Search
  • Follow NativePlanet
Share

ದಕ್ಷಿಣ ಭಾರತದ ಅತ್ಯಂತ ಜನಪ್ರಿಯವಾದ ತಾಣ ಯಾವುದು ಗೊತ್ತ?

ದಕ್ಷಿಣ ಭಾರತದ ಅತ್ಯಂತ ಜನಪ್ರಿಯವಾದ ತಾಣ ಯಾವುದು ಗೊತ್ತ?

ನಮ್ಮ ಭಾರತದಲ್ಲಿ ಹಲವಾರು ದೇವಾಲಯಗಳು, ಬೆಟ್ಟಗಳು, ಗುಹೆಗಳು, ವಿಚಿತ್ರಗಳು, ವಿಭಿನ್ನತೆಗಳನ್ನು ಕಾಣಬೇಕಾದರೆ ಒಮ್ಮೆ ದಕ್ಷಿಣ ಭಾರತಕ್ಕೆ ಭೇಟಿ ನೀಡಲೇಬೇಕು. ರಜಾ ಅವಧಿಯಲ್ಲಿ ನೀವು ಈ ಲೇಖನದಲ್ಲಿ ಹೇಳಲಾಗುವ ತಾಣಗಳಿಗೆ ಒಮ್ಮೆ ಭೇಟಿ...
ಶಕುನಿ ದೇವಾಲಯವೂ ಇದೆ ಎಂಬುದು ನಿಮಗೆ ಗೊತ್ತ?

ಶಕುನಿ ದೇವಾಲಯವೂ ಇದೆ ಎಂಬುದು ನಿಮಗೆ ಗೊತ್ತ?

ಶಕುನಿಯು ಮಹಾಭಾರತದಲ್ಲಿ ಬಹಳ ಪ್ರಮುಖವಾದ ಪಾತ್ರವಾಗಿದೆ. ಶಕುನಿಯು ಕೌರವರ ಸೋದರಮಾವ, ಅಂದರೆ ಗಾಂಧರಿಯ 100 ಮಂದಿ ಅಣ್ಣಂದಿರಲ್ಲಿ ಕೊನೆಯವನು. ಮಹಭಾರತದ ಯುದ್ಧಕ್ಕೆ ಹಾಗು ಕೌರವರ ನಾಶಕ್ಕೆ ಈ ಶಕುನಿಯೇ ಕಾರಣ. ಮಹಾಭಾರತ ಯುದ್ಧ ನಡೆಯುವ...
ಕಾರವಾರದ ಐದು ಶೋಭಾಯಮಾನವಾದ ಕಡಲಕಿನಾರೆಗಳು

ಕಾರವಾರದ ಐದು ಶೋಭಾಯಮಾನವಾದ ಕಡಲಕಿನಾರೆಗಳು

ಕಾರವಾರವು ಉತ್ತರ ಕರ್ನಾಟಕ ಕರಾವಳಿಯ ಒ೦ದು ಪಟ್ಟಣವಾಗಿದ್ದು, ಕಾರವಾರವು ಕಾಳಿ ನದಿಯ ದ೦ಡೆಯ ಮೇಲಿದೆ. ಕಡಲಕಿನಾರೆಗಳು, ಸಾಹಸಭರಿತ ಕ್ರೀಡೆಗಳು, ಆಹಾರ, ಮತ್ತು ಪ್ರಾಕೃತಿಕ ಸೌ೦ದರ್ಯದ ದೃಷ್ಟಿಯಿ೦ದ ಕಾರವಾರವು ಒ೦ದು ಆಹ್ಲಾದಭರಿತವಾದ, ಗೋವಾ...
ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗ ಯಾವುದು ಗೊತ್ತ?

ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗ ಯಾವುದು ಗೊತ್ತ?

ಮಹಾಭಾರತ ಹಾಗು ರಾಮಾಯಣವು ಭಾರತದ ಪ್ರಸಿದ್ಧವಾದ ಮಹಾಕಾವ್ಯಗಳಾಗಿವೆ. ಇದನ್ನು ಅತ್ಯಂತ ಪವಿತ್ರವಾದ ಗ್ರಂಥ ಎಂದೂ ಸಹ ಕರೆಯುತ್ತೇವೆ. ದ್ವಾಪರಯುಗದಲ್ಲಿ ನಡೆದ ಮಹಾಭಾರತದ ಕಥೆಯು ಮೂಲತಃ ಮಾನವನಾದವನು ಧರ್ಮ ಮಾರ್ಗದ ಮೂಲಕ ಹೇಗೆ ಸಾಗಬೇಕು...
ಬೆಂಗಳೂರಿನ ಸಮೀಪ ಒಂದು ಅದ್ಭುತವಾದ ಗಿರಿಧಾಮ!

ಬೆಂಗಳೂರಿನ ಸಮೀಪ ಒಂದು ಅದ್ಭುತವಾದ ಗಿರಿಧಾಮ!

ಗಿರಿಧಾಮ ಎಂದರೆ ಯಾರಿಗೆ ಇಷ್ಟ ಆಗಲ್ಲ. ಪ್ರಕೃತಿಯ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಅದ್ಭುತವಾದ ಶಕ್ತಿಯನ್ನು ಹೊಂದಿವೆ ಈ ಗಿರಿಧಾಮಗಳು. ವಾರಾಂತ್ಯ ಬಂದರೆ ಸಾಕು ಯಾವುದಾದರೂ ಪ್ರಶಾಂತವಾದ ವಾತಾವರಣದಲ್ಲಿ ಕೆಲವು ಕಾಲ ಹಾಯಾಗಿ...
ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಚೋರ್ ಬಜಾರ್ ಎಲ್ಲಿದೆ ಗೊತ್ತ?

ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಚೋರ್ ಬಜಾರ್ ಎಲ್ಲಿದೆ ಗೊತ್ತ?

ನಮ್ಮ ಭಾರತದೇಶದಲ್ಲಿ ಹಲವಾರು ಕಡೆ ಚೋರ್ ಬಜಾರ್‍ಗಳು ಇವೆ ಅದು ಎಲ್ಲಿ ನಿಮಗೆ ಗೊತ್ತ? ಚೋರ್ ಬಜಾರ್ ಎಂದರೆ ಕಳ್ಳ ಮಾಲುಗಳನ್ನು ತಂದು ಒಂದು ಸ್ಥಳದಲ್ಲಿ ಮಾರುವುದೇ ಆಗಿದೆ. ಆದರೆ ಇಂಥಹ ಬಜಾರ್‍ಗಳು ಎಲ್ಲಿವೆ? ಎಂಬುದರ ಬಗ್ಗೆ ಸಾಕಷ್ಟು...
ತಿರುಮಲದಲ್ಲಿದೆ ಬಂಗಾರದ ಬಾವಿ !

ತಿರುಮಲದಲ್ಲಿದೆ ಬಂಗಾರದ ಬಾವಿ !

ಶ್ರೀದೇವಿ, ಭೂದೇವಿ ಸಮೇತವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯು ಲೀಲಾ ಮಾನವ ರೂಪದಲ್ಲಿ ಶ್ರೀ ವೈಕುಂಠಾಧಿಪತಿ ಭೂಲೋಕದಲ್ಲಿ ನೆಲೆಸಿದ್ದಾನೆ. ಆ ಮಾಹಿಮಾನ್ವಿತವಾದ ಪವಿತ್ರವಾದ ಕ್ಷೇತ್ರವೇ ತಿರುಮಲ ದೇವಾಲಯ. ಶ್ರೀ ವೆಂಕಟಾಚಲ ಕ್ಷೇತ್ರದಲ್ಲಿ ಸಂಚಾರ...
ಬೆ೦ಗಳೂರು ನಗರದಲ್ಲಿನ ಅಷ್ಟೇನೂ ಪರಿಚಿತವಲ್ಲದ ಕೊಮ್ಮಘಟ್ಟ ಕೆರೆಯತ್ತ ದೌಡಾಯಿಸಿರಿ

ಬೆ೦ಗಳೂರು ನಗರದಲ್ಲಿನ ಅಷ್ಟೇನೂ ಪರಿಚಿತವಲ್ಲದ ಕೊಮ್ಮಘಟ್ಟ ಕೆರೆಯತ್ತ ದೌಡಾಯಿಸಿರಿ

ಸದಾ ಚಟುವಟಿಕೆಯಿ೦ದಲೇ ಇರುವ ಬೆ೦ಗಳೂರು ನಗರವು ಭಾರತದಲ್ಲಿ ವಾಸ್ತವ್ಯಕ್ಕೆ ಅತ್ಯುತ್ತಮವಾಗಿರುವ ಸ್ಥಳಗಳ ಪೈಕಿ ಒ೦ದೆನಿಸಿಕೊ೦ಡಿದೆ. ವಿ.ವಿ. ಪುರ೦ ನ ಆಹಾರ ಬೀದಿಯಲ್ಲಿ ತಿ೦ಡಿತಿನಿಸುಗಳ ಸೇವನೆ, ಕಮರ್ಷಿಯಲ್ ರಸ್ತೆಯಲ್ಲಿನ ಶಾಪಿ೦ಗ್, ಎ೦.ಜಿ....
ಲಹೌಲ್ ಮತ್ತು ಸ್ಪಿಟಿಗಳಲ್ಲಿ ಸ೦ದರ್ಶನೀಯವಾಗಿರುವ ಹತ್ತು ನ೦ಬಲಸಾಧ್ಯವಾದ ಸ್ಥಳಗಳು

ಲಹೌಲ್ ಮತ್ತು ಸ್ಪಿಟಿಗಳಲ್ಲಿ ಸ೦ದರ್ಶನೀಯವಾಗಿರುವ ಹತ್ತು ನ೦ಬಲಸಾಧ್ಯವಾದ ಸ್ಥಳಗಳು

ಲಹೌಲ್-ಸ್ಪಿಟಿಯು ಹಿಮಾಚಲಪ್ರದೇಶ ರಾಜ್ಯದಲ್ಲಿರುವ ಒ೦ದು ಜಿಲ್ಲೆಯಾಗಿದೆ. ವಾಸ್ತವವಾಗಿ, ಭಾರತ ಮತ್ತು ಟಿಬೆಟ್ ದೇಶಗಳ ಗಡಿಭಾಗದಲ್ಲಿರುವ ಎರಡು ಕಣಿವೆಯ ಪ್ರದೇಶಗಳು ಲಹೌಲ್ ಮತ್ತು ಸ್ಪಿಟಿಗಳಾಗಿವೆ. ಪೂರ್ವದಲ್ಲಿ ಲಹೌಲ್ ಮತ್ತು ಸ್ಪಿಟಿಗಳೆ೦ದು...
ಮರುಳು ಮಾಡುವ ಶೃಂಗಾರ ಶಿಲ್ಪಕಲೆಗಳ ಬಳ್ಳಿಗಾವಿಯ ದೇವಾಲಯಗಳು

ಮರುಳು ಮಾಡುವ ಶೃಂಗಾರ ಶಿಲ್ಪಕಲೆಗಳ ಬಳ್ಳಿಗಾವಿಯ ದೇವಾಲಯಗಳು

ನಾವು ಸಾಮಾನ್ಯವಾಗಿ ಪ್ರಾಚೀನವಾದ ದೇವಾಲಯಗಳಲ್ಲಿ ಹಲವಾರು ಶಿಲ್ಪಕಲೆಗಳನ್ನು ಕಾಣಬಹುದು. ಅದರಲ್ಲಿಯೂ ರತಿ ಹಾಗು ಮನ್ಮಥರ ಹಲವಾರು ಶಿಲ್ಪಕಲೆಗಳನ್ನು ನಾವು ಕಾಣಬಹುದು. ಈ ಶಿಲ್ಪಗಳು ಕೆಲವೊಮ್ಮೆ ದೇವಾಲಯಗಳ ಆಕರ್ಷಣೆಯಾಗುತ್ತದೆ. ಒಮ್ಮೆ ಇವೆಲ್ಲಾ...
ಭಾರತ ದೇಶದ ಅತೀ ವಿಶಾಲವಾದ ಜಲಪಾತವೆ೦ದೆನಿಸಿಕೊ೦ಡಿರುವ ಚಿತ್ರಕೂಟ ಜಲಪಾತಗಳ ಕುರಿತು

ಭಾರತ ದೇಶದ ಅತೀ ವಿಶಾಲವಾದ ಜಲಪಾತವೆ೦ದೆನಿಸಿಕೊ೦ಡಿರುವ ಚಿತ್ರಕೂಟ ಜಲಪಾತಗಳ ಕುರಿತು

ಪ್ರಕೃತಿಯು ಕೊಡಮಾಡುವ ಅತ್ಯ೦ತ ಸೊಬಗಿನ ವೀಕ್ಷಣೀಯ ಅ೦ಶಗಳ ಪೈಕಿ ಜಲಪಾತಗಳೂ ಒ೦ದು. ಭೋರ್ಗರೆಯುತ್ತಾ ಅತ್ಯ೦ತ ರಭಸವಾಗಿ ಧುಮುಕುವ ಜಲಪಾತಗಳನ್ನು ಕ೦ಡಾಗ ಪ್ರಕೃತಿಯ ಶಕ್ತಿ, ವೈಭೋಗಗಳ ಅರಿವು ನಮಗಾಗದೇ ಇರದು. ಪ್ರಕೃತಿಯ ಸೊಬಗಿನಲ್ಲಿ ಕಾಲ ಕಳೆಯುವ...
ಸ೦ದರ್ಶಿಸಲೇಬೇಕಾಗಿರುವ ಪಶ್ಚಿಮ ಬ೦ಗಾಳ ರಾಜ್ಯದ ಕಾಳೀ ಮ೦ದಿರಗಳು

ಸ೦ದರ್ಶಿಸಲೇಬೇಕಾಗಿರುವ ಪಶ್ಚಿಮ ಬ೦ಗಾಳ ರಾಜ್ಯದ ಕಾಳೀ ಮ೦ದಿರಗಳು

ಭಗವತಿ ಕಾಳೀಮಾತೆಯು ಪಶ್ಚಿಮ ಬ೦ಗಾಳ ರಾಜ್ಯದ ಆರಾಧ್ಯ ದೇವತೆಯಾಗಿರುವಳು. ರಾಜ್ಯದಾದ್ಯ೦ತ ಕಾಳೀ ಪೂಜೆಯನ್ನು ಅತ್ಯ೦ತ ಅದ್ದೂರಿಯಾಗಿ, ಶ್ರದ್ಧಾಭಕ್ತಿಗಳಿ೦ದ ಆಚರಿಸಲಾಗುತ್ತದೆ. ಹದಿನೆ೦ಟನೆಯ ಶತಮಾನದ ಅವಧಿಯಲ್ಲಿ ರಾಜಾ ಕೃಷ್ಣಚ೦ದ್ರ ಅವರಿ೦ದ...
ಗೋವಾದಲ್ಲಿನ ಪ್ರಸಿದ್ಧ 7 ಕೋಟೆಗಳು

ಗೋವಾದಲ್ಲಿನ ಪ್ರಸಿದ್ಧ 7 ಕೋಟೆಗಳು

ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಗೋವಾ ಕೂಡ ಒಂದು. ಗೋವಾ ಕೇವಲ ಭಾರತೀಯರಿಗೆ ಮಾತ್ರ ಅಚ್ಚು ಮೆಚ್ಚು ಅಲ್ಲ, ಬದಲಾಗಿ ವಿದೇಶಿಗಳು ತಮ್ಮ ರಜಾ ದಿನಗಳನ್ನು ಕಳೆಯಲು ಭಾರತದ ಗೋವಾಗೆ ಭೇಟಿ ನೀಡುತ್ತಾರೆ. ಈ ಗೋವಾದ ಪ್ರಕೃತಿಯ ಸೌಂದರ್ಯ...
ಮೂರ್ತಿ ಇಲ್ಲದೇ ಇದ್ದರೂ ಇದೊಂದು ಶಕ್ತಿ ಪೀಠ...

ಮೂರ್ತಿ ಇಲ್ಲದೇ ಇದ್ದರೂ ಇದೊಂದು ಶಕ್ತಿ ಪೀಠ...

ಶಕ್ತಿ ದೇವಾಲಯಗಳನ್ನು ಹೆಚ್ಚಾಗಿ ಹಿಂದೂ ಧರ್ಮದಲ್ಲಿ ಆರಾಧನೆ ಮಾಡುತ್ತಾರೆ. ಹೆಣ್ಣಿಗೆ ಹೆಚ್ಚಾಗಿ ಪ್ರಾಶ್ಯಸ್ತ ನೀಡುವ ನಮ್ಮ ಭಾರತ ದೇಶ ಹಲವಾರು ದೇವಿಯ ದೇವಾಲಯಗಳನ್ನು ಕಾಣಬಹುದಾಗಿದೆ. ನಮಗೆ ಮಹಾಶಿವನ ಹಾಗು ಪಾರ್ವತಿ ಮಾತೆಯ ಹಲವಾರು...
ತೆಂಗಿನಕಾಯಿಯನ್ನು ತನ್ನ ಬಾಯಿಯಿಂದ ಹೊಡೆದು ಹಾಕುತ್ತಿರುವ ಹನುಮಂತನ ವಿಗ್ರಹ

ತೆಂಗಿನಕಾಯಿಯನ್ನು ತನ್ನ ಬಾಯಿಯಿಂದ ಹೊಡೆದು ಹಾಕುತ್ತಿರುವ ಹನುಮಂತನ ವಿಗ್ರಹ

ರಾಮನ ಭಂಟ ಹನುಮಂತನನ್ನು ಭಾರತದಾದ್ಯಂತ ಪೂಜಿಸಲಾಗುತ್ತದೆ. ನಾವು ಸಾಮಾನ್ಯವಾಗಿ ದಿನನಿತ್ಯ ಹನುಮಂತನ ದೇವಾಲಯಗಳನ್ನು ಕಾಣುತ್ತಲೇ ಇರುತ್ತೇವೆ. ಆದರೆ ಇಲ್ಲಿನ ಹನುಮಂತನ ವಿಗ್ರಹವನ್ನು ಕಂಡರೆ ನೀವು ಆಶ್ಚರ್ಯವಾಗುವುದಂತು ಖಂಡಿತ....
ಇಲ್ಲಿದೆ ನೀವು ಎಂದೂ ಕಂಡಿರದ ನಾಲ್ಕು ಗಿರಿಧಾಮಗಳು

ಇಲ್ಲಿದೆ ನೀವು ಎಂದೂ ಕಂಡಿರದ ನಾಲ್ಕು ಗಿರಿಧಾಮಗಳು

ಅಸ್ಸಾಂ ನಮ್ಮ ಭಾರತದೇಶದಲ್ಲಿನ ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಇಲ್ಲಿ ಹಲವಾರು ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಸ್ಸಾಂ ರಾಜ್ಯ ಮುಖ್ಯವಾಗಿ ರೇಷ್ಮೆಗಾಗಿ, ಏಕಕೊಂಬಿನ ಘೇಂಡಾಮೃಗಗಳಿಗೆ ಪ್ರಸಿದ್ಧವಾಗಿದೆ. ಅಷ್ಟೇ ಅಲ್ಲ...
ತೀರ್ಥಹಳ್ಳಿಯಲ್ಲಿ ವಿಜೃಂಬಣೆಯಿಂದ ಆಚರಿಸಲಾಗುವ ಎಳ್ಳಮವಾಸ್ಯೆ.....

ತೀರ್ಥಹಳ್ಳಿಯಲ್ಲಿ ವಿಜೃಂಬಣೆಯಿಂದ ಆಚರಿಸಲಾಗುವ ಎಳ್ಳಮವಾಸ್ಯೆ.....

ಮಲೆನಾಡಿನ ಅದ್ಭುತವಾದ ಗಿರಿಕನ್ಯೆಯರ ಮಧ್ಯೆ ಸುಂದರವಾದ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿರುವ ಸ್ಥಳವೇ ತೀರ್ಥಹಳ್ಳಿ. ತೀರ್ಥಹಳ್ಳಿಯು ಶಿವಮೊಗ್ಗ ನಗರದಿಂದ ಸುಮಾರು 65 ಕಿ.ಮೀ ಗಳಷ್ಟು ದೂರ ಮತ್ತು ಬೆಂಗಳೂರಿನಿಂದ ಸುಮಾರು 346 ಕಿ.ಮೀ...
ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ಪ್ರಪಂಚದಲ್ಲಿಯೇ ಅತ್ಯಂತ ಎತ್ತರ ಪ್ರದೇಶದಲ್ಲಿರುವ ದೇವಾಲಯ ಎಂದರೆ ಅದು ತುಂಗನಾಥ ದೇವಾಲಯ. ಇದು ಬೇರೆಲ್ಲೂ ಇಲ್ಲ. ಬದಲಾಗಿ ನಮ್ಮ ಭಾರತ ದೇಶದಲ್ಲಿಯೇ ಇದೆ. ಈ ಅದ್ಭುತವಾದ ದೇವಾಲಯ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗದಿಂದ ಸುಮಾರು 50 ಕಿ.ಮೀ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+