ಚೆನ್ನೈನಲ್ಲಿರುವ ಅತ್ಯಂತ ಭಯಾನಕವಾದ ಪ್ರದೇಶವಿದು....
ಚೆನ್ನೈನನ್ನು ಒಂದು ಕಾಲದಲ್ಲಿ ಮದ್ರಾಸ್ ಎಂದು ಕರೆಯುತ್ತಿದ್ದರು. ಇದು ತಮಿಳುನಾಡಿನ ಒಂದು ರಾಜಧಾನಿ. ಚೆನ್ನೈ ಒಂದು ಪ್ರಧಾನವಾದ ಮಹಾನಗರ ಹಾಗೆಯೇ ಪ್ರಪಂಚ ಪ್ರಖ್ಯಾತಿಗಳಿಸಿರುವ ನಗರ. ಇದು ದಕ್ಷಿಣ ಭಾರತದ ಅತ್ಯಂತ ಮುಖ್ಯವಾದ ನಗರಗಳಲ್ಲಿ...
12 ಜ್ಯೋತಿರ್ ಲಿಂಗ ಕ್ಷೇತ್ರದ ರೋಚಕ ಸ್ಥಳ ಪುರಾಣ ಇಲ್ಲಿದೆ....ಭಾಗ-1
ಭಾರತದಲ್ಲಿ ಶಿವಾಲಯಕ್ಕೆ ತನ್ನದೇ ಆದ ಮಹತ್ವವಿದೆ. ಆ ಕ್ಷೇತ್ರಗಳಲ್ಲಿ 12 ಜ್ಯೋತಿರ್ಲಿಂಗಳು ಕೂಡ ಒಂದಾಗಿದೆ. ತಮ್ಮ ಜೀವನದಲ್ಲಿ ಒಮ್ಮೆಯಾದರೂ ಆ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪುನೀತರಾಗಬೇಕು ಎಂದು ಪ್ರತಿಯೊಬ್ಬ ಭಕ್ತರ ಆಸೆಯಾಗಿರುತ್ತದೆ....
ಮು೦ಬಯಿಯಿ೦ದ ವೇಲಾಸ್ ಕಡಲಕಿನಾರೆಯತ್ತ
ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಮ೦ಡನ್ ಗಢ್ ತಾಲೂಕಿನಲ್ಲಿ ವೇಲಾಸ್ ಎ೦ಬ ಹೆಸರಿನ ಕಡಲತಡಿಯ ಗ್ರಾಮವಿದೆ. ಈ ಪುಟ್ಟ ಹೋಬಳಿಯು ಮೂರೂ ದಿಕ್ಕುಗಳಿ೦ದಲೂ ಸು೦ದರವಾದ ಬೆಟ್ಟಗಳಿ೦ದ ಆವರಿಸಲ್ಪಟ್ಟಿದ್ದು, ನಾಲ್ಕನೆಯ ಬದಿಯಲ್ಲಿ ಅತೀ ಸು೦ದರವಾದ...
ಮು೦ಬಯಿಯಿ೦ದ ಹರಿಹರೇಶ್ವರವೆ೦ಬ ಪ್ರಶಾ೦ತ ಪಟ್ಟಣಕ್ಕೆ ಭೇಟಿ ನೀಡಿರಿ
ಹರಿಹರ, ಪುಷ್ಪಾದ್ರಿ, ಬ್ರಹ್ಮಾದ್ರಿ, ಮತ್ತು ಹರಿಶ್ಣಾಚಲಗಳೆ೦ಬ ನಾಲ್ಕು ಬೆಟ್ಟಗಳಿ೦ದ ಸುತ್ತುವರೆಯಲ್ಪಟ್ಟಿರುವ ಹರಿಹರೇಶ್ವರ ಪಟ್ಟಣವು ಮು೦ಬಯಿಯ ರಾಯ್ ಗಢ್ ಜಿಲ್ಲೆಯಲ್ಲಿದೆ. ಈ ಪಟ್ಟಣಕ್ಕೆ ದೇವ್ ಘರ್ ಅರ್ಥಾತ್ "ದೇವರ ಮನೆ" ಎ೦ಬ ಹೆಸರೂ ಇದೆ....
ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....
ತಂಜಾವೂರಿಗೆ ಆ ಹೆಸರು ತಂಜನ್ ಎಂಬ ಹೆಸರಿನಿಂದ ಬಂದಿದೆ. ಹಿಂದೂ ಧರ್ಮದ ಪ್ರಕಾರ ತಂಜನ್ ಎಂಬ ರಾಕ್ಷಸನು ಈ ಪ್ರದೇಶದಲ್ಲಿ ಶಿವನ ಕೈಯಲ್ಲಿ ಸಂಹಾರವಾದನು. ಆ ರಾಕ್ಷಸನ ಕೊನೆಯ ಆಸೆಯ ಮೆರೆಗೆ ಈ ಪಟ್ಟಣಕ್ಕೆ ಈ ಹೆಸರು ಇಡಲಾಯಿತು. ತಂಜಾವೂರಿಗೆ ಆ...
ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅದ್ಭುತವಾದ ಸಪ್ತ ದೇವಿ ದೇವಾಲಯಗಳು ಇವು.....
ಸಕಲ ಜೀವಿಗಳನ್ನು ಆರ್ಶೀವಾದ ಮಾಡುವ ಶಕ್ತಿ ದೇವತೆಗೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ಭಕ್ತಿ-ಭಾವದಿಂದ ಪೂಜೆಗಳನ್ನು ಮಾಡುತ್ತಾರೆ. ಆ ಮಾತೆಯ ದರ್ಶನ ಮಾಡಿದರೆ ಎಲ್ಲಾ ಪಾಪಗಳು, ಭಯಗಳು ನಿವಾರಣೆಯಾಗುತ್ತದೆ. ಸಂಪತ್ತು, ಜ್ಞಾನ, ಧನ, ಧಾನ್ಯ,...
ಮರಿನಾ ಬೀಚ್ನಲ್ಲಿ ಈಜಲು ಹೋದರೆ ಏನಾಗುತ್ತದೆ ಗೊತ್ತ?
ಬೀಚ್ ಎಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಅದರಲ್ಲೂ ಯುವಕರಿಗೆ ಮತ್ತು ಮಕ್ಕಳಿಗೆ ನೀರಿನಲ್ಲಿ ಅಡ್ಡಾಡುವುದು ಎಂದರೆ ಬಲು ಇಷ್ಟ. ನಮ್ಮ ಭಾರತ ದೇಶದಲ್ಲಿ ಬೀಚ್ಗಳಿಗೇನು ಕೊರತೆ ಇಲ್ಲ. ಚೆನ್ನೈನಲ್ಲಿ ಮರಿನಾ ಬೀಚ್ ಎಂದರೆ ತುಂಬ ಪ್ರಸಿದ್ದಿ...
ಬೆಂಗಳೂರಿನ ಎಲ್ಲರ ಅಚ್ಚು ಮೆಚ್ಚಿನ ತಾಣ: ನಂದಿ ಬೆಟ್ಟ
ನಂದಿದುರ್ಗ ಅಥವಾ ನಂದಿ ಬೆಟ್ಟ ಎಂದೂ ಕರೆಯಲ್ಪಡುವ ನಂದಿ ಬೆಟ್ಟವು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಒಂದು ಪುರಾತನ ಪರ್ವತ ಕೋಟೆಯಾಗಿದೆ.ಈ ಗುಡ್ಡವು ನಂದಿ ಪಟ್ಟಣಕ್ಕೆ ಸಮೀಪದಲ್ಲಿದೆ ಮತ್ತು ಇದು ಅರ್ಕಾವತಿ ನದಿಯ ಮೂಲದ ಸ್ಥಳವೆಂದು...
ನೆಮ್ಮದಿ ನೀಡುವ ಬೆ೦ಗಳೂರು ನಗರದ ಅರಣ್ಯ ಪ್ರದೇಶ - ತುರಹಳ್ಳಿ ಅರಣ್ಯಪ್ರದೇಶ
ಉದ್ಯಾನನಗರಿ ಬೆ೦ಗಳೂರನ್ನು ಅತಿಯಾಗಿ ಪ್ರೀತಿಸುವುದಕ್ಕೆ ನಮಗೆಲ್ಲರಿಗೂ ನಮ್ಮದೇ ಆದ ಕಾರಣಗಳಿವೆ! ಅದು ಇಲ್ಲಿನ ಅಪ್ಯಾಯಮಾನವಾದ ಹವಾಗುಣವಾಗಿರಬಹುದು, ಆಹಾರ ವೈವಿಧ್ಯಗಳಿರಬಹುದು, ಸಾ೦ಸ್ಕೃತಿಕ ಸ೦ಗಮಗಳಿರಬಹುದು, ಅಥವಾ ಕೆಲವೊ೦ದು ಭಾವನಾತ್ಮಕ...
ಶಿವಲಿಂಗಕ್ಕೆ ಮೊಳೆಯಿಂದ ಹೊಡೆದ ರಕ್ತದ ಕಲೆ ಇಂದಿಗೂ ಮಾಸಿಲ್ಲ...ಏಕೆ?
ನಮ್ಮ ಶಿವನ ಲೀಲೆ ಅಪಾರವೆಂದೇ ಹೇಳಬಹುದು. ಆತ ಸರ್ವಾಂತರ್ಯಾಮಿ. ಸಾವಿರಾರು ವರ್ಷಗಳಿಂದಲೂ ಆ ಪರಮೇಶ್ವರನ ಮಹಿಮೆಯನ್ನು ನಾವು ಕೇಳುತ್ತಲೇ, ಕಾಣುತ್ತಲೇ ಬಂದಿದ್ದೇವೆ. ಶಿವನಿಗೆ ಸರ್ಮಪಿತವಾದ ದೇವಾಲಯಗಳು ಆನೇಕವಿದೆ. ವಿಶೇಷವೆನೆಂದರೆ...
ಶಿರಿಡಿ ಸಾಯಿಬಾಬಾ ವಿಗ್ರಹವನ್ನು ಯಾರು ಪ್ರತಿಷ್ಟಾಪಿಸಿದರು ಗೊತ್ತ?
ಸಾಯಿಬಾಬಾ ಹಿಂದೂ ಧರ್ಮದವರಿಗೆ ಅಲ್ಲದೇ ಎಲ್ಲಾ ಧರ್ಮದವರಿಗೂ ಕೂಡ ಆರಾಧ್ಯ ದೈವವಾಗಿದ್ದಾನೆ. ಇತನ ಮಹಿಮೆ ಅಪಾರವಾದುದು. ಹಲವಾರು ಪವಾಡಗಳಿಂದ ಹಾಗು ಸಬ್ ಕಾ ಮಾಲಿಕ್ ಏಕ್ ಎಂಬ ತತ್ವವನ್ನು ಸಾರಿದವರು. ಇದರಿಂದ ಜಾತಿ, ಧರ್ಮ ಎಂಬ ಭೇದಗಳಿಂದ...
ಬೆ೦ಗಳೂರಿನಿ೦ದ ಸು೦ದರವಾದ ಶಿವನಸಮುದ್ರ ಜಲಪಾತಗಳತ್ತ ಒ೦ದು ಪಯಣ
ಬೆ೦ಗಳೂರು ನಗರದಿ೦ದ 130 ಕಿ.ಮೀ. ಗಳಷ್ಟು ದೂರದಲ್ಲಿರುವ ಶಿವನಸಮುದ್ರವು ಮ೦ಡ್ಯ ಜಿಲ್ಲೆಯಲ್ಲಿರುವ ಹೆಸರುವಾಸಿಯಾದ ಜಲಪಾತವಾಗಿದೆ. ಶಿವನಸಮುದ್ರ ಪದದ ಅರ್ಥವು ಶಿವನ ಕಡಲು ಎ೦ದಾಗಿದ್ದು, ಅನೇಕ ಸಮಾನಾ೦ತರ ಜಲಧಾರೆಗಳು ಒ೦ದರ ಪಕ್ಕದಲ್ಲಿ...
ಅತಿಶಕ್ತಿವಂತವಾದ ನಾಗ ದೋಷ ಪರಿಹಾರದ ಪುಣ್ಯಕ್ಷೇತ್ರ!
ಸಾಮಾನ್ಯವಾಗಿ ಮನುಷ್ಯರ ಜಾತಕದಲ್ಲಿ ಹಲವಾರು ದೋಷಗಳು ಇರುವುದು ಸಾಮಾನ್ಯವೇ. ಹಾಗಿರುವಾಗ ದೋಷವನ್ನು ಪರಿಹಾರ ಮಾಡಿಕೊಳ್ಳದ್ದಿದ್ದಾರೆ ದೊಡ್ಡ ದೊಡ್ಡ ಅನಾಹುತವಾಗುವುದರಲ್ಲಿ ಅನುಮಾನವೇ ಇಲ್ಲ. ಆ ದೋಷಗಳಲ್ಲಿ ಮುಖ್ಯವಾಗಿ ನಾಗ ದೋಷ ಕೂಡ ಆಗಿವೆ....
ಬೆ೦ಗಳೂರಿನಿ೦ದ ಮೇಕೆದಾಟುವಿನತ್ತ ರಸ್ತೆಯ ಪ್ರವಾಸ
ಮೈಮನಗಳನ್ನು ನಿರಾಳವಾಗಿಸಿಕೊಳ್ಳುವ ನಿಟ್ಟಿನಲ್ಲಿ ರಸ್ತೆ ಪ್ರವಾಸಗಳನ್ನು ಕೈಗೊಳ್ಳುವುದು ಅತ್ಯುತ್ತಮವಾದ ಮಾರ್ಗೋಪಾಯವಾಗಿದೆ. ನಗರದ ಹೊರವಲಯದಲ್ಲಿ ಪ್ರಯಾಣಿಸುವಾಗ ಒದಗಿಬರುವ ಗ್ರಾಮೀಣ ಭಾಗದ ದೃಶ್ಯಾವಳಿಗಳು ಮತ್ತು ಬೆಟ್ಟಗಳ ಸಾಲುಗಳ ನೋಟಗಳು...
ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ ಇಲ್ಲಿ ನೆಲೆಸಿದ್ದಾಳೆ...
ಈ ಆಶ್ಚರ್ಯಕರವಾದ ದೇವಿಯ ದೇವಾಲಯವು ಬೇ ಆಫ್ ಬೆಂಗಾಲ್ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಗುಂಟೂರು ನಗರದ ದಕ್ಷಿಣ ಭಾರತವಾದ ಆಂಧ್ರ ಪ್ರದೇಶದಲ್ಲಿ ದೇವಿಯ ದೇವಾಲಯವಿದೆ. ಹೈದ್ರಾಬಾದ್ ನಗರಕ್ಕೆ ಆಗ್ನೆಯ ದಿಕ್ಕಿಗೆ ಸುಮಾರು 266 ಕಿ.ಮೀ...
ಬೆ೦ಗಳೂರಿನಿ೦ದ ಯೆಳಗಿರಿ ಬೆಟ್ಟಗಳತ್ತ ಒ೦ದು ಕ್ಷಿಪ್ರ ಪ್ರವಾಸ
ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ 29 ಚ.ಕಿ.ಮೀ. ಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊ೦ಡಿದೆ ಯೆಳಗಿರಿ ಎ೦ಬ ಈ ಪುಟ್ಟ ಗಿರಿಧಾಮ. ಬೆ೦ಗಳೂರಿನಿ೦ದ ಕೇವಲ ಸುಮಾರು 160 ಕಿ.ಮೀ. ಗಳಷ್ಟೇ ದೂರದಲ್ಲಿರುವುದರಿ೦ದ, ವಾರಾ೦ತ್ಯಗಳ ಪಾಲಿನ...
ಬೆ೦ಗಳೂರಿನಿ೦ದ ಶ್ರವಣಬೆಳಗೊಳಕ್ಕೊ೦ದು ವಾರಾ೦ತ್ಯದ ಪ್ರವಾಸ
ಶ್ರವಣಬೆಳಗೊಳ ಯಾತ್ರೆಯು ದಕ್ಷಿಣ ಭಾರತದಲ್ಲಿಯೇ ಅತ್ಯ೦ತ ಪ್ರಸಿದ್ಧವಾದ ಜೈನ ತೀರ್ಥಯಾತ್ರೆಗಳ ಪೈಕಿ ಒ೦ದೆನಿಸಿಕೊ೦ಡಿದೆ. ಪಟ್ಟಣದ ಕೇ೦ದ್ರಭಾಗದಲ್ಲಿರುವ ಕೊಳವೊ೦ದರ ಕಾರಣದಿ೦ದಾಗಿ ಈ ಪಟ್ಟಣಕ್ಕೆ ಶ್ರವಣಬೆಳಗೊಳ ಎ೦ಬ ಹೆಸರು ಲಭಿಸಿದೆ. "ಬೆಳ"...
ರಹಸ್ಯಗಳಿಗೆ ಸಾಕ್ಷಿ... ದೌಲತಾಬಾದ್ ಕೋಟೆ!
ಶ್ರೀ ರಾಮನು ತನ್ನ ಪ್ರಯಾಣ ಕಾಲದಲ್ಲಿ ಕಳೆದ ಪ್ರದೇಶಗಳಲ್ಲಿ ರಾಂಟೆಕ್ ಮತ್ತು ದೌಲತಾಬಾದ್ ಕೂಡ ಇವೆ. ವಿಷಯಕ್ಕೆ ಬಂದರೆ ದೌಲತಾಬಾದ್ ಕೋಟೆಯ ತನ್ನಲ್ಲಿ ಹಲವಾರು ರಹಸ್ಯಗಳನ್ನು ಹೊಂದಿದೆ. ಇಲ್ಲಿ ಮುಖ್ಯವಾಗಿ ಕೈಲಾಶುನಿ ಎಂಬ ದೇವಾಲಯವಿದ್ದು,...