ಮುಂಬೈನ ಪ್ರಸಿದ್ಧವಾದ ಶಾಪಿಂಗ್ ಬಜಾರ್ಗಳು ಇವೆ......
ಮುಂಬೈ ಒಂದು ಸುಂದರವಾದ ನಗರ. ಇದನ್ನು ಕನಸುಗಳ ನಗರವೆಂದೇ ಕರೆಯುತ್ತಾರೆ. ಆಗಾಗ ಅನೇಕ ಮಂದಿ ಪ್ರವಾಸಿಗರು ಮುಂಬೈನ ಸೊಬಗನ್ನು ಕಾಣಲು ಭೇಟಿ ನೀಡುತ್ತಿರುತ್ತಾರೆ. ಸಾಮಾನ್ಯವಾಗಿ ನಾವು ಯಾವುದಾದರು ಒಂದು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ...
ವಿಚಿತ್ರವಾದ ಶಿವಾಲಯಗಳು ಇವು...
ಸೃಷ್ಟಿಯ ಲಯಕಾರನಾದ ಮಹಾಶಿವನಿಗೆ ಸಂಬಂಧಿಸಿದ ಕೆಲವು ವಿಶೇಷವಾದ ಶೈವ ಕ್ಷೇತ್ರಗಳು ನಮ್ಮ ಭೂ ಮಂಡಲದಲ್ಲಿಯೇ ಇದೆ. ಅವುಗಳಲ್ಲಿ ಕೆಲವು ಮಾತ್ರ ತನ್ನದೇ ಆದ ಮಹತ್ವವನ್ನು ಹೊಂದಿದೆ. ಒಂದು ಶಿವಾಲಯದಲ್ಲಿ ನಂದಿಯೇ ಇಲ್ಲ. ಮತ್ತೊಂದು ದೇವಾಲಯವು 6...
ಕೇರಳದ 5 ಸುಂದರವಾದ ಆಫ್ಬೀಟ್ ಕಡಲ ತೀರಗಳು
ಕೇರಳಕ್ಕೆ ಭೇಟಿ ನೀಡುವ ಅತ್ಯುತ್ತಮ ಅಂಶವೆಂದರೆ ನಾವು ಆಯ್ಕೆ ಮಾಡಬಹುದಾದ ವಿವಿಧ ಸ್ಥಳಗಳು. ಭಾರತದ ಒಂದು ಸಣ್ಣ ರಾಜ್ಯವಾದ ಕೇರಳವು ಭಾರತದ ದಕ್ಷಿಣ ಭಾಗದಲ್ಲಿದೆ. ಇದು ಎಲ್ಲಾ ರೀತಿಯ ಭೂದೃಶ್ಯಗಳಿಗೆ ನೆಲೆಯಾಗಿದೆ. ಮುನ್ನಾರ್ ನ ತಾಜಾ...
ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....
ಹಂಪಿಯ ಹೆಸರು ಕೇಳಿದರೆ ಸಾಕು ವಿಜಯನಗರದ ಸೌಂದರ್ಯಗಳು, ಅವುಗಳ ಪ್ರಖ್ಯಾತ ಶಿಥಿಲಗಳು ಗುರುತಿಗೆ ಬರುತ್ತದೆ. ಹಂಪಿ ಪಟ್ಟಣ ವಿಜಯನಗರ ಸಾಮ್ರಾಜ್ಯಕ್ಕೆ ರಾಜಧಾನಿ. ಈ ಪಟ್ಟಣದಲ್ಲಿ ಹೊಯ್ಸಳರ ಶಿಲ್ಪ ಸಂಪತ್ತನ್ನು ಕಾಣಬಹುದು. ಇಲ್ಲಿನ ಕಲ್ಲಿನ...
ರಸ್ತೆಯ ಪ್ರವಾಸದ ಸ೦ಪೂರ್ಣ ಮಜಾ ಉಡಾಯಿಸಲು ಅತ್ಯುತ್ತಮವಾದ ದೇಶದ ಐದು ಮಾರ್ಗಗಳು
ಬಸ್ಸುಗಳ ಮೂಲಕವೇ ಆಗಲಿ, ಕಾರುಗಳ ಮೂಲಕವೇ ಆಗಲಿ, ಅಥವಾ ಬೈಕ್ ಗಳ ಮೂಲಕವೇ ಆಗಿರಲಿ, ರಸ್ತೆಮಾರ್ಗದ ಮೂಲಕ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುವ ವಿಚಾರವು ತನ್ನದೇ ಆದ ಆಕರ್ಷಣೆಯನ್ನು ಹೊ೦ದಿದೆ. ಹಾಗೆ ಪ್ರಯಾಣಿಸುತ್ತಾ ಸಾಗುವಾಗ ಬದಲಾಗುತ್ತಿರುವ...
ಇದು ರಾಜಸ್ಥಾನದ ಪ್ರಸಿದ್ಧ "ಓಲ್ಡ್ ಫೋರ್ಟ್"...
ಭಾರತದಲ್ಲಿ ಹಲವಾರು ಕೋಟೆಗಳು ಇವೆ. ಆ ಕೋಟೆಗಳಿಗೆಲ್ಲಾ ತನ್ನದೇ ಆದ ಪ್ರಾಮುಖ್ಯತೆಗಳಿವೆ. ರಕ್ತಕ್ಕೆ, ಯುದ್ಧಕ್ಕೆ, ಶ್ರೀಮಂತಿಕೆಗೆ ಹೆಸರುವಾಸಿ ಕೋಟೆಗಳು. ಹಾಗೆಯೇ ರಾಜಸ್ಥಾನದಲ್ಲಿಯೂ ಹಲವಾರು ಕೋಟೆಗಳು ಇವೆ. ಅವುಗಳಲ್ಲಿ ಜುನಾಗಢ್ ಕೋಟೆ ಕೂಡ...
ಆಂಜನೇಯ ಸ್ವಾಮಿಯನ್ನು ದ್ವೇಷಿಸುವ ಗ್ರಾಮವಿದು....!
ಆ ಗ್ರಾಮದಲ್ಲಿ ಯಾರಿಗೂ ಆಂಜನೇಯ, ಹನುಮಂತ, ಮಾರುತಿ ಎಂಬ ಹೆಸರು ಕೂಡ ಈಡುವುದಿಲ್ಲ. ಒಂದು ವೇಳೆ ತಿಳಿಯದೇ ಕರೆದರೆ ಅಷ್ಟೇ....ಭಾರತ ದೇಶದಲ್ಲಿ ಎಲ್ಲಿ ನೋಡಿದರು ಆಂಜನೇಯ ಸ್ವಾಮಿಯ ದೇವಾಲಯಗಳು ದರ್ಶನವಾಗುತ್ತದೆ. ಸಾಧಾರಣವಾಗಿ ದುಷ್ಟಶಕ್ತಿಗಳ...
ನಿಮಗೆ ತಿಳಿಯದ 7 ರಹಸ್ಯಗಳು!!
ಭಾರತ ದೇಶದಲ್ಲಿ ಅನೇಕ ವಿಷಯಗಳು ಎಷ್ಟೋ ನಿಗೂಢವಾಗಿ ಕಾಣಿಸುತ್ತಿರುತ್ತವೆ. ಅವುಗಳು ಪ್ರಕೃತಿಗೆ ಸಂಬಂಧಿಸಿದ್ದೇ ಇರಬಹುದು. ವಾಸ್ತವಿಕವಾಗಿ ಕಾಣುವ ಆಶ್ಚರ್ಯಕರವಾದ ಘಟನೆಗಳೇ ಆಗಿರಬಹುದು. ಅವುಗಳೆಲ್ಲಾ ನಮಗೆ ಆಶ್ಚರ್ಯಗೊಳ್ಳುವಂತೆ ಮಾಡದೇ ಇರದು....
ನದಿ ಕಾವೇರಿ ಜನ್ಮಸ್ಥಳ - ತಲಕಾವೇರಿ
ತಲಕಾವೇರಿಯನ್ನು ಕಾವೇರಿ ನದಿಯ ಜನ್ಮಸ್ಥಳ ಎಂದು ಕರೆಯಲಾಗುತ್ತದೆ. ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲ ಹತ್ತಿರ ಬ್ರಹ್ಮಗಿರಿ ಬೆಟ್ಟಗಳ ಹತ್ತಿರದಲ್ಲಿ ಈ ಸ್ಥಳವಿದೆ. ಪಾದಾಚಾರಿಗಳಿಗೆ ಈ ಸ್ಥಳಕ್ಕೆ ಹೋಗಲು ಗುರುತಿಗಾಗಿ ಇಲ್ಲಿಯ ಸ್ಥಳೀಯ...
ಪಾಂಡಿಚೇರಿಯ ಅದ್ಭುತವಾದ ಬೀಚ್ಗಳು ಇವು.....
ಪಾಂಡಿಚೇರಿ ಹಲವಾರು ಪ್ರವಾಸಿ ತಾಣಗಳು ಇವೆ. ಅವುಗಳಲ್ಲಿ ಬೀಚ್ಗಳು ಕೂಡ ಒಂದು. ಇಲ್ಲಿನ ಬೀಚ್ಗಳು ಗೋವಾದ ಬೀಚ್ಗಳಿಗೇನೂ ಕಡಿಮೆ ಏನೂ ಇಲ್ಲ. ಅತ್ಯಂತ ಸುಂದರವಾದ ಪಾಂಡಿಚೇರಿಯ ಈ ಬೀಚ್ಗಳಿಗೆ ದಿನನಿತ್ಯ ಸಾವಿರಾರು...
ಇಲ್ಲಿನ ಸರಿಸೃಪಗಳು ನೋಡಿದರೆ ಮೈ ಜುಂ ಎನ್ನುವುದಂತು ಖಚಿತ...
ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲಿರಿಗೂ ಭಯ ಅವರಿಸುವುದು ಸಾಮಾನ್ಯ. ಯಾವುದೇ ಒಂದು ಪ್ರಾಣಿ, ಪಕ್ಷಿಗಳು ನೋಡುವಾಗ ರೊಮಾಂಚನಗೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಹಾವುಗಳನ್ನು ನೋಡಿದಾಗ ಆಗುವ ಭಯವೇ ವಿಭಿನ್ನ. ಹಾವುಗಳಲ್ಲಿ ಅನೇಕ...
ತಮಿಳುನಾಡಿನ ಅಷ್ಟೇನೂ ಜನಪ್ರಿಯತೆ ಪಡೆಯದ ಪಟ್ಟಣ ನಾಗರಕೋಯಿಲ್ ಕಡೆಗೆ ಒಂದು ನೋಟ
ತಮಿಳುನಾಡಿನ ಕೊಯ್ಲ್ ಗೆ ನೀವು ಪ್ರವೇಶಿಸಿದ ಕೂಡಲೇ ನಿಮ್ಮ ಇಂದ್ರಿಯಗಳಿಗೆ ಪರಿಚಿತವಾಗಿರುವ ಕೆಲವು ಪರಿಚಿತ ಶಬ್ದಗಳು ಕೇಳಿಬರುತ್ತದೆ. ಒಂದು ಉಷ್ಣವಲಯದ ತಂಗಾಳಿಯು ತೆಂಗಿನ ಎಲೆಗಳಿಂದ ಹಾದುಹೋಗುವಂತೆ ಮಾಡುತ್ತದೆ ಮತ್ತು ಗಾಳಿಯು ಗಂಟೆಯ...
ಅಹಮದಾಬಾದ್ ಸುತ್ತಮುತ್ತಲಿರುವ ಆದರ್ಶಪ್ರಾಯವಾದ ಏಕದಿನದ ಪ್ರವಾಸೀ ತಾಣಗಳು.
ಇತ್ತೀಚಿಗಷ್ಟೇ ಯುನೆಸ್ಕೋ ಜಾಗತಿಕ ಪಾರ೦ಪರಿಕ ನಗರವೆ೦ದು ಘೋಷಿಸಲ್ಪಟ್ಟಿರುವ ಅಹಮದಾಬಾದ್, ಯುನೆಸ್ಕೋ ಪಾರ೦ಪರಿಕ ನಗರಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿರುವ ಭಾರತದ ಪ್ರಪ್ರಥಮ ನಗರವಾಗಿದೆ. ಅಹಮದಾಬಾದ್ ಗೆ ಒಮ್ಮೆ ಭೇಟಿ ನೀಡಿದರೆ ಸಾಕು, ಅದೇಕೆ...
ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....
ಯಾವುದೇ ಧರ್ಮವಾಗಲೀ, ಜಾತಿಯಾಗಲೀ ದೇವರಿಗೆ ಮಾತ್ರ ಭೇದ-ಭಾವವಿಲ್ಲ. ದೇವನೊಬ್ಬ ನಾಮ ಹಲವು ಎಂಬ ಮಾತು ಸದಾ ನಮ್ಮ ಕಿವಿಗೆ ಬೀಳುತ್ತಿರುತ್ತದೆ. ದೇವರಿಗೆ ಬಡವ, ಶ್ರೀಮಂತ, ದೊಡ್ಡವರು, ಚಿಕ್ಕವರು, ಜಾತಿ, ಕುಲ, ಧರ್ಮಗಳಿಗೆ ಯಾವುದೇ ಸಂಬಂಧವಿಲ್ಲ....
ದೇವಸ್ಥಾನಗಳ ನಗರವಾದ ರಾಮೇಶ್ವರದಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳು
ಪ್ರವಾಸಿಗರು ಹಾಗೂ ಯಾತ್ರಿಕರಿಂದ ರಾಮೇಶ್ವರಂ, ತಮಿಳುನಾಡಿನ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ. ಇದು ರಾಮಾಯಣದಂತಹ ಮಹಾಕಾವ್ಯದೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ ಸ್ಥಳವಾಗಿದೆ ಮತ್ತು ಇದು ಶ್ರೀಲಂಕಾದಂತಹ...
ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..
ಶನಿ ಮಹಾತ್ಮ ನವಗ್ರಹಗಳಲ್ಲಿ ಒಂದು ಪ್ರಮುಖವಾದ ಗ್ರಹ. ಇತನನ್ನು ಭಕ್ತಿ, ಶ್ರದ್ಧೆಯಿಂದ ಭಕ್ತರು ಆರಾಧಿಸುತ್ತಾರೆ. ಭಾರತ ದೇಶದಾದ್ಯಂತ ಇತನ ಹಲವಾರು ದೇವಾಲಯಗಳು ಇರುವುದನ್ನು ಕಾಣಬಹುದು. ಶನಿ ಎಂದ ಕೂಡಲೇ ಭಯ ಅವರಿಸುವುದು ಸಹಜ. ಆದರೆ ಆತನ...
ಗೋವಾದಲ್ಲಿನ ಅಗ್ಗದ ದರದ ಮಾರುಕಟ್ಟೆಗಳು/ಶಾಪಿ೦ಗ್ ತಾಣಗಳು.
ಮೋಜು, ಮಜಾ, ಮಸ್ತಿ, ಸ್ವೇಚ್ಚೆಯನ್ನು ಬಯಸುವ ಜನರಿಗಾಗಿ ಅತ್ಯುತ್ತಮವಾದ ರಜಾ ತಾಣಗಳ ಪೈಕಿ ಒ೦ದು ತಾಣವು ನಿಸ್ಸ೦ದೇಹವಾಗಿ ಗೋವಾ ಆಗಿರುತ್ತದೆ. ಕೆಲವು ಸು೦ದರವಾದ ಮತ್ತು ವಿಸ್ಮಯಕರವಾದ ಆಕರ್ಷಣೆಗಳಿಗಷ್ಟೇ ಗೋವಾ ಪ್ರಸಿದ್ಧವಾಗಿಲ್ಲ, ಬದಲಾಗಿ...
ನಲ್ಲಮಲ ಅಡವಿಯಲ್ಲಿ ಮಿಸ್ಟರಿ ಮರ..!
ನೋಡುವುದಕ್ಕೆ ದೊಡ್ಡ ಆಲದ ಮರದಂತೆ ಕಾಣುವ ಈ ವೃಕ್ಷವು ಮೈ ರೋಮಾಂಚನವಾಗಿಸುತ್ತದೆ. ಅರಣ್ಯದಲ್ಲಿ ಅದರಲ್ಲೂ ಮಾನವರೇ ಇಲ್ಲದೇ ಇರುವ ಆ ಪ್ರದೇಶದಲ್ಲಿ ಯಾವುದೇ ರೀತಿಯ ಶಬ್ಧಗಳು, ಧ್ವನಿಗಳು ಇಲ್ಲದ ನಿಶ್ಯಬ್ಧವಾದ ಪ್ರದೇಶದಲ್ಲಿ ಈ ವೃಕ್ಷವಿದೆ....