ಜಗತ್ ವಿಖ್ಯಾತಿ ತ್ರಿಶ್ಯೂರ್ ಪುರಂ ಉತ್ಸವ ಎಲ್ಲಿ ನಡೆಯುತ್ತದೆ ಗೊತ್ತ?
ಹಬ್ಬಗಳು ಎಂದರೆ ಎಲ್ಲಿರಿಗೂ ಪ್ರಿಯವಾದುದು. ಅದರಲ್ಲೂ ಅವರವರ ಪ್ರಾಂತ್ಯಕ್ಕೆ ಅವರವರ ಧರ್ಮಕ್ಕೆ ಕೆಲವು ವಿಶೇಷವಾದ ಆಚರಣೆಗಳನ್ನು ಮಾಡುತ್ತಾ ಬರುತ್ತಿರುವುದನ್ನು ನಾವು ಕಾಣಬಹುದಾಗಿದೆ. ಅದರಲ್ಲೂ "ಗಾಡ್ಸ್ ಓನ್ ಕಂಟ್ರಿ" ಎಂದೇ ಖ್ಯಾತಿ...
ಹೈದರಾಬಾದ್ ನಗರದಲ್ಲಿರುವಾಗ ಕೈಗೊಳ್ಳಬಹುದಾದ ಆದ್ಯತಾಪೂರ್ವಕ ಚಟುವಟಿಕೆಗಳು
ಇತಿಹಾಸದ ಗತವೈಭವದತ್ತ ನಮ್ಮನ್ನು ಕರೆದೊಯ್ಯುವ ನಗರವು ಹೈದರಾಬಾದ್ ನಗರವಾಗಿದ್ದು, ತನ್ನ ಸ್ವಾಧಿಷ್ಟವಾದ ಪಾಕವೈವಿಧ್ಯಗಳಿ೦ದ ನಿಮ್ಮ ರಸಾ೦ಕುರಗಳಿಗೆ ಚುರುಕು ಮುಟ್ಟಿಸುವ ನಗರವೂ ಹೈದರಾಬಾದ್ ನಗರವೇ ಆಗಿದೆ. ಪ್ರಾಚೀನ ಕಾಲದ ಶೋಭೆಗಳೊ೦ದಿಗೆ...
ಯಮಧರ್ಮರಾಜನ ದೇವಾಲಯ ಎಲ್ಲಿದೆ ಗೊತ್ತ?
ಪ್ರಾಣದ ಮೇಲೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ? ಒಂದು ಸಣ್ಣದಾದ ಜೀವಿಯಿಂದ ಹಿಡಿದು ಎಲ್ಲರಿಗೂ ಮೃತ್ಯು ಭಯ ಇರುವುದು ಸಾಮಾನ್ಯ. ಅವರಿಗೆ ಏನಾದರೂ ಮೃತ್ಯು ಭಯ ಬಂದಾಗ ಮೊದಲು ದೇವಾಲಯಕ್ಕೆ ಭೇಟಿ ನೀಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಯಮಧರ್ಮ...
ಮಂಡ್ಯದಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳು
ಕರ್ನಾಟಕದಲ್ಲಿನ ಪ್ರಸಿದ್ಧವಾದ ಜಿಲ್ಲೆಗಳಲ್ಲಿ ನಮ್ಮ ಮಂಡ್ಯ ಕೂಡ ಒಂದಾಗಿದೆ. ಇಲ್ಲಿಯೂ ಕೂಡ ಹಲವಾರು ಪ್ರವಾಸಿ ತಾಣಗಳು ಇದ್ದು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಮಂಡ್ಯ ಜಿಲ್ಲೆಯನ್ನು "ಸಕ್ಕರೆ ನಾಡು" (ಸಕ್ಕರೆ ನಾಡು ಮಂಡ್ಯ)...
ಮೊರ್ಗಾ೦ವ್ ಗಣೇಶನ ದೇವಸ್ಥಾನವನ್ನೊಮ್ಮೆ ಸ೦ದರ್ಶಿಸಿರಿ
ಮೋರ್ಗಾ೦ವ್ ಗಣೇಶನ ದೇವಸ್ಥಾನಕ್ಕೆ ಶ್ರೀ ಮಯೂರೇಶ್ವರ್ ಅಥವಾ ಶ್ರೀ ಮೋರೇಶ್ವರ್ ಮ೦ದಿರ್ ಎ೦ಬ ಹೆಸರುಗಳೂ ಇವೆ. ಮೋರ್ಗಾ೦ವ್ ನಲ್ಲಿರುವ ಈ ದೇವಸ್ಥಾನವು ಪೂನಾ ಶಹರದಿ೦ದ 80 ಕಿ.ಮೀ. ಗಳಷ್ಟು ದೂರದಲ್ಲಿದೆ. ಅಷ್ಟವಿನಾಯಕರೆ೦ದು ಕರೆಯಲ್ಪಡುವ ಎ೦ಟು...
ಲಡಾಖ್ ನ ಅವಾಕ್ಕಾಗಿಸುವ ಸೌ೦ದರ್ಯವುಳ್ಳ ಮರ್ಕಾ ಕಣಿವೆಗೊ೦ದು ಚಾರಣ ಪ್ರವಾಸವನ್ನು ಕೈಗೊಳ್ಳಿರಿ
ಅತ್ಯುನ್ನತವಾದ ಪರ್ವತಗಳ ಮೂಲಕ ಸಾಗುವ ಅಗಣಿತ ಮಾರ್ಗಗಳ ತವರೂರು ಲಡಾಖ್ ಆಗಿದ್ದು, ಭಾರತ ದೇಶದ ಅತ್ಯ೦ತ ಶೋಭಾಯಮಾನವಾಗಿರುವ ತಾಣಗಳ ಪೈಕಿ ಒ೦ದೆನಿಸಿಕೊ೦ಡಿರುವ ಲಡಾಖ್, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿದೆ. ಕಠಿಣವಾದ ಮತ್ತು ಸವಾಲನ್ನೊಡ್ಡುವ...
ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ವಿಷ್ಣು ದೇವಾಲಯ ಎಲ್ಲಿದೆ ಗೊತ್ತ?
ಶ್ರೀ ರಂಗನ ದೇವಾಲಯ, ತಿರುಚಿನಾಪಲ್ಲಿಯಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಕಾವೇರಿ ನದಿಯ ಉಪನದಿಗಳ ಮಧ್ಯೆಯಲ್ಲಿ ನೆಲೆಸಿದೆ. ಈ ಕ್ಷೇತ್ರವು ನಿತ್ಯ ಶ್ರೀರಂಗನಾಥನ ನಾಮಸ್ಮರಣೆಯಿಂದ ಕೂಡಿರುವ ಪುಣ್ಯಕ್ಷೇತ್ರವಾಗಿದೆ. ವಿಷ್ಣು...
ಭಾರತದ ವಿಸ್ಮಯ ಪ್ರಕೃತಿಯ ಅನಾವರಣ: ಒಮ್ಮೆ ಭೇಟಿ ಕೊಡಿ
ನಮ್ಮ ಭಾರತ ದೇಶ ಅತ್ಯಂತ ಸುಂದರವಾದ ದೇಶ. ನಮ್ಮ ಸಂಸ್ಕøತಿಯೇ ಆಗಲಿ, ನಮ್ಮ ಭೌಗೋಳಿಕವೇ ಆಗಲಿ ಅದಕ್ಕೆ ಆದರದೇ ಆದ ಮಹತ್ವವಿದೆ. ಅದೇನೆ ಇರಲಿ ಭಾರತದಲ್ಲಿ ಹುಟ್ಟಿರುವ ನಾವೇ ಧನ್ಯ ಎಂಬ ಭಾವ ನಮ್ಮಲ್ಲಿ ಉಂಟಾಗುತ್ತದೆ. ಕೆಲವು ಸ್ಥಳಗಳ...
ಭಾರತದ ನಂಬಲು ಅಸಾಧ್ಯವಾದಂತಹ ಸ್ಥಳಗಳು ಎಲ್ಲೆಲ್ಲಿವೆ ಗೊತ್ತ?
ನಮ್ಮ ಭಾರತ ದೇಶದಲ್ಲಿ ಹಲವಾರು ಕುತೂಹಲಕಾರಿಯಾದ ಸ್ಥಳಗಳು ಇವೆ. ಯಾರಿಗೆ ಆಗಲಿ ವಿಶೇಷತೆ ಇರುವ ಸ್ಥಳಕ್ಕೆ ಭೇಟಿ ನೀಡಬೇಕು ಎಂದರೆ ಬಲು ಇಷ್ಟ. ಒಮ್ಮೆ ನಾವು ಕೂಡ ನೋಡಿಯೇ ಬಿಡೋಣ ಅದು ನಿಜವೇ, ಸುಳ್ಳೆ ಎಂಬುದನ್ನು ಎಂದು ಅಂದುಕೊಳ್ಳುತ್ತೇವೆ....
ಮಾಲಿನ್ಯರಹಿತವಾಗಿರುವ ಭಾರತ ದೇಶದ ಕಣಿವೆಗಳನ್ನು ಪರಿಶೋಧಿಸಿರಿ
ಸಿರಿವ೦ತ ಸಾ೦ಸ್ಕೃತಿಕ ಪರ೦ಪರೆಗಷ್ಟೇ ಭಾರತ ದೇಶವು ಹೆಸರುವಾಸಿಯಾಗಿರುವುದಲ್ಲ, ಬದಲಿಗೆ ಅತ್ಯುತ್ತಮವಾದ ಭೂಪ್ರದೇಶಗಳಿಗೆ ಉದಾಹರಣೆಗಳೆ೦ಬ೦ತಿರುವ ಕೆಲವು ತಾಣಗಳಿಗೂ ಸಹ ಭಾರತ ದೇಶವು ತವರೂರೆನಿಸಿಕೊ೦ಡಿದೆ. ಘನವೆತ್ತ ಹಿಮಾಲಯ...
ಭೇತಾಳನ ದೇವಾಲಯ ರಹಸ್ಯದ ಬಗ್ಗೆ ನಿಮಗೆ ಗೊತ್ತ?
ಸಾಮಾನ್ಯವಾಗಿ ಎಲ್ಲರೂ ತಿಳಿದಿರುವಂತೆ ಭೇತಾಳ ದೆವ್ವ ಎಂದು ಅಲ್ಲವೇ. ಆದರೆ ಅದು ತಪ್ಪು ಭೇತಾಳ ದೆವ್ವ ಅಲ್ಲ ಬದಲಾಗಿ ಆತನಿಗೂ ಕೂಡ ದೇವಾಲಯ ಇದೆ ಎಂಬುದರ ಬಗ್ಗೆ ನಿಮಗೆ ಗೊತ್ತೆ? ಆ ದೇವಾಲಯ ಎಲ್ಲಿದೆ? ಆ ದೇವಾಲಯದ ರಹಸ್ಯವಾದರು ಏನು? ಎಂಬ...
ವಾತಾಪಿ ಗಣಪತಿಯ ಸ೦ದರ್ಶನ
ತಮಿಳುನಾಡು ರಾಜ್ಯದ ನಾಗಪಟ್ಟಿಣ೦ ಜಿಲ್ಲೆಯ ತಿರುಚೆನ್ಕಟ್ಟನ್ಕುಡಿಯಲ್ಲಿ ಉತ್ರಪತಿಸ್ವರಸ್ವಾಮಿ ದೇವಸ್ಥಾನವಿದೆ. ಈ ದೇವಸ್ಥಾನದ ಆಶ್ರಯದೇವನು ಭಗವಾನ್ ಶಿವನೇ ಆಗಿದ್ದರೂ ಸಹ ಈ ದೇವಸ್ಥಾನವು ಗಣೇಶನ ಗುಡಿಗಾಗಿಯೇ ಬಹು ಪ್ರಸಿದ್ಧವಾಗಿದೆ....
ಭಾರತ ದೇಶದಲ್ಲಿನ ಅತ್ಯಂತ ಭಯಂಕರವಾದ ಕಳಾವತಿ ಕೋಟೆಯ ರಹಸ್ಯ
ಭಾರತ ದೇಶದಲ್ಲಿ ಹಲವಾರು ಅದ್ಭುತವಾದ ಕೋಟೆಗಳು ಹಾಗು ಕಟ್ಟಡಗಳು ಇವೆ. ಅವುಗಳ ಹಿಂದೆ ಇರುವ ರಹಸ್ಯಗಳು ಇಂದಿಗೂ ಬಗೆ ಹರಿಸಲಾಗದಂತಹ ನಿಗೂಢವಾಗಿಯೇ ಉಳಿದುಬಿಟ್ಟಿವೆ. ಈ ಲೇಖನದಲ್ಲಿ ಭಾರತ ದೇಶದಲ್ಲಿಯೇ ಅತ್ಯಂತ ಭಯಂಕರವಾದ ಕಳಾವತಿ ಕೋಟೆ ಅಥವಾ...
ಕಣ್ಮರೆಯಾಗುವುದಕ್ಕೆ ಮು೦ಚಿತವಾಗಿ ಸ೦ದರ್ಶಿಸಬೇಕಾದ ಹತ್ತು ಅತ್ಯಾಕರ್ಷಕ ತಾಣಗಳಿವು!
ಕೋಟೆಕೊತ್ತಲಗಳು, ಜಲಪಾತಗಳು, ಭೂಪ್ರದೇಶಗಳು, ಪರ್ವತಗಳು, ಕಡಲಕಿನಾರೆಗಳು...... ಹೀಗೆ ನೀವು ಪ್ರಸ್ತಾವಿಸುತ್ತಾ ಸಾಗಿರಿ. ಭಾರತ ದೇಶವು ಇವೆಲ್ಲವನ್ನೂ ದ೦ಡಿಯಾಗಿ ಅಡಕವಾಗಿಸಿಕೊ೦ಡಿದೆ. ದೇಶದ ಪ್ರತಿಯೊ೦ದು ರಾಜ್ಯ ಹಾಗೂ ಪ್ರತಿಯೊ೦ದು ಮೂಲೆಯೂ...
ಕೊಲ್ಲೂರಿನಿಂದ ಗೋಕರ್ಣದವರೆಗೆ ಪ್ರಸಿದ್ಧವಾದ ಸ್ಥಳಗಳ ದಿವ್ಯ ದರ್ಶನ
ನಮ್ಮ ಕರ್ನಾಟಕ ರಾಜ್ಯದಲ್ಲಿ ಹಲವಾರು ಸುಂದರವಾದ ಪ್ರವಾಸಿ ತಾಣಗಳು ಇವೆ. ಸುಂದರವಾದ ಪ್ರಕೃತಿಯ ಮಡಿಲಲ್ಲಿ ಕೆಲವು ದಿನಗಳು ದೀರ್ಘವಾದ ಪ್ರಯಾಣ ಮಾಡಲು ಸೂಕ್ತವಾದ ಸ್ಥಳಗಳು ಇಲ್ಲಿವೆ. ಒಂದೆಡೆ ಪಶ್ವಿಮ ಘಟ್ಟಗಳ ರಮಣೀಯ ಸೌಂದರ್ಯವಿದ್ದರೆ...
ಭಾರತ ದೇಶದ ಸಾ೦ಪ್ರದಾಯಿಕ ಮಾರುಕಟ್ಟೆಗಳನ್ನು ಪರಿಶೋಧಿಸಿರಿ
ಬಟ್ಟೆಬರೆಗಳು, ಶೂಗಳು, ಆಭರಣಗಳು, ಇವೇ ಮೊದಲಾದವುಗಳ ಖರೀದಿಗೆ೦ದು ಇಡೀ ಒ೦ದು ದಿನವನ್ನೇ ಮೀಸಲಾಗಿರಿಸುವ ಯೋಜನೆಯನ್ನು ಹಾಕಿಕೊ೦ಡು, ಇವುಗಳ ಶಾಪಿ೦ಗ್ ಮುಕ್ತಾಯದ ಹ೦ತಕ್ಕೆ ಬ೦ದ೦ತೆಲ್ಲಾ ಬಳಲಿ ಬೆ೦ಡಾಗುವ ದೇಹ, ಮನಸ್ಸುಗಳಿಗೆ ಒ೦ದಿಷ್ಟು ಮುದ...
ಕುತೂಹಲಕಾರಿಯಾದ ಮರಗಳು ಎಲ್ಲಿವೆ ಗೊತ್ತ?
ವೃಕ್ಷಗಳಿಗೆ ನಮ್ಮ ಸನಾತನ ಧರ್ಮದಲ್ಲಿ ತನ್ನದೇ ಆದ ಮಹತ್ವವಿದೆ. ಇಲ್ಲೊಂದು ವಿಚಿತ್ರವಾದ ಮರಗಳು ಇವೆ. ಅವುಗಳನ್ನು ಕಂಡರೆ ನಿಮ್ಮ ಕುತೂಹಲ ಕೆರಳಿಸದೇ ಇರದು. ಆ ಮರಗಳ ವಿಶೇಷತೆ ಏನೆಂದರೆ ಪ್ರಾಣಿಗಳ ಸ್ವರೂಪದಿಂದ ಏರ್ಪಟ್ಟಿರುವುದು. ಈ...
ಶಿವನಿಗೆ ಮೀನಿನ ಸಾರನ್ನು ನೈವೇದ್ಯವಾಗಿ ನೀಡುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?
ನಾವು ಸಾಮಾನ್ಯವಾಗಿ ದೇವರಿಗೆ ಕೆಲವು ಹಣ್ಣುಗಳು, ಕೊಬ್ಬರಿಕಾಯಿಗಳು, ಇನ್ನು ಕೆಲವರು ಸಿಹಿ ತಿನಿಸುಗಳು ಹೀಗೆ ತಮಗೆ ಇಷ್ಟವಾದ ಬಗೆ ಬಗೆಯ ಆಹಾರಗಳನ್ನು ದೇವರಿಗೆ ಸಮರ್ಪಿಸುತ್ತಾರೆ. ಅವರ ಪದ್ಧತಿಗಳು ಹಾಗು ರೂಢಿಗಳ ಹಾಗೆ ಪ್ರಸಾದವಾಗಿ ದೇವರಿಗೆ...