ಇಲ್ಲಿನ ದೆವ್ವಗಳು ಸಹಾಯ ಮಾಡ್ತಾವೆ, ಮಾರ್ಚ್ ಫಾಸ್ಟ್ ಕೂಡಾ ಮಾಡ್ತಾವೆಯಂತೆ!
ಜಮ್ಮು ಕಾಶ್ಮೀರ ಪ್ರಕೃತಿ ಸೌಂದರ್ಯದಿಂದ ಕೂಡಿರುವಂತಹ ಪ್ರದೇಶ. ಇಲ್ಲಿ ಅನೇಕ ದೇವಾಲಯಗಳು, ಪ್ರೇಕ್ಷಣೀಯ ಸ್ಥಳಗಳೂ ಇವೆ. ಹಾಗೆಯೇ ಭಯಾನಕ ಸ್ಥಳಗಳೂ ಇವೆ. ಹೆಚ್ಚಿನವರಿಗೆ ಇದು ತಿಳಿದಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕೆಲವು ಪ್ರೇತಬಾಧಿತ...
ಈ ದೇವಸ್ಥಾನದ ಗೋಡೆಯಲ್ಲಿರುವ 2 ಹಲ್ಲಿಗಳನ್ನು ಮುಟ್ಟಿದ್ರೆ ಕಾಯಿಲೆ ವಾಸಿಯಾಗುತ್ತಂತೆ!
ತಮಿಳುನಾಡಿನಲ್ಲಿ ವಿಷ್ಣುವಿನ ದೇವಸ್ಥಾನವೊಂದಿದೆ. ಅಲ್ಲಿ ಎರಡು ಹಲ್ಲಿಗಳಿವೆ. ಒಂದು ಚಿನ್ನದ ಹಲ್ಲಿ ಇನ್ನೊಂದು ಬೆಳ್ಳಿಯ ಹಲ್ಲಿ. ಈ ದೇವಸ್ಥಾನಕ್ಕೆ ಭೇಟಿ ನೀಡಿದವರು ಆ ಹಲ್ಲಿಯನ್ನು ಮುಟ್ಟುತ್ತಾರೆ. ಯಾಕೆಂದರೆ ಈ ಹಲ್ಲಿಯನ್ನು ಮುಟ್ಟಿದರೆ...
ಸಾವಿರಾರು ವರ್ಷಗಳ ಹಿಂದೆ ಮುಳುಗಿದ್ದ ಈ ನಗರ ನೀರಿನೊಳಗಿನಿಂದ ಹೇಗೆ ಕಾಣುತ್ತಿದೆ ಗೊತ್ತಾ?
ಸುಮಾರು 5000 ವರ್ಷಗಳಿಗೂ ಹಿಂದೆ ಸಮುದ್ರದಲ್ಲಿ ಮುಳುಗಿ ಹೋಗಿರುವ ದ್ವಾರಕಾ ನಗರದ ಅವಶೇಷಗಳು ಇಂದಿಗೂ ಕಾಣಸಿಗುತ್ತದೆ. ಶ್ರೀ ಕೃಷ್ಣನ ನಂತರ ಕೆಲವು ವರ್ಷದಲ್ಲಿ ದ್ವಾರಕ ಮುಳುಗಿದ್ದು, ಆಗಿನ ಶಿಲೆಗಳು ಅವಶೇಷಗಳು ಇಂದಿಗೂ ಸಮುದ್ರ ಗರ್ಭದಲ್ಲಿ...
ನೀವು ಕಂಡಿರದ ನೈಸರ್ಗಿಕ ಸ್ಥಳಗಳು ಇಲ್ಲಿವೆ ನೊಡಿ
ಪ್ರಪಂಚದ ಕೆಲವು ಸ್ಥಳಗಳಲ್ಲಿ ಭಾರತವು ತನ್ನ ಪ್ರಾರಂಭದಿಂದಲೂ ಕೆಲವು ನೈಸರ್ಗಿಕ ರತ್ನಗಳನ್ನು ಬೆಳೆಸುತ್ತಿದೆ. ಅದು ದೇಶದ ಯಾವುದೇ ಭಾಗದಲ್ಲಿಯೂ ಆಗಿರಬಹುದು, ನೀವು ಇಲ್ಲಿ ಉಳಿಯಲು ಕಾರಣವನ್ನು ಕಂಡುಕೊಳ್ಳುವಿರಿ. ಈ ಸಮ್ಮೋಹಿತಗೊಳಿಸುವ ದೇಶದ...
ಈ ರೈಲಿನಲ್ಲಿ ಊಟನೂ ಫ್ರೀ...ವೈ ಫೈ ಕೂಡಾ ಫ್ರಿ...
ಭಾರತದಲ್ಲಿ ಪ್ರಯಾಣಿಸಲು ಅನೇಕ ಮಾರ್ಗಗಳಿವೆ. ಶ್ರೀಮಂತರು ವಿಮಾನದಲ್ಲಿ ಪ್ರಯಾಣಿಸಿದರೆ ಮಧ್ಯಮ ವರ್ಗದವರು ಬಸ್ನಲ್ಲೋ, ರೈಲಿನಲ್ಲೋ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣ ಬೆಳೆಸೋದು ಕೂಡಾ ಒಂದು ರೀತಿಯ ಮಜಾವಾಗಿದೆ. ರಾಜಧಾನಿ...
ಕೈಮೂರು ಶ್ರೇಣಿಯ ನೈಸರ್ಗಿಕ ತಾಣಗಳನ್ನೊಮ್ಮೆ ನೋಡಿ
ಬಿಹಾರವು ಅನೇಕ ಪ್ರಾಚೀನ ಸ್ಥಳಗಳ ನೆಲೆಯಾಗಿದೆ. ಭಾರತದ ಇತಿಹಾಸವು ಇಂತಹ ಸಾಂಸ್ಕ್ರೃತಿಕ ಮತ್ತು ಅತ್ಯಂತ ಪ್ರಾಚೀನ ಸ್ಥಳಗಳ ಸರಹದ್ದಿನಿಂದಲೇ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಆದರೂ ಬಿಹಾರವು ಕೆಲವು ಬೆಟ್ಟಗಳ ಶ್ರೇಣಿಗಳು ಮತ್ತು...
ಸಾಯೋ ಮೊದಲು ನೋಡಲೇಬೇಕಾದ ಸ್ಥಳಗಳಿವು
{image-topplace-1523512425.jpg kannada.nativeplanet.com} ಭಾರತದಲ್ಲಿ ಅನೇಕ ಪ್ರೇಕ್ಷಣಿಯ ತಾಣಗಳಿವೆ. ಒಂದೊಂದು ರಾಜ್ಯದಲ್ಲೂ ಒಂದು ವಿಶೇಷವಾದ ತಾಣಗಳಿವೆ. ಅವುಗಳನ್ನೆಲ್ಲಾ ಸುತ್ತಾಡೋದು ಒಂದು ರೀತಿಯಲ್ಲಿ ಮಜಾ ನೀಡುತ್ತದೆ. ಈ ಮೂಲಕ...
ಇಲ್ಲೊಬ್ಬ ಪಾನಕ ಕುಡಿಯುವ ನರಸಿಂಹ !
ದೇವರಿಗೆ ಭಕ್ತರು ಏನೆಲ್ಲಾ ಅರ್ಪಿಸುತ್ತಾರೆ ಅಲ್ವಾ? ನಮ್ಮ ದೇಶದಲ್ಲಿ ಅನೇಕ ದೇವಾಲಯಗಳಿವೆ. ಹಾಗೆಯೇ ಪ್ರತಿಯೊಂದಕ್ಕೂ ವಿಶಿಷ್ಟತೆ ಇದೆ. ಈ ಹಿಂದೆ ನೀವು ವಿಸ್ಕಿ ಕುಡಿಯೋ ದೇವರ ಬಗ್ಗೆ ಕೇಳಿರುವಿರಿ. ಆದರೆ ಇದೀಗ ನಾವು ಹೇಳ ಹೊರಟಿರುವುದು ಪಾನಕ...
ಸುಲ್ಲಮಲೆಯಲ್ಲಿ ತೀರ್ಥ ಸ್ನಾನ ಮಾಡಿದ್ರೆ ಚರ್ಮವ್ಯಾದಿ ನಿವಾರಣೆಯಾಗುತ್ತಂತೆ...
ಸುಲ್ಲಮಲೆ ತೀರ್ಥದ ಬಗ್ಗೆ ನೀವು ಕೇಳಿದ್ದೀರಾ? ಇಲ್ಲಿನ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡಿದರೆ ರೋಗರುಜಿನಗಳು ವಾಸಿಯಾಗುತ್ತವಂತೆ. ಇಲ್ಲಿನ ದಾರಿಯೂ ಅಷ್ಟೇ ದುರ್ಗಮವಾಗಿದೆ. ಹರಸಾಹಸ ಮಾಡಿ ಈ ತೀರ್ಥವನ್ನು ತಲುಪಬೇಕಾಗುತ್ತದೆ. ಶಿವನ ಕಾಲಿನ...
ಶಿವನ ಕಾಲಿನ ಹೆಬ್ಬರಳನ್ನು ಪೂಜಿಸಲಾಗುತ್ತದೆ ಇಲ್ಲಿ !
ರಾಜಸ್ತಾನದಲ್ಲಿರುವ ಮೌಂಟ್ ಅಬು ಬೆಟ್ಟವು ಅರಾವಳಿ ಪರ್ವತಗಳಲ್ಲೇ ಅತ್ಯಂತ ಎತ್ತರದ ಪರ್ವತವಾಗಿದೆ. ಇದು ಹಿಂದುಗಳ ಜೊತೆಗೆ ಜೈನ ಸಮುದಾಯದವರ ತೀರ್ಥಸ್ಥಳವೂ ಆಗಿದೆ.ಗಿಡ, ಮರಗಳಿಂದ ಕೂಡಿರುವ ಈ ಕ್ಷೇತ್ರವು ರಾಜಸ್ತಾನದ ಕಡು ಬಿಸಿಲಿನ ನಡುವೆಯೂ...
ಮೋದಿ ಸರ್ಕಾರ ಬಿಡುಗಡೆ ಮಾಡಿರೋ 10 ರೂ. ನೋಟಿನಲ್ಲಿರೋದು ಯಾವ ಸ್ಥಳ ಗೊತ್ತಾ?
ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ 10 ರೂ. ನೋಟನ್ನು ನೀವೆಲ್ಲರೂ ನೋಡಿರಬಹುದು. ಅದರಲ್ಲಿರುವ ಒಂದು ಚಿತ್ರವನ್ನು ನೋಡಿರಬಹುದು. ಒಂದು ದೊಡ್ಡ ಚಕ್ರದ ಚಿತ್ರವನ್ನು 10 ರೂ. ನೋಟಿನಲ್ಲಿ ಅಳವಡಿಸಲಾಗಿದೆ. ಅದು ಎಲ್ಲಿಯ ಚಿತ್ರ...
ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಗೆ ರಕ್ಷಣೆ ನೀಡುತ್ತಂತೆ ಈ ಶಿವಾಲಯ
ಪ್ರೀತಿಸುವ ಎರಡು ಹೃದಯಗಳನ್ನು ಬೇರ್ಪಡಿಸಲು ಹಲವಾರು ಶತ್ರುಗಳು ಇರುತ್ತಾರೆ. ಪ್ರತಿಯೊಂದು ಪ್ರೇಮಿಗಳಿಗೆ ಸಮಸ್ಯೆ ಇದ್ದೇ ಇರುತ್ತದೆ. ಅಂತಹ ಪ್ರೇಮಿಗಳ ರಕ್ಷಣೆಗಾಗಿ ಒಂದು ಮಂದಿರವಿದೆ. ಅದುವೇ ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿರುವ...
ಈ ಪ್ರದೇಶಗಳಿಗೆ ಹೋಗಿ ಸ್ಕೂಬಾ ಡೈವ್ ಮಾಡಲೇ ಬೇಕು
ಭಾರತದ ಸಂಸ್ಕೃತಿಯಂತೆಯೇ ಭಾರತವು ಸಾಹಸ ಕ್ರೀಡೆಗಳಲ್ಲೂ ಕೂಡಾ ಸಮೃದ್ದವಾಗಿದೆ. ಟ್ರಕ್ಕಿಂಗ್, ಬಂಗೀ ಜಂಪಿಂಗ್, ಸ್ಕೂಬಾ ಡೈವಿಂಗ್, ರಾಫ್ಟಿಂಗ್ ಪ್ಯಾರಾಸೈಲಿಂಗ್, ಮತ್ತು ವಿಂಡ್ ರಾಫ್ಟಿಂಗ್ ಮುಂತಾದ ಸಾಹಸಮಯ ಕ್ರೀಡೆಗಳಂತಹ ಅನೇಕ...
ರಿವರ್ ರಾಫ್ಟಿಂಗ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ
ರಿವರ್ ರಾಫ್ಟಿಂಗ್ ನೀವು ಎಂದಾದರೂ ಮಾಡಿದ್ದೀರಾ? ಇಲ್ಲ ಎಂದಾದಲ್ಲಿ ಒಮ್ಮೆ ಟ್ರೈ ಮಾಡಲೇ ಬೇಕು. ಜಲ ಕ್ರೀಡೆಯನ್ನು ಇಷ್ಟಪಡುವವರಿಗೆ ಅನೇಕ ಜಲಕ್ರೀಡೆ ತಾಣಗಳಿವೆ. ಭಾರತದಲ್ಲಿ ಅನೇಕ ರಿವರ್ ರಾಫ್ಟಿಂಗ್ ತಾಣಗಳಿವೆ. ಅವುಗಳು ಯಾವುವು ಅನ್ನೋದನ್ನು...
ಮಹಾರಾಷ್ಟ್ರಕ್ಕೆ ಹೋದ್ರೆ ಮಹಾಬಲೇಶ್ವರಕ್ಕೆ ಹೋಗೋದು ಮಾತ್ರ ಮಿಸ್ ಮಾಡ್ಬೇಡಿ
ಬೇಸಿಗೆ ರಜೆಯಲ್ಲಿ ಹೆಚ್ಚಿನವರು ತಮ್ಮ ಫ್ಯಾಮಿಲಿ ಜೊತೆ, ಸ್ನೇಹಿತರ ಜೊತೆ ಪ್ರವಾಸ ಹೋಗುತ್ತಾರೆ. ಸಾಮಾನ್ಯವಾಗಿ ಮುಂಬೈಯನ್ನು ಹೆಚ್ಚಿನವರು ಸುತ್ತಾಡಿರುತ್ತಾರೆ, ಆದರೆ ನೀವು ಬೇಸಿಗೆಯಲ್ಲಿ ಸುತ್ತಾಡಬಹುದಾದ ಇನ್ನೂ ಹಲವು ಪ್ರದೇಶಗಳು...
ಈ ನಗರಗಳಲ್ಲಿ ಗಂಡಸರೇ ತಮ್ಮ ಮನೆ ಹೆಂಗಸರಿಗೆ ಗಿರಾಕಿ ಹುಡುಕ್ತಾರಂತೆ !
ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನು ಬಾಹಿರವಾಗಿದ್ದರು ವೇಶ್ಯಾವಾಟಿಯನ್ನೇ ವೃತ್ತಿಯಾಗಿಸಿರುವ 7 ಸ್ಥಳಗಳಿವೆ. ಅವುಗಳು ಯಾವುದು ಅನ್ನೋದು ನಿಮಗೆ ಗೊತ್ತಾ? ಇಲ್ಲಿನ ಮಹಿಳೆಯರು ಇದರಿಂದಲೇ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ...
ಇಲ್ಲಿ ನೀಡೋ ಪ್ರಸಾದಕ್ಕೆನೇ ಫೇಮಸ್ ಈ ದೇವಸ್ಥಾನಗಳು!
ದೇಶದಲ್ಲಿನ ಹಲವು ದೇವಸ್ಥಾನಗಳಲ್ಲಿ ರುಚಿಕರ ಪ್ರಸಾದವನ್ನು ನೀಡಲಾಗುತ್ತದೆ. ಪೂಜೆ ಮುಗಿದ ಬಳಿಕ ಪ್ರಸಾದ ವಿತರಿಸಲಾಗುತ್ತದೆ. ಈ ಪ್ರಸಾದದಲ್ಲೂ ವಿಭಿನ್ನತೆ ಇದೆ. ಒಂದೊಂದು ದೇವಸ್ಥಾನದಲ್ಲಿ ಒಂದೊಂದು ರೀತಿಯ ಪ್ರಸಾದವನ್ನು ಭಕ್ತರಿಗೆ...
ಪವಿತ್ರ ಸರೋವರ: ಮೋಕ್ಷ ಬೇಕಾದ್ರೆ ಇಲ್ಲಿ ಒಮ್ಮೆ ಸ್ನಾನ ಮಾಡಿ
ದೇವಿ-ದೇವತೆಯರು, ಋಷಿ ಮುನಿಗಳಿಗೆ ಸಂಬಂಧಿಸಿದಂತಹ ಅನೇಕ ಗುರುತುಗಳು ಇಂದಿಗೂ ದೇಶದಲ್ಲಿಕಾಣಸಿಗುತ್ತವೆ. ಇಂದು ನಾವು ಕೆಲವು ಸರೋವರಗಳ ಬಗ್ಗೆ ತಿಳಿಸಲಿದ್ದೇವೆ ಅವುಗಳನ್ನು ಧಾರ್ಮಿಕ ರೂಪದಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಈ ಸರೋವರದಲ್ಲಿ...