ಇಷ್ಟಾರ್ಥಗಳನ್ನು ಶೀಘ್ರವಾಗಿ ಪೂರೈಸುವ ದೇವಿ ಇವಳು!!!
ನಮ್ಮ ದೇಶದಲ್ಲಿ ಹಲವಾರು ಆದಿಶಕ್ತಿಯ ದೇವಾಲಯಗಳಿವೆ. ಆ ದೇವಾಲಗಳಲ್ಲಿ ಮುಖ್ಯವಾದುದು ಎಂದರೆ ಅವು ಅಷ್ಟಾದಶ ಶಕ್ತಿಪೀಠಗಳಾಗಿವೆ. ಒಂದೊಂದು ತೀರ್ಥಕ್ಷೇತ್ರವು ಅದರದೇ ಆದ ಮಹತ್ವವನ್ನು ಪಡೆದುಕೊಂಡು ಪ್ರಸಿದ್ಧಿ ಗಳಿಸಿದೆ. ಅದರಲ್ಲಿ ಮಾನಸ ದೇವಿ...
ಪುರುಷಾಂಗವನ್ನು ಹೊಂದಿರುವ ಶಿವಲಿಂಗ ಎಲ್ಲಿದೆ ಗೊತ್ತ?
ಶಿವಾಲಯದಲ್ಲಿರುವ ಶಿವನ ಮೂರ್ತಿಯನ್ನು ದರ್ಶನ ಮಾಡುವುದು ಎಂದರೆ ನಿಜಕ್ಕೂ ಜೀವನದಲ್ಲಿನ ಯಾವುದೇ ಕಷ್ಟಗಳು ನಿವಾರಣೆ ಮಾಡಿಕೊಳ್ಳುವುದೇ ಆಗಿದೆ. ಸರ್ವಾಂತರಯಾಮಿಯಾಗಿರುವ ಆ ಮಹೇಶ್ವರನು ಲಿಂಗ ಸ್ವರೂಪಿಯಾಗಿ ದರ್ಶನವನ್ನು ನೀಡುತ್ತಾನೆ....
ಬೆ೦ಗಳೂರಿನಿ೦ದ ಚಿಕ್ಕಮಗಳೂರಿನ ಭದ್ರ ವನ್ಯಜೀವಿಧಾಮಕ್ಕೆ ತೆರಳಲು ಮಾರ್ಗಸೂಚಿಯು ಇಲ್ಲಿದೆ
ಭದ್ರ ವನ್ಯಜೀವಿಧಾಮವು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿದೆ. ಪಶ್ಚಿಮ ಘಟ್ಟಗಳ ದಟ್ಟ ಕಾನನಗಳಲ್ಲಿ ಹುದುಗಿಸಲ್ಪಟ್ಟ೦ತಿರುವ ಭದ್ರ ವನ್ಯಜೀವಿಧಾಮವು ಒ೦ದು ಚಿರಪರಿಚಿತ ವ್ಯಾಘ್ರ ರಕ್ಷಿತಾರಣ್ಯವಾಗಿದೆ. ತನ್ನ...
ಬೆ೦ಗಳೂರಿನಿ೦ದ ಕಬಿನಿಗೆ - ವಾರಾ೦ತ್ಯದಲ್ಲೊ೦ದು ರಸ್ತೆಯ ಪ್ರವಾಸ.
ಸ್ವಾರಸ್ಯಕರವಾದ ಪ್ರವಾಸಗಳ ಆಯ್ಕೆಗಳಿಗಾಗಿ, ಅದರಲ್ಲೂ ವಿಶೇಷವಾಗಿ ವಾರಾ೦ತ್ಯಗಳಲ್ಲಿ ಆಯೋಜಿಸಬಹುದಾದ ತ್ವರಿತ ಪ್ರವಾಸೀ ಯೋಜನೆಗಳ ದೃಷ್ಟಿಯಿ೦ದ ಬೆ೦ಗಳೂರು ಒ೦ದು ಅತ್ಯುತ್ತಮವಾದ ಸ್ಥಳವಾಗಿದೆ. ವಾರದ ಬಿಡುವಿಲ್ಲದ ಚಟುವಟಿಕೆಗಳು ಶುಕ್ರವಾರದ...
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲೊ೦ದು ರೋಚಕ ಸಫ಼ಾರಿ
ದಕ್ಷಿಣಭಾರತದ ಅತ್ಯ೦ತ ಸ೦ರಕ್ಷಿತ ಅಭಯಾರಣ್ಯವೆ೦ದೆನಿಸಿಕೊ೦ಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಕೊಡಗು ಮತ್ತು ಮೈಸೂರು ಜಿಲ್ಲೆಗಳಿಗೆ ಸೇರಿದೆ. ರಾಜೀವ್ ಗಾ೦ಧಿ ರಾಷ್ಟ್ರೀಯ ಉದ್ಯಾನವನವೆ೦ದೂ ಕರೆಯಲ್ಪಡುವ ಈ ಅಭಯಾರಣ್ಯವು,...
ಬೆ೦ಗಳೂರಿಗೆ ಸಮೀಪದಲ್ಲಿರುವ ಘಾಟಿ ಸುಬ್ರಹ್ಮಣ್ಯ
ನಾಗಾರಾಧನೆಯು ಹಿ೦ದೂ ಧರ್ಮದ ಅವಿಭಾಜ್ಯ ಅ೦ಗವಾಗಿದೆ. ಪುರಾಣ ಕಥೆಗಳಲ್ಲಿ ಹಲವಾರು ನಾಗದೇವತೆಗಳ ಉಲ್ಲೇಖವಿದೆ. ಭಗವಾನ್ ಕಾರ್ತಿಕೇಯನು (ಸುಬ್ರಹ್ಮಣ್ಯ) ಎಲ್ಲಾ ನಾಗಗಳ ಭಗವ೦ತನೆ೦ದೇ ಪರಿಗಣಿತನಾಗಿದ್ದಾನೆ. ಹೀಗಾಗಿ, ಅನೇಕ ದೇವಸ್ಥಾನಗಳಲ್ಲಿ...
ಬೆ೦ಗಳೂರಿನಿ೦ದ ತಲಕಾಡಿಗೆ ಒ೦ದು ದಿನದ ಪ್ರವಾಸ.
ಮತ್ತೊ೦ದು ವಾರಾ೦ತ್ಯವು ಬ೦ದಿದೆ. ವಾಡಿಕೆಯ೦ತೆ ನಗರದಿ೦ದ ಹೊರಹೋಗುವ ಯೋಚನೆಯಲ್ಲಿ ನಾವಿದ್ದೇವೆ. ನಗರದಲ್ಲಿ ಹಾಗೂ ನಗರದ ಸುತ್ತಮುತ್ತ ಸ೦ದರ್ಶನೀಯವಾದ ಬಹಳಷ್ಟು ತಾಣಗಳು ಇಲ್ಲವೆ೦ದು ಆವಾಗಲಷ್ಟೇ ನಮಗೆ ಹೊಳೆಯುವುದು! ನನ್ನ ಒಡನಾಡಿಗಳ ಪೈಕಿ...
ಏಷ್ಯಾದ ದೊಡ್ಡ ಏಕಶಿಲಾ ಸಾವನದುರ್ಗ ಬೆಟ್ಟದ ಕಡೆಗೆ ಪಯಣ
ಬೆಂಗಳೂರಿನಿಂದ ಅರವತ್ತು ಕಿ.ಮೀ ಪಶ್ಚಿಮಕ್ಕಿರುವ ಸಾವನದುರ್ಗ ಬೆಟ್ಟ ಏಷ್ಯಾದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟ ಎಂದೇ ಹೆಸರುವಾಸಿ, ಇಲ್ಲಿರುವ ಅವಳಿ ಬೆಟ್ಟಗಳನ್ನು ಬಿಳಿಗುಡ್ಡ ಮತ್ತು ಕರಿಗುಡ್ಡ ಎಂದು ಕರೆಯಲಾಗುತ್ತದೆ. ಹಿಂದೆ ಲಭ್ಯವಾಗಿರುವ...
ಇದು ಭಾರತದಲ್ಲಿಯೇ ಅತಿ ದೊಡ್ಡ ಮಾನವ ನಿರ್ಮಿತ ಸರೋವರ!!
ಭಾರತ ದೇಶದಲ್ಲಿಯೇ ಅತಿ ದೊಡ್ಡ ಮಾನವನಿಂದ ನಿರ್ಮಿತವಾದ ಸರೋವರದಲ್ಲಿ ಸ್ನಾನ ಮಾಡಬೇಕು ಎಂದಿದೆಯೇ? ಇಷ್ಟೇ ಅಲ್ಲ ಇಲ್ಲಿನ ಅದ್ಭುತವಾದ ಶಿಖರಗಳ ಮೇಲೆ ಟ್ರೆಕ್ಕಿಂಗ್ ಕೂಡ ಮಾಡಬಹುದು. ಇಲ್ಲಿ ಸುಂದರವಾದ ಜೈನ ದೇವಾಲಯ ಹಾಗು ಅದರಲ್ಲಿನ ತೀರ್ಥಂಕರರ...
ಕುಂತಿ ಬೆಟ್ಟದ ರಾತ್ರಿ ಟ್ರೆಕ್ಕಿಂಗ್ ಮರೆಯಲಾಗದ ಅನುಭಗಳು
ಕಡುಬೇಸಿಗೆಯಿಂದ ತಪ್ಪಿಸಿಕೊಳ್ಳಲು ತಂಪಾದ ಸ್ಥಳದಕ್ಕೆ ಹೋಗಲು ಬಯಸುತ್ತಿದ್ದೆ. ಅದೇ ಸಮಯದಲ್ಲಿ, ಉತ್ತರಾಖಂಡದ ಹೂವುಗಳ ಕಣಿವೆಗೆ ಅದ್ಭುತವಾದ ಚಾರಣಮಾಡಿ ಸ್ವಲ್ಪ ಸಮಯವಾಗಿತ್ತು. ಒಂದು ರಾತ್ರಿ ಟ್ರೆಕ್ ಮಾಡಬೇಕೆಂದು ನನ್ನ ಮನಸ್ಸಿನಲ್ಲಿತ್ತು...
ರಸ್ತೆಮಾರ್ಗ-ಬೆಂಗಳೂರಿನಿಂದ-ಕೊಡಗು-ಸ್ಕಾಟ್ ಲ್ಯಾಂಡ್-ಭಾರತ
ದೈನಂದಿನ ಬ್ಯೂಸಿ ಚಟುವಟಿಕೆಯಿಂದ ಹೊರಬರಲು ಹಾತೊರೆಯುತ್ತಿದ್ದೀರಾ? ನೀವು 'ಪ್ರಯಾಣಕ್ಕೆ ಕಾಡು' ಅಥವಾ ಅರ್ನೆಸ್ಟ್ ಚೆ ಅವರ ಮೋಟಾರ್ ಸೈಕಲ್ ಡೈರೀಸ್ ಎಂಬ ಸೀನ್ ಪೆನ್ ನಾಟಕದಿಂದ ಆಳವಾಗಿ ಹೀರಿಕೊಳ್ಳಲ್ಪಟ್ಟ ಪ್ರಯಾಣದ ವಿಲಕ್ಷಣ...
ರಸ್ತೆ - ಪ್ರವಾಸ - ಬೆಂಗಳೂರಿನಿಂದ - ಚಿಕ್ಕಮಗಳೂರಿಗೆ
ಚಿಕ್ಕಮಗಳೂರು ಕರ್ನಾಟಕದ ಅತ್ಯಂತ ಆಕರ್ಷಕವಾದ ಮತ್ತು ನೆಮ್ಮದಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸುಮಾರು 3400 ಅಡಿ ಎತ್ತರದ, ಚಿಕ್ಕಮಗಳೂರು ಅತಿ ಎತ್ತರದ ಗಿರಿಧಾಮವಾಗಿದ್ದು, ಅಲ್ಲಿಗೆ ಭೇಟಿ ನೀಡಬಹುದಾದ ಅನೇಕ ಸ್ಥಳಗಳಿವೆ. ಇದು ಕಾಫಿ...
ಮಾಕಳಿದುರ್ಗ- ಒಂದು ದಿನ- ಟ್ರೆಕ್ಕಿಂಗ್ - ಪ್ರವಾಸ
ಮಾಕಳಿದುರ್ಗ ಟ್ರೆಕ್ಕಿಂಗಿಗೆ ಹೆಸರಾಂತ ಸ್ಥಳವಾಗಿದೆ. ಬೆಂಗಳೂರಿನಿಂದ 57.7 ಕಿ,ಮೀ ದೂರದಲ್ಲಿರುವ ಮಾಕಳಿದುರ್ಗವಿದ್ದು, ದೊಡ್ಡಬಳ್ಳಾಪುರದ ಬಳಿಯಿದೆ. ಈ ಸ್ಥಳವನ್ನು ಸುಮಾರು ಎರಡು ಗಂಟೆಯಲ್ಲಿ ಪ್ರಯಾಣಿಸಬಹುದು. ಮಾರ್ಗ: ಬನಶಂಕರಿ-ರಾಜನಕುಂಟೆ,...
ದಕ್ಷಿಣ ಭಾರತದಲ್ಲಿ ಆಚರಿಸಲಾಗುವ 6 ದೊಡ್ಡ ಹಬ್ಬಗಳ ಬಗ್ಗೆ ಒಂದು ಕಿರು ಪರಿಚಯ
ದಕ್ಷಿಣ ಭಾರತವನ್ನು ಹಲವು ಪ್ರಭಲ ರಾಜವಂಶಗಳು ಆಳಿದ ಕಾರಣ ಇಲ್ಲಿ ಅದ್ಭುತವಾದ ದೇವಸ್ಥಾನಗಳು, ಕೋಟೆಗಳು ಮತ್ತು ಸುಂದರವಾದ ಸ್ಮಾರಕಗಳು ಇತ್ಯಾದಿಗಳನ್ನು ಒಳಗೊಂಡ ಸಮೃದ್ಧ ಪ್ರದೇಶವಾಗಿದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದಕ್ಷಿಣ...
ಬೆಂಗಳೂರಿನ ಪ್ರಮುಖ ಐದು ಉದ್ಯಾನವನಗಳು
ಒಬ್ಬ ಯಾವುದೇ ಆಸೆ ಪಟ್ಟರೂ ಸಿಗುವಂತಹ ಒಂದು ಸುಂದರ ನಗರ ಬೆಂಗಳೂರು. ಈ ನಗರವು ವಿಶಾಲವಾದ ಗಗನಚುಂಬಿ ಕಟ್ಟಡಗಳು, ಬೀದಿ ಆಹಾರ ಮಳಿಗೆಗಳು, ಐಷಾರಾಮಿ ಹೋಟೆಲ್ ಗಳು, ಸರೋವರಗಳು, ತೋಟಗಳು, ಇಲ್ಲಿಯ ರೆಸ್ಟೋರೆಂಟ್ ಗಳ ಪಾಕ ಪದ್ದತಿಗಳು, ಇಲ್ಲಿಯ...
ಇದು ಅಷ್ಟಾದಶ ಶಕ್ತಿ ಪೀಠಗಳಿರುವ ಸ್ಥಳಗಳು ಹಾಗು ಸ್ಥಳ ಪುರಾಣ
ಅಷ್ಟಾದಶ ಶಕ್ತಿ ಪೀಠಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ಅತ್ಯಂತ ಭಕ್ತಿ-ಭಾವದಿಂದ ಪೂಜಿಸುತ್ತಾರೆ. ಸಾಕ್ಷಾತ್ ಆ ಆದಿಪರಾಶಕ್ತಿಯ ಶಕ್ತಿ ರೂಪಗಳೇ ಈ ಅಷ್ಟಾದಶ ಶಕ್ತಿ ಪೀಠಗಳಾಗಿವೆ. ಶಕ್ತಿ ಪೀಠಗಳ ಉದ್ಭವದ ಹಿಂದೆ ಒಂದು ಕಥೆ ಇರುವುದರ ಬಗ್ಗೆ...
ಟಿಪ್ಪು ಸುಲ್ತಾನನ ಕುಟುಂಬವನ್ನು ಬಂಧಿಸಿದ್ದ ಕೋಟೆ ಇದು...
ವೆಲೂರ್ ಕೋಟೆಯು ಅತ್ಯಂತ ಸುಂದರವಾದ ಕೋಟೆಗಳಲ್ಲಿ ಒಂದಾಗಿದೆ. ಈ ಅದ್ಭುತವಾದ ಕೋಟೆಯು 16 ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ಪುರಾತನವಾದ ಕೋಟೆಯಾಗಿದೆ. ಇದನ್ನು ವಿಜಯನಗರದ ರಾಜರಿಂದ ನಿರ್ಮಿಸಲ್ಪಟ್ಟ ಭವ್ಯವಾದ ಕೋಟೆಯಾಗಿದ್ದು, ತಮಿಳುನಾಡು...
ಬೆಂಗಳೂರಿನಿಂದ ದಾಂಡೇಲಿಗೆ ಸಾಹಸಮಯ ಪ್ರವಾಸ!
ಕಾಳಿ ನದಿಯ ದಂಡೆಯ ಮೇಲಿರುವ ಒಂದು ಸಣ್ಣ ಪಟ್ಟಣವೇ ದಾಂಡೇಲಿ. ಇದು ವನ್ಯಜೀವಿಗಳು, ಹಚ್ಚ ಹಸಿರಿನ ಕಾಡುಗಳು, ಸಾಹಸ ಕ್ರೀಡೆಗಳು ಮತ್ತು ಅಪಾರ ಸೌಂದರ್ಯದ ಆಕರ್ಷಕ ಮಿಶ್ರಣವಾಗಿದೆ. ಈ ಆಕರ್ಷಣೀಯ ಹಳ್ಳಿಯು ವನ್ಯಜೀವಿ ಮತ್ತು ಕೆಲವು ವಿಚಿತ್ರ...