ಕಂಚಿಯ ಪ್ರಸಿದ್ಧವಾದ ಕೈಲಾಸನಾಥರ್ ದೇವಾಲಯದ ಮಹತ್ವ......
ತಮಿಳುನಾಡು "ದೇವಾಲಯಗಳ ಬೀಡು". ಇಲ್ಲಿ ಅದ್ಭುತವಾದ ದೇವಾಲಯಗಳು ಇವೆ. ಒಂದೊಂದು ದೇವಾಲಯಗಳು ಒಂದೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ತನ್ನದೇ ಆದ ವಿಶೇಷತೆಯನ್ನು ಹೊಂದಿ ಪ್ರಸಿದ್ಧವಾಗಿದೆ. ಅವುಗಳಲ್ಲಿ ಬೃಹದೀಶ್ವರ ದೇವಾಲಯ, ಕಂಚಿ...
ಮಹಾರಾಷ್ಟ್ರದ ಮಥೆರಾನ್ ಗಿರಿಧಾಮಕ್ಕೊ೦ದು ಭೇಟಿ ನೀಡಿರಿ.
ಮಹಾನಗರವೊ೦ದರ ಯಾ೦ತ್ರಿಕ ಜೀವನವು ನಿಮ್ಮನ್ನು ಬಹುಬೇಗನೇ ಹೈರಾಣಾಗಿಸಿಬಿಡುತ್ತದೆ. ಹೀಗಾಗಿ, ಒ೦ದಿಷ್ಟು ಪ್ರಶಾ೦ತತೆಯಿರುವ ಆತ್ಮಾವಲೋಕನಕ್ಕೊ೦ದು ಅವಕಾಶವನ್ನು ಮಾಡಿಕೊಡಬಲ್ಲ೦ತಹ ಸ್ಥಳದತ್ತ ಓಟಕೀಳಲು ನಿಮ್ಮ ಮನಸ್ಸು ಪ್ರಬಲವಾಗಿ ಹ೦ಬಲಿಸುವುದು...
ಬೆಂಗಳೂರಿನ - ಚುಂಚಿ ಜಲಪಾತಕ್ಕೆ -ಒಂದು ಭೇಟಿ
ಭಾರತದಲ್ಲಿ ಬೆಂಗಳೂರು ಅತ್ಯಂತ ಮೋಜಿನ ಮತ್ತು ಸ್ನೇಹಿ ನಗರಗಳಲ್ಲಿ ಒಂದಾಗಿದೆ. ಇಲ್ಲಿಯ, ಹೊಟೇಲುಗಳು ,ರೆಸ್ಟೋರೆಂಟ್ ಗಳು ಎಲ್ಲಾ ರೀತಿಯ ತಿನಿಸುಗಳನ್ನು ಒದಗಿಸುತ್ತವೆ. ಇಲ್ಲಿರುವ ಉದ್ಯಾನವನಗಳು ಮತ್ತು ಸರೋವರಗಳು ಹಸಿರು ಎಲ್ಲಾ ಸೇರಿ...
ಹುತ್ತದಲ್ಲಿ ಸರ್ಪರೂಪದಲ್ಲಿ ನೆಲೆಸಿರುವ ಶ್ರೀ ಸುಬ್ರಹ್ಮಣ್ಯೇಶ್ಚರ ಸ್ವಾಮಿ ದೇವಾಲಯ...
ಹುತ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಸರ್ಪರೂಪದಲ್ಲಿ ನೆಲೆಸಿದ್ದಾನೆ. ಇದು ಹೇಗೆ ಎಂದು ಆಶ್ಚರ್ಯ ಪಡುತ್ತಿದ್ದೀರಾ? ಅದೇ ಸ್ವಾಮಿಯ ಮಹಿಮೆಯಾಗಿದೆ. ಮಹಾಶಿವ ಹಾಗು ಸುಬ್ರಹ್ಮಣ್ಯೇಶ್ವರ ಸ್ವಾಮಿ ಇಬ್ಬರು ಒಂದೇ ಸ್ಥಳದಲ್ಲಿ ನೆಲೆಸಿ...
ಕರ್ನಾಟಕದ ಪ್ರಸಿದ್ಧವಾದ ದುರ್ಗಗಳು....
ನಮ್ಮ ಕರ್ನಾಟಕದಲ್ಲಿ ಅನೇಕ ಪ್ರಸಿದ್ಧವಾದ ಪ್ರವಾಸಿ ತಾಣಗಳು ಇವೆ. ಇಲ್ಲಿನ ಸುಂದರವಾದ ವಾತಾವರಣ, ಇಂಪಾದ ಕನ್ನಡ ಭಾಷೆ, ಸೊಗಸಾದ ಸಂಸ್ಕøತಿ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಇಲ್ಲಿ ಪ್ರಾಕೃತಿಕ ಸೊಬಗನ್ನು ಅಸ್ವಾಧಿಸಲು ದೇಶದ ಮೂಲೆ...
ಒಂಟಿ ಕಣ್ಣು ಹೊಂದಿರುವ ಆಂಜನೇಯ ಸ್ವಾಮಿಯ ಮಹಿಮೆ ಏನು ಗೊತ್ತ?
ಆಂಜನೇಯ ಸ್ವಾಮಿಯು ಅತ್ಯಂತ ಬಲಶಾಲಿ ಹಾಗು ಸ್ವಾಮಿ ಭಕ್ತನಾಗಿದ್ದಾನೆ. ಒಂದು ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಒಂದೇ ಕಣ್ಣನ್ನು ಹೊಂದಿದ್ದಾನೆ. ಭಕ್ತರು ಮೊದಲು ಒಂಟಿ ಕಣ್ಣು ಆಂಜನೇಯಸ್ವಾಮಿಯನ್ನು ದರ್ಶನ ಮಾಡಿಕೊಂಡ ನಂತರ ದೇವಾಲಯದ...
ದೆಹಲಿಯಿ೦ದ ಪುಷ್ಕರ್ ಗೊ೦ದು ವರ್ಣರ೦ಜಿತ ಪ್ರವಾಸ!
ಪುಷ್ಕರ್ ಎ೦ಬ ಈ ಪ್ರಶಾ೦ತ ನಗರವು ಮೂರು ಕಡೆಗಳಿ೦ದಲೂ ಬೆಟ್ಟಗಳಿ೦ದಾವೃತವಾಗಿದೆ. ಸೊಬಗಿನ ಈ ಪುಟ್ಟ ಪಟ್ಟಣವು ಬಹುತೇಕ 400 ದೇವಸ್ಥಾನಗಳ ತವರೂರಾಗಿರುವುದರಿ೦ದ, ಮಾಮೂಲಿ ದಿನದ೦ದು ದೇವಸ್ಥಾನದ ಘ೦ಟೆಗಳ ನಿನಾದಗಳನ್ನು ಹಾಗೂ ನಗಾರಿಯ ಬಡಿತಗಳನ್ನೂ...
ಆನೆ ಸಫ಼ಾರಿಗಳಿಗೆ ಹೇಳಿಮಾಡಿಸಿದ೦ತಹ ಭಾರತದ ತಾಣಗಳಿವು.
ಒ೦ದು ಅಭಯಾರಣ್ಯ ಅಥವಾ ರಾಷ್ಟ್ರೀಯ ಉದ್ಯಾನವನವನ್ನು ಸ೦ದರ್ಶಿಸುವುದರ ಅತ್ಯ೦ತ ರೋಮಾ೦ಚಕಾರೀ ಅನುಭವವು ಆ ಅಭಯಾರಣ್ಯಗಳಲ್ಲಿ ಕೈಗೊಳ್ಳುವ ಸಫ಼ಾರಿಗಳದ್ದಾಗಿರುತ್ತದೆ. ಈ ಅಭಯಾರಣ್ಯಗಳಲ್ಲಿನ ಕಾಡುಗಳ ಮೂಲಕ ಸಫ಼ಾರಿಯನ್ನು ಕೈಗೊಳ್ಳುವ ಸಾ೦ಪ್ರದಾಯಿಕ...
ಈ ಬೀಚ್ನಲ್ಲಿದೆ ಆಗೋಚರ ಆತ್ಮಗಳ ಸಂಚಾರ.... ರಾತ್ರಿಯಾದರೇ....
ಬೀಚ್ಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕವರಿಂದ ಹಿಡಿದು ದೊಡ್ಡವರ ತನಕವು ಬೀಚ್ಗಳು ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ನಮ್ಮ ಭಾರತ ದೇಶದಲ್ಲಿ ಹಲವಾರು ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಬೀಚ್ಗಳಿವೆ....
ಪ೦ಜಾಬ್ ನಲ್ಲಿರುವಾಗ ಕೈಗೊಳ್ಳಬಹುದಾದ ಚಟುವಟಿಕೆಗಳ ಸಮಗ್ರ ಪಟ್ಟಿ
ಉತ್ತರಭಾರತದ ಚೈತನ್ಯದ ಬುಗ್ಗೆಯ೦ತಿರುವ ಪ೦ಜಾಬ್ ರಾಜ್ಯವು ಒ೦ದು ಸು೦ದರ ಸ್ಥಳವಾಗಿದ್ದು, ಪ್ರಧಾನವಾಗಿ ಸಿಖ್ಖ್ ಸಮುದಾಯದ ಸ೦ಸ್ಕೃತಿಯಿ೦ದ ಶ್ರೀಮ೦ತವಾಗಿದೆ. ಪ೦ಜಾಬ್ ಎ೦ಬ ಹೆಸರಿನ ಭಾವಾನುವಾದವು "ಪ೦ಚ ನದಿಗಳ ನಾಡು" ಎ೦ದಾಗಿದ್ದು, ಸಿ೦ಧೂ ನದಿಯ...
ಗೋವಾದ ಬಗ್ಗೆ ಶಾಕಿಂಗ್ ವಿಷಯಗಳು.....
ಗೋವಾ ಅತ್ಯಂತ ಸುಂದರವಾದ ಪ್ರದೇಶ. ಭಾರತದಲ್ಲಿ ಅನೇಕ ಮಂದಿ ಯುವಕರು ಹೆಚ್ಚಾಗಿ ಗೋವಾಗೆ ಭೇಟಿ ನೀಡಲು ಇಷ್ಟ ಪಡುತ್ತಿರುತ್ತಾರೆ. ಈ ಗೋವಾಗೆ ಹಾಲಿವುಡ್ನಿಂದ ಕಾಲಿವುಡ್ನವರೆವಿಗೂ ಹಲವಾರು ಸಿನಿಮಾಗಳು ಬಂದಿವೆ. ಈ ಪ್ರದೇಶ ಅತ್ಯಂತ...
ಭಾರತದ 5 ಶ್ರೀಮಂತ ನಗರಗಳು ಇವೆ....
ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತವೂ ಕೂಡ ಒಂದು. ಭಾರತದಲ್ಲಿ ಸಾಕಷ್ಟು ಅನಕ್ಷರತೆ, ಬಡತನ, ನಿರುದ್ಯೋಗ, ಮೂಢ ನಂಬಿಕೆಗಳಿದ್ದರು ಕೂಡ ಕೆಲವು ನಗರಗಳು ಅದರ ಆರ್ಥಿಕತೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಇದರಿಂದಾಗಿ ದೇಶವನ್ನು...
ದೆಹಲಿಯ ಬೀದಿಗಳಲ್ಲಿ ಗೀಚುಬರಹಗಳೆ೦ಬ ಕಲಾಕೌತುಕಗಳನ್ನು ಕಣ್ತು೦ಬಿಕೊಳ್ಳಿರಿ
ತನ್ನ ಎದ್ದುಕಾಣುವ೦ತಹ, ಉದ್ದನೆಯ ಬರವಣಿಗೆಗಳ ಹ೦ಗಿಲ್ಲದ, ಹಾಗೂ ಅ೦ತರ೦ಗವನ್ನು ಸ್ಪರ್ಶಿಸಿಬಿಡಬಲ್ಲ ಸ್ವಭಾವಗಳಿಗಾಗಿ ಬೀದಿಬದಿಯ ಕಲಾಪ್ರಕಾರವು ಗುರುತಿಸಲ್ಪಡುತ್ತದೆ. ಬ೦ಡಾಯ ಕಲಾಪ್ರಕಾರವೆ೦ದು ಪರಿಗಣಿತವಾಗಿರುವ ಗೀಚುಬರಹವು ತನ್ನ ಸೌ೦ದರ್ಯ...
ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....
ಉಡುಪಿ ನಮ್ಮ ಕರ್ನಾಟಕದ ರಾಜ್ಯದ ಅತ್ಯಂತ ಪವಿತ್ರವಾದ ದೇವಾಲಯ. ಉಡುಪಿ ಒಂದು ಶ್ರೀ ಕೃಷ್ಣನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಇಲ್ಲಿ ಅನಂತೇಶ್ವರ ದೇವಾಲಯವಿದ್ದು, ಅತ್ಯಂತ ಪವಿತ್ರವಾದ ದೇವಾಲಯವಾಗಿದೆ. ಈ ದೇವಾಲಯಕ್ಕೆ ಹೆಚ್ಚು ಸಂಖ್ಯೆಯಲ್ಲಿ...
2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರ ಸ್ವಾಮಿಯ ರಹಸ್ಯಗಳು....!
ತಿರುಮಲ, ತಿರುಪತಿ ಒಂದು ತೀರ್ಥಕ್ಷೇತ್ರವಾಗಿದೆ. ಕಲಿಯುಗದಲ್ಲಿ ದರ್ಶನವನ್ನು ಭಕ್ತರಿಗೆ ನೀಡುತ್ತಿರುವ ಸಾಕ್ಷಾತ್ ಶ್ರೀ ಮಹಾವಿಷ್ಣುವು ವೆಂಕಟೇಶ್ವರನಾಗಿ ತಿರುಮಲ ಬೆಟ್ಟದಲ್ಲಿ ನೆಲೆಸಿದ್ದಾನೆ. ಸ್ವಾಮಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು...
ಪ್ರಯಾಣ- ರೇವಾಗೆ- ಜಗತ್ತಿನ ಮೊದಲ ಬಿಳಿ ಹುಲಿ -ವನ್ಯಧಾಮ
ಮಧ್ಯಪ್ರದೇಶದ ಈಶಾನ್ಯ ಭಾಗದ ಕಡೆಗೆ ಇರುವ ಸುಂದರವಾದ ಮತ್ತು ಪ್ರಶಾಂತವಾದ ಜಿಲ್ಲೆಯೆ ರೇವಾ. ರೇವಾ ನರ್ಮದಾ ನದಿಯ ಪರ್ಯಾಯ ಹೆಸರಾಗಿದ್ದು ಇದು ರಾಜ್ಯದ ರಾಜಧಾನಿ ಬೋಪಾಲ್ ನಿಂದ ಸುಮಾರು 420 ಕಿ. ಮೀ ದೂರದಲ್ಲಿದೆ. ಈ ಪ್ರದೇಶವು ಪ್ರಕೃತಿಯ...
ಮನುಷ್ಯರಿಗಿಂತ ಹೆಚ್ಚು ಹಣವನ್ನು ಹೊಂದಿರುವ ದೇವಾಲಯಗಳಿವು
ಹಿಂದೂ ಧರ್ಮಕ್ಕೆ ಆರಾಧ್ಯ ಪ್ರದೇಶಗಳೆಂದರೆ ದೇವಾಲಯಗಳು. ನಮ್ಮ ಭಾರತ ದೇಶದಲ್ಲಿ ಅನೇಕ ಆಧ್ಯಾತ್ಮಿಕ ಪ್ರದೇಶಗಳು ನೆಲೆಸಿವೆ. ಮರಗಳ ಕೆಳಗೆ, ಗ್ರಾಮದ ಹೊರಗೆ, ಬೀದಿಗಳಲ್ಲಿ ಇನ್ನು ಹಲವಾರು ಖಾಲಿ ಸ್ಥಳಗಳಲ್ಲಿಯೂ ಕೂಡ ದೇವಾಲಯಗಳನ್ನು ನಾವು...
ದೆಹಲಿಯ ಸುಪ್ರಸಿದ್ಧ ಆರಾಧನಾ ತಾಣಗಳು.
ಸ೦ಸ್ಕೃತಿಯಲ್ಲಿ ಅಪಾರ ವೈವಿಧ್ಯತೆಗಳುಳ್ಳ ನಗರವು ದೆಹಲಿಯಾಗಿದೆ. ದೇವಸ್ಥಾನದ ಘ೦ಟೆಗಳು, ನಮಾಜ್ ನ ಕರೆಗಳು, ಹಾಗೂ ಗುರುದ್ವಾರಗಳಿ೦ದ ಹೊರಹೊಮ್ಮುವ ಗುರ್ಬಾನಿಗಳೇ ಪ್ರತಿದಿನವೂ ದೆಹಲಿ ನಗರವನ್ನು ನಸುಕಿನ ವೇಳೆ ಬಡಿದೆಬ್ಬಿಸುವುದು. ಬಹುಧರ್ಮೀಯರ...