ಇದು ರಾಜಸ್ಥಾನದ ಪ್ರಸಿದ್ಧವಾದ ಕೋಟೆಗಳು
ಶ್ರೀಮಂತ ಸಂಸ್ಕøತಿಯನ್ನು ಹೊಂದಿರುವ ಹಾಗು ಭವ್ಯವಾದ ಪರಂಪರೆಯನ್ನು ಹೊಂದಿರುವ ರಾಜಸ್ಥಾನವು ತನ್ನದೇ ಆದ ಸ್ಥಾನದಿಂದ ವಿಶ್ವ ವಿಖ್ಯಾತವಾಗಿದೆ. ರಾಜಸ್ಥಾನದ ಕೋಟೆಗಳು ಶತಮಾನಗಳಿಂದಲೂ ಮರುಭೂಮಿ ರಾಜ್ಯದಲ್ಲಿನ ಅದ್ಭುತವಾದ ಪ್ರವಾಸಿ...
ಮು೦ಬಯಿಯಿ೦ದ ಕರಾವಳಿ ತೀರದ ರೇವ್ಡಾನಾ ಕಡಲಕಿನಾರೆಯತ್ತ
ಅಲಿಭಾಗ್ ನಿ೦ದ ತುಸು ದೂರದಲ್ಲಿಯೇ ಇರುವ ರೇವ್ಡಾನಾ ಕಡಲಕಿನಾರೆಯು ರೇವ್ಡಾನಾ ಗ್ರಾಮದಲ್ಲಿದೆ. ಇನ್ನಿತರ ಕಡಲಕಿನಾರೆಗಳ೦ತಲ್ಲದ, ರೇವ್ಡಾನಾ ಕಡಲಕಿನಾರೆಯ ಉಸುಕು ಕಪ್ಪು ಬಣ್ಣದ್ದಾಗಿದ್ದು, ನಿಜಕ್ಕೂ ಇದು ಬಲು ಅಪರೂಪವೇ ಆಗಿದೆ. ಹಾಯಾಗಿ...
ವನವಾಸದಲ್ಲಿದ್ದಾಗ ರಾಮನು ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಿದ್ದ ಗೊತ್ತ?
ರಾಮಾಯಣ ಹಿಂದೂಗಳಿಗೆ ಪವಿತ್ರವಾದ ಗ್ರಂಥವಾಗಿದೆ. ಇದು ಭಾರತದ ಸಂಸ್ಕ್ರತಿ ಸಂಪ್ರದಾಯಕ್ಕೆ ಅತ್ಯಂತ ಉತ್ತಮವಾದ ನಿದರ್ಶನವಾಗಿದೆ. ಭಾರತೀಯರಿಗೆ ರಾಮಾಯಾಣವು ಕೇವಲ ಒಂದು ರಾಮ, ಸೀತೆಯರ ಕತೆಯಲ್ಲ. ಆದರೆ ಜೀವನದಲ್ಲಿ ನಾವು ಕಲಿಯಬೇಕಾದ ಪಾಠಗಳಿವೆ....
ಪ್ರಾಣವನ್ನು ತೆಗೆಯುವ ದೇವಾಲಯವಿದು! ಅಲ್ಲಿ ರಾತ್ರಿಯಾದರೆ ಸಾಕು...
ನಮ್ಮ ಭಾರತ ದೇಶದಲ್ಲಿ ದೇವಾಲಯಗಳಿಗೆ ಪ್ರತ್ಯೇಕವಾದ ಮಹತ್ವವಿದೆ. ದೇವಾಲಯಕ್ಕೆ ಸಾಮಾನ್ಯವಾಗಿ ಭೇಟಿ ನೀಡುವುದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಲು ಹಾಗು ಮನಃಶಾಂತಿಗಾಗಿ. ಆದರೆ ಇಲ್ಲೊಂದು ದೇವಾಲಯವಿದೆ. ಆ ದೇವಾಲಯ ನೀವು...
ಮು೦ಬಯಿಗೆ ಸಮೀಪದಲ್ಲಿರುವ ದಹನು ಎ೦ಬ ಸು೦ದರ ಕಡಲತಡಿಯ ಪಟ್ಟಣ
ಉತ್ಕೃಷ್ಟ ದರ್ಜೆಯ ಸೊಗಸಾದ ಹೋಟೆಲ್ ಗಳಿ೦ದ ಮೊದಲ್ಗೊ೦ಡು ಸ್ಥಳೀಯ ಶೈಲಿಯ ಬೀದಿಬದಿಯ ತಿನಿಸುಗಳವರೆಗೂ, ಕಡಲಕಿನಾರೆಗಳಿ೦ದ ಮೊದಲ್ಗೊ೦ಡು ಜಲಪಾತಗಳವರೆಗೂ, ಕನಸಿನ ನಗರಿಯೆ೦ದೇ ಖ್ಯಾತವಾಗಿರುವ ಮು೦ಬಯಿಯಲ್ಲಿ ಇವೆಲ್ಲವೂ ಹೇರಳವಾಗಿವೆ. ಇಷ್ಟೆಲ್ಲಾ...
ಧರ್ಮಸ್ಥಳದಲ್ಲಿರುವ ಪ್ರಸಿದ್ಧವಾದ ಪ್ರವಾಸಿ ತಾಣಗಳಿವು...
ಧರ್ಮಸ್ಥಳವನ್ನು ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡಲು ಆದ್ಯತೆ ನೀಡಲಾಗುತ್ತದೆ. ಹಲವಾರು ದೇಶ-ವಿದೇಶಗಳಿಂದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಈ ಕ್ಷೇತ್ರವು ಕರ್ನಾಟಕದ ಅತ್ಯಂತ ಪವಿತ್ರವಾದ ತೀರ್ಥಕ್ಷೇತ್ರವಾಗಿದೆ. ಧರ್ಮಸ್ಥಳದಲ್ಲಿ...
ಮು೦ಬಯಿಯಿ೦ದ ಅಜ೦ತಾ ಗುಹೆಗಳೆ೦ಬ ಜಾಗತಿಕ ಪಾರ೦ಪರಿಕ ತಾಣದತ್ತ ಒ೦ದು ಪ್ರವಾಸ
ಮಧ್ಯಕಾಲೀನ ಅವಧಿಯಲ್ಲಿಯೂ ಭಾರತೀಯ ಕಲಾವಿದರಲ್ಲಡಗಿದ್ದ ಕಲಾನೈಪುಣ್ಯವನ್ನು ಅನಾವರಣಗೊಳಿಸುವ೦ತಹ ಅತ್ಯುತ್ತಮ ನಿದರ್ಶನಗಳಾಗಿವೆ ಈ ಅಜ೦ತಾ ಗುಹೆಗಳು. ಈ ಗುಹೆಗಳನ್ನು ಯುನೆಸ್ಕೋ, ಒ೦ದು ಜಾಗತಿಕ ಪಾರ೦ಪರಿಕ ತಾಣವೆ೦ದು ಘೋಷಿಸಿದೆ. ಮು೦ಬಯಿಯಿ೦ದ...
ಭಾರತ ದೇಶದಲ್ಲಿನ 12 ರಹಸ್ಯವಾದ ದೇವಾಲಯಗಳು
ಭಾರತ ದೇಶದಲ್ಲಿ ಹಲವಾರು ಚಮತ್ಕಾರಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ದೇವಾಲಯಗಳು ಅಗ್ರ ಸ್ಥಾನದಲ್ಲಿವೆ. ದೇವಾಲಯಗಳು ತನ್ನದೇ ಆದ ಮಹತ್ವವನ್ನು ಪಡೆದಿವೆ. ಅವುಗಳಲ್ಲಿ ವಿಚಿತ್ರವಾದ ದೇವಾಲಯಗಳು ಕೂಡ ಇದೆ. ಆ ವಿಚಿತ್ರವನ್ನು ಇಂದಿಗೂ...
ಮು೦ಬಯಿಯ ಆಡ್ ಲ್ಯಾಬ್ಸ್ ಇಮೇಜಿಕಾ ಥೀಮ್ ಪಾರ್ಕ್
ಇಮೇಜಿಕಾ - ಮನೆಮನೆಗಳಲ್ಲೂ ಮನೆಮಾತಾಗಿರುವ ಈ ಹೆಸರು, ಖೋಪೋಲಿಯ ಸನಿಹದಲ್ಲಿರುವ ಒ೦ದು ಅಮ್ಯೂಸ್ ಮೆ೦ಟ್ ಪಾರ್ಕ್ ನದ್ದಾಗಿದೆ. ಇಸವಿ 2013 ರಿ೦ದ ಕಾರ್ಯಾಚರಿಸುತ್ತಿರುವ ಇಮೇಜಿಕಾ, ಅ೦ದಿನಿ೦ದ ಇ೦ದಿನವರೆಗೂ ಭೇಟಿ ನೀಡಿದ ಯಾರೊಬ್ಬರು...
ಭಾರತದಲ್ಲಿನ ಯಾವ ಸ್ಥಳಗಳು ಯಾವ ವಿದೇಶದಿಂದ ಇದೆ ಗೊತ್ತ?
ನಮ್ಮ ಭಾರತದೇಶ ಪ್ರಪಂಚ ವ್ಯಾಪ್ತಿಯಾಗಿ ಪ್ರಖ್ಯಾತಿಯನ್ನು ಪಡೆದಿರುವ ಸುಂದರವಾದ ದೇಶವಾಗಿದೆ. ಭಾರತ ದೇಶವು ತನ್ನದೇ ಆದ ಸಂಸ್ಕøತಿ ಹಾಗು ಶ್ರೀಮಂತಿಕೆಯಿಂದ ಕಂಗೊಳಿಸುತ್ತಿರುವ ಭವ್ಯವಾದ ದೇಶವಾಗಿದೆ. ಹಾಗಾಗಿಯೇ ವಿದೇಶದವರು ಕೂಡ ನಮ್ಮ...
ಮು೦ಬಯಿಯಿ೦ದ ಶ್ರೀವರ್ಧನ್ ಎ೦ಬ ಅತ್ಯಮೂಲ್ಯ ಕಡಲಕಿನಾರೆಯತ್ತ ಪ್ರವಾಸವನ್ನು ಕೈಗೊಳ್ಳಿರಿ
ಮಹಾರಾಷ್ಟ್ರ ರಾಜ್ಯದ ರಾಯ್ ಗಢ್ ಜಿಲ್ಲೆಯಲ್ಲಿರುವ ಶ್ರೀ ವರ್ಧನ್ ಎ೦ಬ ಹೆಸರಿನ ಈ ವಿಲಕ್ಷಣ ಪಟ್ಟಣವು, ತನ್ನ ಕಡಲತಡಿಗಳಿಗಾಗಿ ಮತ್ತು ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕಾಗಿ ಹೆಸರುವಾಸಿಯಾಗಿದೆ. ಪ್ರಪ್ರಥಮ ಪೇಶ್ವೆ ಬಾಲಾಜಿ ವಿಶ್ವನಾಥ್ ಅವರು...
12 ವರ್ಷಕೊಮ್ಮೆ ಸಿಡಿಲು ಬಡಿದು ಒಡೆದು ಹೋಗುವ ಶಿವಲಿಂಗವಿದು....
ಹಿಮಾಚಲ ಪ್ರದೇಶದ ಉತ್ತರ ಭಾರತ ದೇಶದಲ್ಲಿ ಒಂದು ಶಕ್ತಿವಂತ ದೇವಾಲಯವಿದೆ. ಇದು ಒಂದು ದೊಡ್ಡದಾದ ಪ್ರವಾಸಿ ತಾಣವಾಗಿ, ಮಹಿಮಾನ್ವಿತವಾದ ದೇವಾಲಯವಾಗಿ ಪ್ರಪಂಚ ವ್ಯಾಪಕವಾಗಿ ಆಕರ್ಷಿಸುತ್ತಿದೆ. ಇಲ್ಲಿ ಪ್ರವಾಸಿ ರಂಗ ಅತ್ಯಂತ ಅಭಿವೃದ್ಧಿಗಳಿಸಿದೆ....
ಜುನ್ನಾರ್ ನ೦ತಹ ಕಡಿಮೆ ಪರಿಶೋಧಿತ ಸ್ಥಳಗಳತ್ತ ಪ್ರಯಾಣಿಸಿರಿ
ಭಾರತದ ಮೂರನೆಯ ಅತೀ ದೊಡ್ಡ ರಾಷ್ಟ್ರವಾಗಿರುವ ಮಹಾರಾಷ್ಟ್ರವು ಜಗತ್ತಿಗೆ ಕೊಡಮಾಡುವ೦ತಹದ್ದು ಬಹಳಷ್ಟಿವೆ. ಮಹಾರಾಷ್ಟ್ರ ರಾಜ್ಯವು ಮು೦ಬಯಿ ಮತ್ತು ಪೂನಾ ಗಳ೦ತಹ ಮಹಾನಗರಗಳ, ಗೋದಾವರಿ ಮತ್ತು ಕೃಷ್ಣಾದ೦ತಹ ಪ್ರಮುಖ ನದಿಗಳ ಮಾತೃಭೂಮಿಯಾಗಿದೆ....
ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...
ವಿವಾಹ ಎನ್ನವುದು ಪ್ರತಿಯೊಬ್ಬರ ಜೀವನದಲ್ಲಿಯೂ ಆಗತ್ಯವಾದುದು. ಆದರೆ ಕೆಲವು ವಿವಾಹಗಳು ಸಣ್ಣ-ಪುಟ್ಟ ವಿಷಯಗಳಿಗೆ ತಕರಾರು ಮಾಡಿಕೊಂಡು ಪವಿತ್ರವಾ ಬಂಧ ಎಂದು ಕರೆಯುವ ಮದುವೆ ಮೂರು ಗಂಟನ್ನು ಕೇವಲ ಒಂದು ಸಹಿಯ ಮೂಲಕ ಕೈತೊಳೆದುಕೊಳ್ಳುವ ಹಾಗೆ...
ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!
ಹನುಮಂತ ಎಂದರೆ ಬಲಶಾಲಿಗೆ ಹಾಗು ಸ್ವಾಮಿ ಭಕ್ತಿಗೆ ತಕ್ಕ ದೇವತೆ. ಆತನ ಸ್ವಾಮಿ ನಿಷ್ಟೆ ಎಲ್ಲರಿಗೂ ಪ್ರಿಯವಾದುದು. ಆ ಶ್ರೀ ರಾಮ ಭಕ್ತನಾದ ಹನುಮಂತನಿಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಪ್ರತಿಯೊಂದು ಜೀವಿಯಲ್ಲಿಯೂ ದೇವತೆಗಳನ್ನು...
ಬೆಂಗಳೂರು-ಮಾಸಿನಗುಡಿ-ಒಂದು - ಸಾಹಸಮಯ ಪ್ರವಾಸ
ಬಂಡೀಪುರ ಕಾಡುಗಳ ಮೂಲಕ ಹೋಗಲು ನೀವು ಜಂಗಲ್ ಸಫಾರಿಯನ್ನು ಆಯ್ಕೆ ಮಾಡಿಕೊಂಡಿದ್ದೀರಾ? ಕಾಡು ಪ್ರಾಣಿಗಳು ನಿಮ್ಮ ಕಣ್ಣುಗಳ ಮುಂದೆ ಹಾದುಹೋಗುವಂತೆ ನೀವು ಕಾಡುಗಳ ಮೂಲಕ ಎಂದಾದರೂ ಪ್ರವಾಸ ಕೈಗೊಂಡಿರುವಿರಾ?ಬಂಡೀಪುರ ಮತ್ತು ಮುದುಮಲೈ ಅರಣ್ಯ...
ತಿರುಮಲದ ಬೆಟ್ಟದಲ್ಲಿ ಒಂದು ರಹಸ್ಯ ಮಾರ್ಗವಿದೆಯಂತೆ!!!
ತಿರುಮಲ ತಿರುಪತಿ, ಆ 7 ಬೆಟ್ಟಗಳ ಹೆಸರನ್ನು ಸ್ಮರಿಸಿಕೊಂಡರೆನೇ ಭಕ್ತಿ-ಭಾವವೂ ಅವರಿಸುತ್ತದೆ. ಶ್ರೀ ಮಹಾವಿಷ್ಣುವಿನ ಅವತಾರವಾದ ವೆಂಕಟೇಶ್ವರ ಸ್ವಾಮಿಯ ಸಕಲ ಜೀವಿಗೆ ಆದಿಯಾಗಿ ನೆಲೆಸಿದ್ದಾನೆ. ಈತನನ್ನು ದರ್ಶನ ಮಾಡಿಕೊಳ್ಳಲು ಕೇವಲ ದೇಶದ ಮೂಲೆ...
ಮು೦ಬಯಿಯಿ೦ದ ಶಿರ್ಡಿಯತ್ತ - ಸಾಯಿಬಾಬಾ ಅವರ ಆವಾಸಸ್ಥಾನಕ್ಕೊ೦ದು ತೀರ್ಥಯಾತ್ರೆ
ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ್ ಜಿಲ್ಲೆಯಲ್ಲಿರುವ ಶಿರ್ಡಿ ಎ೦ಬ ಹೆಸರಿನ ಈ ಪುಟ್ಟ ಪಟ್ಟಣವು ಸರಳತೆ, ಸೌಹಾರ್ದತೆ, ಹಾಗೂ ಆಧ್ಯಾತ್ಮಿಕತೆಗಳ ಪ್ರತೀಕವಾಗಿದೆ. ಶಿರ್ಡಿ ಮತ್ತು ಸಾಯಿಬಾಬಾ ಈ ಎರಡೂ ಒ೦ದನ್ನೊ೦ದು ಬಿಟ್ಟಿರಲಾರದ ಅವಿಭಾಜ್ಯ...