ಇಲ್ಲಿ ಒಂದು ದಿನ ತಂಗಲು ಗರಿಷ್ಠ 6 ಲಕ್ಷ ರೂಪಾಯಿ!
ಪ್ರವಾಸಿ ಪ್ರಿಯರು ತಮ್ಮ ರಜಾದಿನಗಳಲ್ಲಿ ಕೆಲವೊಮ್ಮೆ ವಿವಿಧ ಪ್ರದೇಶಗಳಿಗೆ ಪ್ರವಾಸಕ್ಕೆ ಹೊರಡುವುದು ಸಾಮಾನ್ಯ. ಹೀಗೆ ಬೇರೆ ಸ್ಥಳಕ್ಕೆ ತೆರಳುವ ಮುಂಚೆಯೇ ತಂಗಲು ಹೋಟೆಲ್ಗಳನ್ನು ಬುಕ್ ಮಾಡಿಕೊಳ್ಳುವುದು ಒಂದು ರೂಢಿ. ಇದು ಅತ್ಯುತ್ತಮವಾದ...
ವಾರಾಂತ್ಯ ಬಂತು.. ಎಲ್ಲಿಗೆ ಹೋಗಬೇಕು?
ಮಕ್ಕಳಿಗೆ ದಸರಾ ರಜೆ ನೀಡಿದ್ದಾರೆ. ಹಾಗಾಂತ ಬೋರ್ ಆಗಿ ಮನೆಗೆ ಕೂರಲು ಕೂಡ ಆಗುವುದಿಲ್ಲ. ಎಲ್ಲಿಗೆ ಹೋಗಬೇಕು ಎಂದು ಯೋಚನೆ ಮಾಡುತ್ತಿದ್ದೀರಾ? ಯಾವುದೇ ಸ್ಥಳಕ್ಕೆ ಹೋದರು ಕೂಡ ಮತ್ತೇ ಸೋಮವಾರದ ದಿನ ಆಫೀಸ್ಗೆ ಹೋಗಲೇಬೇಕು. ಹಾಗಾಗಿ ದೂರ...
ಶಿಲೆಯಾದ ಶ್ರೀ ಮಹಾವಿಷ್ಣುವಿನ ಮೂರ್ತಿ ಎಲ್ಲಿದೆ ಗೊತ್ತ?
ಉತ್ತರಾಖಂಡ ರಾಜ್ಯದಲ್ಲಿ ಸಮುದ್ರ ಮಟ್ಟಕ್ಕೆ ಸುಮಾರು 2620 ಅಡಿ ಎತ್ತರ, ಭಗೀರಥಿ ನದಿ ತೀರದಲ್ಲಿ, ಉತ್ತರ ಕಾಶಿಗೆ ಸುಮಾರು 72 ಕಿ.ಮೀ ದೂರದಲ್ಲಿ ಹರ್ಸಿಲ್ ಎಂಬ ಗ್ರಾಮವಿದೆ. ಈ ಹೆಸರಿನ ಬಗ್ಗೆ ಒಂದು ಚಿಕ್ಕದಾದ ಪೌರಾಣಿಕ ಕಥೆ ಇದೆ. ಅದೆನೆಂದರೆ...
ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ರಂಗೋಲಿ ಪುಣ್ಯಕ್ಷೇತ್ರ....
ನಮ್ಮ ಪೂರ್ವಿಕರು ನಾವು ವಾಸಿಸುವ ಮನೆ, ಪರಿಸರ ಪರಿಶುಭ್ರವಾಗಿ, ಸುಂದರವಾಗಿ ಅಲಂಕರಕ್ಕಾಗಿ ಬಳಸುವುದಕ್ಕೆ ಎಂದು ಭೋದಿಸಿದ್ದಾರೆ. ಮನೆಯ ಅಲಂಕಾರ ಹಾಗು ಸೌಂದರ್ಯದ ವಿಷಯಕ್ಕೆ ಬಂದರೆ ರಂಗೋಲಿ ಕೂಡ ಒಂದು. ಒಂದು ಕಾಲದಲ್ಲಿ ರಂಗೋಲಿಯನ್ನು ಅಕ್ಕಿಯ...
ಗೋವಾದಲ್ಲಿದೆ ಅದ್ಭುತವಾದ ಅಭಯಾರಣ್ಯ ಮತ್ತು ನ್ಯಾಷನಲ್ ಪಾರ್ಕ್
ಗೋವಾ ರಾಜ್ಯ ಒಂದು ಪ್ರಸಿದ್ಧವಾದ ಪ್ರವಾಸಿ ತಾಣ. ಈ ತಾಣವನ್ನು ಕಂಡು ಆನಂದದಿಂದ ಕಾಲಕಳೆಯಲು ಯುವಕರು ಹೆಚ್ಚಾಗಿ ಹಂಬಲಿಸುತ್ತಿರುತ್ತಾರೆ. ಇಲ್ಲಿನ ಸುಂದರವಾದ ವಾತಾವರಣ, ದೊಡ್ಡ ದೊಡ್ಡ ಕಟ್ಟಡಗಳು, ಬೀಚ್ಗಳು ಸಾಮಾನ್ಯವಾಗಿ ಎಲ್ಲರಿಗೂ...
ಶಿವನ ವಿಶಿಷ್ಟವಾದ ರೂಪಗಳು ಇರುವ ದೇವಾಲಯ ಎಲ್ಲಿದೆ ಗೊತ್ತ?
ಮಹಾಶಿವನೆಂದರೆ ಕೇವಲ ಲಿಂಗ ಸ್ವರೂಪಿ ಎಂದು ಭಾವಿಸುವುದು ಸಹಜ. ಏಕೆಂದರೆ ಶಿವನನ್ನು ಎಂದಿಗೂ ಮೂರ್ತಿಯಾಗಿ ಗರ್ಭಗುಡಿಯಲ್ಲಿ ಆರಾಧನೆ ಮಾಡುವುದಿಲ್ಲ. ದೇವಾಲಯಗಳ ಶಿಲ್ಪಗಳಲ್ಲಿ ಮಾತ್ರ ಶಿವನನ್ನು ನಟರಾಜನಾಗಿ, ಧ್ಯಾನದಲ್ಲಿ ತಲ್ಲೀನನಾಗಿ, ಶಿವನು...
ಮಧ್ಯಪ್ರದೇಶದ 7 ಅದ್ಭುತಗಳು
ಪ್ರಪಂಚದ 7 ಅದ್ಭುತಗಳನ್ನು ನಾವು ಎಲ್ಲರೂ ಕೇಳಿದ್ದೇವೆ! ಮಧ್ಯಪ್ರದೇಶದ 7 ಅದ್ಭುತಗಳನ್ನು ನೀವು ಎಷ್ಟು ಮಂದಿ ನೋಡಿದ್ದೀರಿ? ಬಹಳ ಕಡಿಮೆ, ಅಲ್ಲವೇ? ಮಧ್ಯಪ್ರದೇಶವು ತನ್ನದೇ ಆದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸಕ್ಕಾಗಿ...
ಸಮುದ್ರದಾಳಕ್ಕೆ ಭೇಟಿ ನೀಡಬೇಕಾದರೆ ಒಮ್ಮೆ ಇಲ್ಲಿ ಭೇಟಿ ಕೊಡಿ
ಮೀನುಗಳು ಇರುವ ಅಕ್ವೇರಿಯಂ ಕಂಡರೆ ಅದೆನೋ ಸಂತಸ. ಮೀನುಗಳಲ್ಲಿ ನೂರಾರು ಜಾತಿಗಳಿದ್ದು, ಒಂದಕ್ಕಿಂತ ಒಂದು ಅದ್ಭುತವಾದ ಬಣ್ಣ ಹಾಗು ರೂಪವನ್ನು ಹೊಂದಿರುತ್ತದೆ. ಆ ಎಲ್ಲಾ ಜಾತಿಯ ಮೀನುಗಳನ್ನು ನೋಡಿದರೆ ಹೇಗೆ ಇರುತ್ತದೆ?. ಆ ಸಂತೋಷ ಬರೀ...
5 ನೇ ಶತಮಾನದ ಅತ್ಯಂತ ಮಾಹಿಮಾನ್ವಿತ ದೇವಾಲಯವಿದು..
ನಮ್ಮ ದೇಶ ದೇವಾಲಯಗಳು ಕೇವಲ ಪೂಜೆ, ಪುನಸ್ಕಾರಕ್ಕೆ ಮಾತ್ರವಲ್ಲ. ಕೆಲವು ದೇವಾಲಯಗಳಲ್ಲಿನ ದೇವತಾ ಮೂರ್ತಿಗಳು ಕೆಲವು ವಿಚಿತ್ರಗಳನ್ನು, ಪವಾಡಗಳನ್ನು ಆಗಾಗ ಮಾಡುತ್ತಿರುತ್ತವೆ. ಅಂತಹ ದೇವಾಲಯಗಳಲ್ಲಿ ಮುಂಬೈನ ದೇವಾಲಯವು ಒಂದು. ಆ ದೇವಾಲಯವು...
ಮೃತ್ಯು ಭಯವನ್ನು ಹೋಗಲಾಡಿಸುವ ಕಲ್ಯಾಣಿಯ ಮಹತ್ವ ಏನು ಗೊತ್ತ?
ಯಮ ಒಬ್ಬ ಮೃತ್ಯು ದೇವ ಆದರೆ ಈತನಿಗೆ ಸೂತ್ರಧಾರಿ ಮಾತ್ರ ಮಹಾಶಿವನು. ಯಮನ ದೇವಾಲಯ ಕೂಡ ನಮ್ಮ ಭಾರತ ದೇಶದಲ್ಲಿದೆ. ಎಲ್ಲರೂ ತಿಳಿದಂತೆ ಮೃತ್ಯು ದೇವನಿಗೆ ದೇವಾಲಯಗಳು ಇಲ್ಲ, ಪೂಜೆಗಳು ಮಾಡುವುದಿಲ್ಲ ಎಂದೇ ಭಾವಿಸಿದ್ದಾರೆ. ಆದರೆ ಇದು ತಪ್ಪು....
ಕಾನ್ಹೇರಿಯ ಗುಹೆ ಆಹಾ ಎಂಥಹ ಸೊಬಗು!
ಮಹಾರಾಷ್ಟ್ರ ರಾಜ್ಯದಲ್ಲಿ ಪ್ರವಾಸಗಳಿಗೇನು ಕಡಿಮೆ ಇಲ್ಲ. ದೇವಾಲಯಗಳಿಂದ ಹಿಡಿದು ಟ್ರೆಕ್ಕಿಂಗ್ವರೆವಿಗೂ ಅದ್ಭುತವಾದ ಆಕರ್ಷಣೆಗಳು ಇಲ್ಲಿವೆ. ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಬಗೆ ಬಗೆಯ ತಾಣಗಳನ್ನು ಇಲ್ಲಿ ಕಂಡು ಆನಂದಿಸಬಹುದಾಗಿದೆ....
ತಮಿಳು ನಾಡಿನಲ್ಲಿದೆ ಒಂದು ದೊಡ್ಡ ಬೆಟ್ಟ......
ತಮಿಳು ನಾಡಿನಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದು. ತಮಿಳುನಾಡಿನಲ್ಲಿ "ದೊಡ್ಡ ಬೆಟ್ಟ" ಎಂಬ ಹೆಸರಿನ ಸುಂದರವಾದ ಶಿಖರವಿದೆ ಎಂಬುದು ನಿಮಗೆ ಗೊತ್ತ? ಹೌದು ಈ ರೀತಿಯ ಹೆಸರಿನ ಒಂದು ಸುಂದರವಾದ ಪ್ರೇಕ್ಷಣೀಯ ಸ್ಥಳ ಇರುವುದು ತಮಿಳುನಾಡು...
ವಿಗ್ರಹವನ್ನು ಕೆತ್ತದೆಯೇ ನೆಲೆಸಿರುವ ಸ್ವಾಮಿಯ ದೇವಾಲಯದ ರಹಸ್ಯ!
ಭಕ್ತರಿಗಾಗಿ ದೇವತೆಗಳು ವಿವಿಧ ರೂಪದಲ್ಲಿ, ವಿವಿಧ ಪ್ರದೇಶದಲ್ಲಿ ನೆಲೆಸಿ ದುಷ್ಟಶಕ್ತಿಗಳಿಂದ ಕಾಪಾಡಿ ರಕ್ಷಣೆಯನ್ನು ನೀಡುತ್ತಾ ಇರುತ್ತಾರೆ. ಕೋರಿಕೆಗಳನ್ನು ಪೂರೈಸುತ್ತಾ ಇರುವ ಬಗ್ಗೆ ಹಲವಾರು ಗ್ರಂಥಗಳಲ್ಲಿ ಮತ್ತು ಪುರಾಣ ಇತಿಹಾಸದಲ್ಲಿ...
ಇದು ಛತ್ರಪತಿ ಶಿವಾಜಿಯ ಭ್ಯವ ಕೋಟೆ.....
ಮಹಾರಾಷ್ಟ್ರದಲ್ಲಿ ಹಲವಾರು ಕುತೂಹಲಕಾರಿಯಾದ ಪ್ರದೇಶಗಳು ಇವೆ. ಅವುಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ಪ್ರಳಯವನ್ನು ಸೂಚಿಸುವ ಮಾಹಿಮಾನ್ವಿತ ಗುಹಾ ದೇವಾಲಯವಾದ ಹರಿಶ್ಚಂದ್ರಘಡ್, ಉಲ್ಕಾಪಾತದಿಂದ ಉಂಟಾದ ಬೃಹತ್ ಉಲ್ಕಾ ಗುಂಡಿಯ ಕೆರೆಗಳು,...
ನಿಮಿಷಕ್ಕೆ ಒಮ್ಮೆ ಭಾರ ಹೆಚ್ಚಾಗುವ ಮೂರ್ತಿ ಇವನು....
ಶ್ರೀ ಮಹಾ ವಿಷ್ಣುವಿನ ವಾಹನವಾದ ಗರುಡ ದೇವನು ತಮಿಳುನಾಡಿನ ನಾಚಿಯಾರ್ ಕೋವೆಲ್ ಎಂಬ ಸ್ಥಳದಲ್ಲಿ ಅದೃಶ್ಯ ರೂಪದಲ್ಲಿ ಸಂಚಾರ ಮಾಡುತ್ತಿದ್ದಾನೆ ಎಂದು ಕೆಲವು ಯೋಗಿಗಳು ಹೇಳುತ್ತಿದ್ದಾರೆ. 108 ಶ್ರೀ ವೈಷ್ಣವ ದೇವಾಲಯಗಳಲ್ಲಿ ಒಂದಾದ ತಿರುನಾಯಾರ್...
ದಕ್ಷಿಣ ಭಾರತದ ಆಸ್ತಿ ಕೃಷ್ಣಾ ಅಭಯಾರಣ್ಯ
ನಮ್ಮ ದಕ್ಷಿಣ ಭಾರತದಲ್ಲಿ ಅಭಯಾರಣ್ಯಕ್ಕೆನೂ ಕಡಿಮೆ ಇಲ್ಲ. ಇಲ್ಲಿಯೂ ಕೂಡ ಅಳಿವಿನ ಅಂಚಿನಲ್ಲಿರುವ ಅದೆಷ್ಟೂ ಪ್ರಾಣಿ, ಪಕ್ಷಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಕೃಷ್ಣಾ ಅಭಯಾರಣ್ಯವು ಆನೇಕ ಪರಿಸರ ಸಂರಕ್ಷಾಣಾವಾದಿಗಳ ಪ್ರಕಾರ, ದಕ್ಷಿಣ...
ಸಾವಿರ ವರ್ಷದ ಆ ದೇವಾಲಯದಲ್ಲಿ ಬಗೆಹರಿಸಲಾಗದ ರಹಸ್ಯಗಳು!
ನಮ್ಮ ಭಾರತ ದೇಶದ ದೇವಾಲಯದಲ್ಲಿ ಸಾವಿರಾರು ವರ್ಷದ ಪುರಾತನವಾದ ದೇವಾಲಯದ ಬಗ್ಗೆ ನಾವು ಕೇಳಿದ್ದೇವೆ. ಅದರಲ್ಲಿಯೇ ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಶಿವಲಿಂಗವಿರುವ ದೇವಾಲಯವಿದೆ. ಆ ದೇವಾಲಯವೇ ಬೃಹದೀಶ್ವರ ದೇವಾಲಯ. ಇದೊಂದು ಪ್ರಾಚೀನವಾದ...
ಲಕ್ನೋದ ಈ ತಾಣಗಳ ಕಡೆಗೆ ಪ್ರಯಾಣ
ಉತ್ತರ ಪ್ರದೇಶದ ರಾಜಧಾನಿಯಾದ ಲಕ್ನೋ, ಅನೇಕ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿಗೆ ನೆಲೆಯಾಗಿರುವ ಒಂದು ಬಹುಮುಖ ನಗರವಾಗಿದೆ. ಶತಮಾನಗಳ ಹಿಂದೆ ಹಲವು ರಾಜವಂಶಗಳು ಮತ್ತು ನವಾಬರ ಸ್ಥಾನವಾಗಿದ್ದರಿಂದ, ನೀವು ಈಗಲೂ ಕಲಾತ್ಮಕತೆ ಮತ್ತು ಹಿಂದಿನ...