪ್ರಕೃತಿ ಸಹಜವಾದ ಗುಹೆಗಳು ಕೆಲವು... ಇನ್ನು ಹಲವಾರು ಬಗೆ ಬಗೆಯ...
ಭಾರತದಲ್ಲಿ ದೀಪಾವಳಿ ಆಚರಿಸಲು ಕಾರಣವೇನು ಗೊತ್ತ? ಭಾಗ-1
ದೀಪಾವಳಿ ಹಬ್ಬ ಎಲ್ಲರಿಗೂ ಅಚ್ಚು ಮೆಚ್ಚು. ದೀಪಾವಳಿ ಹಬ್ಬ ಬಂತು ಎಂದರೆ ಪಟಾಕಿಗಳು ಬೇಕೆ ಬೇಕು ಎಂದು ಹಟ ಹಿಡಿಯುವ ಮಕ್ಕಳು, ಹೊಸ ಬಟ್ಟೆಗಳು, ದೇವಾಲಯದಲ್ಲಿನ ದೇವರ ನಾಮಗಳು, ವಿವಿಧ ದೀಪಗಳಿಂದ ಅಲಕಂಕರಿಲ್ಪಟ್ಟ ಬೀದಿಗಳು, ಘಮ ಘಮಿಸುವ...
ಕಠಿಣ ಸವಾಲನ್ನೊಡ್ಡುವ ಸ್ಟೋಕ್-ಕಾ೦ಗ್ರಿ ಚಾರಣದ ಮಾರ್ಗದರ್ಶಿ
ಜಮ್ಮು ಮತ್ತು ಕಾಶ್ಮೀರದಲ್ಲಿರುವ ಲಡಾಖ್, ಭಾರತ ದೇಶದ ಅತ್ಯ೦ತ ಸು೦ದರವಾದ ಸ೦ದರ್ಶನೀಯ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ. ಅತ್ಯುನ್ನತವಾದ ಹಿಮಾಚ್ಛಾಧಿತ ಪರ್ವತಗಳು, ಅತ್ಯುನ್ನತ ಪ್ರದೇಶದಲ್ಲಿರುವ ಶೀತಲ ಮರುಭೂಮಿಗಳು, ಹೊಳೆಹೊಳೆಯುವ ಕೆರೆಗಳು,...
255 ವರ್ಷಗಳ ಪುರಾತನವಾದ ಆಲದ ಮರಗಳು ಇವು!
ಮರಗಳು ನಮ್ಮ ಪರಿಸರದಲ್ಲಿ ಅತ್ಯಂತ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಮ್ಮ ಭಾರತ ದೇಶದಲ್ಲಿ ವೃಕ್ಷಗಳಿಗೆ ತನ್ನದೇ ಆದ ಮಹತ್ವವನ್ನು ನೀಡಿ ಪೂಜಿಸಲಾಗುತ್ತದೆ. ಹಲವಾರು ವರ್ಷಗಳಿಂದ ನಮಗೆ ನೆರಳಾಗಿ ನಿಂತಿರುವ ಆ ವೃಕ್ಷಗಳ ಬಗ್ಗೆ ನಮಗೆ...
ಧರೆಗಿಳಿದ ಸ್ವರ್ಗ - ಜಮ್ಮು ಮತ್ತು ಕಾಶ್ಮೀರದ ಚಟ್ಪಲ್
ಭಾರತದ ಉತ್ತರದ ತುತ್ತತುದಿಯಲ್ಲಿರುವ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರವು ಪ್ರಶಾ೦ತ ಪ್ರಾಕೃತಿಕ ಸೌ೦ದರ್ಯವುಳ್ಳ ಸು೦ದರವಾದ ಭೂಮಿಯಾಗಿದೆ. ಹಿಮಾಚ್ಛಾಧಿತ ಗಿರಿಪರ್ವತಗಳಿ೦ದಾರ೦ಭಿಸಿ, ಕರಗುವ ಹಿಮಬರ್ಫ಼ಗಳವರೆಗೂ ಪ್ರಕೃತಿಯು ಕೊಡಮಾಡಬಲ್ಲ ಎಲ್ಲಾ...
ಋತುಚಕ್ರವಾಗುವ ದೇವಿಯ ದೇವಾಲಯ ಎಲ್ಲಿದೆ ಗೊತ್ತ?
ಯಾವುದೇ ತಾಯಿಯು ತನ್ನ ಮಗುವನ್ನು ಸಾಯಿಸಬೇಕು ಎಂದು ಅಂದುಕೊಳ್ಳುವುದಿಲ್ಲ. ಆ ಮಗುವನ್ನು (ನರಕಾಸುರ) ಜನಕಮಹಾರಾಜನಿಗೆ ಒಪ್ಪಿಸಿ ವಿದ್ಯಾಬುದ್ಧಿಗಳನ್ನು ಕಲಿಸು ಎಂದು ಭೂದೇವಿಯು ಕೇಳಿಕೊಳ್ಳುತ್ತಾಳೆ. ಜನಕ ಮಹಾರಾಜನಲ್ಲಿ ಬೆಳೆದು ದೊಡ್ಡವನಾದ...
ಈ ರಾಜ್ಯದಲ್ಲಿ ದೀಪಾವಳಿ ಹಬ್ಬ ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗುತ್ತದೆ
ದೇವದೀಪಾವಳಿ ಎಂಬುದು ದೇವತೆಗಳು ಕಾರ್ತಿಕ ಪೂರ್ಣಿಮೆ ಅಥವಾ ಕಾರ್ತಿಕ ತಿಂಗಳ ಹುಣ್ಣಿಮೆಯಂದು ಆಚರಿಸುವ ಹಬ್ಬವಾಗಿದೆ. ಈ ರಾಜ್ಯದಲ್ಲಿ ದೀಪಾವಳಿಯನ್ನು ಅತ್ಯಂತ ವಿಜೃಂಬಣೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಅದು ಯಾವ ರಾಜ್ಯವೆಂದರೆ ವಾರಾಣಾಸಿ....
ಉದ್ಯಾನನಗರಿ ಬೆ೦ಗಳೂರಿನಿ೦ದ ಕಡಲತಡಿಯ ಪಟ್ಟಣ ಮ೦ಗಳೂರಿನ ಕಡೆಗೆ
ಕರಾವಳಿ ತೀರದಲ್ಲಿರುವ ಮ೦ಗಳೂರು ನಗರವು ಗೌಜುಗದ್ದಲದಿ೦ದೊಡಗೂಡಿರುವ ಹಾಗೂ ಧಾವ೦ತವಲ್ಲದ ಉಭಯ ಆಯಾಮಗಳುಳ್ಳ ಪಟ್ಟಣವಾಗಿದೆ. ಮ೦ಗಳೂರು ನಗರವು ಬೆ೦ಗಳೂರಿನಿ೦ದ 352 ಕಿ.ಮೀ. ಗಳಷ್ಟು ದೂರದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅತ್ಯ೦ತ ದೊಡ್ಡ ನಗರವು...
ಭೂ ಪ್ರಪಂಚವೆಲ್ಲವೂ ನೀರಿನಲ್ಲಿ ಮುಳುಗಿ ಹೋಗುತ್ತದೆ: 300 ವರ್ಷಗಳ ಹಳೆಯ ಏಕಪಾದ ಮೂರ್ತಿ
ಈ ತಿರು ಉಥೈರಕೋಸ ಮಂಗೈ ದೇವಾಲಯವು ತಮಿಳುನಾಡಿನ ಪುರಾಥನವಾದ ದೇವಾಲಯಗಳಲ್ಲಿ ಒಂದು. ಈ ದೇವಾಲಯದಲ್ಲಿ ಶಿವನು ಪ್ರಧಾನವಾದ ದೇವತೆಯಾಗಿ ನೆಲೆಸಿದ್ದಾನೆ. ಪಾರ್ವತಿದೇವಿ ವೇದಗಳ ರಹಸ್ಯಗಳನ್ನು ತಿಳಿದ ಪ್ರದೇಶವಿದು. ನಾವು ನಂಬಿರುವ ಪ್ರಪಂಚದ...
ಬಾಗಲಕೋಟೆಯೆ೦ಬ ಪಾರ೦ಪರಿಕ ತಾಣದ ಕುರಿತ ಸ೦ಪೂರ್ಣ ಮಾಹಿತಿ ಇಲ್ಲಿದೆ
ಕರ್ನಾಟಕ ರಾಜ್ಯದ ಇತಿಹಾಸದ ಕುರಿತ೦ತೆ ಬಾಗಲಕೋಟೆಯು ಮಹತ್ತರ ಪಾತ್ರ ವಹಿಸಿದೆ. ಆಧುನಿಕ ಕರ್ನಾಟಕದ ಬಹುತೇಕ ಭಾಗಗಳು, ಗುಜರಾತ್, ಮತ್ತು ಮಹಾರಾಷ್ಟ್ರಗಳನ್ನು ಚಾಲುಕ್ಯ ರಾಜವ೦ಶವು ಆಳ್ವಿಕೆ ನಡೆಸಿತ್ತು. ಹೀಗಾಗಿ, ಚಾಲುಕ್ಯರು ಒ೦ದು ಕಾಲದಲ್ಲಿ ಈ...