Search
  • Follow NativePlanet
Share

ಈ ಸುರಂಗದಲ್ಲಿ ಹೋದವರು ಮತ್ತೆ ಎಂದಿಗೂ ಹಿಂದಿರುಗಿಲ್ಲ.....

ಈ ಸುರಂಗದಲ್ಲಿ ಹೋದವರು ಮತ್ತೆ ಎಂದಿಗೂ ಹಿಂದಿರುಗಿಲ್ಲ.....

ಸುರಂಗ ಮಾರ್ಗಗಳು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲವಿರುತ್ತದೆ. ಅಲ್ಲಿ ಏನಿರುತ್ತದೆ? ಆ ಸುರಂಗ ಎಲ್ಲಿಗೆ ತಲುಪುತ್ತದೆ ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಾ ಇರುತೇವೆ. ಇತಿಹಾಸವನ್ನು ಹೊಂದಿರುವ ಕೋಟೆಗಳಲ್ಲಿ, ದೇವಾಲಯಗಳಲ್ಲಿ,...
ಗೋಕರ್ಣಕ್ಕೆ ಭೇಟಿ-ಕಡಲತೀರಗಳು ಮತ್ತು ದೇವಾಲಯಗಳ ಸಂಗಮ!

ಗೋಕರ್ಣಕ್ಕೆ ಭೇಟಿ-ಕಡಲತೀರಗಳು ಮತ್ತು ದೇವಾಲಯಗಳ ಸಂಗಮ!

ಗೋಕರ್ಣ ಕರ್ನಾಟಕದ ಕಾರವಾರ ತೀರದಲ್ಲಿ ನೆಲೆಗೊಂಡ ಸಣ್ಣ ಪಟ್ಟಣ.ಈ ಪಟ್ಟಣದಲ್ಲಿ ಹಲವಾರು ದೇವಾಲಯಗಳನ್ನು ಹೊಂದಿರುವುದರಿಂದ ತೀರ್ಥಯಾತ್ರಾ ತಾಣವಾಗಿ ಪ್ರಸಿದ್ದಿಗೊಂಡಿದೆ. ಕಡಲು ಪ್ರಿಯರಿಗೆ ಕೂಡಾ ರಜಾದಿನಗಳನ್ನು ಕಳೆಯಲು ಸೂಕ್ತವಾದ ಸ್ಥಳವೆಂದು...
ಈ ದೇವಾಲಯದ ಪ್ರಾಂಗಣದಲ್ಲಿ ನಿದ್ರಿಸಿದರೆ ಸಾಕು ಮಕ್ಕಳ ಭಾಗ್ಯ ಲಭಿಸುತ್ತದೆ ಎಂತೆ...

ಈ ದೇವಾಲಯದ ಪ್ರಾಂಗಣದಲ್ಲಿ ನಿದ್ರಿಸಿದರೆ ಸಾಕು ಮಕ್ಕಳ ಭಾಗ್ಯ ಲಭಿಸುತ್ತದೆ ಎಂತೆ...

ನಮ್ಮ ಭಾರತ ದೇಶದಲ್ಲಿ ಆನೇಕ ಮಹಿಮಾನ್ವಿತವಾದ ದೇವಾಲಯಗಳು ಇವೆ. ಆಶ್ಚರ್ಯ ಏನಪ್ಪ ಎಂದರೆ ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿರುತ್ತದೆ. ಒಂದು ಹೆಣ್ಣು ತಾಯಿಯಾದಾಗಲೇ ಅವಳ ಜನ್ಮ ಪಾವನವಾಗುತ್ತದೆ. ವಿವಾಹವಾದ ನಂತರ ದಂಪತಿಗಳು ಒಂದು...
ಬೆಂಗಳೂರಿನಿಂದ ಬಂಡೀಪುರಕ್ಕೆ ವನ್ಯಜೀವಿ ಪ್ರವಾಸ

ಬೆಂಗಳೂರಿನಿಂದ ಬಂಡೀಪುರಕ್ಕೆ ವನ್ಯಜೀವಿ ಪ್ರವಾಸ

ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಹುಲಿಗಳ ವಾಸಸ್ಥಾನ ಮತ್ತು ಇತರ ಅಳಿವಿನಂಚಿನಲ್ಲಿರುವ ಪ್ರಬೇಧಗಳ ನೆಲೆಯಾಗಿದೆ ಅಲ್ಲದೆ ಇದು ಪಶ್ಚಿಮ ಘಟ್ಟಗಳಂತಹ ಭವ್ಯ ಪರ್ವತಗಳಿಂದ ಆವೃತವಾಗಿದೆ. ರಾಮನಗರ, ರಂಗನತಿಟ್ಟು, ಮತ್ತು ಕೊನೆಯದಾಗಿ ಬಂಡೀಪುರ ಪಕ್ಷಿ...
ಮೇಧಾವಿಗಳಿಗೂ ಷಾಕ್ ನೀಡುವ ಟೆಕ್ನಾಲಜಿ ನಮ್ಮ ಕರ್ನಾಟಕದಲ್ಲಿದೆ...

ಮೇಧಾವಿಗಳಿಗೂ ಷಾಕ್ ನೀಡುವ ಟೆಕ್ನಾಲಜಿ ನಮ್ಮ ಕರ್ನಾಟಕದಲ್ಲಿದೆ...

ನಮ್ಮ ಭಾರತ ದೇಶದಲ್ಲಿನ ಹಲವಾರು ರಹಸ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿರುವ ದೇವಾಲಯಗಳನ್ನು ಕಾಣುತ್ತಾಲೇ ಇದ್ದೇವೆ. ಒಂದೊಂದು ದೇವಾಲಯವು ತನ್ನದೇ ಆದ ಮಹತ್ವವನ್ನು ಹೊಂದಿರಬೇಕು ಎಂದು ಅಂದಿನ ರಾಜರು ಒಂದಲ್ಲಾ ಒಂದು ನಿಗೂಢವನ್ನು ಇಟ್ಟು...
ದೂಧ್ ಸಾಗರ್ ಜಲಪಾತಕ್ಕೆ ಆಹ್ಲಾದಕರವಾದ ಭೇಟಿ!

ದೂಧ್ ಸಾಗರ್ ಜಲಪಾತಕ್ಕೆ ಆಹ್ಲಾದಕರವಾದ ಭೇಟಿ!

ತ್ವರಿತ ಗತಿಯಲ್ಲಿ ಮುನ್ನುಗ್ಗುತ್ತಿರುವ ನಗರ ಜೀವನದಿಂದ ವಿರಾಮ ಪಡೆಯಲು ಎಲ್ಲರೂ ಬಯಸುವುದು ಸಹಜವಾಗಿದೆ. ಯಾವಾಗಲೊಮ್ಮೆಯಾದರೂ ನಾವು ಸಾಹಸಿ ಯಾತ್ರೆಗೆ ಹೋಗಲು ಬಯಸುತ್ತೇವೆ. ಹೀಗೆ ಹೋಗುವುದರಿಂದ ನಮ್ಮ ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು...
ಭಾರತದ 8 ಸುಂದರವಾದ ರೈಲು ಮಾರ್ಗಗಳು

ಭಾರತದ 8 ಸುಂದರವಾದ ರೈಲು ಮಾರ್ಗಗಳು

ಸಾಮಾನ್ಯವಾಗಿ ಜನರು ಬಸ್ಸುಗಳ ಮೂಲಕ ಪ್ರಯಾಣ ಮಾಡುವುದಕ್ಕಿಂತ ಹೆಚ್ಚಾಗಿ ರೈಲಿನಲ್ಲಿ ತೆರಳಲು ಇಷ್ಟ ಪಡುತ್ತಾರೆ. ಏಕೆಂದರೆ ರೈಲಿನ ಪ್ರಯಾಣವೇ ಒಂದು ರೀತಿಯ ಮಜಾ ನೀಡುತ್ತದೆ. ಇಷ್ಟೇ ಅಲ್ಲದೇ ರೈಲಿನಲ್ಲಿ ಕೆಲವು ಸೌಲಭ್ಯಗಳಿರುವುದರಿಂದ ದೂರದ...
ಸತ್ತವರನ್ನು ಬದುಕಿಸುವ ಪವಿತ್ರವಾದ ಸ್ಥಳವಿದು...

ಸತ್ತವರನ್ನು ಬದುಕಿಸುವ ಪವಿತ್ರವಾದ ಸ್ಥಳವಿದು...

ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ ಆದರೆ ನಮ್ಮ ಭಾರತ ದೇಶದಲ್ಲಿ ಒಂದಲ್ಲ ಒಂದು ವಿಸ್ಮಯವಾಗುವುದಂತು ಸತ್ಯ. ಅದರಲ್ಲಿಯೂ ಜೀವನದಲ್ಲಿ ಎಂದೂ ನಂಬಲಾಗದಂತಹ ಸನ್ನಿವೇಶಗಳಾಗುತ್ತಾ ಇರುತ್ತವೆ. ಆ ಘಟನೆಗಳಲ್ಲಿ ಲಖ್‍ಮಂಡಲ್ ಕೂಡ ಒಂದು. ನಮಗೆ...
ಧರ್ಮಸ್ಥಳವೆ೦ಬ ದೇವಸ್ಥಾನಗಳ ಪಟ್ಟಣ

ಧರ್ಮಸ್ಥಳವೆ೦ಬ ದೇವಸ್ಥಾನಗಳ ಪಟ್ಟಣ

ನೇತ್ರಾವತಿ ನದಿ ದ೦ಡೆಯ ಮೇಲಿರುವ ಧರ್ಮಸ್ಥಳವು ದೇವಸ್ಥಾನಗಳ ಪಟ್ಟಣವಾಗಿದ್ದು, ಈ ಪಟ್ಟಣವು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತ೦ಗಡಿ ತಾಲೂಕಿನಲ್ಲಿದೆ. ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಧರ್ಮಸ್ಥಳ ದೇವಸ್ಥಾನಕ್ಕೆ ಈ ಪಟ್ಟಣವು...
ಇದು ಭೀಮ ನಳಪಾಕ ಮಾಡುತ್ತಿದ್ದ ಗುಹೆ!

ಇದು ಭೀಮ ನಳಪಾಕ ಮಾಡುತ್ತಿದ್ದ ಗುಹೆ!

ಪಾಂಡವರ ನಿವಾಸಕ್ಕೆ ತಲುಪಬೇಕಾದರೆ ಮೊದಲು ಆಂಧ್ರ ಪ್ರದೇಶದ ಪೆದ್ದಾಪುರಂಗೆ ಸೇರಿಕೊಳ್ಳಬೇಕು. ಈ ಪ್ರದೇಶದ ಸುತ್ತಮುತ್ತ ಇರುವ ಮತ್ತೊಂದು ಪ್ರಧಾನವಾದ ಆಕರ್ಷಣೆ ಎಂದರೆ ಅದು ಆಂಜನೇಯ ಸ್ವಾಮಿ ವಿಗ್ರಹ. ಈ ವಿಗ್ರಹವು ಏಶಿಯಾ ಖಂಡದಲ್ಲಿಯೇ ಅತ್ಯಂತ...
ಆವಲಬೆಟ್ಟಕ್ಕೆ ಅರ್ಧ ದಿನಕ್ಕಿಂತ ಕಡಿಮೆ ಅವಧಿಯ ಟ್ರಿಪ್

ಆವಲಬೆಟ್ಟಕ್ಕೆ ಅರ್ಧ ದಿನಕ್ಕಿಂತ ಕಡಿಮೆ ಅವಧಿಯ ಟ್ರಿಪ್

"ಸಣ್ಣ ಸ್ಥಳಗಳಲ್ಲಿ ದೊಡ್ಡ ಆಶ್ಚರ್ಯಗಳು ಹುದುಗಿರುತ್ತದೆ" ಎಂದು ಹೇಳುವುದು ತಪ್ಪು ಅಲ್ಲ! ಸಣ್ಣ ಟ್ರಿಪ್ ಯಾವಾಗಲೂ ಅಸಮಾನ್ಯವಾಗಿ ಹೊರಹೊಮ್ಮುವದು ಸುಳ್ಳಲ್ಲ. ಇದರ ಕ್ರೆಡಿಟ್ ಖಂಡಿತವಾಗಿಯೂ ನಮ್ಮೊಂದಿರುವವರಿಗೆ ಮತ್ತು ಹೋಗುವ ಜಾಗದ ಮೇಲೆ...
ಹಲವಾರು ಅದ್ಭುತಗಳನ್ನು ಹೊಂದಿರುವ ದೇವಾಲಯವಿದು!

ಹಲವಾರು ಅದ್ಭುತಗಳನ್ನು ಹೊಂದಿರುವ ದೇವಾಲಯವಿದು!

ರಾಣಾಕ್‍ಪುರ್, ರಾಜಸ್ಥಾನ ರಾಜ್ಯದ ಪಾಲಿ ಜಿಲ್ಲೆಯಲ್ಲಿನ ಸಾದ್ರಿ ಪಟ್ಟಣ ಸಮೀಪದಲ್ಲಿರುವ ಒಂದು ಚಿಕ್ಕದಾದ ನಗರ. ಕರಾವಳಿ ಪರ್ವತ ಶ್ರೇಣಿಗಳಲ್ಲಿರುವ ಈ ಪಟ್ಟಣವು, ಉದಯಪೂರ್ ಮತ್ತು ಜೋಧಪೂರ್ ನಗರದ ಮಧ್ಯದಲ್ಲಿದೆ. "ರಾಣಾಕ್‍ಪುರ್ ಜೈನ...
ದೇವರು ಇದ್ದಾನೆ ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ.....

ದೇವರು ಇದ್ದಾನೆ ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ.....

ವಿಶ್ವವೆಲ್ಲಾ ಓಂಕಾರದಿಂದ ತುಂಬಿದ್ದು, ನಿರಾಕಾರನಾದ ಶಿವನನ್ನು ದೇಶದ ಮೂಲೆ ಮೂಲೆಯಲ್ಲಿ ಪೂಜಿಸುತ್ತೇವೆ. ಶಿವನು ಒಂದೇ ರೀತಿಯಾದ ಆಕಾರದಲ್ಲಿ ಅಲ್ಲದೇ ವಿವಿಧ ಆಕಾರಗಳಲ್ಲಿ ಸ್ವಾಮಿಯು ಆನೇಕ ಪವಿತ್ರವಾದ ಸ್ಥಳದಲ್ಲಿ ನೆಲೆಸಿದ್ದಾನೆ. ಶಿವನ...
ಈಶಾನ್ಯ ಭಾರತದ ಪ೦ಚ ಮಹಾಸರೋವರಗಳು

ಈಶಾನ್ಯ ಭಾರತದ ಪ೦ಚ ಮಹಾಸರೋವರಗಳು

ಹಿಮಾಲಯದ ಅತ್ಯುನ್ನತ ಪರ್ವತಶ್ರೇಣಿಗಳಿ೦ದಾರ೦ಭಿಸಿ, ಶುಭ್ರ ನೀಲಾಕಾಶದ ಪ್ರತಿಬಿ೦ಬವನ್ನು ಪ್ರತಿಫಲಿಸುವ ಮಣಿಪುರದ ಸರೋವರಗಳವರೆಗೂ ಎಲ್ಲವನ್ನೂ ಒಳಗೊ೦ಡಿರುವ ಈಶಾನ್ಯ ಭಾರತವು ನಿಷ್ಕಳ೦ಕ ಪ್ರಾಕೃತಿಕ ಸೌ೦ದರ್ಯದ ತವರೂರಾಗಿದೆ. ದೇಶದ ಈ ಭಾಗದತ್ತ...
ವಿಜೃಂಬಣೆಯಿಂದ ನಡೆಯುವ ದೀಪಾವಳಿ ಹಬ್ಬ ಗೋವಾದಲ್ಲಿ ಹೇಗೆ ನಡೆಯುತ್ತದೆ ಗೊತ್ತ?

ವಿಜೃಂಬಣೆಯಿಂದ ನಡೆಯುವ ದೀಪಾವಳಿ ಹಬ್ಬ ಗೋವಾದಲ್ಲಿ ಹೇಗೆ ನಡೆಯುತ್ತದೆ ಗೊತ್ತ?

ಗೋವಾ ಎಂಬ ಹೆಸರು ಕೇಳುತ್ತಿದ್ದಂತೆ ಪ್ರತಿಯೊಬ್ಬರಿಗೂ ಸುಂದರವಾದ ಬೀಚ್‍ಗಳು, ಅಹ್ಲಾದಕರವಾದ ವಾತಾವರಣ, ಪ್ರಕೃತಿ ದೃಶ್ಯಗಳು ನೆನಪಿಗೆ ಬರುತ್ತದೆ. ದೇಶವೆಲ್ಲಾ ವಿಜೃಂಬಣೆಯಿಂದ ಆಚರಿಸುವ ದೀಪಾವಳಿ ಹಬ್ಬವು ಗೋವಾದಲ್ಲಿ ಅತ್ಯಂತ...
ಆಶ್ಚರ್ಯ: ಈ ದೇಶದವರಿಗೆ ಅಯೋಧ್ಯೆ ಪವಿತ್ರವಾದ ಪುಣ್ಯಕ್ಷೇತ್ರ

ಆಶ್ಚರ್ಯ: ಈ ದೇಶದವರಿಗೆ ಅಯೋಧ್ಯೆ ಪವಿತ್ರವಾದ ಪುಣ್ಯಕ್ಷೇತ್ರ

ಪ್ರಪಂಚದಲ್ಲಿನ ಅತ್ಯಂತ ಪುರಾತನವಾದ ನಗರಗಳಲ್ಲಿ ಅಯೋಧ್ಯೆ ಕೂಡ ಒಂದು ಎಂಬುದು ನಿಮಗೆಲ್ಲಾ ತಿಳಿದಿರುವ ಸಂಗತಿಯೇ. ರಘುಕುಲ ನಂದನಾದ ಆ ಸೀತಾಮಾತೆಯ ಪತಿ ಹುಟ್ಟಿದ ನಗರ ಅಯೋಧ್ಯೆ. ಒಂದು ಸ್ವರ್ಣಬಿಂದುವಿಗೆ ಕೇಂದ್ರ ಬಿಂದು ಅಯೋದ್ಯೆ. ಹಾಗಾಗಿಯೇ ಆ...
ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನದಲ್ಲಿ ಪರ್ವತಾರಣ್ಯದ ಅನುಭವ

ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನದಲ್ಲಿ ಪರ್ವತಾರಣ್ಯದ ಅನುಭವ

ಹಿಮಾಚ್ಛಾಧಿತ ಪರ್ವತಗಳ, ಅತ್ಯುನ್ನತ ಪರ್ವತಮಾರ್ಗಗಳ, ಆಳವಾದ ಕಣಿವೆ ಮತ್ತು ಕ೦ದಕಗಳ, ಹಚ್ಚಹಸುರಿನ ಹುಲ್ಲುಗಾವಲುಗಳ, ಹಾಗೂ ದಟ್ಟವಾದ ಕೋನಿಫೆರಸ್ ಅರಣ್ಯಗಳ ಮ೦ತ್ರಮುಗ್ಧಗೊಳಿಸುವ೦ತಹ ನೀಳದೃಶ್ಯಾವಳಿಗಳನ್ನು ದ೦ಡಿಯಾಗಿ ಕೊಡಮಾಡುವ ತಾಣವೆ೦ದು...
ಕ್ಷೀರವು ನೀಲಿ ಬಣ್ಣವಾಗಿ ಪರಿರ್ವತನೆಯಾಗುವ  ಮಹಿಮಾನ್ವಿತವಾದ ರಾಹು ದೇವಾಲಯ

ಕ್ಷೀರವು ನೀಲಿ ಬಣ್ಣವಾಗಿ ಪರಿರ್ವತನೆಯಾಗುವ ಮಹಿಮಾನ್ವಿತವಾದ ರಾಹು ದೇವಾಲಯ

ಮಾನವ ಜಾತಕದಲ್ಲಿ ಹಲವಾರು ದೋಷಗಳನ್ನು ಕಾಣಬಹುದು. ಅದು ರಾಹು ದೋಷವೇ ಆಗಿರಬಹುದು ಅಥವಾ ಕೇತು ದೋಷವೇ ಆಗಿರಬಹುದು. ಮುಖ್ಯವಾಗಿ ಸರ್ಪಗಳ ದೋಷವೆಂಬುದು ಪ್ರತಿಯೊಬ್ಬರ ಜಾತಕದಲ್ಲಿಯೂ ಇದ್ದೇ ಇರುತ್ತದೆ. ಇದರಿಂದ ವಿವಾಹ ತಡವಾಗುವುದು, ಸಂತಾನ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+