ತಮಿಳುನಾಡಿನ ಡಾನ್ಸ್ ಬೋರ್ಗ್ ಕೋಟೆಯನ್ನೊಮ್ಮೆ ಸ೦ದರ್ಶಿಸಿರಿ
ಭಾರತ ದೇಶವು ಶ್ರೀಮ೦ತ ಪರ೦ಪರೆಯ ನೆಲೆವೀಡಾಗಿದೆ. ಅನೇಕ ಪ್ರಬಲ ಸಾಮ್ರಾಜ್ಯಗಳು ಈ ದೇಶವನ್ನಾಳಿದ್ದು, ಈ ಸಾಮ್ರಾಜ್ಯಗಳು ದೇಶದ ಜನರ ಸ೦ಸ್ಕೃತಿಯ ಮೇಲೆ ಅಗಾಧ ಪ್ರಭಾವವನ್ನು ಬೀರಿವೆ. ಈ ಸಾಮ್ರಾಜ್ಯಗಳನ್ನಾಳಿದ ಅರಸರು ನಿರ್ಮಾಣಗೊಳಿಸಿ ಉಳಿಸಿ...
ಈ ದೇವಾಲಯ ತ್ರಿಮೂರ್ತಿಗಳು ನೆಲೆಸಿರುವ ಪವಿತ್ರ ಪುಣ್ಯ ಕ್ಷೇತ್ರ....
ತ್ರ್ಯಂಬಕೇಶ್ವರ ದೇವಾಲಯವು ಹಿಂದೂಗಳ ಪವಿತ್ರವಾದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇವಾಲಯದ ವಿಶೇಷವೆನೆಂದರೆ ತ್ರಿಮೂರ್ತಿಗಳು ಒಂದೇ ಸ್ಥಳದಲ್ಲಿ ನೆಲೆಸಿರುವುದು. ಈ ತೀರ್ಥಕ್ಷೇತ್ರವು ಮಾಹಾರಾಷ್ಟ್ರದಲ್ಲಿದೆ. ಇದೊಂದು ಪ್ರಾಚೀನವಾದ...
ಪ್ರಶಾ೦ತವಾದ ಡೈವ್ಯಾಗರ್ ಕಡಲಕಿನಾರೆಗೊ೦ದು ರಸ್ತೆಮಾರ್ಗದ ಪ್ರವಾಸ!
ಮು೦ಬಯಿ ಮಹಾನಗರದ ದಕ್ಷಿಣ ಭಾಗದಿ೦ದ ಕೇವಲ 190 ಕಿ.ಮೀ. ಗಳಷ್ಟೇ ದೂರದಲ್ಲಿದೆ ಡೈವ್ಯಾಗರ್ ಎ೦ಬ ಹೆಸರಿನ ಈ ಕಡಲಕಿನಾರೆಯ ಪಟ್ಟಣ. ಇದೊ೦ದು ಪ್ರಶಾ೦ತವಾಗಿರುವ ಹಾಗೂ ಏಕಾ೦ತ ತಾಣದಲ್ಲಿರುವ ಗ್ರಾಮೀಣ ಪ್ರದೇಶವಾಗಿದ್ದು, ತನ್ನ ಬಹುಪಾಲು ಆದಾಯವನ್ನು...
ಗಂಡಿ ಕೋಟೆಯ ರಹಸ್ಯ
ಇಲ್ಲಿನ ಪ್ರದೇಶದಲ್ಲಿ ಚಿಕ್ಕ ಕಳ್ಳತನ ಮಾಡಿದರೂ ಕೂಡ ಕೈ ಅಥವಾ ಕಾಲು ಕತ್ತರಿಸುತ್ತಿದ್ದರಂತೆ. ರಾಜದ್ರೋಹ ಮಾಡಿದವರಿಗೆ ಕಣ್ಣುಗಳನ್ನು ಕಿತ್ತು ಮುಳ್ಳಿನಿಂದ ಕೂಡಿರುವ ಕೂಲಿನಿಂದ ಹೊಡೆದು ಸಾಯಿಸುತ್ತಿದ್ದರಂತೆ. ಅಸಲಿಗೆ ಇಂಥಹ ಕ್ರೂರವಾದ...
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಈ 6 ಸ್ಥಳಗಳ ಬಗ್ಗೆ ನಿಮಗೆ ಗೊತ್ತ?
ಬ್ರಿಟೀಷರು ನಮ್ಮ ದೇಶವನ್ನು ಹೇಗೆಲ್ಲಾ ತಾಂತ್ರಿಕತೆಯಿಂದ, ಕ್ರೂರತೆಯಿಂದ ಆಳ್ವಿಕೆ ನಡೆಸಿದರು ಎಂಬುದರ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬೇಕು ಎಂದು ಹೋರಾಡಿದ ದಿಟ್ಟ ಸ್ವಾತಂತ್ಯ್ರ...
ಮು೦ಬಯಿ ಮಹಾನಗರದಿ೦ದ ಕರಾವಳಿಯ ಸ್ವರ್ಗಸದೃಶ ತಾಣವಾಗಿರುವ ರತ್ನಗಿರಿಗೊ೦ದು ಪಯಣ
ಅರಬ್ಬೀ ಸಮುದ್ರ ಮತ್ತು ಸಹ್ಯಾದ್ರಿ ಬೆಟ್ಟಗಳ ನಡುವೆ ವಿರಾಜಮಾನವಾಗಿರುವ ಮಹಾರಾಷ್ಟ್ರ ರಾಜ್ಯದ ಸು೦ದರವಾದ ಜಿಲ್ಲೆಯೇ ರತ್ನಗಿರಿಯಾಗಿದೆ. ಬೆಟ್ಟಗಳು, ಕಡಲಕಿನಾರೆಗಳು, ಅರಣ್ಯಗಳು, ನದಿಗಳು, ಬಿಸಿನೀರ ಬುಗ್ಗೆಗಳು, ಮತ್ತು ಜಲಪಾತಗಳ೦ತಹ...
ಭೈರವಕೋನದಲ್ಲಿ ಪೌರಣಮಿಯಂದು ನಡೆಯುವ ಅದ್ಭುತವಾದ ರಹಸ್ಯ
ನಮ್ಮ ಭಾರತ ದೇಶದಲ್ಲಿ ಹಲವಾರು ರಹಸ್ಯಗಳು ಇಂದಿಗೂ ಅಡಗಿಸಿಕೊಂಡಿವೆ. ಅವುಗಳನ್ನು ಭೇಧಿಸುತ್ತಾ ಹೋದರೆ ಕೆಲವೊಮ್ಮೆ ಉತ್ತರ ದೊರೆತರೆ ಇನ್ನೂ ಕೆಲವೊಮ್ಮೆ ತಮ್ಮ ಪ್ರಾಣವನ್ನೇ ಅರ್ಪಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಪ್ರವಾಸಿಗರು...
ಹೈದ್ರಾಬಾದ್ ಟಾಪ್ 5 ಪ್ರವಾಸಿ ಸ್ಥಳಗಳು
ಹೈದ್ರಾಬಾದ್ ತೆಲಂಗಾಣದ ರಾಜ್ಯದ ರಾಜಧಾನಿಯಾಗಿದೆ. ಇಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ. ವಾರಾಂತ್ಯದಲ್ಲಿ ಪ್ರವಾಸ ಮಾಡಬೇಕು ಎಂದು ನಿಮ್ಮ ಯೋಜನೆಯಾಗಿದ್ದರೆ ಒಮ್ಮೆ ಹೈದ್ರಾಬಾದ್ನಲ್ಲಿರುವ ಪ್ರವಾಸಿ ತಾಣಗಳಿಗೆ ಒಮ್ಮೆ...
ಮು೦ಬಯಿ ಮಹಾನಗರದಿ೦ದ ಐತಿಹಾಸಿಕ ಪಟ್ಟಣವಾಗಿರುವ ಪಲ್ಘರ್ ನತ್ತ ಹೆಜ್ಜೆ ಹಾಕಿರಿ
ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯಲ್ಲಿರುವ ಊರಿನ ಹೆಸರು ಪಲ್ಘರ್ ಆಗಿದೆ. ಐತಿಹಾಸಿಕ ಮತ್ತು ಧಾರ್ಮಿಕ ತಾಣಗಳಿ೦ದ ತು೦ಬಿಹೋಗಿರುವ ವಿಶಾಲವಾದ ಪಟ್ಟಣವು ಪಲ್ಘರ್ ಆಗಿದೆ. ನೀರಿನಲ್ಲಿ ಸೃಷ್ಟಿಯಾಗುವ ತರ೦ಗಗಳನ್ನು ಮತ್ತು ಆ ತರ೦ಗಗಳ ಜೊತೆಗೆ...
ತಿರುನಲ್ಲಾರ್ನ ಶನೇಶ್ವರ ದೇವಾಲಯ: ಸೈನ್ಸ್ಗೆ ಸವಾಲ್!!
ನಾಸಾ ಕಳುಹಿಸಿದ ಸಾಟಿಲೈಟ್ ಎಂಬುದು ಭೂಮಿ ಪರಿಭ್ರಮಣ ಸಮಯದಲ್ಲಿ ತಿರುನಲಲ್ಲಾರ್ನಲ್ಲಿನ ಶನೇಶ್ವರ ದೇವಾಲಯ ಪರೀದಿಗೆ ಬಂದ ತಕ್ಷಣವೇ ಸಾಟಿಲೈಟ್ ಎಂಬುದು 2 ರಿಂದ 3 ನಿಮಿಷಗಳು ನಿಧಾನವಾಗಿ ಚಲಿಸುತ್ತದೆ ಎಂತೆ. ಈ ಪರಿಣಾಮದ ಬಗ್ಗೆ ನಾಸಾ...
ಲವ-ಕುಶರು ನಿರ್ಮಾಣ ಮಾಡಿರುವ ಪ್ರಸಿದ್ಧ ಭಾರತದಲ್ಲಿನ ಸ್ಥಳಗಳು ಇವು...
ಅಮೃತಸರ್ ಭಾರತದ ಪಂಜಾಬ್ ರಾಜ್ಯದ ಒಂದು ಪ್ರಮುಖವಾದ ನಗರ. ಐತಿಹಾಸಿಕವಾಗಿ ಇದನ್ನು ರಾಮದಾಸ್ಪುರ ಎಂದು ಕರೆಯಲಾಗುತ್ತಿತ್ತು. ಅಮೃತ್ಸರ್ ಸಿಖ್ ಧರ್ಮಿಯರ ಆಧ್ಯಾತ್ಮಿಕ ಮತ್ತು ಸಾಂಸ್ಕøತಿಕ ಕೇಂದ್ರ ಗೋಲ್ಡನ್ ಟೆಂಪಲ್ ಆಗಿದೆ. ಈ...
ಚಿಕ್ಕಮಗಳೂರಿನಲ್ಲಿ ನೀವು ಭೇಟಿ ನೀಡಲೇಬೇಕಾದ ಪ್ರಸಿದ್ಧವಾದ ತಾಣಗಳಿವು
ನಮ್ಮ ಕರ್ನಾಟಕದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಅವುಗಳನ್ನು ಕಾಣಲು ದೇಶ, ವಿದೇಶಗಳಿಂದ ಭೇಟಿ ನೀಡುತ್ತಾರೆ. ಅವುಗಳಲ್ಲಿ ಚಿಕ್ಕಮಗಳೂರು ಕೂಡ ಒಂದಾಗಿದೆ. ಚಿಕ್ಕಮಗಳೂರು ಕರ್ನಾಟಕದ ಅತ್ಯಂತ ಪ್ರಶಾಂತವಾದ ಮತ್ತು ಆಕರ್ಷಕವಾದ ತಾಣಗಳನ್ನು...
ಭಕ್ತರಿಗೆ ಬಂಗಾರವನ್ನು ಪ್ರಸಾದವಾಗಿ ನೀಡುವ ದೇವಾಲಯ - ರತ್ಲಾಂ ಮಹಾಲಕ್ಷ್ಮೀ ದೇವಾಲಯ
ಎತ್ತರವಾದ ಪರ್ವತ ಶ್ರೇಣಿಗಳು, ದಟ್ಟವಾದ ಹಚ್ಚ ಹಸಿರಿನ ಅರಣ್ಯಗಳು, ಜುಳು ಜುಳು ಹರಿಯುತ್ತಿರುವ ತೊರೆಗಳು, ಪಕ್ಷಿಗಳ ಚಿಲಿಪಿಲಿ ಶಬ್ಧ ಇವೆಲ್ಲವೂ ಪ್ರಕೃತಿಯಲ್ಲಿನ ವಿವಿಧ ಮನೋಹರವಾದ ದೃಶ್ಯಗಳನ್ನು ನಾವು ಕಾಣಬಹುದು. ವಿಂಧ್ಯಾ, ಸಾತ್ಪುರಾ...
ಭಕ್ತನಿಗಾಗಿ ತನ್ನ ದಿಕ್ಕನ್ನೇ ಬದಲಾಯಿಸಿಕೊಂಡ ದೇವಾಲಯ : ಅಂಬರನಾಥ ದೇವಾಲಯ
ದೇವತೆಗಳು ಭಕ್ತರಿಗೆ ಪರೀಕ್ಷೆಗಳನ್ನು ಮಾಡುವುದು ಸಹಜ. ತಮ್ಮ ಮೇಲೆ ಭಕ್ತನಾದವನು ಎಷ್ಟು ಭಕ್ತಿಯನ್ನು ಹೊಂದಿದ್ದಾನೆ ಎಂದು ಸಾಕಷ್ಟು ಪರೀಕ್ಷೆಗಳನ್ನು ನೀಡುತ್ತಾ ಇರುತ್ತಾರೆ. ಭಕ್ತನ ಹಲವಾರು ಭೇಡಿಕೆಗಳನ್ನು ತಕ್ಷಣ ನೆರವೇರಿಸುವ ದೇವತಾ...
ಗೋವಾದಲ್ಲಿನ ಪ್ರಸಿದ್ಧವಾದ ವಾಟರ್ ಗೇಮ್ಸ್
ಸಾಮಾನ್ಯವಾಗಿ ನೀರಿನಲ್ಲಿ ಆಟ ಆಡುವುದೆಂದರೆ ಚಿಕ್ಕ ಮಕ್ಕಳಿಂದ ದೊಡ್ಡವರವರೆವಿಗೂ ಬಲು ಇಷ್ಟ. ಅದರಲ್ಲೂ ಕಡಲತೀರ(ಬೀಚ್)ಗಳಲ್ಲಿ ಆಡುವುದೆಂದರೆ ಇನ್ನೂ ಇಷ್ಟ. ಹೀಗೆ ತಮ್ಮ ವಾರಾಂತ್ಯವನ್ನು ಆನಂದದಿಂದ ಕಳೆಯಲು ಯಾವುದಾದರು ಪ್ರವಾಸ ತಾಣಕ್ಕೆ ಭೇಟಿ...
ನೂರಾರು ವರ್ಷಗಳ ಕಾಲದಿಂದಲೂ ಇಲ್ಲಿನ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ನೂರಾರು ವರ್ಷಗಳ ಕಾಲದಿಂದಲೂ ಇಲ್ಲಿನ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ.... ಕಾರಣ .............ದೇವತೆಗಳು ಶಾಪವನ್ನು ನೀಡುತ್ತಾರೆ ಎಂದು ಯಾರು ಏರಿಲ್ಲ.. ಗಂಗೆಯ ಕುರಿತಾಗಿ, ಗಂಗಮಾತೆಯ ವಾತಾವರಣದ ಕುರಿತಾಗಿ ಆಸ್ತಿಕಿಕರವಾದ ಪುರಾಣ...
ಪ್ರಾಕೃತಿಕ ಸ್ವರ್ಗಕ್ಕೊ೦ದು ಹೆಬ್ಬಾಗಿಲಿನ೦ತಿರುವ ತಾಣ - ಭ೦ಡಾರ್ ದಾರಾ.
ನಗರ ಜೀವನದ ಗಡಿಬಿಡಿ, ಗೊ೦ದಲ, ಅಸ್ತವ್ಯಸ್ತತೆಗಳಿ೦ದ ದೂರವಾಗಿರುವ ಭ೦ಡಾರ್ ದಾರಾವು ಅಷ್ಟೇನೂ ಪರಿಚಿತವಲ್ಲದ ಮತ್ತು ವಿಲಕ್ಷಣವಾಗಿರುವ ಒ೦ದು ಪುಟ್ಟ ಗಿರಿಧಾಮ ಪ್ರದೇಶವಾಗಿದ್ದು, ಮು೦ಬಯಿ ಮಹಾನಗರದಿ೦ದ 165 ಕಿ.ಮೀ. ಗಳಷ್ಟು ದೂರದಲ್ಲಿದೆ....
ಮು೦ಬಯಿ ಮಹಾನಗರದಿ೦ದ ತೆರಳಬಹುದಾದ ನಯನಮನೋಹರವಾದ ಬೆಟ್ಟಪ್ರದೇಶವಾಗಿದೆ ಈ ಕಾಮ್ಷೆಟ್ (Kamshet).
ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿರುವ ಆಕರ್ಷಕವಾದ ಗಿರಿಧಾಮ ಪ್ರದೇಶವು ಕಾಮ್ಷೆಟ್ ಆಗಿರುತ್ತದೆ. ನಯನಮನೋಹರವಾದ ಈ ಬೆಟ್ಟಪ್ರದೇಶವು ಪಾರಾಗ್ಲೈಡಿ೦ಗ್ ಗಾಗಿ ಮತ್ತು ವೈಮಾನಿಕ ಹಾರಾಟದ ತರಬೇತಿ ಶಾಲೆಗಳಿಗಾಗಿ ಪ್ರಸಿದ್ಧವಾಗಿದೆ. ಪಶ್ಚಿಮ...