Search
  • Follow NativePlanet
Share

ವಿಮಾನದಲ್ಲಿ ಮೊದಲ ಬಾರಿಗೆ ಪ್ರಯಾಣ ಮಾಡುತ್ತಿದ್ದಲ್ಲಿ ತಿಳಿದಿರಲಿ ಈ ವಿಷಯಗಳು....

ವಿಮಾನದಲ್ಲಿ ಮೊದಲ ಬಾರಿಗೆ ಪ್ರಯಾಣ ಮಾಡುತ್ತಿದ್ದಲ್ಲಿ ತಿಳಿದಿರಲಿ ಈ ವಿಷಯಗಳು....

ಪ್ರಯಾಣ ಮಾಡುವುದು ಸಾಮಾನ್ಯವಾಗಿ ಎಲ್ಲರಿಗೂ ಅಚ್ಚು ಮೆಚ್ಚು. ಅದರಲ್ಲಿಯೂ ಜೀವನದಲ್ಲಿ ಒಮ್ಮೆಯಾದರು ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಆಸೆ ಹಲವರಿಗೆ ಒಂದು ಕನಸಾಗಿದೆ. ವಿಮಾನಯಾನದಲ್ಲಿ ಹಲವಾರು ಅನುಕೂಲಗಳನ್ನು ನಾವು ಪಡೆಯಬಹುದು. ಅತ್ಯಂತ...
ಬೌದ್ಧ ಧರ್ಮ ಮತ್ತು ಜೈನ ಧರ್ಮದ ತೀರ್ಥಸ್ಥಳವಾದ ವೈಶಾಲಿಯ ಕಡೆಗೆ ಪ್ರಯಾಣ

ಬೌದ್ಧ ಧರ್ಮ ಮತ್ತು ಜೈನ ಧರ್ಮದ ತೀರ್ಥಸ್ಥಳವಾದ ವೈಶಾಲಿಯ ಕಡೆಗೆ ಪ್ರಯಾಣ

ವೈಶಾಲಿ ಬಿಹಾರದ ಒಂದು ಪುರಾತನ ನಗರವಾಗಿದ್ದು, ಇದು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಈಗ ಇದು ಒಂದು ಸಣ್ಣ ಗ್ರಾಮವಾಗಿದ್ದು ರಾಜಧಾನಿಯಾದ ಪಾಟ್ನಾದಿಂದ 32 ಕಿ.ಮಿ ದೂರದಲ್ಲಿದೆ. ರಾಮಾಯಣದ ಯುಗದ ರಾಜನಾಗಿದ್ದ ರಾಜಾ ವಿಶಾಲ್ ಎಂಬ ರಾಜನ...
ಕರ್ನಾಟಕದಲ್ಲಿನ ಈ ಸುಂದರ ಜಲಪಾತಗಳಿಗೆ ಭೇಟಿ ನೀಡಿದ್ದೀರಾ?

ಕರ್ನಾಟಕದಲ್ಲಿನ ಈ ಸುಂದರ ಜಲಪಾತಗಳಿಗೆ ಭೇಟಿ ನೀಡಿದ್ದೀರಾ?

ನಮ್ಮ ಪ್ರವಾಸಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಜಲಪಾತಗಳು. ಮಳೆಗಾಲದ ಅವಧಿಯಲ್ಲಿ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಈ ತಾಣಗಳನ್ನು ಕಣ್ಣಾರೆ ಕಂಡು ಆನಂದಿಸಬೇಕು ಎಂದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ನಮ್ಮ...
ಭಾರತ ದೇಶದಲ್ಲಿಯೇ ಈ ಒಂದೇ ಸ್ಥಳದಲ್ಲಿ ಕಾಣಿಸುವ ವಿಚಿತ್ರ!

ಭಾರತ ದೇಶದಲ್ಲಿಯೇ ಈ ಒಂದೇ ಸ್ಥಳದಲ್ಲಿ ಕಾಣಿಸುವ ವಿಚಿತ್ರ!

ಪ್ರವಾಸದ ರಂಗದಲ್ಲಿ ಜಲಪಾತಕ್ಕೆ ಒಂದು ಪ್ರತ್ಯೇಕವಾದ ಸ್ಥಾನವಿದೆ. ಈ ಜಲಪಾತಗಳು ಪ್ರವಾಸಿಗರಿಗೆ ಅತ್ಯಂತ ಅನಂದದ ಜೊತೆ ಜೊತೆಗೆ ಒಂದು ಪ್ರಕೃತಿಯ ರಮಣೀಯತೆಯನ್ನು ಒದಗಿಸುತ್ತದೆ. ಆಕಾಶದಿಂದ ಧರೆಗೆ ಭೀಳುತ್ತಿರುವ ಹಾಲಿನ ನೊರೆಯಂತೆ ಕಾಣುವ...
ಇವು ಬೆಂಗಳೂರಿನ ಭಯಾನಕವಾದ ಸ್ಥಳಗಳು

ಇವು ಬೆಂಗಳೂರಿನ ಭಯಾನಕವಾದ ಸ್ಥಳಗಳು

ಬೆಂಗಳೂರು ನಮ್ಮ ಕರ್ನಾಟಕದ ಕೇಂದ್ರ ಬಿಂದು. ಈ ಸ್ಥಳಕ್ಕೆ ಬರುಲು ಹಲವಾರು ಜನರು ಇಷ್ಟ ಪಡುತ್ತಾರೆ. ಬೆಂಗಳೂರಿನಲ್ಲಿ ಎಲ್ಲಾ ಜಾತಿ, ಧರ್ಮ, ಪ್ರಾಂತ್ಯ ಎಂಬ ಭೇದ ಭಾವವಿಲ್ಲದೇ ಇಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬೆಂಗಳೂರನ್ನು ಗಾರ್ಡನ್ ಸಿಟಿ,...
4 ತಿಂಗಳ ಕಾಲ ಮಾತ್ರ ಭೂಮಿಯ ಮೇಲಿರುವ ವಿಚಿತ್ರವಾದ ದೇವಾಲಯ

4 ತಿಂಗಳ ಕಾಲ ಮಾತ್ರ ಭೂಮಿಯ ಮೇಲಿರುವ ವಿಚಿತ್ರವಾದ ದೇವಾಲಯ

ನಮ್ಮ ಭಾರತ ದೇಶದಲ್ಲಿ ನಮಗೆ ತಿಳಿಯದ ಹಲವಾರು ವಿಷಯಗಳು ಅಡಗಿವೆ. ಅದರಲ್ಲಿ ದೇವತೆಗಳ ಭೂಮಿಯಾಗಿ ಭಾವಿಸುವ ಹಿಮಾಚಲ ಪ್ರದೇಶದಲ್ಲಿನ ಸ್ಥಳವು ಒಂದು. ಇಲ್ಲಿ ಅದ್ಭುತವಾದ ದೇವಾಲಯಗಳು ಇವೆ. ಪ್ರಾಚೀನ ಕಾಲದ ಚರಿತ್ರೆಯನ್ನು ಹೊಂದಿರುವ ಈ ರಾಜ್ಯವು...
ಸಿಂಹವು ತನ್ನ ಬಾಲದಿಂದ ಶುಭ್ರಗೊಳಿಸುವ ಸ್ಥಳವಿದು!!

ಸಿಂಹವು ತನ್ನ ಬಾಲದಿಂದ ಶುಭ್ರಗೊಳಿಸುವ ಸ್ಥಳವಿದು!!

ಪ್ರಾಣಿ, ಪಕ್ಷಿಗಳಿಗೂ ನಮ್ಮ ಭಾರತದೇಶದಲ್ಲಿ ದೇವತೆಗಳ ಸ್ಥಾನವನ್ನು ನೀಡಿ ಗೌರವಿಸುತ್ತೇವೆ. ಅದೇ ರೀತಿ ಸಿಂಹವು ತನ್ನ ಬಾಲದಿಂದ ಒಂದು ಪವಿತ್ರವಾದ ಸ್ಥಳವನ್ನು ಶುಭ್ರಗೊಳಿಸುತ್ತಿತ್ತು ಎಂಬ ಹಲವಾರು ಅಜ್ಜಿ, ತಾತ ಕಥೆಯನ್ನು ಕೇಳಿದ್ದೇವೆ. ಅದರೆ...
 ಇಂದಿಗೂ ನಿಗೂಢವಾಗಿಯೇ ಇರುವ ಬರಾಬರ್ ಗುಹೆ!

ಇಂದಿಗೂ ನಿಗೂಢವಾಗಿಯೇ ಇರುವ ಬರಾಬರ್ ಗುಹೆ!

ನಮ್ಮ ಭಾರತ ದೇಶದಲ್ಲಿಯೇ ಒಂದಲ್ಲ ಒಂದು ಅನ್ವೇಷಣೆ ನಡೆಯುತ್ತಲೇ ಇರುತ್ತದೆ. ಹಲವಾರು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಪ್ರಕೃತಿಯು ಅದನ್ನು ಭೇದಿಸಲು ಸಾಕಷ್ಟು ಸಾಹಸಗಳು ನಡೆಯುತ್ತಲೇ ಇವೆ. ಕಾಲ ಕಾಲಕ್ಕೆ ಅನ್ವೇಷಕರ ಗುಂಪು...
ನಿಮ್ಮ ಜೀವನದಲ್ಲಿ ಎಂದೂ ಕಂಡು ಕೇಳರಿಯದ ವಿಭಿನ್ನವಾದ ಶಿವಲಿಂಗಗಳು!

ನಿಮ್ಮ ಜೀವನದಲ್ಲಿ ಎಂದೂ ಕಂಡು ಕೇಳರಿಯದ ವಿಭಿನ್ನವಾದ ಶಿವಲಿಂಗಗಳು!

ನಮ್ಮ ದಿನನಿತ್ಯದ ಜೀವನದಲ್ಲಿ ದೇವಾಲಯಗಳು ಹಾಗು ದೇವತೆಗಳು ಹೆಚ್ಚಾಗಿ ಪಾತ್ರವಹಿಸುತ್ತಾರೆ. ದಿನನಿತ್ಯದ ಜಂಜಾಟದಲ್ಲಿ ಹಾಗು ಹಲವಾರು ಸಮಸ್ಯೆಗಳಿಂದ ಮುಕ್ತಿಯ ಮಾರ್ಗ ದೇವಾಲಯಗಳೇ ಎಂದು ನಾವು ಭಾವಿಸುವುದುಂಟು. ನಮ್ಮ ಹಿಂದೂ ಧರ್ಮದಲ್ಲಿ ಹಲವಾರು...
ನಮ್ಮ ದೇಶದಲ್ಲಿಯೇ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳು!

ನಮ್ಮ ದೇಶದಲ್ಲಿಯೇ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳು!

ಸೂರ್ಯ ಉದಯವಾಗುತ್ತಿರುವ ಹಾಗು ಅಸ್ತಮವಾಗುತ್ತಿರುವ ದೃಶ್ಯಗಳೇ ವರ್ಣಿಸಲಾಗದಂತಹದು. ನಗರ ಪ್ರದೇಶಗಳಲ್ಲಿ ಅಲ್ಲದೇ ಹಳ್ಳಿಗಳಲ್ಲಿ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳನ್ನು ಕಣ್ಣು ತುಂಬಿಕೊಳ್ಳಬಹುದು. ಸೂರ್ಯನ ಈ ದೃಶ್ಯಗಳಲ್ಲಿ ಪಕ್ಷಿಗಳ...
ಎಲ್ಲರನ್ನು ಭಯಪಡಿಸುತ್ತಿರುವ ರೈಲ್ವೆ ಸ್ಟೇಷನ್‍ಗಳು

ಎಲ್ಲರನ್ನು ಭಯಪಡಿಸುತ್ತಿರುವ ರೈಲ್ವೆ ಸ್ಟೇಷನ್‍ಗಳು

ಕೆಲವು ಸ್ಥಳಗಳು ನೋಡಲು ಎಷ್ಟು ಸುಂದರವಾಗಿರುತ್ತದೆಯೊ ಅಷ್ಟೇ ಭಯಾನಕವಾಗಿರುತ್ತದೆ ಕೂಡ. ಆ ಸ್ಥಳಗಳಿಗೆ ಕೆಲವೊಮ್ಮೆ ಒಳ್ಳೆಯ ಪ್ರಚಾರ ಹಬ್ಬಿದ್ದರೆ, ಇನ್ನು ಕೆಲವೊಮ್ಮೆ ಭಯಾನಕ ಸ್ಥಳವೆಂದು ಹಣೆ ಪಟ್ಟಿ ಹಾಕುತ್ತಾರೆ. ಆದರೆ ಇದರಲ್ಲಿ ಯಾವುದು...
ವಿವಾಹವಾಗಬೇಕಾದರೆ ಯಾವ ದೇವಾಲಯಕ್ಕೆ ತೆರಳಬೇಕು?

ವಿವಾಹವಾಗಬೇಕಾದರೆ ಯಾವ ದೇವಾಲಯಕ್ಕೆ ತೆರಳಬೇಕು?

ನಮ್ಮ ದೇಶದಲ್ಲಿ ಹಲವಾರು ವಿಶೇಷತೆಗಳನ್ನು ಹೊಂದಿರುವ ದೇವಾಲಯಗಳು ಇವೆ. ಕೆಲವು ದೇವಾಲಯಗಳಿಗೆ ಹೋದರೆ ಕೆಲವು ಕೋರಿಕೆಗಳು ನೆರವೇರುತ್ತದೆ ಎಂಬ ವಿಶ್ವಾಸ ಭಕ್ತರದ್ದು. ಕೆಲವು ದೇವಾಲಯದ ಸ್ಥಳ ಪುರಾಣ ಒಂದು ಕಡೆಯಾದರೆ, ಎಷ್ಟು ಕೋರಿಕೆಗಳನ್ನು...
ಬೆಂಗಳೂರಿನ ಸಮೀಪದಲ್ಲಿದೆ ಮುಕ್ತಿನಾಗ ಕ್ಷೇತ್ರ!

ಬೆಂಗಳೂರಿನ ಸಮೀಪದಲ್ಲಿದೆ ಮುಕ್ತಿನಾಗ ಕ್ಷೇತ್ರ!

ನಾಗಸರ್ಪಗಳಿಗೆ ನಮ್ಮ ಹಿಂದೂ ಧರ್ಮದಲ್ಲಿ ಅಪಾರವಾದ ಭಕ್ತಿ ಹಾಗು ನಂಬಿಕೆಗಳಿರುವುದನ್ನು ಕಾಣಬಹುದಾಗಿದೆ. ಪೌರಾಣಿಕ ಗ್ರಂಥಗಳ ಪ್ರಕಾರ ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್ರಭಾವವನ್ನು ಬೀರುತ್ತದೆ. ನಾಗದೋಷವಿದ್ದವರಿಗೆ ಸಾಮಾನ್ಯವಾಗಿ...
ವರಂಗಲ್‍ನಲ್ಲಿನ ಒಂದು ಮಿರಾಕಲ್ ಪ್ರದೇಶ!

ವರಂಗಲ್‍ನಲ್ಲಿನ ಒಂದು ಮಿರಾಕಲ್ ಪ್ರದೇಶ!

ನಮ್ಮ ದೇಶದಲ್ಲಿ ವಿಜ್ಞಾನಕ್ಕೆ ಸಾವಾಲು ಎನ್ನವಂತೆ ಹಲವಾರು ನಿಗೂಢತೆಗಳು ಇವೆ. ವಿಭಿನ್ನವಾದ ಕಟ್ಟಡಗಳು, ದೇವಾಲಯಗಳು, ವಿಭಿನ್ನ ಪ್ರದೇಶಗಳು ಇನ್ನು ಹಲವಾರು ರಹಸ್ಯವನ್ನು ಕಾಣಬಹುದಾಗಿದೆ. ಅವುಗಳಲ್ಲಿ ಕೆಲವೊಂದು ರಹಸ್ಯಗಳು ಬೆಳಕಿಗೆ ಬಂದರೆ...
200 ರೂಪಾಯಿಯ ನೋಟಿನ ಮೇಲೆ ಇರುವ ಪ್ರದೇಶ ಯಾವುವು ಎಂಬುದರ ಬಗ್ಗೆ ನಿಮಗೆ ಗೊತ್ತ?

200 ರೂಪಾಯಿಯ ನೋಟಿನ ಮೇಲೆ ಇರುವ ಪ್ರದೇಶ ಯಾವುವು ಎಂಬುದರ ಬಗ್ಗೆ ನಿಮಗೆ ಗೊತ್ತ?

ಭಾರತದ ರಿಸರ್ವ್ ಬ್ಯಾಂಕ್ ದೇಶದಲ್ಲಿಯೇ 200 ರೂಪಾಯಿ ಡಿನಾಮಿನೆಷನ್ ಕೆರೆನ್ಸಿ ನೋಟಗಳನ್ನು ಪ್ರವೇಶ ಮಾಡಿದರು. ನೋಟಿನ ಮುಂಭಾಗದಲ್ಲಿ ಮಹಾತ್ಮಗಾಂಧಿ ಫೋಟು. ನೋಟಿನ ಹಿಂಭಾಗದಲ್ಲಿ ಸಾಂಚಿ ಸ್ತೂಪವನ್ನು ಕಾಣಬಹುದಾಗಿದೆ. ಇದು ದೇಶದ...
350 ವರ್ಷಗಳ ಹಿಂದಿನ ಅದ್ಭುತವಾದ ಶಿವಾಲಯ

350 ವರ್ಷಗಳ ಹಿಂದಿನ ಅದ್ಭುತವಾದ ಶಿವಾಲಯ

ಮುಕ್ತೇಶ್ವರ, ಭಾರತ ದೇಶದಲ್ಲಿಯೇ 2 ನೇ ಎತ್ತರವಾದ ಪರ್ವತವಾಗಿ ಪ್ರಸಿದ್ಧಿಗಳಿಸಿದ ನಂದಾ ದೇವಿ ಪರ್ವತವನ್ನು ನೋಡಿ ಆನಂದಿಸಬಹುದು. ಈ ಪ್ರದೇಶಕ್ಕೆ ಸಂದರ್ಶನ ಮಾಡುವ ಪ್ರವಾಸಿಗರು ವಿವಿಧ ಜಾತಿಯ ಪ್ರಾಣಿ, ಪಕ್ಷಿಗಳನ್ನು...
ಬೆಳಗ್ಗೆ ಕೇರಳದಲ್ಲಿ, ಮಧ್ಯಾಹ್ನ ಕರ್ನಾಟಕದಲ್ಲಿ ನೆಲೆಸುವ ಮಾಹಿಮಾನ್ವಿತ ದೇವಿ!

ಬೆಳಗ್ಗೆ ಕೇರಳದಲ್ಲಿ, ಮಧ್ಯಾಹ್ನ ಕರ್ನಾಟಕದಲ್ಲಿ ನೆಲೆಸುವ ಮಾಹಿಮಾನ್ವಿತ ದೇವಿ!

ಆ ಮಹಿಮಾನ್ವಿತವಾದ ದೇವಿಯನ್ನು ಪಾರ್ವತಿಯ ಅವತಾರ ಎಂದೇ ಹೇಳಬಹುದು. ಆಕೆಯನ್ನು ಶಕ್ತಿ, ದುರ್ಗಿ, ಕಾಳಿ ಎಂದೆಲ್ಲಾ ಕರೆಯಲಾಗುತ್ತದೆ. ಈ ದೇವಾಲಯದಲ್ಲಿನ ತಾಯಿಯು ಒಂದು ದಂತ ಕಥೆಯ ಪ್ರಕಾರ ಬೆಳಗಿನ ಸಮಯದಲ್ಲಿ ಕೇರಳ ರಾಜ್ಯದ ಪ್ರಸಿದ್ಧವಾದ...
ಬೆಂಗಳೂರು ಕೋಟೆಯ ಹೆಬ್ಬಾಗಿಲಿಗೆ ಗರ್ಭಿಣಿ ಸ್ತ್ರೀ ಬಲಿಯಾದ ಕಾರಣವೇನು?

ಬೆಂಗಳೂರು ಕೋಟೆಯ ಹೆಬ್ಬಾಗಿಲಿಗೆ ಗರ್ಭಿಣಿ ಸ್ತ್ರೀ ಬಲಿಯಾದ ಕಾರಣವೇನು?

ನಮ್ಮ ಬೆಂಗಳೂರಿನಲ್ಲಿ ರಾಜ ಕೆಂಪೇಗೌಡರು ನಿರ್ಮಾಣ ಮಾಡಿದ ಒಂದು ಕೋಟೆ ಇದೆ ಎಂಬುದರ ಬಗ್ಗೆ ನಿಮಗೆ ಗೊತ್ತ? ಆ ಕೋಟೆಯ ಹಿಂದೆ ಒಂದು ಸ್ವಾರಸ್ಯಕರವಾದ ಕಥೆಯು ಕೂಡ ಇದೆ. ಬಲಿದಾನ ಎಂಬ ಪದ ನೀವು ಸಾಮಾನ್ಯವಾಗಿ ಕೇಳಿರಬಹುದು. ಅದು ದೇಶ ಪ್ರೇಮಕ್ಕೆ,...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+