ಸ೦ದರ್ಶಿಸಲೇಬೇಕಾದ ಭಾರತದ ಆರು ಮೃಗಾಲಯಗಳು
ಎಲ್ಲಾ ಪ್ರಾಣಿಗಳ ಹೆಸರುಗಳನ್ನೂ ಈಗಷ್ಟೇ ಕಲಿತುಕೊ೦ಡಿರುವ ಐದು ವರ್ಷದ ಎಳೆಯ ಮಗುವಿನಿ೦ದ ಆರ೦ಭಿಸಿ, ಪ್ರಾಣಿಗಳನ್ನು ಸ೦ದರ್ಶಿಸಿದ ಹಳೆಯ ನೆನಪುಗಳನ್ನು ಮತ್ತೊಮ್ಮೆ ತಾಜಾಗೊಳಿಸಿಕೊಳ್ಳಲು ಬಯಸುವ ಎಪ್ಪತ್ತರ ಹರೆಯದ ವೃದ್ಧರವರೆಗೂ,...
ಕರ್ನಾಟಕದ ರೇಷ್ಮೆ ಪಟ್ಟಣವೆ೦ದೇ ಸುವಿಖ್ಯಾತವಾಗಿರುವ ರಾಮನಗರದ ಕುರಿತ೦ತೆ ಒ೦ದು ಪ್ರವಾಸ ಕೈಪಿಡಿ
ಏಷ್ಯಾಖ೦ಡದಲ್ಲೇ ಅತ್ಯ೦ತ ದೊಡ್ಡದಾದ ರೇಷ್ಮೆಗೂಡಿನ ಮಾರುಕಟ್ಟೆಯು ನಮ್ಮದೇ ಆದ ಕರ್ನಾಟಕ ರಾಜ್ಯದ ರಾಮನಗರದಲ್ಲಿನ ಮಾರುಕಟ್ಟೆಯಾಗಿದೆ ಎ೦ಬ ವಿಚಾರವು ನಿಮಗೆ ತಿಳಿದಿದೆಯೇ ?! ಈ ಮಾರುಕಟ್ಟೆಯ ಕುರಿತ೦ತೆ ಹೆಚ್ಚಿನ ಮಾಹಿತಿಯನ್ನು...
ಗೋವಾದ ಪ್ರಸಿದ್ಧವಾದ ಆಹಾರಗಳು ಆಹಾ........
ಗೋವಾ ರಾಜ್ಯದ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಯನ್ನು ಪಡೆದಿರುವಿರಿ. ಸಾಮಾನ್ಯವಾಗಿ ಯುವಕರಿಗೆ ಅಲ್ಲದೇ ವಯಸ್ಸಾದವರಿಗೂ ಅತ್ಯಂತ ಇಷ್ಟವಾದ ಸ್ಥಳ ಎಂದರೆ ಅದು ಗೋವಾ. ಇಲ್ಲಿ ಹಲವಾರು ಬೀಚ್ಗಳು, ಸಮುದ್ರದ ಆಟಗಳನ್ನು ಆನಂದಿಸಬಹುದು....
ವೈದ್ಯರಿಗೆ ಸವಾಲಾಗಿರುವ ಮಿರಾಕಲ್ ಖಾಯಿಲೆ ಇಲ್ಲಿ ಗುಣವಾಗುತ್ತದೆ...
ಯಾವುದಾದರೂ ಖಾಯಿಲೆ ಬಂದಾಗ ವೈದ್ಯರ ಬಳಿ ಹೋಗುವುದು ಸಾಮಾನ್ಯ, ಆದರೆ ಆ ಖಾಯಿಲೆ ವಾಸಿಯಾಗುವುದಿಲ್ಲ ಎಂದು ತಿಳಿದಾಗ ದೇವರ ಮೊರೆ ಹೋಗುತ್ತೇವೆ. ನಮ್ಮ ಭಾರತ ದೇಶದಲ್ಲಿ ದೇವತೆಗಳನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಪೂಜಿಸುತ್ತಾರೆ. ಆಶ್ಚರ್ಯ...
ಕಂಚಿಯಲ್ಲಿನ ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯಗಳು!!
ಕಂಚಿ ಒಂದು ಮಾಹಿಮಾನ್ವಿತವಾದ ದೇವಾಲಯ. ಈ ಕಂಚಿ ದೇವಾಲಯದ ಬಗ್ಗೆ ಹಲವಾರು ಮಂದಿ ವಿಭಿನ್ನವಾದ ಕಥೆಗಳನ್ನು ಹೇಳುತ್ತಿರುತ್ತಾರೆ. ಆ ಕಥೆಗಳನ್ನು ಪಕ್ಕಕ್ಕೆ ಇಟ್ಟರೆ ಅಲ್ಲಿನ ಹಲ್ಲಿಯನ್ನು ತಾಕಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಮುಖ್ಯವಾಗಿ...
ಲಿಟಲ್ ಲಾಸಾದಲ್ಲಿ ಭೇಟಿ ನೀಡಬಹುದಾದಂತಹ 7 ಅತ್ಯುತ್ತಮ ಸ್ಥಳಗಳು - ಧರ್ಮಶಾಲಾ
ಹಿಮಾಚಲ ಪ್ರದೇಶದ ಕಂಗ್ರಾ ಕಣಿವೆಯ ಮೇಲ್ಭಾಗದಲ್ಲಿ ಸಮುದ್ರ ಮಟ್ಟದಿಂದ 1,475 ಮೀಟರ್ ಎತ್ತರದಲ್ಲಿ ಧರ್ಮಶಾಲಾ ಇದೆ. ಈ ನಗರವು ದೇವದಾರು ಮರಗಳ ದಟ್ಟವಾದ ಹೊದಿಕೆಗಳಿಂದ ಆವೃತವಾಗಿದೆ ಮತ್ತು ಇದು ಟಿಬೆಟಿಯನ್ ನಿರಾಶ್ರಿತರು ನೆಲೆಯಿರುವ ಪ್ರಮುಖ...
ಕೊಡೈಕೆನಾಲ್ನಲ್ಲಿ ದೆವ್ವಗಳ ಗುಹಾ ರಹಸ್ಯ!
ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಯಾವುದಾದರೂ ಸುಂದರವಾದ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಅನ್ನಿಸುತ್ತದೆ. ಯಾವ ಸ್ಥಳಕ್ಕೆ ಭೇಟಿ ನೀಡುವುದು ಎಂದು ಅಲೋಚಿಸಿದಾಗ ಮೊದಲಿಗೆ ನೆನಪಾಗುವುದೇ ಅದ್ಭುತವಾದ ಸ್ಥಳ ಕೊಡೈಕೆನಾಲ್....
ಗೋವಾದಲ್ಲಿಯ ಸುಂದರವಾದ ವ್ಯಾಗೇಟರ್ ಬೀಚಿನ ಸಂಪೂರ್ಣ ಮಾರ್ಗದರ್ಶಿ
ನಾವು ಪ್ರತಿ ಬಾರಿಯೂ ಹಣ ಹೊಂದಿದ್ದರೆ ಮಾತ್ರ ಗೋವಾಕ್ಕೆ ವಿಹಾರಕ್ಕೆ ಹೋಗಬೇಕು, ಒಂದು ವೇಳೆ ಗೋವಾ ಪ್ರವಾಸಕ್ಕೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ, ಬಹುಶಃ ಪ್ರವಾಸಕ್ಕೆ ಸಾಕಷ್ಟು ಹಣವನ್ನು ಕೂಡಿಟ್ಟು ಅದು ಇದರ ಪ್ರಮುಖ ಆದ್ಯತೆಗಳಿಗೆ...
ಗುಜರಾತಿನ ಪ್ರಾಚೀನ ಬಂದರು ನಗರ ಭರೂಚ್ ಗೆ ಭೇಟಿ ನೀಡಿ
ವಾರಾಣಾಸಿ ನಂತರ, ಭರೂಚ್ ಭಾರತದ ಸುಂದರ ನಗರವಾಗಿದ್ದು, ಗುಜರಾತ್ ರಾಜ್ಯದಲ್ಲಿದೆ. ಇದು ನರ್ಮದಾ ನದಿಯ ಬದಿಯಲ್ಲಿ ಇದ್ದು 2000 ವರ್ಷಗಳ ಹಿಂದೆಯೇ ಒಂದು ಪ್ರಮುಖ ಬಂದರು ನಗರವಾಗಿ ಮಾರ್ಪಟ್ಟಿತ್ತು. ನಗರದ ವಾಸ್ತುಶಿಲ್ಪದ ಅದ್ಭುತಗಳು ಮತ್ತು...
ನವರಾತ್ರಿ ಸಂಭ್ರಮ ಯಾವ ರಾಜ್ಯದಲ್ಲಿ ಹೇಗೆ ನಡೆಯುತ್ತದೆ?
ನವರಾತ್ರಿ ಸಂಭ್ರಮ 9 ದಿನಗಳ ಕಾಲ ವಿಜೃಂಬಣೆಯಿಂದ ದೇಶದಲ್ಲಿಯೇ ಆಚರಿಸಲಾಗುತ್ತದೆ. ಎಲ್ಲಾ ದೇವಾಲಯಗಳಲ್ಲಿಯೂ 9 ದಿನಗಳ ಕಾಲ ಹಬ್ಬದ ವಾತಾವರಣವನ್ನು ಕಾಣಬಹುದು. ಒಂದೊಂದು ದಿನ ಒಂದೊಂದು ಅಲಂಕಾರದಿಂದ ಕಂಗೊಳಿಸುವ ದೇವತೆಗಳು ನೋಡಲು 2 ಕಣ್ಣು...
ಒಡಿಶಾದ ಜನಪ್ರಿಯ ಉತ್ಸವಗಳ ಬಗ್ಗೆ ಮಾಹಿತಿ
ಅರಣ್ಯ ಪ್ರದೇಶಗಳು ಮತ್ತು ಹಸಿರು ಪ್ರದೇಶಗಳು ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿರುವುದರಿಂದ ಒಡಿಶಾವು ಬೇರೆ ಕಡೆಗಳಿಗೆ ಹೋಲಿಸಿದರೆ ಕಡಿಮೆ ಪ್ರಚಲಿತದಲ್ಲಿರುವ ಪ್ರವಾಸಿ ತಾಣವಾಗಿದೆ. ಹೆಚ್ಚಾಗಿ ಕೊನಾರ್ಕ್ ಸೂರ್ಯ ದೇವಸ್ಥಾನ ಅಥವಾ ಪುರಿ...
ವಿವಾಹಕ್ಕೂ ಮುಂಚೆ ಮಾಡಲೇಬೇಕಾಗಿರುವ ಅದ್ಭುತವಾದ ಟ್ರೆಕ್ಕಿಂಗ್ಗಳು
ವಿವಾಹಕ್ಕೂ ಮುಂಚೆ ಮಾಡಲೇಬೇಕಾಗಿರುವ ಟ್ರೆಕ್ಕಿಂಗ್ಗಳ ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹೌದು ಏಕೆಂದರೆ ಇಲ್ಲಿ ಸಾಹಸಮಯವಾದ ಟ್ರೆಕ್ಕಿಂಗ್ಗಳಾಗಿದ್ದು, ವಿವಾಹದ ಮುಂಚೆ ತೆರಳುವುದು ಉತ್ತಮವಾದ ಅನುಭೂತಿಯನ್ನು ಉಂಟುಮಾಡುತ್ತದೆ....
ಮದುವೆಯಲ್ಲಿ ವಿಳಂಬವೇ ಹಾಗಾದರೆ ಈ ದೇವಾಲಯಕ್ಕೆ ತೆರಳಿ
ಒಂದೊಂದು ದೇವಾಲಯಕ್ಕೆ ಒಂದೊಂದು ವಿಶೇಷವಿರುತ್ತದೆ. ಅವುಗಳಿಂದ ಆ ದೇವಾಲಯ ಹಾಗು ದೇವತಾ ಮೂರ್ತಿ ಪ್ರಸಿದ್ಧಗೊಳ್ಳುತ್ತಿರುತ್ತಾರೆ. ಹಾಗೆಯೇ ವಿವಾಹ ಕೂಡ ಜೀವನದಲ್ಲಿ ಅತಿಮುಖ್ಯವಾದುದು. ಸರಿಯಾದ ವಯಸ್ಸಿನಲ್ಲಿ ವಿವಾಹವಾಗದೇ ಹೋದರೆ ತಂದೆ,...
ವಿಭಿನ್ನವಾದ ಹೆಸರುಗಳು: ವಿಭಿನ್ನವಾದ ಊರುಗಳು
ಹೆಸರಿನಲ್ಲಿ ಏನಿದೆ? ಎಂದು ಹೇಳಿದ್ದಾರೆ ಷೇಕ್ಸ್ ಪಿಯರ್ ಆದರೆ ಹೆಸರಿನಲ್ಲಿಯೇ ಇರುವುದು ಎಲ್ಲಾ. ಜನರಲ್ಲಿ ಮೂಢಿಸಲು ಅಥವಾ ಹಾಸ್ಯವನ್ನು ಸೃಷ್ಠಿ ಮಾಡಲು ಹೆಸರುಗಳು ಅತ್ಯಂತ ಮುಖ್ಯವಾದ ಪಾತ್ರ ವಹಿಸುತ್ತದೆ. ನಮ್ಮ ಭಾರತ ದೇಶದಲ್ಲಿನ ಕೆಲವು...
ಜೀವನದಲ್ಲಿ ಒಮ್ಮೆಯಾದರು ನೋಡಲೇಬೇಕಾಗಿರುವ ಸ್ಥಳವಿದು........
ಕೇರಳವನ್ನು ಗಾಡ್ಸ್ ಓನ್ ಕಂಟ್ರಿ ಎಂದು ಕರೆಯುತ್ತಾರೆ. ಕೇರಳ ತನ್ನ ಶ್ರೀಮಂತವಾದ ತಾಣವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ದೇಶದಲ್ಲಿಯೇ ಅಲ್ಲದೇ ವಿದೇಶದಲ್ಲಿಯೂ ಕೂಡ ಪ್ರವಾಸಿಗರ ಗಮನ ಸೆಳೆದಿರುವ ಅದ್ಭುತವಾದ ತಾಣವನ್ನು ಕೇರಳ ಹೊಂದಿದೆ. ಇಲ್ಲಿ...
ವರ್ಕಳದ ದೇವಾಲಯವನ್ನು ಜನಾರ್ಧನ ಸ್ವಾಮಿಯ ವಾಸಸ್ಥಾನವೆಂದು ಕರೆಯಲಾಗುತ್ತದೆ
ವರ್ಕಳವು ಜನಾರ್ಧನಪುರಂ ಎಂದು ಕರೆಯಲ್ಪಡುವ ಒಂದು ಕಡಲತಡಿಯ ಪಟ್ಟಣವಾಗಿದ್ದು, ಇಲ್ಲಿ ಜನಾರ್ಧನ ಎಂದು ಕರೆಯಲ್ಪಡುವ ವಿಷ್ಣು ದೇವರನ್ನು ಪೂಜಿಸಲ್ಪಡುವ ಪ್ರಾಚೀನ ಕಾಲದ ಹೆಸರುವಾಸಿಯಾದ ದೇವಸ್ಥಾನವಿದೆ. ಈ ದೇವಾಲಯದ ಬಗ್ಗೆ ಶ್ರೀಮದ್...
ಭಾರತದಲ್ಲಿ ನವರಾತ್ರಿ ಆಚರಿಸುವ-9 ಸ್ಥಳಗಳು
ನವರಾತ್ರಿ ಅಥವಾ ದಸರಾ ಹಬ್ಬವನ್ನು ದೇಶದ ಹಲವು ಭಾಗಗಳಲ್ಲಿ ವೈಭವೋಪಿತವಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮಾತೃ ದೇವತೆಗೆ ಅರ್ಪಿಸಲಾಗಿದ್ದು ವಿವಿಧ ರೂಪಗಳಾಗಿರುವ ಲಕ್ಷ್ಮಿ, ಸರಸ್ವತಿ, ದುರ್ಗೆ ಮುಂತಾದ ಹೆಸರಿನಿಂದ ವಿವಿಧ ಕಡೆಗಳಲ್ಲಿ...
ಇದು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಭೋಗ ನಂದೀಶ್ವರ ದೇವಾಲಯc
ದಸರಾ ಹಬ್ಬಕ್ಕೆ ಮಕ್ಕಳಿಗೆ ರಜಾ ನೀಡಿರುವುದರಿಂದ ಕುಟುಂಬ ಸಮೇತರಾಗಿ ಒಂದು ದೇವಾಲಯಕ್ಕೆ ತೆರಳಬೇಕು ಎಂದು ಸ್ಥಳದ ಹುಡುಕಾಟದಲ್ಲಿದ್ದರೆ ನಮ್ಮ ಸೈಟ್ ನಿಮಗೆ ಅತ್ಯುತ್ತಮವಾದ ತಾಣಗಳ ಮಾಹಿತಿಯನ್ನು ನೀಡುತ್ತದೆ. ನೀವು ಸಾಮಾನ್ಯವಾಗಿ ನಂದಿ...