Search
  • Follow NativePlanet
Share

ಈ ಅರ್ಧನಾರೀಶ್ವರ ಲಿಂಗದಲ್ಲಿ ಶಿವರಾತ್ರಿಯಂದು ನಡೆಯುತ್ತೆ ಚಮತ್ಕಾರ!

ಈ ಅರ್ಧನಾರೀಶ್ವರ ಲಿಂಗದಲ್ಲಿ ಶಿವರಾತ್ರಿಯಂದು ನಡೆಯುತ್ತೆ ಚಮತ್ಕಾರ!

ಹಿಮಾಚಲಪ್ರದೇಶದಲ್ಲಿ ಅನೇಕ ಮಹತ್ವಪೂರ್ಣ ಧಾರ್ಮಿಕ ಸ್ಥಳಗಳಿವೆ. ಇಲ್ಲಿನ ಕಾಟ್‌ಗರ್ ನಲ್ಲಿ ಒಂದು ಸುಂದರವಾದ ಶಿವಲಿಂಗವಿದೆ. ಕಾಟ್‌ಗರ್ ಮಹದೇವ ಮಂದಿರದಲ್ಲಿರುವ ಈ ವಿಶೇಷವಾದ ಶಿವಲಿಂಗ ಅರ್ಧನಾರೀಶ್ವರ ರೂಪದಲ್ಲಿದೆ. ಇಲ್ಲಿ ಶಿವ...
ಭಾರತದಲ್ಲಿದೆ ಅದ್ಭುತ ಗುಹೆಗಳು....ಒಮ್ಮೆ ಭೇಟಿ ನೀಡಿ ಬನ್ನಿ

ಭಾರತದಲ್ಲಿದೆ ಅದ್ಭುತ ಗುಹೆಗಳು....ಒಮ್ಮೆ ಭೇಟಿ ನೀಡಿ ಬನ್ನಿ

ಗುಹೆಗಳು ಭೂಮಿಯ ಮೇಲ್ಪದರದ ಶಿಲೆಯಲ್ಲಿನ ಪೊಳ್ಳುಭಾಗ ಎಂದೇ ಕರೆಯುತ್ತಾರೆ. ಒಂದೊಂದು ಗುಹೆಗಳು ತನ್ನದೇ ಆದ ಸ್ವರೂಪವನ್ನು ಹೊಂದಿರುತ್ತವೆ. ಗುಹೆಗಳ ವೈಶಾಲ್ಯ ಮತ್ತು ದ್ವಾರದ ಅಗಲ ಎತ್ತರಗಳಲ್ಲಿ ಬಹಳ ವ್ಯತ್ಯಾಸಗಳು ಇರುವುದು ಸಹಜ. ಕೆಲವು...
ಈ ಊರಲ್ಲಿ ಕಾರು ಡ್ರೈವರ್ ಇಲ್ಲದೆಯೇ ಮೇಲಕ್ಕೇರುತ್ತೆ !

ಈ ಊರಲ್ಲಿ ಕಾರು ಡ್ರೈವರ್ ಇಲ್ಲದೆಯೇ ಮೇಲಕ್ಕೇರುತ್ತೆ !

ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಛತ್ತೀಸ್‌ಗಡ್‌ನಲ್ಲಿ ಅನೇಕ ಕುತೂಹಲಕಾರಿ ಸಂಗತಿಗಳೂ ಇವೆ. ಅಂತಹ ಛತ್ತೀಸ್‌ಗಡ್‌ನ ಶಿಮ್ಲಾ ಎಂದು ಕರೆಯಲಾಗುವ ಮೈನ್‌ಪಾಟ್‌ನಲ್ಲೂ ಒಂದು ವಿಶೇಷ ಸ್ಥಳವಿದೆ. ಅದೇನೆಂದರೆ...
ಬಾಲಿವುಡ್ ಫಿಲ್ಮ್ ಸ್ಟಾರ್ಸ್ ಜೊತೆ ಸೆಲ್ಫಿ ಬೇಕಾದರೆ ಇಲ್ಲಿಗೆ ಹೋಗಿ

ಬಾಲಿವುಡ್ ಫಿಲ್ಮ್ ಸ್ಟಾರ್ಸ್ ಜೊತೆ ಸೆಲ್ಫಿ ಬೇಕಾದರೆ ಇಲ್ಲಿಗೆ ಹೋಗಿ

ಮಾಯಾನಗರಿ ಎಂದೇ ಕರೆಯಲ್ಪಡುವ ಮುಂಬೈನ ಅನೇಕ ಬೃಹತ್ ಸಿಟಿಗಳಲ್ಲಿ ಬಾಂದ್ರಾ ಕೂಡಾ ಒಂದು. ಉಪನಗರವಾಗಿರುವ ಬಾಂದ್ರಾದಲ್ಲಿ ಪ್ರೇಕ್ಷಕರಿಗೆ ನೋಡುವಂತಹ ಹಲವಾರು ಸ್ಥಳಗಳಿವೆ. ಮುಂಬೈನ್ನು ಕನಸಿನ ನಗರ ಎಂದು ಕರೆದರೆ ಬಾಂದ್ರಾ ಅನೇಕ ತಾರೆಯರ...
ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

ಒಂದು ಕಾಲದಲ್ಲಿ ಪ್ರವಾಸಿ ಪ್ರದೇಶದಲ್ಲಿನ ಮರೆಯಲಾಗದ ಸಂಘಟನೆಗಳು, ಅಲ್ಲಿನ ಪ್ರದೇಶಗಳನ್ನು ಸೆರೆ ಹಿಡಿದ ಫೋಟೋಗಳನ್ನು ಬಂಧಿಸಿ ತೆಗೆದುಕೊಂಡು ಬರುತ್ತಿದ್ದರು. ಆ ಫೋಟೋಗಳನ್ನು ತಮಗೆ ತಿಳಿದಿರುವವರಿಗೆ ಎಲ್ಲರಿಗೂ ಕೂಡ ತೋರಿಸಿ ಅತ್ಯಂತ...
ಶಿವ-ಪಾರ್ವತಿಯರ ಮದುವೆಯಾದ ಜಾಗ ಎಲ್ಲಿದೆ ಗೊತ್ತಾ?

ಶಿವ-ಪಾರ್ವತಿಯರ ಮದುವೆಯಾದ ಜಾಗ ಎಲ್ಲಿದೆ ಗೊತ್ತಾ?

ಶಿವನನ್ನು ಪತಿಯ ರೂಪದಲ್ಲಿ ಪಡೆಯಲು ದೇವಿ ಪಾರ್ವತಿ ಕಠೋರ ತಪಸ್ಸು ಮಾಡಿದ್ದರು. ಕಠೋರ ತಪಸ್ಸಿನ ಬಳಿಕ ಶಿವನು ಪವಾರ್ವತಿಯ ಮದುವೆಯ ಪ್ರಸ್ತಾಪವನ್ನು ಸ್ವೀಕರಿಸಿದ್ದನು. ಶಿವ-ಪಾರ್ವತಿಯರ ವಿವಾಹ ಉತ್ತರಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ...
ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ನೂತನವಾಗಿ ನಿರ್ಮಿತವಾದ ತೆಲಂಗಾಣ ರಾಜ್ಯದಲ್ಲಿ ಯಲಗಂಡ್ಲ ಖಿಲ್ಲಾದಾರ್ ಆದ ಸಯ್ಯದ್ ಕರಿಮುದ್ಧಿನ್ ಹೆಸರಿನಿಂದ ನಿರ್ಮಿತವಾದ 100 ಸ್ಮಾರ್ಟ್ ಸಿಟಿಯಲ್ಲಿ ಒಂದಾಗಿದೆ ಕರಿಂನಗರ. ಪಟ್ಟಣಕ್ಕೆ ಸುಮಾರು 60 ಕಿ.ಮೀ ದೂರದಲ್ಲಿರುವ ಜೀವಕಳಾ ಲಿಂಗ...
ಬೆಂಗಳೂರಿನ ಪಿರಮಿಡ್ ವ್ಯಾಲಿಗೆ ಹೋಗಿದ್ದೀರಾ?

ಬೆಂಗಳೂರಿನ ಪಿರಮಿಡ್ ವ್ಯಾಲಿಗೆ ಹೋಗಿದ್ದೀರಾ?

ಬೆಂಗಳೂರಿಗರಿಗೆ ವೀಕ್ ಎಂಡ್ ಬಂತು ಅಂದ್ರೆ ಎಲ್ಲಿಗೆ ಹೋಗೋದು ಅನ್ನೋದೇ ಚಿಂತೆಯಾಗಿ ಬಿಡುತ್ತೆ. ಒಂದು ದಿನದಲ್ಲಿ ಎಲ್ಲಿಗೆ ಹೋಗಿ ಬರೋದು? ಬೆಂಗಳೂರಿನಲ್ಲಿರುವ ಎಲ್ಲಾ ಸ್ಥಳಗಳನ್ನು ಸುತ್ತಿಯಾಗಿದೆ ಎನ್ನುತ್ತಿದ್ದೀರಾ? ಇಡೀ ವಾರದ...
ಆ ವೃಕ್ಷಕ್ಕೆ ಇರುವ ವಿಶಿಷ್ಟತೆಯ ಬಗ್ಗೆ ನಿಮಗೆ ತಿಳಿದರೆ  ಆಶ್ಚರ್ಯಗೊಳ್ಳುವುದರಲ್ಲಿ ಸಂಶಯವೇ ಇಲ್ಲ....

ಆ ವೃಕ್ಷಕ್ಕೆ ಇರುವ ವಿಶಿಷ್ಟತೆಯ ಬಗ್ಗೆ ನಿಮಗೆ ತಿಳಿದರೆ ಆಶ್ಚರ್ಯಗೊಳ್ಳುವುದರಲ್ಲಿ ಸಂಶಯವೇ ಇಲ್ಲ....

ಆ ವೃಕ್ಷದ ಕೆಳಗೆ ಯಾವುದೇ ವರವನ್ನು ಕೇಳಿಕೊಂಡರೂ ಕೂಡ ಶೀಘ್ರವಾಗಿ ನೆರವೇರುತ್ತದೆ ಎಂತೆ. ನಮ್ಮಲ್ಲಿನ ಕೋರಿಕೆಗಳನ್ನು ನೇರವೇರಿಸಲು ಹಾಗು ಕಷ್ಟಗಳನ್ನು ದೂರವಾಗಿಸಲು ಸಹಜವಾಗಿ ದೇವರನ್ನು ಪ್ರಾರ್ಥಿಸುತ್ತಾ ಇರುತ್ತೇವೆ. ಆದರೆ ಇಲ್ಲಿರುವ...
ಮಂದಿರಗಳಲ್ಲಿನ ಕಾಮುಕ ಶಿಲ್ಪಕಲಾಕೃತಿಯ ರಹಸ್ಯ ಏನು ?

ಮಂದಿರಗಳಲ್ಲಿನ ಕಾಮುಕ ಶಿಲ್ಪಕಲಾಕೃತಿಯ ರಹಸ್ಯ ಏನು ?

ಮಧ್ಯಪ್ರದೇಶದ ಬುಂದೇಲ್ ಖಂಡದ ಪ್ರದೇಶದಲ್ಲಿ ಸುಂದರವಾಗಿ ನಿರ್ಮಿಸಲಾಗಿರುವ ಮಂದಿರಗಳೇ ಖಜುರಾರೋ. ಇಲ್ಲಿ ಕಲ್ಲಿನಿಂದ ಕೆತ್ತನೆ ಮಾಡಿ ಸುಂದರವಾದ ಶಿಲ್ಪಕಲಾಕೃತಿಯನ್ನು ತಯಾರಿಸಲಾಗುತ್ತಿತ್ತು. ಖಜುರಾರೋ ಮೂರ್ತಿ ಇಂದಿಗೂ ಇಡೀ ವಿಶ್ವದಲ್ಲೇ...
ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ ಪ್ರದೇಶಗಳು ಇವು...!

ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ ಪ್ರದೇಶಗಳು ಇವು...!

ಭಾರತದ ಚರಿತ್ರೆಯನ್ನು ಪರಿಶೀಲಿಸಿದರೆ ಅನೇಕ ಯುದ್ಧಗಳು, ಆಕ್ರಮಣಗಳು, ಹೋರಾಟಗಳು, ಚಾರಿತ್ರಿಕವಾಗಿ, ಸಾಂಸ್ಕøತಿಕ ಪರವಾಗಿ ಕಾಣಬಹುದು. ವಿದೇಶಿಯರು ನಮ್ಮ ದೇಶದ ಮೇಲೆ ಎಷ್ಟು ದಂಡಯಾತ್ರೆ ಮಾಡಿದ್ದಾರೆಂದರೆ, ಅದು ನಮ್ಮ ಭೂಮಿಯ ದೊಡ್ಡತನ...
ವಿಭೀಷಣ ಗಣೇಶನ ತಲೆಗೆ ಮಾಡಿದ ಗಾಯ ಇಂದಿಗೂ ಇದೆಯಂತೆ ಈ ದೇವಸ್ಥಾನದಲ್ಲಿ

ವಿಭೀಷಣ ಗಣೇಶನ ತಲೆಗೆ ಮಾಡಿದ ಗಾಯ ಇಂದಿಗೂ ಇದೆಯಂತೆ ಈ ದೇವಸ್ಥಾನದಲ್ಲಿ

ಬೆಟ್ಟದ ಮೇಲಿರುವ ಈ ವಿಗ್ರಹವನ್ನು ನೋಡಲು 400 ಮೆಟ್ಟಿಲು ಹತ್ತಿ ಹೋಗಬೇಕು. ವಯಸ್ಸಾದವರಿಗೆ ಈ ದೇವಸ್ಥಾನಕ್ಕೆ ಹೋಗೋದು ಕಷ್ಟಸಾಧ್ಯ. ಇಂತಹ ಐತಿಹಾಸಿಕ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ದೀರ್ಘ ಸುಮಂಗಲಿಯಾಗಿರಲು...
ಈ ಪ್ರವಾಸಿ ಪ್ರದೇಶಗಳು...ನಿಮಗೆ ಸವಾಲು ಹಾಕುತ್ತದೆ....

ಈ ಪ್ರವಾಸಿ ಪ್ರದೇಶಗಳು...ನಿಮಗೆ ಸವಾಲು ಹಾಕುತ್ತದೆ....

ಪ್ರವಾಸದಲ್ಲಿ ಅಡ್ವೆಂಚರ್ ಟೂರಿಸಂ ಎಂಬ ವಿಧಾನದ ಮೇಲೆ ಪ್ರವಾಸಿಗರು ಹೆಚ್ಚಾಗಿ ಆಸಕ್ತಿ ಹೊಂದಿದ್ದಾರೆ. ರಿವರ್ ರಾಪ್ಟಿಂಗ್, ಕೇವಿಂಗ್, ಡೈವಿಂಗ್, ರಾಕ್ ಕ್ಲೈಬಿಂಗ್, ಟ್ರೆಕ್ಕಿಂಗ್, ವಿಂಡ್ ಸರ್ಫಿಂಗ್ ತದಿತರ ಸಹಾಸಕ್ರೀಡೆಗಳು. ಈ ಕ್ರೀಡೆಗೆ...
ಇಲ್ಲಿನ ಬಿಸಿನೀರಿನ ಬುಗ್ಗೆಯಲ್ಲಿ ಮಿಂದರೆ ಚರ್ಮವ್ಯಾದಿ ಗುಣವಾಗುತ್ತದಂತೆ!

ಇಲ್ಲಿನ ಬಿಸಿನೀರಿನ ಬುಗ್ಗೆಯಲ್ಲಿ ಮಿಂದರೆ ಚರ್ಮವ್ಯಾದಿ ಗುಣವಾಗುತ್ತದಂತೆ!

ಕರ್ನಾಟಕದಲ್ಲಿನ ಅನೇಕ ಆಶ್ಚರ್ಯಗಳಲ್ಲಿ ಬಿಸಿ ನೀರಿನ ಬುಗ್ಗೆಯೂ ಒಂದು . ಬಹಳಷ್ಟು ಜನರಿಗೆ ಈ ಬಿಸಿನೀರಿನ ಬುಗ್ಗೆಯ ಬಗ್ಗೆ ತಿಳಿದಿಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಅದುವೇ ಬೆಂದ್ರು ತೀರ್ಥ. ಜನರು ಪವಿತ್ರ ಸ್ನಾನ ಮಾಡಲುಈ ಬಿಸಿ...
ಕುತ್ತಿಗೆ ವಾಲಿರುವ ದೇವಿಯ ಮೂರ್ತಿ ಎಲ್ಲಿದೆ ಗೊತ್ತಾ?

ಕುತ್ತಿಗೆ ವಾಲಿರುವ ದೇವಿಯ ಮೂರ್ತಿ ಎಲ್ಲಿದೆ ಗೊತ್ತಾ?

ಪ್ರಾಚೀನ ಭಾರತದ ಪವಿತ್ರ ಭಾರತೀಯ ದೇವಾಲಯಗಳು ಸುಂದರವಾಗಿರುವುದಷ್ಟೇ ಅಲ್ಲ ನಿಗೂಢವಾದವುಗಳಾಗಿವೆ. ಭಾರತದಲ್ಲಿ ಹಲವಾರು ದೇವಾಲಯಗಳು ತಮ್ಮದೇ ಆದ ಇತಿಹಾಸ ಮತ್ತು ಗುಪ್ತ ರಹಸ್ಯಗಳನ್ನು ಹೊಂದಿವೆ. ರಹಸ್ಯಮಯ ಗುಹೆ; ಒಳಗೆ ಹೋದವರು ವಾಪಾಸ್ ಬರೋದೇ...
ಈ ವನದಲ್ಲಿ ಇಂದಿಗೂ ರಾಧಾಕೃಷ್ಣರು ನಾಟ್ಯ ಮಾಡ್ತಾರೆ...ಮರಗಳು ಗೋಪಿಕೆಯರಾಗ್ತವಂತೆ!

ಈ ವನದಲ್ಲಿ ಇಂದಿಗೂ ರಾಧಾಕೃಷ್ಣರು ನಾಟ್ಯ ಮಾಡ್ತಾರೆ...ಮರಗಳು ಗೋಪಿಕೆಯರಾಗ್ತವಂತೆ!

ರಾಧಾ ಕೃಷ್ಣ ಇಂದಿಗೂ ರಾಸಲೀಲೇ ಆಡುತ್ತಾರೆ ಅಂದರೆ ನೀವು ನಂಬುತ್ತೀರಾ? ಆದರೆ ಮಥುರಾದಲ್ಲಿನನ ವೃಂದಾವನದಲ್ಲಿ ಇಂದಿಗೂ ರಾಧಾಕೃಷ್ಣ ಗೋಪಿಕೆಯರ ಜೊತೆ ನೃತ್ಯ ಮಾಡುತ್ತಾರಂತೆ. ಇದಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ಇಲ್ಲಿದೆ. ಈ ಸ್ಥಂಭ ಯಾರ...
ಹನಿಮೂನ್‍ಗೆ ಸೂಕ್ತವಾದ ಸ್ಥಳಗಳು ಯಾವುವು ಗೊತ್ತ?

ಹನಿಮೂನ್‍ಗೆ ಸೂಕ್ತವಾದ ಸ್ಥಳಗಳು ಯಾವುವು ಗೊತ್ತ?

ಹೊಸ ಜೀವನ ವಿವಾಹದಿಂದ ಪ್ರಾರಂಭವಾಗುತ್ತದೆ. ಗಂಡು-ಹೆಣ್ಣಿನ ಸಂಬಂಧಕ್ಕೆ ಪವಿತ್ರವಾದ ಬಂಧನವಾಗಿ ಮದುವೆ ಎಂಬ ಪದವನ್ನು ಬಳಸಲಾಗುತ್ತದೆ. ಪ್ರಾರಂಭದ ಉತ್ಸಾಹದ ಒಂದು ಹೊಸ ಜೀವನವನ್ನು ನಿಮ್ಮ ಮಧುಚಂದ್ರದಿಂದಾಗಿ ಮತ್ತಷ್ಟು ಬಂಧನ...
ಈ ಸ್ಥಂಭ ಯಾರ ತೋಳಲ್ಲಿ ಫಿಟ್ ಆಗುತ್ತದೆಯೋ ಅವರ ಆಸೆ ಈಡೇರುತ್ತದಂತೆ!

ಈ ಸ್ಥಂಭ ಯಾರ ತೋಳಲ್ಲಿ ಫಿಟ್ ಆಗುತ್ತದೆಯೋ ಅವರ ಆಸೆ ಈಡೇರುತ್ತದಂತೆ!

ಚತ್ತೀಸ್‌ಗಡ್‌ನಲ್ಲಿ ದೇವಿಯ ಒಂದು ವಿಶಿಷ್ಠವಾದ ಮಂದಿರವಿದೆ. ಅದನ್ನು ಧಂತೇಶ್ವರಿ ಮಾತಾ ಮಂದಿರ ಎನ್ನಲಾಗುತ್ತದೆ. ಈ ದೇವಾಲಯವನ್ನು 14ನೇ ಶತಮಾನದಲ್ಲಿ ಚಾಲುಕ್ಯ ರಾಜರುಗಳು ದಕ್ಷಿಣ ಭಾರತೀಯ ವಾಸ್ತುಶೈಲಿಯಿಂದ ಇದನ್ನು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+