ಬೆಟ್ಟದ ಮೇಲಿರುವ ಈ ವಿಗ್ರಹವನ್ನು ನೋಡಲು 400 ಮೆಟ್ಟಿಲು ಹತ್ತಿ ಹೋಗಬೇಕು. ವಯಸ್ಸಾದವರಿಗೆ ಈ ದೇವಸ್ಥಾನಕ್ಕೆ ಹೋಗೋದು ಕಷ್ಟಸಾಧ್ಯ. ಇಂತಹ ಐತಿಹಾಸಿಕ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ದೀರ್ಘ ಸುಮಂಗಲಿಯಾಗಿರಲು...
ಪ್ರವಾಸದಲ್ಲಿ ಅಡ್ವೆಂಚರ್ ಟೂರಿಸಂ ಎಂಬ ವಿಧಾನದ ಮೇಲೆ ಪ್ರವಾಸಿಗರು ಹೆಚ್ಚಾಗಿ ಆಸಕ್ತಿ ಹೊಂದಿದ್ದಾರೆ. ರಿವರ್ ರಾಪ್ಟಿಂಗ್, ಕೇವಿಂಗ್, ಡೈವಿಂಗ್, ರಾಕ್ ಕ್ಲೈಬಿಂಗ್, ಟ್ರೆಕ್ಕಿಂಗ್, ವಿಂಡ್ ಸರ್ಫಿಂಗ್ ತದಿತರ ಸಹಾಸಕ್ರೀಡೆಗಳು. ಈ ಕ್ರೀಡೆಗೆ...
ಕರ್ನಾಟಕದಲ್ಲಿನ ಅನೇಕ ಆಶ್ಚರ್ಯಗಳಲ್ಲಿ ಬಿಸಿ ನೀರಿನ ಬುಗ್ಗೆಯೂ ಒಂದು . ಬಹಳಷ್ಟು ಜನರಿಗೆ ಈ ಬಿಸಿನೀರಿನ ಬುಗ್ಗೆಯ ಬಗ್ಗೆ ತಿಳಿದಿಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಅದುವೇ ಬೆಂದ್ರು ತೀರ್ಥ. ಜನರು ಪವಿತ್ರ ಸ್ನಾನ ಮಾಡಲುಈ ಬಿಸಿ...
ಪ್ರಾಚೀನ ಭಾರತದ ಪವಿತ್ರ ಭಾರತೀಯ ದೇವಾಲಯಗಳು ಸುಂದರವಾಗಿರುವುದಷ್ಟೇ ಅಲ್ಲ ನಿಗೂಢವಾದವುಗಳಾಗಿವೆ. ಭಾರತದಲ್ಲಿ ಹಲವಾರು ದೇವಾಲಯಗಳು ತಮ್ಮದೇ ಆದ ಇತಿಹಾಸ ಮತ್ತು ಗುಪ್ತ ರಹಸ್ಯಗಳನ್ನು ಹೊಂದಿವೆ. ರಹಸ್ಯಮಯ ಗುಹೆ; ಒಳಗೆ ಹೋದವರು ವಾಪಾಸ್ ಬರೋದೇ...
ರಾಧಾ ಕೃಷ್ಣ ಇಂದಿಗೂ ರಾಸಲೀಲೇ ಆಡುತ್ತಾರೆ ಅಂದರೆ ನೀವು ನಂಬುತ್ತೀರಾ? ಆದರೆ ಮಥುರಾದಲ್ಲಿನನ ವೃಂದಾವನದಲ್ಲಿ ಇಂದಿಗೂ ರಾಧಾಕೃಷ್ಣ ಗೋಪಿಕೆಯರ ಜೊತೆ ನೃತ್ಯ ಮಾಡುತ್ತಾರಂತೆ. ಇದಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ಇಲ್ಲಿದೆ. ಈ ಸ್ಥಂಭ ಯಾರ...
ಹೊಸ ಜೀವನ ವಿವಾಹದಿಂದ ಪ್ರಾರಂಭವಾಗುತ್ತದೆ. ಗಂಡು-ಹೆಣ್ಣಿನ ಸಂಬಂಧಕ್ಕೆ ಪವಿತ್ರವಾದ ಬಂಧನವಾಗಿ ಮದುವೆ ಎಂಬ ಪದವನ್ನು ಬಳಸಲಾಗುತ್ತದೆ. ಪ್ರಾರಂಭದ ಉತ್ಸಾಹದ ಒಂದು ಹೊಸ ಜೀವನವನ್ನು ನಿಮ್ಮ ಮಧುಚಂದ್ರದಿಂದಾಗಿ ಮತ್ತಷ್ಟು ಬಂಧನ...
ಚತ್ತೀಸ್ಗಡ್ನಲ್ಲಿ ದೇವಿಯ ಒಂದು ವಿಶಿಷ್ಠವಾದ ಮಂದಿರವಿದೆ. ಅದನ್ನು ಧಂತೇಶ್ವರಿ ಮಾತಾ ಮಂದಿರ ಎನ್ನಲಾಗುತ್ತದೆ. ಈ ದೇವಾಲಯವನ್ನು 14ನೇ ಶತಮಾನದಲ್ಲಿ ಚಾಲುಕ್ಯ ರಾಜರುಗಳು ದಕ್ಷಿಣ ಭಾರತೀಯ ವಾಸ್ತುಶೈಲಿಯಿಂದ ಇದನ್ನು...
60 ವರ್ಷಗಳ ಹಿಂದೆ ಸೋಮನಾಥ ಹಳ್ಳಿಯಲ್ಲಿ ಇಬ್ಬರು ಲಿಂಗಾಯಿತ ಮಹಿಳೆಯರು ಹುಲಿಗೆ ಬಲಿಯಾದಾಗಿನಿಂದ ಈ ಊರಿನಲ್ಲಿ ಅನೇಕ ಸಾವು ನಡೆದಿದೆ. ಅಲ್ಲದೆ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಾ ಇದೆ. ಆ ಪರಿಸರದ ಸುತ್ತಲೂ ಆತ್ಮಹತ್ಯೆಯಂತಹ...
ಮಳೆಗಾಲದಲ್ಲಿ ಮುಳುಗಿ ಬೇಸಿಗೆಯಲ್ಲಿ ನೈಜ ಸ್ಥಿತಿಗೆ ಬರುವ ಚರ್ಚ್ ಬಗ್ಗೆ ಕೇಳಿದ್ದೀರಾ? ಇಂತಹ ಒಂದು ಚರ್ಚ್ ಕರ್ನಾಟಕದಲ್ಲಿದೆ. ಅದೂ ಕೂಡಾ ಹಾಸನದಲ್ಲಿ. ಮಳೆಗಾಲದಲ್ಲಿ ಚರ್ಚ್ ಮುಳುಗುತ್ತದೆ. ಮಳೆಗಾಲದಲ್ಲಿ ಈ ಚರ್ಚ್ ನೋಡಲು ಸುಂದರವಾಗಿ...
ಸುವಿಶಾಲ ಭಾರತ ದೇಶದಲ್ಲಿ ಅನೇಕ ಪ್ರವಾಸಿ ಪ್ರದೇಶಗಳು ಇವೆ. ಇದರಲ್ಲಿ ಕೆಲವು ಆಧ್ಯಾತ್ಮಿಕ ಭಾವವನ್ನು ಉಂಟುಮಾಡುವ ಇನ್ನು ಕೆಲವು ಆಹ್ಲಾದಕರವಾದ ಅನುಭೂತಿಯನ್ನು ನೀಡುತ್ತದೆ. ಇನ್ನು ಶೃಂಗಾರಕರವಾದ ಆಲೋಚನೆಗಳನ್ನು ಹೆಚ್ಚಿಸುವ ಖಜುರಾಹೋನಂತಹ...
{image-simhachalam-temple7-1521098596.jpg kannada.nativeplanet.com} ಹಿರಣ್ಯಕಶಿಪು ಮಗನಾದ ಪ್ರಹ್ಲಾದನಿಗೆ ವಿಷ್ಣುಭಕ್ತನಾದ ಕಾರಣ ಹಿಂಸೆ ನೀಡುತ್ತಿದ್ದನು. ಆತನನ್ನು ಸುಡಲೂ ಪ್ರಯತ್ನಪಟ್ಟರು. ಪ್ರಹ್ಲಾದನನ್ನು...
ಭಾರತ ದೇಶದಲ್ಲಿ ಕೆಲವು ಆಧ್ಯಾತ್ಮಿಕದ ಜೊತೆಗೆ ಆಹ್ಲಾದಕರವಾದ ಪ್ರದೇಶಗಳು ಕೂಡ ಇವೆ. ಆಧ್ಯಾತ್ಮಿಕ ಪ್ರವಾಸವು ನಾವು ನಂಬಿದ ದೈವ ದರ್ಶನದಿಂದ ಮುಗಿಯುತ್ತದೆ. ಗರಿಷ್ಟವಾಗಿ ಯಾವುದೇ ಆಧ್ಯಾತ್ಮಿಕ ಪ್ರವಾಸವಾದರೂ ಮೂರು ದಿನಗಳ ಕಾಲ ನಡೆಯುತ್ತವೆ....
ಭಾರತದಲ್ಲಿ ಎಷ್ಟೋ ರಹಸ್ಯಮಯ ವಿಷಯಗಳಿವೆ. ಅದರ ರಹಸ್ಯವನ್ನು ಕಂಡುಹಿಡಿಯುವ ಪ್ರಯತ್ನ ಇಂದಿಗೂ ಜಾರಿಯಲ್ಲಿದೆ. ಪುರಾತನ ರಹಸ್ಯಗಳನ್ನು ಕಂಡುಹಿಡಿಯುವುದೆಂದರೆ ಅದೇನೂ ಸುಲಭದ ಮಾತಲ್ಲ. ಕೆಲವೊಮ್ಮೆ ಈ ರಹಸ್ಯಗಳನ್ನು ಭೇದಿಸಲು ಹೊರಟ ವ್ಯಕ್ತಿಯೇ...
ಯಾವ ಮಹಿಳೆಯರು ತಾನೇ ದೀರ್ಘ ಸುಮಂಗಲಿಯಾಗಿರಲು ಬಯಸೋದಿಲ್ಲ ಹೇಳಿ. ಪ್ರತಿಯೊಬ್ಬ ಹೆಣ್ಮಗಳಿಗೆ ತನ್ನ ಗಂಡನ ಆಯಸ್ಸು ಗಟ್ಟಿಯಾಗಿರಬೇಕು. ಜೀವನದವಿಡೀ ಆತನೊಂದಿಗೆ ಕೂಡಿ ಬಾಳಬೇಕೆಂಬ ಬಯಕೆ ಇದ್ದೇ ಇರುತ್ತದೆ. ಅದಕ್ಕೆ ಅನೇಕ ವೃತ ಪೂಜೆಗಳನ್ನೆಲ್ಲಾ...
ಯುಗಾಂತ್ಯ...ಈ ವಿಷಯದ ಕುರಿತು ವಿಶ್ವ ವ್ಯಾಪಕವಾಗಿ ಅನಾದಿ ಕಾಲದಿಂದಲೂ ಎಷ್ಟೋ ಪರಿಶೋಧನೆಗಳು ನಡೆದಿವೆ. ಇಂದಿಗೂ ನಡೆಯುತ್ತಲೇ ಇವೆ. ಆದರೆ ಅದಕ್ಕೆ ಉತ್ತರ ಮಾತ್ರ ಇಂದಿಗೂ ದೊರೆತ್ತಿಲ್ಲ. ಭಾರತ ದೇಶದಲ್ಲಿಯೂ ಕೂಡ ಯುಗಾಂತ್ಯಕ್ಕೆ ಸಂಬಂಧಿಸಿದ...
ದೇವರಿಗೆ ಏನೆಲ್ಲಾ ಇಷ್ಟವಾಗುತ್ತೆ ಅನ್ನೋದನ್ನು ಹೇಳೋಕೆ ಆಗೋದಿಲ್ಲ. ಕೆಲವು ದೇವಸ್ಥಾನದಲ್ಲಿ ದೇವರಿಗೆ ವಿಸ್ಕಿ ಅರ್ಪಿಸಿದ್ರೆ ಇನ್ನೂ ಕೆಲವು ದೇವಸ್ಥಾನದಲ್ಲಿ ದೇವರಿಗೆ ಬೇರೆ ಇನ್ನೇನೋ ಅರ್ಪಿಸುತ್ತಾರೆ. ಆದರೆ ನಾವಿಂದು ಹೇಳ ಹೊರಟಿರುವುದು...
ಭಾರತ ದೇಶ ಅನೇಕ ದೇವಾಲಯಗಳ ನಿಲಯ. ಇಲ್ಲಿ ಶೈವರು, ವೈಷ್ಣವರ ಜೊತೆ ಜೊತೆಗೆ ಜೈನರು ಬೌದ್ಧರು ಕೂಡ ನೆಲೆಸಿದ್ದಾರೆ. ಈ ಕ್ರಮದಲ್ಲಿ ನಿರ್ಮಾಣ ಮಾಡಿದ ದೇವಾಲಯಗಳು, ಸ್ವಯಂ ಭೂವಾಗಿ ಹೇಳಿಕೊಳ್ಳುವ ವಿಗ್ರಹಗಳಲ್ಲಿ ಕೆಲವು ದೇವಾಲಯಗಳ ಮರ್ಮಗಳನ್ನು...
ಶಿಮ್ಲಾದಲ್ಲಿ ದೊಡ್ಡ ದೊಡ್ಡ ರೆಸ್ಟೋರೆಂಟ್ಗಳು, ಹೊಟೇಲ್ಗಳು ಇವೆ. ಇಲ್ಲಿ ನಿಮಗೆ ಪಂಚತಾರ ಹೋಟೇಲ್ಗಳಿಂದ ಹಿಡಿದು ರಸ್ತೆ ಬದಿಯ ಡಾಬಾ ಕೂಡಾ ಕಾಣ ಸಿಗುತ್ತದೆ. ಹೀಗಿರುವಾಗ ಈ ಮಧ್ಯೆ ಒಂದು ರೆಸ್ಟೋರೆಂಟ್ ಇದೆ ಅದರ ಬಗ್ಗೆ...