Search
  • Follow NativePlanet
Share

ಬಡವರು ಶ್ರೀಮಂತರಾಗಿ ಪರಿವರ್ತನೆಯಾಗುವ ಮಹಿಮಾನ್ವಿತ

ಬಡವರು ಶ್ರೀಮಂತರಾಗಿ ಪರಿವರ್ತನೆಯಾಗುವ ಮಹಿಮಾನ್ವಿತ "ಕಪ್ಪೆಯ ದೇವಾಲಯ".....

ಭಾರತದಲ್ಲಿನ ಹಿಂದೂಗಳಿಗೆ ಪ್ರತಿಯೊಂದು ಜೀವಿಯಲ್ಲಿಯೂ ಕೂಡ ದೈವತ್ವವನ್ನು ಕಾಣುವ ಶುದ್ಧ ಹೃದಯಿಗಳು. ನಾವು ಭಾರತದಲ್ಲಿ ಮೂರು ಕೋಟಿ ದೇವರುಗಳ ದೇವಾಲಯವನ್ನು ನೋಡಿಯೋ ಆಯಿತ್ತು, ಭೇಟಿ ನೀಡಿದ್ದು ಆಯಿತು. ಇದನ್ನು ಹೊರತು ಪಡಿಸಿದರೆ ಇನ್ನಷ್ಟು...
ಗೋಲ್ಕೊಂಡ ಕೋಟೆ ಈಗ

ಗೋಲ್ಕೊಂಡ ಕೋಟೆ ಈಗ "ಹಂಟೆಡ್ ಪ್ಲೆಸ್"..

ಗೋಲ್ಕೊಂಡ ಕೋಟೆಯನ್ನು ಹೈದ್ರಾಬಾದ್ ಪ್ರವಾಸಕ್ಕೆ ತೆರಳುವವರು ತಪ್ಪದೇ ಭೇಟಿ ನೀಡಿರುತ್ತಾರೆ. ಇಲ್ಲಿನ ಹಲವಾರು ಪ್ರವಾಸಿ ತಾಣಗಳಲ್ಲಿ ಈ ಕೋಟೆ ಕೂಡ ಒಂದಾಗಿದೆ. ಕುತುಬ್ ಷಾಹಿ ರಾಜರು ನಿರ್ಮಾಣ ಮಾಡಿರುವ ಈ ಅದ್ಭುತವಾದ ಕಟ್ಟಡವನ್ನು ಕಂಡರೆ...
ಕಿರಿಕಿರಿ ಮಳೆಯಿ೦ದ ಪಾರಾಗುವ ನಿಟ್ಟಿನಲ್ಲಿ ತೆರಳಬಹುದಾದ ಆರು ರೋಮಾ೦ಚಕಾರೀ ಚೇತೋಹಾರೀ ತಾಣಗಳು

ಕಿರಿಕಿರಿ ಮಳೆಯಿ೦ದ ಪಾರಾಗುವ ನಿಟ್ಟಿನಲ್ಲಿ ತೆರಳಬಹುದಾದ ಆರು ರೋಮಾ೦ಚಕಾರೀ ಚೇತೋಹಾರೀ ತಾಣಗಳು

ಮಳೆಗಾಲ; ಕಿರಿಕಿರಿ ಮಳೆಯ ಕಾರಣದಿ೦ದ ಉ೦ಟಾಗುವ ಬೇಸರ ಮತ್ತು ಖಿನ್ನತೆಯ ಜೊತೆಗೆ ಬೇಸಿಗೆಯ ಬಿರುಬೇಗೆಯಿ೦ದ ಬಿಡುಗಡೆಗೊ೦ಡ ನಿಟ್ಟುಸಿರನ್ನೂ ಹೊರಹಾಕುವ೦ತೆ ಮಾಡುವ ವಿವಿಧ ಭಾವನೆಗಳ ಸ೦ಗಮದ ಕಾಲಾವಧಿಯದು. ಮೊದಲ ಒ೦ದಿಷ್ಟು ದಿನಗಳವರೆಗೆ ಮಳೆಗಾಲದ...
ನಿಮಗೆ ತಿಳಿಯದ ಸೀತಾ ಮಾತೆಯ ಕೆಲವು ಅದ್ಭುತವಾದ ದೇವಾಲಯಗಳು

ನಿಮಗೆ ತಿಳಿಯದ ಸೀತಾ ಮಾತೆಯ ಕೆಲವು ಅದ್ಭುತವಾದ ದೇವಾಲಯಗಳು

ರಾಮಯಾಣ ನಮ್ಮ ಪವಿತ್ರವಾದ ಗ್ರಂಥವಾಗಿದೆ. ಅದರಲ್ಲಿನ ಪ್ರತಿಯೊಂದು ಪಾತ್ರದ ಒಳ್ಳೆ ಗುಣಗಳು ನಮ್ಮನ್ನು ಪ್ರೇರೆಪಿಸುತ್ತದೆ. ಇದರಲ್ಲಿ ಮುಖ್ಯವಾಗಿ ಶ್ರೀರಾಮಚಂದ್ರನ ಮಡದಿ ಸೀತಾ ಮಾತೆಯು ಹಿಂದೂ ಸಂಪ್ರದಾಯದಲ್ಲಿ ಪವಿತ್ರವಾದ ಸ್ತ್ರೀ, ಸ್ತ್ರೀತನದ...
ಗಿನ್ನೆಸ್ ದಾಖಾಲೆಗೆ ಸೇರಿದೆ ನಮ್ಮ ಮೈಸೂರಿನ ಶುಕ ವನ

ಗಿನ್ನೆಸ್ ದಾಖಾಲೆಗೆ ಸೇರಿದೆ ನಮ್ಮ ಮೈಸೂರಿನ ಶುಕ ವನ

ಗಿಳಿಗಳು ಎಂದರೆ ಯಾರಿಗೆ ಇಷ್ಟ ಆಗಲ್ಲ. ತನ್ನ ಹಚ್ಚ ಹಸಿರಿನ ಬಣ್ಣದಿಂದ ಕಂಗೋಳಿಸುತ್ತಿರುವ ಪಕ್ಷಿಯನ್ನು ಒಮ್ಮೆ ಮುಟ್ಟಿ ಆನಂದಿಸಬೇಕು ಎಂಬ ಬಯಕೆ ಸಾಮಾನ್ಯವಾಗಿ ಎಲ್ಲರಿಗೂ ಮೂಡುವಂತಹದು. ಪಕ್ಷಿಗಳ ಸಂತತಿ ನಾಶ ಹೊಂದುತ್ತಿರುವಾಗ ಗಿಳಿಗಳು...
ಮದ್ಯವನ್ನು ನಿಮ್ಮ ಕಣ್ಣ ಮುಂದೆಯೇ ಸೇವಿಸುವ ಕಾಲಭೈರವ

ಮದ್ಯವನ್ನು ನಿಮ್ಮ ಕಣ್ಣ ಮುಂದೆಯೇ ಸೇವಿಸುವ ಕಾಲಭೈರವ

ಪವಿತ್ರವಾದ ವಾರಣಾಸಿಯಲ್ಲಿ ಹಲವಾರು ದೇವಾಲಯವಿದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ. ವಾರಣಾಸಿಯನ್ನು ಒಂದು ಪವಿತ್ರವಾದ ಪುಣ್ಯ ಭೂಮಿ ಎಂದೇ ಕರೆಯುತ್ತಾರೆ. ಈ ಸ್ಥಳದಲ್ಲಿ ಮಹಾ ಶಿವನು ನೆಲೆಸಿದ್ದು, ವಾರಣಾಸಿಯನ್ನು...
ಆಧ್ಯಾತ್ಮದತ್ತ ಒಲವುಳ್ಳವರಿಗಾಗಿ ಭಾರತ ದೇಶದ ಹತ್ತು ಚಾರಣ ತಾಣಗಳು

ಆಧ್ಯಾತ್ಮದತ್ತ ಒಲವುಳ್ಳವರಿಗಾಗಿ ಭಾರತ ದೇಶದ ಹತ್ತು ಚಾರಣ ತಾಣಗಳು

ತರಹೇವಾರಿ ಅಭಿರುಚಿಯುಳ್ಳ ಜನರ ನಡುವೆ, ಭಾರತ ದೇಶದಲ್ಲಿ ಅಸ್ತಿತ್ವದಲ್ಲಿರುವ ಸಾವಿರಾರು ಯಾತ್ರಾಸ್ಥಳಗಳ ವರ್ತುಲದ ಸುತ್ತಲೇ ಗಿರಕಿ ಹೊಡೆಯುವ ಸಲುವಾಗಿ ತಮ್ಮ ಸ೦ಪೂರ್ಣ ಜೀವಿತಾವಧಿಯನ್ನೇ ಮುಡಿಪಾಗಿರಿಸುವುದರ ಮೂಲಕ ತಮ್ಮೆಲ್ಲಾ ಪಾಪಕರ್ಮಗಳನ್ನೂ...
ಆತ್ಮಹತ್ಯೆಗೆ ಶರಣಾಗಲು ಜನರನ್ನು ಹಿಪ್ನೋಟೈಸ್ ಮಾಡುವ ದೆಹಲಿಯ ಭಯಾನಕ ಸ್ಮಾರಕ

ಆತ್ಮಹತ್ಯೆಗೆ ಶರಣಾಗಲು ಜನರನ್ನು ಹಿಪ್ನೋಟೈಸ್ ಮಾಡುವ ದೆಹಲಿಯ ಭಯಾನಕ ಸ್ಮಾರಕ

ಕೆಲವು ಸ್ಥಳಗಳು ಸುಂದರವಾಗಿದೆ ಎಂದು ಹತ್ತಿರಕ್ಕೆ ತೆರಳಿದರೆ ಅಲ್ಲಿ ಕೆಲವೊಮ್ಮೆ ಭಯಾನಕತೆ ಆವರಿಸುತ್ತದೆ. ಯಾವುದೇ ಒಂದು ಸ್ಥಳವು ನಾವು ಅಂದುಕೊಂಡಿರುವಷ್ಟು ಸಾಮಾನ್ಯವಾಗಿರುವುದಿಲ್ಲ. ಬೆಳ್ಳಗಿರುವುದೆಲ್ಲಾ ಹಾಲಲ್ಲ ಹಾಗೆಯೇ ಕೆಲವು ಸುಂದರವಾದ...
ಕರ್ನಾಟಕದ ಅದ್ಭುತ ಅಭಯಾರಣ್ಯಗಳು

ಕರ್ನಾಟಕದ ಅದ್ಭುತ ಅಭಯಾರಣ್ಯಗಳು

ಅಭಯಾರಣ್ಯಗಳು ಎಂದರೆ ಒಂದು ಜೀವ ಸಂಕುಲದ ಪರಿವಾರವನ್ನು ಕಂಡು ಬರುವುದು. ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಹಲವಾರು ಅಭಯಾರಣ್ಯಗಳನ್ನು ಕಾಣಬಹುದಾಗಿದೆ. ಇತ್ತೀಚಿಗೆ ನಮ್ಮ ಪ್ರಾಣಿಗಳು ಅಳಿವಿನಂಚಿನಲ್ಲಿದ್ದು, ಯಾವುದಾದರು ಪ್ರಾಣಿಗಳನ್ನು...
ಜನನಿಬಿಡ ಸ್ಥಳಗಳಿ೦ದ ದೂರದಲ್ಲಿರುವ ಇ೦ತಹ ತಾಣಗಳಿಗೆ ತೆರಳುವುದರ ಮೂಲಕ ಪ್ರಪ೦ಚವನ್ನೇ ಮರೆತುಬಿಡಿರಿ

ಜನನಿಬಿಡ ಸ್ಥಳಗಳಿ೦ದ ದೂರದಲ್ಲಿರುವ ಇ೦ತಹ ತಾಣಗಳಿಗೆ ತೆರಳುವುದರ ಮೂಲಕ ಪ್ರಪ೦ಚವನ್ನೇ ಮರೆತುಬಿಡಿರಿ

ಗೊ೦ದಲದ ಗೂಡಾಗಿರುವ ನನ್ನ ನಗರಜೀವನವು ಅದೆಷ್ಟು ಧಾವ೦ತದಿ೦ದ ಕೂಡಿದೆಯೆ೦ದರೆ, ವಿರಾಮದ ಅವಧಿ ಎ೦ದರೇನೆ೦ಬುದೇ ವಾಸ್ತವವಾಗಿ ನನಗೆ ಮರೆತೇ ಹೋಗಿದೆ ಎ೦ಬ ಭಾವವು ಎ೦ದಾದರೂ ನಿಮ್ಮನ್ನು ಕಾಡಿದ್ದಿದೆಯೇ ? ತ೦ತ್ರಜ್ಞಾನ, ಮಹತ್ತರವಾದ ಮತ್ತು...
ನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ

ನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ

ಯಾವುದೇ ಒಂದು ತಾಯಿ, ತಂದೆಗೆ ತಮ್ಮ ಮಕ್ಕಳು ವಿದ್ಯಾವಂತ ಎಂದು ಹೇಳಲು ಹೆಮ್ಮೆಯಾಗುತ್ತದೆ. ಎಲ್ಲರ ಮುಂದೆ ತಮ್ಮ ಮಗ ಅತ್ಯಂತ ಚಾಣಾಕ್ಷ, ತೀಕ್ಷ್ಣ ಬುದ್ದಿಯುಳ್ಳವನು ಎಂದು ಹೇಳುವಾಗ ಏನೊ ಒಂದು ಬಗೆಯ ಸಂತೋಷ. ಅದೇ ತಮ್ಮ ಮಗ ಏನು ಓದುವುದಿಲ್ಲ...
ಕನಸಿನ ನಗರ ಮು೦ಬಯಿಯಲ್ಲಿ ಬಾಯಿ ಚಪ್ಪರಿಸಿ ಅನುಭವಿಸಬೇಕಾದ ಐದು ಸ್ವಾಧಿಷ್ಟ ಅನುಭವಗಳು

ಕನಸಿನ ನಗರ ಮು೦ಬಯಿಯಲ್ಲಿ ಬಾಯಿ ಚಪ್ಪರಿಸಿ ಅನುಭವಿಸಬೇಕಾದ ಐದು ಸ್ವಾಧಿಷ್ಟ ಅನುಭವಗಳು

ಸ೦ಸ್ಕೃತಿಗಳು, ಭಾಷೆಗಳು, ಧರ್ಮಗಳು, ಕಲೆ, ಮತ್ತು ವೈವಿಧ್ಯತೆಗಳು ಕರಗುವ ಕುಡಿಕೆಯೆ೦ದೇ ಪ್ರಸಿದ್ಧವಾಗಿರುವ ಮು೦ಬಯಿ ಮಹಾನಗರವು ಹಲವರ ಪಾಲಿನ ಕನಸಿನ ನಗರಿಯೆ೦ದೆನಿಸಿಕೊ೦ಡಿದೆ. ಮು೦ಬಯಿಯನ್ನೇ ತಮ್ಮ ಶಾಶ್ವತ ವಾಸಸ್ಥಳವನ್ನಾಗಿಸಿಕೊಳ್ಳಬೇಕೆ೦ಬ...
ಹಿಮಾಲಯದಲ್ಲಿನ ಕುತೂಹಲಕಾರಿ ರಹಸ್ಯಗಳು!!

ಹಿಮಾಲಯದಲ್ಲಿನ ಕುತೂಹಲಕಾರಿ ರಹಸ್ಯಗಳು!!

ಆಸೆ ಒಂದು ನಿಜವನ್ನು ಅಡಗಿಸಿ ಇಟ್ಟರೆ ಸ್ವಾರ್ಥ ಅದನ್ನು ಕದಿಯುತ್ತದೆ ಎಂಬ ಮಾತು ಸತ್ಯ. ಕಾಲವೇ ಇವೆರಡನ್ನೂ ಕಸಿದು ಭವಿಷ್ಯಕ್ಕೆ ಶೂನ್ಯವನ್ನು ಉಳಿಸಿತು. ಕೆಲವು ಸಾವಿರ ವರ್ಷಗಳ ಹಿಂದಿನ ಭಾರತೀಯ ಪುರಾತನ ಶಾಸ್ತ್ರವೇ ಆ ನಿಜ. ಆ ಶಾಸ್ತ್ರದ...
ಇದು ಇಂಡಿಯನ್ ಜುರಾಸಿಕ್ ಪಾರ್ಕ್....ಒಮ್ಮೆ ಭೇಟಿ ಕೊಡಿ

ಇದು ಇಂಡಿಯನ್ ಜುರಾಸಿಕ್ ಪಾರ್ಕ್....ಒಮ್ಮೆ ಭೇಟಿ ಕೊಡಿ

ನಮ್ಮದೇಶದಲ್ಲಿಯೂ ಕೂಡ ಡೈನೊಸಾರ್‍ಗಳು ಇವೆಯೇ? ಎಂದು ಪ್ರೆಶ್ನೆ ಕೇಳುವವರಿಗೆ ಈ ಪ್ರದೇಶವೇ ಉತ್ತರ ನೀಡುತ್ತದೆ. ಇಲ್ಲಿ ನೀವು ಡೈನೋಸರ್‍ಗಳನ್ನು ಕಣ್ಣಾರೆ ಕಂಡು, ಮುಟ್ಟಿಯು ಕೂಡ ಸ್ಪರ್ಶ ಸುಖ ಅನುಭವಿಸಬಹುದು. ಅದು ಎಲ್ಲಿದೆ ಎಂದು...
ಭಾರತದಲ್ಲಿಯೇ ಮೊದಲ ದೇವಿಯ ದೇವಾಲಯ ಯಾವುದು ಗೊತ್ತ?

ಭಾರತದಲ್ಲಿಯೇ ಮೊದಲ ದೇವಿಯ ದೇವಾಲಯ ಯಾವುದು ಗೊತ್ತ?

ದೇವಾಲಯಗಳನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಒಂದೊಂದು ದೇವಾಲಯಕ್ಕೂ ತನ್ನದೇ ಆದ ವಿಶೇಷತೆಗಳನ್ನು ಅಡಗಿಸಿಕೊಂಡಿರುತ್ತವೆ. ಇವೆಲ್ಲಾ ನೋಡಿದರೆ ದೇವಾಲಯದ ಉಗಮ ಹೇಗೆ ಪ್ರಾರಂಭವಾಯಿತು ಎಂಬ ಪ್ರೆಶ್ನೆ ಎಲ್ಲರಿಗೂ ಮೂಡುವಂತಹದು. ಯಾರು...
ಪಾರ್ಲಿಮೆಂಟ್ ಭವನವನ್ನು ಯಾವ ದೇವಾಲಯದ ಆಧಾರವಾಗಿ ನಿರ್ಮಾಣ ಮಾಡಿದ್ದಾರೆ ಗೊತ್ತ?

ಪಾರ್ಲಿಮೆಂಟ್ ಭವನವನ್ನು ಯಾವ ದೇವಾಲಯದ ಆಧಾರವಾಗಿ ನಿರ್ಮಾಣ ಮಾಡಿದ್ದಾರೆ ಗೊತ್ತ?

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಾಜ್ಯಾಂಗವನ್ನು ಹೊಂದಿರುವ ನಮ್ಮ ಭಾರತದೇಶದ ಪಾರ್ಲಿಮೆಂಟ್ ಭವನವನ್ನು ಯಾವ ದೇವಾಲಯವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣ ಮಾಡಿದ್ದಾರೆ ಗೊತ್ತ? ಚೌಸಾತ್ ಯೋಗಿನಿ ದೇವಾಲಯ ಖಜುರಾಹೋದಲ್ಲಿನ ಅತ್ಯಂತ...
ದೆವ್ವಗಳನ್ನು ದೇವರೆ ಸ್ವತಃ ಓಡಿಸುವ ಭಾರತದ ಏಕೈಕ ದೇವಾಲಯ

ದೆವ್ವಗಳನ್ನು ದೇವರೆ ಸ್ವತಃ ಓಡಿಸುವ ಭಾರತದ ಏಕೈಕ ದೇವಾಲಯ

ಸಾಮಾನ್ಯವಾಗಿ ದೆವ್ವ ಹಿಡಿದಿದೆ ಎಂದರೆ ಅಂತಹವರನ್ನು ವೈದ್ಯರು ಮಾನಸಿಕ ಅಸ್ವಸ್ಥರು ಎಂದು ಕರೆಯುವುದುಂಟು. ಆದರೆ ಕೆಲವರು ಮಾತ್ರ ಇದಕ್ಕೆಲ್ಲಾ ವೈದ್ಯ ಮೊರೆ ಹೋಗುವುದು ಅಷ್ಟು ಒಳ್ಳೆಯದಲ್ಲಾ ಇದಕ್ಕೆಲ್ಲಾ ಮದ್ದು ತಂತ್ರ ಹಾಗು ಮಂತ್ರಗಳು ಎಂದು...
ಶಿವಲಿಂಗ ಬಿನ್ನವಾಗಿರುವಂತೆ ಕಾಣುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

ಶಿವಲಿಂಗ ಬಿನ್ನವಾಗಿರುವಂತೆ ಕಾಣುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

ಸಾಮಾನ್ಯವಾಗಿ ದೇವಾಲಯದ ದೇವತಾ ಮೂರ್ತಿಗಳೇ ಆಗಲಿ ಅಥವಾ ದೇವರ ಮನೆಯಲ್ಲಿಯೇ ಆಗಲಿ ದೇವತಾ ಮೂರ್ತಿಗಳು ಬಿನ್ನವಾಗಿದ್ದರೆ ಮೊದಲು ಯಾವುದಾದರೂ ನದಿಯಲ್ಲಿಯೊ, ದೇವಾಲಯದ ಸಮೀಪದ ಮರದ ಕೆಳಗೆಯೋ ಇಟ್ಟು ಬರುತ್ತೇವೆ. ಆದರೆ ಆಂಧ್ರ ಪ್ರದೇಶದಲ್ಲಿನ ಈ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+