ಎಲಿಫೆಂಟಾ ಗುಹೆಗಳ ಬಗ್ಗೆ ಆಸಕ್ತಿಕರವಾದ ವಿಷಯಗಳು
ಭಾರತ ದೇಶದಲ್ಲಿ ಹಲವಾರು ಗುಹೆಗಳು, ದೇವಾಲಯಗಳು ಇವೆ. ಗುಹೆಗಳು ಎಂದರೆ ಕುತೂಹಲ ಕೆರಳಿಸುವ ಒಂದು ತಾಣ. ಅಲ್ಲಿ ಏನಿದೆ? ಅದರ ಇತಿಹಾಸವೇನು? ಅಲ್ಲಿ ಯಾರು ವಾಸ ಮಾಡುತ್ತಿದ್ದರು ಎಂಬ ಹಲವಾರು ಪ್ರೆಶ್ನೆಗಳು ಮನಸ್ಸಿನಲ್ಲಿ ಮೂಡುತ್ತದೆ....
ಗಾಳಿಯಲ್ಲಿ ತೇಲುವ ಬಂಡೆಕಲ್ಲು, ಅಲ್ಲಿನ ಚರಿತ್ರೆ ತಿಳಿದರೆ ಷಾಕ್ ಆಗುವುದು ಖಚಿತ!
ನಮ್ಮ ಸುತ್ತ-ಮುತ್ತ ನಡೆಯುವ ಪ್ರತಿ ವಿಷಯಕ್ಕೆ ಯಾವುದಾದರೂ ಒಂದು ಕಾರಣವಿರುತ್ತದೆ. ಕೆಲವೊಮ್ಮೆ ಅದ್ಭುತಗಳು ನಡೆಯುತ್ತವೆ. ಇವೆಲ್ಲಾ ನಿಜವೆ? ಇದೆಲ್ಲಾ ನಿಜವಾಗಲೂ ನಡೆಯುತ್ತಿದೆಯೇ? ಎಂಬ ಹಲವಾರು ಪ್ರೆಶ್ನೆಗಳು ನಮ್ಮ ತಲೆಯಲ್ಲಿ ಮೂಡುವುದು...
ಮು೦ಬಯಿಯಿ೦ದ ಕಡಲತಡಿಯ ಗಣಪತಿಫುಲೆ ಪಟ್ಟಣಕ್ಕೊ೦ದು ಭೇಟಿ ನೀಡಿರಿ
ಹಿ೦ದೂಗಳ ಆರಾಧ್ಯದೈವವೆನಿಸಿಕೊ೦ಡಿರುವ ಆನೆಮೊಗದ ದೇವರ ಹೆಸರನ್ನು ಹೊತ್ತುಕೊ೦ಡಿರುವ, ಕೊ೦ಕಣ ತೀರದ ಪುಟ್ಟ ಪಟ್ಟಣವೇ ಗಣಪತಿಫುಲೆ ಆಗಿದೆ. ಸ್ಥಳೀಯ ಪುರಾಣ ಕಥೆಗಳ ಪ್ರಕಾರ, ಗ್ರಾಮದ ಸ್ತ್ರೀಯೋರ್ವಳು ಮಾಡಿದ ಅಪಮಾನದ ಕಾರಣದಿ೦ದ, ತನ್ನ...
ಜೀವನದಲ್ಲಿ ಒಮ್ಮೆಯದರೂ ದರ್ಶನ ಮಾಡಲೇಬೇಕಾದ ಕ್ಷೇತ್ರವಿದು....
ಭಾರತ ದೇಶ ಒಂದು ಕರ್ಮ ಭೂಮಿ, ಧರ್ಮ ಭೂಮಿ, ಆಧ್ಯಾತ್ಮಿಕವಾದ ಭೂಮಿಯಾಗಿದೆ. ಪ್ರಪಂಚದಲ್ಲಿಯೇ ಅತ್ಯಂತ ಅದ್ಭುತವಾದ ಹಾಗು ಶಕ್ತಿವಂತ ದೇಶವಾಗಿ ಭಾರತ ದೇಶವೆಂದು ಕರೆಯಲಾಗುತ್ತದೆ. ಭಾರತ ದೇಶದಲ್ಲಿ ಪ್ರಕೃತಿ ವರ್ಣನೆಗೆ ಸಾಧ್ಯವಾಗದಂಥಹ...
ಗುಜರಾತ್ ನ ಐತಿಹಾಸಿಕ ಖಜಾನೆ ಚ೦ಪಾನೇರ್ ಗೆ ಭೇಟಿ ನೀಡಿರಿ
ಗುಜರಾತ್ ನ ಐತಿಹಾಸಿಕ ನಗರವಾಗಿರುವ ಚ೦ಪಾನೇರ್, ಉತ್ತರ ದಿಕ್ಕಿನಲ್ಲಿ ಮು೦ಬಯಿ ಮಹಾನಗರದಿ೦ದ ಕೇವಲ ಏಳು ಘ೦ಟೆಗಳ ಪ್ರಯಾಣ ದೂರದಲ್ಲಿದ್ದು, ತನ್ಮೂಲಕ ಒ೦ದು ಮಹತ್ತರ ವಾರಾ೦ತ್ಯದ ಚೇತೋಹಾರೀ ತಾಣವೆನಿಸಿಕೊ೦ಡಿದೆ. ಎ೦ಟನೆಯ ಶತಮಾನದಲ್ಲಿ ಚಾವ್ಡಾ...
ಶಿವನು ತನ್ನ ಮೂರನೇ ಕಣ್ಣು ತೆರೆದ ಪ್ರದೇಶ!
ಮೈಲಾಡುತುರೈ ನಗರದಲ್ಲಿರುವ ಮಯೂರನಾಥ ಸ್ವಾಮಿ ದೇವಾಲಯ ಹೆಸರಿನ ಮೇಲೆ ಹಾಗು ಸ್ಥಳೀಯ ಕಥೆಯ ಮೂಲಕ ಶಿವನ ಬಗ್ಗೆ ತಿಳಿಸುತ್ತದೆ. ಇಲ್ಲಿ ಪ್ರಧಾನವಾದ ದೇವನು ಶಿವನೇ (ಮಯೂರನಾಥರ್). ಪಾರ್ವತಿ ದೇವಿ "ಮಯೂರ" ರೂಪದಲ್ಲಿ ಶಿವನಿಗೆ ಇಲ್ಲಿ...
ಮು೦ಬಯಿಯಿ೦ದ ಏಷ್ಯಾ ಖ೦ಡದ ಅತೀ ಪುಟ್ಟ ಗಿರಿಧಾಮಕ್ಕೊ೦ದು ಭೇಟಿ ನೀಡಿರಿ
ಮಹಾರಾಷ್ಟ್ರ ರಾಜ್ಯದ ರಾಯ್ ಗಢ್ ಜಿಲ್ಲೆಯಲ್ಲಿರುವ ಮಥೆರಾನ್ ಎ೦ಬ ಈ ಸು೦ದರ ಗಿರಿಧಾಮವು, ತನ್ನನ್ನು ಸುತ್ತುವರೆದಿರುವ ಮಹಾನಗರದ ಗೌಜುಗದ್ದಲಗಳಿ೦ದ ಒ೦ದಿನಿತೂ ಬಾಧಿಸಲ್ಪಡದೇ ಹಾಗೆಯೇ ಪ್ರಶಾ೦ತವಾಗಿಯೇ ಇದೆ. ಈ ಸ್ಥಳದಲ್ಲಿ ವರ್ಷವಿಡೀ...
ಕಾಕತೀಯರು ನಿರ್ಮಾಣ ಮಾಡಿದ ಅದ್ಭುತವಾದ ದೇವಾಲಯವಿದು...
ಕಾಕತೀಯರು ತಮ್ಮ ಆಡಳಿತದ ಕಾಲವಧಿಯಲ್ಲಿ ಅದ್ಭುತವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ಹಲವಾರು ಸುಂದರವಾದ ದೇವಾಲಯಗಳನ್ನು ನಿರ್ಮಾಣ ಮಾಡಿದ್ದು, ಅವುಗಳಲ್ಲಿ ರಾಮಪ್ಪ ದೇವಾಲಯವು ಕೂಡ ಒಂದಾಗಿದೆ. ರಾಮಪ್ಪ ದೇವಾಲಯವು ಹೈದ್ರಾಬಾದ್ನಿಂದ...
ಪೋರ್ಚುಗಲ್ ನ ಐತಿಹಾಸಿಕ ಹಿನ್ನೆಲೆಯಿರುವ ಸಿಲ್ವಸ್ಸಾ ನಗರ
ದಾದ್ರ ಮತ್ತು ನಗರ್ ಹವೇಲಿ ಎ೦ಬ ಕೇ೦ದ್ರಾಡಳಿತ ಪ್ರದೇಶದ ರಾಜಧಾನಿ ನಗರವಾದ ಸಿಲ್ವಾಸ್ಸಾವು ಮು೦ಬಯಿಯಿ೦ದ 175 ಕಿ.ಮೀ. ಗಳಷ್ಟು ದೂರದಲ್ಲಿದೆ. ಹದಿನೆ೦ಟನೆಯ ಶತಮಾನದ ಅವಧಿಯಲ್ಲಿ, ಪೋರ್ಚುಗೀಸರ ಆಳ್ವಿಕೆಯ ಅಡಿಯಲ್ಲಿ ಸಿಲ್ವಾಸ್ಸಾವು ವಿಲಾ ಡೆ...
ತ್ರಿನೇತ್ರನಾಗಿ ನೆಲೆಸಿದ್ದಾನೆ ನಮ್ಮ ಗಣಪತಿ!
ಹಿಂದೂ ಧರ್ಮದಲ್ಲಿ ಗಣಪತಿಯನ್ನು ಮೊದಲ ಪೂಜೆಯಲ್ಲಿ ಪ್ರಾರ್ಥಿಸಬೇಕು ಎಂಬ ಪದ್ಧತಿ ಇದೆ. ಇದರ ಅರ್ಥ ಯಾವುದೇ ಒಂದು ಕಾರ್ಯ ಮಾಡುವ ಸಂದರ್ಭದಲ್ಲಿ ವಿಘ್ನ ಒದಗಬಾರದು ಎಂಬ ಉದ್ದೇಶವೇ ಆಗಿದೆ. ಗಣಪತಿ ಎಂದರೆ ಚಿಕ್ಕ ಮಕ್ಕಳಿಗಂತೂ ಬಲು ಇಷ್ಟ....
ನದೀ ತೀರದಲ್ಲಿರುವ ಕೋಲಾಡ್ ನ ಹಳ್ಳಿಯ ಕಡೆಗೆ ಮುಂಬೈಯಿಂದ ಪ್ರಯಾಣ
ಕೋಲಾಡ್ ಮಹಾರಾಷ್ಟ್ರದ ಒಂದು ನದಿತೀರದಲ್ಲಿರುವ ಒಂದು ಹಳ್ಳಿಯಾಗಿದೆ. ಈ ಸ್ಥಳವು ಮಹಾರಾಷ್ಟ್ರದ ಅತ್ಯುತ್ತಮ ಬಿಳಿ ನೀರಿನ ರಾಫ್ಟಿಂಗ್ ತಾಣಗಳಲ್ಲಿ ಒಂದಾಗಿದೆ. ಇದು ಜಲಪಾತಗಳು ಮತ್ತು ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಮುಂಬೈನಿಂದ...
ಮು೦ಬಯಿಯಿ೦ದ ಕರ್ಜತ್ ಗೊ೦ದು ವಾರಾ೦ತ್ಯದ ಚೇತೋಹಾರೀ ಪ್ರವಾಸ
ಕರ್ಜತ್, ಉಲ್ಲಾಸ್ ನದಿ ಕೊಳ್ಳದ ಸಮೀಪದಲ್ಲಿದ್ದು, ಮು೦ಬಯಿಯಿ೦ದ ವಾರಾ೦ತ್ಯದ ವೇಳೆಯಲ್ಲಿ ತೆರಳಬಹುದಾದ ಜನಪ್ರಿಯ ಚೇತೋಹಾರೀ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ. ಪರ್ವತಗಳು, ಕೋಟೆಕೊತ್ತಲಗಳು, ಹಾಗೂ ಬ೦ಡೆಗಳನ್ನು ಕೆತ್ತಿ ರೂಪುಗೊಳಿಸಲಾಗಿರುವ...
ನೀವು ಎಂದೂ ಕಂಡು ಕೇಳರಿಯದ ಹಳ್ಳಿಗಳು ಇವು...
ಭಾರತವನ್ನು "ಹಳ್ಳಿಗಳ ದೇಶ" ಎಂದೇ ಬಣ್ಣಿಸಲಾಗುತ್ತದೆ. ಲಕ್ಷಾಂತರ ಹಳ್ಳಿಗಳಿರುವ ನಮ್ಮ ಭಾರತ ದೇಶದಲ್ಲಿ ಭಾರತೀಯ ಸಂಸ್ಕøತಿಯನ್ನು ಹಾಗು ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಹಳ್ಳಿಗಳ ಚಿತ್ರಣವನ್ನು ನೆನೆಸಿಕೊಂಡರೆ ಒಮ್ಮೆಯಾದರೂ...
ಪುರುಷರು ಈ 5 ದೇವಾಲಯಗಳಲ್ಲಿ ಕಾಲಿಟ್ಟರೆ ಏನಾಗುತ್ತದೆ ಗೊತ್ತ?
ಅಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿದೆ. ಪುರುಷರಿಗೆ ಪ್ರವೇಶ ನಿಷಿದ್ಧವಾದುದು... ಯಾರದರೂ ತೆರಳಲೇಬೇಕು ಎಂದು ಅಂದುಕೊಂಡರು ಕೂಡ ದೇವಾಲಯದ ಸೆಕ್ಯೂರಿಟಿ ಗಾರ್ಡ್ ಅವರು ಪುರುಷರಿಗೆ ಪ್ರವೇಶವನ್ನು ನೀಡುವುದಿಲ್ಲ. ಹೌದು ನೀವು...
ಮು೦ಬಯಿ ಮಹಾನಗರದಿ೦ದ ಡರ್ಶೆಟ್ ಎ೦ಬ ಹೋಬಳಿಯತ್
ಪಶ್ಚಿಮ ಘಟ್ಟಗಳ ನಡುವೆ, ಅ೦ಬಾ ನದಿ ದ೦ಡೆಯ ಮೇಲೆ, ಖೋಪೋಲಿಯ ಸಮೀಪದಲ್ಲಿರುವ ಡರ್ಶೆಟ್ ಅದೆ೦ತಹ ಸು೦ದರ ತಾಣವೆ೦ದರೆ, ಒ೦ದು ವೇಳೆ ನ್ಯಾಷನಲ್ ಜಿಯೋಗ್ರಾಫಿಕ್ಸ್ ಅಥವಾ ಡಿಸ್ಕವರಿಯ೦ತಹ ವಾಹಿನಿಗಳು ಭಾರತೀಯ ತಾಣಗಳನ್ನು ತೋರಿಸಬಯಸಿದಲ್ಲಿ, ಅ೦ತಹ...
ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?
ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ನಿಯಮಗಳು ಇರುತ್ತವೆ. ಅವುಗಳನ್ನು ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ದೇವಾಲಯಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದುದು ಎಂದು ಭಾವಿಸಲಾಗುತ್ತದೆ. ಪ್ರತಿಯೊಬ್ಬನು ಆ...
ಮು೦ಬಯಿಯಿ೦ದ ಕರ್ನಾಲಾಕ್ಕೆ ತೆರಳಿ ಪ್ರಕೃತಿಗೆ ಮತ್ತಷ್ಟು ಆಪ್ತರಾಗಿರಿ
ಮು೦ಬಯಿ ಮತ್ತು ಪೂನಾ ನಗರಗಳಿ೦ದ ತೆರಳಬಹುದಾದ ಅತ್ಯ೦ತ ಜನಪ್ರಿಯವಾದ ಚೇತೋಹಾರೀ ತಾಣಗಳ ಪೈಕಿ ಕರ್ನಾಲಾವೂ ಒ೦ದೆನಿಸಿಕೊ೦ಡಿದೆ. ಈ ಕೋಟೆಯ ನಗರವು ಮಹಾರಾಷ್ಟ್ರದ ರಾಯ್ ಗಢ್ ಜಿಲ್ಲೆಯಲ್ಲಿದ್ದು, ತನ್ನ ಪ್ರಶಾ೦ತವಾದ ಪ್ರಾಕೃತಿಕ ಸೌ೦ದರ್ಯಕ್ಕಾಗಿ...
ವಿಜಯವಾಡ ಕನಕದುರ್ಗಾಮ್ಮ ದೇವಾಲಯದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ದೇವಿಗಳ ದೇವಾಲಯಗಳು ನಮ್ಮ ಭಾರತ ದೇಶದಲ್ಲಿ ತನ್ನದೇ ಆದ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಆ ದೇವಾಲಯಗಳೆಲ್ಲಾ ಅತ್ಯಂತ ಮಹಿಮಾನ್ವತವಾದುದು ಎಂದೇ ಹೇಳಬಹುದು. ಒಂದೊಂದು ದೇವಾಲಯಕ್ಕೂ ಸುಂದರವಾದ ಹಾಗು ರೋಚಕವಾದ ಕಥೆಗಳು ಹೊಂದಿರುವುದು...