ವಿಷಯ - ಒಬ್ಬರು -ತಿಳಿಯಲೇ ಬೇಕಾದ - ಪಟಿಯಾಲ
ಪಟಿಯಾಲವು ಒಂದು ಸಣ್ಣ ನಗರವಾಗಿದ್ದು ಹಲವಾರು ಐತಿಹಾಸಿಕ ಮಹತ್ವಗಳು ಈ ನಗರದಲ್ಲಿ ಹುದುಗಿವೆ. ಈ ಸ್ಥಳವು ತನ್ನ ಆತಿಥ್ಯ, ಐತಿಹಾಸಿಕ ಸ್ಥಳಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಪಂಜಾಬಿನ ಗ್ರಾಮೀಣ ಜೀವನದ ಅನುಭವವನ್ನು ಹೊಂದಲು ಬಯಸುವುದಾದಲ್ಲಿ...
ಬಣ್ಣದ ಹೆಸರುಗಳನ್ನು ಹೊಂದಿರುವ ಭಾರತ ದೇಶದ ನಗರಗಳ ಹಿಂದಿನ ರಹಸ್ಯಗಳು...
ಭಾರತ ದೇಶ ಅತ್ಯಂತ ಉತ್ಸಹಭರಿತವಾದ ಮತ್ತು ಬಣ್ಣ ಬಣ್ಣದ ದೇಶವಾಗಿದೆ. ದೇಶದಲ್ಲಿನ ಬಣ್ಣಗಳ ನಗರಕ್ಕೆ ಮತ್ತೊಂದು ಹೆಸರುಗಳನ್ನು ಕೂಡ ಇಟ್ಟಿದ್ದಾರೆ. ಬಣ್ಣಗಳ ಹೆಸರಿನಿಂದ ಕರೆಯುವ ನಗರವೆಂದರೆ ಅದು ಗುಲಾಬಿ ರಂಗನ್ನು ಹೊಂದಿರುವ ಜೈಪುರ್. ಭಾರತ...
ಹಿಮಾಚಲ ಪ್ರದೇಶದಲ್ಲಿ ಆಯೋಜಿಸಲ್ಪಡುವ ವರ್ಣಮಯ ಫುಲೈಚ್ ಮೇಳ
ಹಿಮಾಚಲ ಪ್ರದೇಶ ಎ೦ಬ ಪದದ್ವಯದ ಭಾವಾರ್ಥವು "ಮ೦ಜಿನ ಆವಾಸಸ್ಥಾನ" ಎ೦ದಾಗಿದ್ದು, ಹೆಸರಿಗೆ ತಕ್ಕ೦ತೆಯೇ ಹಿಮಾಚಲ ಪ್ರದೇಶವು ತನ್ನ ಶೀತಲವಾದ ಹವಾಮಾನದಿ೦ದ ಹಾಗೂ ಮ೦ಜಿನಿ೦ದಾವೃತವಾಗಿರುವ ಪರ್ವತಪ್ರದೇಶಗಳಿ೦ದ ಅತ್ಯ೦ತ ಸು೦ದರವಾದ ತಾಣವಾಗಿದೆ....
ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್ನ ಮಾನವಾಕೃತಿ: ಆಶ್ಚರ್ಯ
ನಮ್ಮ ದೇಶದಲ್ಲಿ ಪುರಾತನವಾದ ದೇವಾಲಯಗಳು ಹಲವಾರಿವೆ. ಆ ಕಾಲದ ರಾಜರು ತಾವು ನಿರ್ಮಾಣ ಮಾಡುತ್ತಿದ್ದ ಪ್ರತಿಯೊಂದು ಕಟ್ಟಡ, ದೇವಾಲಯಗಳೆಲ್ಲಾ ವಿಶೇಷತೆಯಿಂದ ಕೂಡಿರಬೇಕು ಎಂದು ನಿರ್ಮಾಣ ಮಾಡಿಸುತ್ತಿದ್ದರು. ಹಾಗಾಗಿಯೇ ಆ ದೇವಾಲಯಗಳು ಇಂದಿಗೂ...
ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?
ಕಲ್ಲಿನ ಗುಡ್ಡೆಯ ಮೇಲೆ ದೇವಾಲಯವನ್ನು ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ ಗುಡ್ಡವೇ ಗುಡಿಯಾಗಿ ಮಾರ್ಪಾಟಾಗುವುದು ವಿಚಿತ್ರ. ಅದರಲ್ಲಿಯೂ ಗುಡ್ಡದ ಭಾಗವಾದ ಕಲ್ಲನ್ನು ಕೆತ್ತನೆ ಮಾಡಿ ದೇವಿದೇವತೆಗಳ ವಿಗ್ರಹವನ್ನು ಕೆತ್ತನೆ ಮಾಡುವುದು, ಆ...
ಶಾ೦ತಿ, ನೆಮ್ಮದಿಗಳನ್ನರಸುವವರಿಗಾಗಿ ಭಾರತ ದೇಶದ ಆರು ಪ್ರಶಾ೦ತ ಸ್ಥಳಗಳು.
ಆಧ್ಯಾತ್ಮಿಕ ಅನುಭೂತಿಗೆ೦ದೇ ಆಗಿರಲಿ ಇಲ್ಲವೇ ಪ್ರಕೃತಿಯ ಮಡಿಲಿನಲ್ಲಿ ಕಾಲಕಳೆಯುವುದರ ಅನುಭವದ ಆಸ್ವಾದನೆಗಾಗಿಯೇ ಆಗಿರಲಿ, ಈ ಉದ್ದೇಶಗಳಿಗಾಗಿ ಎ೦ದೆ೦ದಿಗೂ ಜಗತ್ತಿನಾದ್ಯ೦ತ ಜನರು ಪ್ರವಾಸವನ್ನು ಕೈಗೊಳ್ಳುವ ತಾಣವೊ೦ದಿದ್ದರೆ ಅದು ಭಾರತ ದೇಶವೇ...
ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...
ತ್ರಿಸ್ಸೂರ್ ಜಿಲ್ಲೆಯಲ್ಲಿನ ಚಿಕ್ಕ ಪಟ್ಟಣವಾದ್ದರಿಂದ ಕೊಡುಂಗಲೂರ್, ಮಲಬಾರ್ ತೀರದಲ್ಲಿದೆ. ದೇವಿ ಭಗವತಿ ಮಂದಿರವು ಪ್ರಸಿದ್ಧವಾದ ಈ ಗ್ರಾಮಕ್ಕೆ ಶತಮಾನಗಳ ಇತಿಹಾಸವಿದೆ. ಕ್ರಿ.ಶ 7ನೇ ಶತಮಾನದಲ್ಲಿ ಚೇರಮಾನ್ ಪ್ರಭುಗಳು ರಾಜಧಾನಿಯಾಗಿ...
ಜವಳಿ ಪ್ರೇಮಿಗಳಿಗಾಗಿ ಭಾರತದ ಅತ್ಯುತ್ತಮ ರಜಾತಾಣಗಳು
ಶಾಪಿ೦ಗ್ ನ ಚಟವುಳ್ಳವರು ನೀವಾಗಿದ್ದೀರಾ ? ಬಣ್ಣಗಳು, ವಿನ್ಯಾಸಗಳು, ಹಾಗೂ ವಿವಿಧ ಬಗೆಯ ಉಡುಪುಗಳ ಸ್ಪರ್ಶದಿ೦ದಲೇ ರೋಮಾ೦ಚಿತರಾಗುವ೦ತಹ ಓರ್ವ ವ್ಯಕ್ತಿಯು ನೀವಾಗಿದ್ದಲ್ಲಿ, ದೇಶದಾದ್ಯ೦ತ ಹರಡಿಕೊ೦ಡಿರುವ ಈ ತಾಣಗಳನ್ನು ಸ೦ದರ್ಶಿಸಿ, ಇಲ್ಲಿ...
ತಮಿಳುನಾಡಿನ ಪ್ರಸಿದ್ಧವಾದ ದೇವಿಯ ದೇವಾಲಯ ಮತ್ತು ಮಹತ್ವ
ದಕ್ಷಿಣ ಭಾರತದಲ್ಲಿ ಆನೇಕ ದೇವಾಲಯಗಳಿವೆ. ತಮಿಳುನಾಡಿನಲ್ಲಿನ ದೇವಿಯ ದೇವಾಲಯಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವಿಶೇಷವಾಗಿ ತಮಿಳುನಾಡು "ದೇವಾಲಯಗಳ ನಾಡು" ಎಂದೇ ಪ್ರಖ್ಯಾತತೆಯನ್ನು ಪಡೆದಿದೆ. ಈ ರಾಜ್ಯದಲ್ಲಿ ಎಲ್ಲಿ ನೋಡಿದರೂ...
ಲಕ್ಷ ಕೋಟಿ ಬೆಲೆಯುಳ್ಳ ವೆಂಕಟೇಶ್ವರನ ವಜ್ರ!!!
ತಿರುಪತಿ ಸಮೀಪದಲ್ಲಿ ತಿರುಮಲ ಬೆಟ್ಟವಿದೆ. ಇಲ್ಲಿ ಪ್ರಸಿದ್ಧವಾದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 3200 ಅಡಿಗಿಂತ ಎತ್ತರದಲ್ಲಿದೆ. 7 ಶಿಖರಗಳನ್ನು ಒಳಗೊಂಡಿದೆ. ನಾರಾಯಣಾದ್ರಿ, ನೀಲಾದ್ರಿ,...
ಮು೦ಬಯಿಯಿ೦ದ ಜೌರ೦ಗಾಬಾದ್ ಎ೦ಬ ದ್ವಾರಗಳ ನಗರಿಯತ್ತ
ಅತ್ಯಧಿಕ ಸ೦ಖ್ಯೆಯ ದ್ವಾರಗಳು ಮತ್ತು ಕಮಾನುಗಳು ಸುತ್ತಮುತ್ತಲೂ ಎಲ್ಲೆಲ್ಲೂ ಇರುವ ಕಾರಣದಿ೦ದಾಗಿ, ಜೌರ೦ಗಾಬಾದ್ ನಗರವನ್ನು ದ್ವಾರಗಳ ನಗರಿ ಎ೦ದೇ ಕರೆಯುತ್ತಾರೆ. ಮಹಾರಾಷ್ಟ್ರ ರಾಜ್ಯದ ನಾಲ್ಕನೆಯ ಅತೀ ದೊಡ್ಡ ನಗರವಾಗಿರುವ ಜೌರ೦ಗಾಬಾದ್ ಅನ್ನು...
ಭಾರತದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ಪ್ರದೇಶಗಳು ಇವು...
ಭಾರತದೇಶದಲ್ಲಿ ಅತ್ಯಧಿಕ ಪ್ರವಾಸಿಗರು ಭೇಟಿ ನೀಡುವ ಪ್ರವಾಸಿ ಸ್ಥಳಗಳು. ಆ ಪ್ರದೇಶಗಳಿಗೆಲ್ಲಾ ಕೇಂದ್ರ ಸರ್ಕಾರ ಅತ್ಯಂತ ಪ್ರತಿಷ್ಟಾತ್ಮಕವಾಗಿ ಅಂತರರಾಷ್ಟ್ರೀಯ ಸ್ಥಾನವನ್ನು ಕಲ್ಪಿಸಿತು. ಅವಸರವಿದ್ದರೆ ಈ ಪ್ರದೇಶವನ್ನು ಸಾಂಕೇತಿಕ...
ಈ ಶ್ರೀ ಕೃಷ್ಣ ದೇವಾಲಯಕ್ಕೆ ತೆರಳಿದರೆ ಮರಣ ಖಚಿತ...
ನಮ್ಮ ದೇಶದಲ್ಲಿನ ಪ್ರತ್ಯೇಕವಾದ ಪ್ರದೇಶಗಳು ಇಂದಿಗೂ ರಹಸ್ಯವಾಗಿಯೇ ಇದೆ. ಇವುಗಳಲ್ಲಿ ಕೆಲವು ನಮ್ಮ ಪುರಾಣದಲ್ಲಿ ಮತ್ತು ಚಾರಿತ್ರಿಕತೆಗಳಿಗೆ ಸಂಬಂಧ ಹೊಂದಿದೆ. ಅವುಗಳ ರಹಸ್ಯವನ್ನು ಭೇಧಿಸುವುದಕ್ಕೆ ಆನೇಕ ಮಂದಿ ಹಲವಾರು ಪ್ರಯತ್ನಗಳು ಮಾಡಿದರು...
ಆಕರ್ಷಕ ಕಾಶ್ಮೀರದ ಮಹಾನ್ ಸರೋವರಗಳ ಮೂಲಕ ಚಾರಣ ಸಾಹಸ
ಕಾಶ್ಮೀರದ ಮಹಾನ್ ಸರೋವರ ಚಾರಣವು ಭಾರತದ ಅತ್ಯ೦ತ ಸು೦ದರವಾದ ಚಾರಣಗಳ ಪೈಕಿ ಒ೦ದೆನಿಸಿಕೊ೦ಡಿದೆ. ಈ ಚಾರಣವು ಇನ್ನಿತರ ಚಾರಣಗಳಿಗಿ೦ತ ಹೇಗೆ ವಿಭಿನ್ನವಾಗಿದೆ ಎ೦ದರೆ, ಈ ಚಾರಣದ ಅವಧಿಯಲ್ಲಿ ನಿಮಗೆ ಕಾಣಸಿಗುವುದು ಕೇವಲ ಒ೦ದು ಪರ್ವತ ಸರೋವರವಲ್ಲ,...
ವಿಮಾನ ಪ್ರಯಾಣದಲ್ಲಿ ಮಾಡಲೇಬಾರದ ಕೆಲಸಗಳಿವು.....
ಈ ಆಧುನಿಕ ಪ್ರಪಂಚದಲ್ಲಿ ಆನೇಕ ಜನರು ಇತರ ದೇಶಗಳಿಗೆ ಹೋಗಬೇಕು ಎಂಬ ಆಸೆ ಇರುವುದು ಸಹಜ. ನಮ್ಮಲ್ಲಿ ಕೆಲವರಿಗೆ ಪ್ರಯಾಣ ಮಾಡುವುದು ಎಂದರೆ ಇಷ್ಟ ಪಡುವವರು ಇದ್ದಾರೆ. ನಾವು ಹೆಚ್ಚಾಗಿ ಬಸ್ಸುಗಳಲ್ಲಿ, ಕಾರುಗಳಲ್ಲಿ, ರೈಲಿನಲ್ಲಿ ಪ್ರಯಾಣ...
ಮು೦ಬಯಿಯಿ೦ದ ರಾಯ್ಗಢ್ ಕೋಟೆಯತ್ತ ಒ೦ದು ಅವಿಸ್ಮರಣೀಯ ಪಯಣ
ಮಹಾರಾಷ್ಟ್ರದ ರಾಯ್ಗಢ್ ಜಿಲ್ಲೆಯ ಮಹಡ್ ನಲ್ಲಿರುವ ರಾಯ್ಗಢ್ ಕೋಟೆಯು, ಬೆಟ್ಟದ ಮೇಲಿರುವ ಒ೦ದು ಕೋಟೆಯಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಇಸವಿ 1674 ರಲ್ಲಿ ಮರಾಠಾ ಸಾಮ್ರಾಜ್ಯದ ದೊರೆಯೆ೦ದು ಪಟ್ಟಾಭಿಷಿಕ್ತರಾದಾಗ ಈ ಕೋಟೆಯನ್ನು ಕಟ್ಟಿಸಿ,...
ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು..
ಪ್ರಪಂಚ ಪ್ರಸಿದ್ಧಿಯನ್ನು ಪಡೆದ ಪುಣ್ಯಕ್ಷೇತ್ರ ತಿರುಮಲ ತಿರುಪತಿ. ಇಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಜೊತೆ ಜೊತೆಗೆ ಗೋವಿಂದ ಸ್ವಾಮಿ, ಕೊದಂಡಸ್ವಾಮಿ ದೇವಾಲಯಗಳು ಕೂಡ ಇವೆ. ದೊಡ್ಡ ವೈಷ್ಣವ ಕ್ಷೇತ್ರವಾದ ತಿರುಪತಿಯಲ್ಲಿ ಒಂದು...
ಕಾಣಿಪಾಕಂ ದೇವಾಲಯದ ಸ್ಥಳ ಪುರಾಣದ ಬಗ್ಗೆ ನಿಮಗೆಷ್ಟು ಗೊತ್ತು?
ನಮ್ಮ ದೇಶದಲ್ಲಿ ವಿನಾಯಕನಿಗೆ ಮುಡಿಪಾದ ದೇವಾಲಯಗಳು ಅಧಿಕ ಸಂಖ್ಯೆಯಲ್ಲಿದೆ. ವಿನಾಯಕನಿಗೆ ಗಣಪತಿ, ಗಜಮುಖ, ವಿಘ್ನವಿನಾಶಕ, ವಿಘ್ನೇಶ್ವರ, ಗಣೇಶ ಎಂಬ ಹಲವಾರು ಹೆಸರುಗಳಿಂದ ಕರೆಯುತ್ತೇವೆ. ಚಿಕ್ಕವರಿಂದ ದೊಡ್ಡವರವರೆವಿಗೂ ಗಣಪತಿ ಎಂದರೆ ಎಲ್ಲರ...