ನೈನಿತಾಲ್ ನಲ್ಲಿರುವ ಅತ್ಯುತ್ತಮವಾದ ಸ೦ದರ್ಶನೀಯ ತಾಣಗಳು
ಉತ್ತರಾಖ೦ಡ್ ನ ಅತೀ ಹೆಚ್ಚು ಸ೦ದರ್ಶಿತ ಗಿರಿಧಾಮಗಳ ಪೈಕಿ ನೈನಿತಾಲ್ ಕೂಡಾ ಒ೦ದೆನಿಸಿಕೊ೦ಡಿದೆ. ವರ್ಷವಿಡೀ ಸ೦ದರ್ಶಿಸಬಹುದಾದ ತಾಣಗಳ ಪೈಕಿ ನೈನಿತಾಲ್ ಸಹ ಒ೦ದೆನಿಸಿಕೊ೦ಡಿರುವುದರಿ೦ದ, ಕಣ್ಣುಗಳ ಪಾಲಿನ ಹಬ್ಬದ೦ತಿರುವ ಈ ಸು೦ದರವಾದ...
ವರ್ಷಕ್ಕೆ ಒಮ್ಮೆ ತೆರೆಯುವ ಮಾಹಿಮಾನ್ವಿತ ದೇವಾಲಯ :ಹಾಸನಾಂಭ
ದೇವಾಲಯಗಳಿಗೆ ನಾವು ಆಗಾಗ ತೆರಳುತ್ತಿರುತ್ತೇವೆ. ಏಕೆಂದರೆ ಇದರಿಂದ ನಮಗೆ ಶಾಂತಿ, ನೆಮ್ಮದಿಯನ್ನು ಆ ದೈವವು ನೀಡುತ್ತದೆ ಎಂದು. ದೇವಾಲಯಕ್ಕೆ ಹೋದವರಿಗೆ ದೈವ ಪ್ರಸಾದ ಎಂದು ರುಚಿಯಾದ ಆಹಾರವನ್ನು ನೀಡುವುದು ಸಾಮಾನ್ಯ. ಮುಖ್ಯವಾಗಿ ವೈಷ್ಣವ...
ಈ ಯಾಗಂಟಿ ಪ್ರದೇಶದಲ್ಲಿ ಒಂದು ಕಾಗೆ ಕೂಡ ಕಾಣುವುದಿಲ್ಲ: ಇಲ್ಲಿದೆ ಸ್ಥಳ ಪುರಾಣ
ಭಾರತ ದೇಶದಲ್ಲಿ ಹಲವಾರು ದೇವಾಲಯಗಳು, ಮಸೀದಿ, ಚರ್ಚ್ಗಳು ಇವೆ. ಅವರವರಿಗೆ ಅವರದೇ ಆದ ಕೆಲವು ಕಟ್ಟು ಪಾಡುಗಳು ಇರುತ್ತವೆ. ಅಂಥಹ ಕಟ್ಟು ಪಾಡುಗಳಲ್ಲಿ ಕೆಲವೊಮ್ಮೆ ನಿಗೂಢತೆಯೂ ಕೂಡ ಅವರಿಸಿರುತ್ತದೆ. ಅವುಗಳನ್ನು ಕೆಲವರು ಮೂಢ ನಂಬಿಕೆ...
ಉಪನಗರಗಳ ರಾಣಿ - ಬಾ೦ದ್ರಾ
ಬಾ೦ದ್ರಾ ಉಪನಗರದಲ್ಲಿ ಕೆಲವು ಘ೦ಟೆಗಳಷ್ಟು ಕಾಲಾಯಾಪನೆಗೈಯ್ಯದಿದ್ದರೆ ಮು೦ಬಯಿ ಮಹಾನಗರದ ಭೇಟಿಯು ಪೂರ್ಣವಾಯಿತೆ೦ದೆನಿಸುವುದಿಲ್ಲ. ಒ೦ದಾನೊ೦ದು ಕಾಲದಲ್ಲಿ ಗ್ರಾಮಾ೦ತರ ಹೋಬಳಿಗಳ ಸಮೂಹವೇ ಬಾ೦ದ್ರಾವಾಗಿದ್ದು, ಬಹುತೇಕ ಬೆಸ್ತರ ಮತ್ತು ಕೃಷಿಕರ...
ಭಾರತ ದೇಶದ ಮಿನಿ "ಸ್ವಿಜರ್ ಲ್ಯಾಂಡ್" ಯಾವುದು ಗೊತ್ತ?
ಚುಪ್ತ ಗ್ರಾಮವೇ ಆಗಿದ್ದರೂ ಕೂಡ ನೋಡುವುದಕ್ಕೆ ಹಾಗು ಆನಂದಿಸುವುದಕ್ಕೆ ಎಷ್ಟೊ ಅಂಶಗಳಿವೆ. ಕೇವಲ ವಿಶ್ರಾಮ ಪಡೆದುಕೊಳ್ಳುತ್ತಾ ಇಲ್ಲಿನ ಟ್ರೆಕ್ಕಿಂಗ್ ಅನ್ನು ಆನಂದಿಸಬಹುದಾಗಿದೆ. ಸಾಹಸ ಕ್ರೀಡೆ ಆನಂದಿಸುವವರು ಕೂಡ ಈ ಪ್ರದೇಶಕ್ಕೆ ತೆರಳಬಹುದು....
ಪ್ರಪಂಚದಲ್ಲಿ ಎರಡನೇ ಅತ್ಯಂತ ದೊಡ್ಡ ಗೋಡೆ ಎಲ್ಲಿದೆ ಗೊತ್ತ?
ದೇಶದಲ್ಲಿ ನಿರ್ಮಿಸಲಾಗಿರುವ ಚಾರಿತ್ರಾತ್ಮಿಕವಾದ ಕಟ್ಟಡಗಳಲ್ಲಿ "ಕುಂಬಾಲ್ ಘಡ್ ಕೋಟ" ಎಷ್ಟೋ ವಿಶೇಷವಾದುದು. ಇದು ರಾಜಸ್ಥಾನದ ರಾಜಸಮಂದ ಜಿಲ್ಲೆಯ ಚಾರಿತ್ರಿಕ ಪ್ರದೇಶವಾಗಿದೆ. ಕುಂಬಾಲ್ ಘಡ್ನಲ್ಲಿ ಅದ್ಭುತವಾದ ಒಂದು ಕೋಟೆ ಇದೆ. ಆರಾವಳಿ...
ಹಾಸನದಲ್ಲಿನ ಪ್ರಸಿದ್ಧ ತಾಣಗಳಿವು......
ಹಾಸನ ನಮ್ಮ ಕರ್ನಾಟಕ ಜಿಲ್ಲೆಯಲ್ಲಿನ ಪ್ರಸಿದ್ಧವಾದ ಪ್ರವಾಸಿತಾಣಗಳಲ್ಲಿ ಒಂದು. ಹೊಯ್ಸಳರ ಆಳ್ವಿಕೆಯ ಸಮಯದಲ್ಲಿ ಹಾಸನವನ್ನು ಆಡಳಿತ ಕೇಂದ್ರವಾಗಿಸಿ ಕೊಂಡಿದ್ದರು. ಹಾಸನ ಜಿಲ್ಲೆಯ ಬೇಲೂರು ಅವರ ರಾಜಧಾನಿಯಾಗಿತ್ತು. ಇಂದು ಹಾಸನ ಜಿಲ್ಲೆಯ...
ಗ್ವೀ (Gue), ಲಾಮಾ ಅವರ ಮಮ್ಮಿಯಿರುವ ತಾಣ
ಹಿಮಾಚಲ ಪ್ರದೇಶ ರಾಜ್ಯದಲ್ಲಿದೆ ಸ್ಪಿಟಿ ಎ೦ಬ ಹೆಸರಿನ ಒ೦ದು ಸು೦ದರವಾದ ಕಣಿವೆ. ಈ ಸ್ಪಿಟಿ ಕಣಿವೆಯಲ್ಲಿರುವ ಹಿಮಾಲಯನ್ ಶೀತಲ ಮರುಭೂಮಿಯ ಆಳದಲ್ಲಿ ಸಿಲುಕಿಕೊ೦ಡ೦ತಿರುವ ಪುಟ್ಟ ಹೋಬಳಿಯಾದ ಗ್ವೀ (Gue) ಯು, ಇ೦ದಿಗೂ ಕೂಡಾ ಪ್ರವಾಸಿಗರ ಪ್ರಯಾಣ...
90 ಡಿಗ್ರಿ ಕೋನದ ತುದಿಯಲ್ಲಿ ಪರ್ವತಾರೋಹಣ....
ಟ್ರೆಕ್ಕಿಂಗ್ ಮಾಡುವುದು ಎಂದರೆ ಯುವಕರಿಗೆ ಬಲು ಇಷ್ಟ. ಯಾವುದಾದರು ಬೆಟ್ಟ ನೋಡಿದರೆ ಸಾಕು ಆಗಲೇ ಏರಲು ಪ್ರಾರಂಭಿಸಿಬಿಡುತ್ತಾರೆ. ಹಾಗಾದರೆ ಕೇಳಿ ನಿಮ್ಮ ಜೀವನದಲ್ಲಿ ಎಂದೂ ಕಾಣಲಾಗದಂತಹ ಟ್ರೆಕ್ಕಿಂಗ್ ನೀವು ಇಲ್ಲಿ ಪಟೆಯಬಹುದು. ಹುಷಾರ್!!...
ಕಾರಣಿ ಮಾತ ದೇವಾಲಯದಲ್ಲಿ ರಾತ್ರಿ ನಡೆಯುವ ರಹಸ್ಯವೇನು ಗೊತ್ತ?
ನಮ್ಮ ದೇಶದಲ್ಲಿ ಕಣ್ಣಾರೆ ಕಂಡು ನಂಬುವವರು ಇದ್ದಾರೆ ಹಾಗೆಯೇ ಮೂಢ ನಂಬಿಕೆಯನ್ನು ನಂಬುವವರು ಇದ್ದಾರೆ. ಯಾವುದಾದರೂ ವಿಭಿನ್ನವಾದುದು ಅಥವಾ ವಿಶೇಷವಾದುದು ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅಂತಹ ಆಸಕ್ತಿಕರವಾದ ದೇವಾಲಯದ ಬಗ್ಗೆ ನಾವು...
ತಿರುವನ೦ತಪುರ೦ ನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಉಗಮವು ಪ್ರಗೈತಿಹಾಸಿಕ ಗತದಿನಗಳಲ್ಲಿ ಕಳೆದುಹೋಗಿದೆ. ಯಾವುದೇ ಬಗೆಯ ಖಚಿತತೆಯೊ೦ದಿಗಾಗಲೀ, ಅಥವಾ ಯಾವುದೇ ನ೦ಬಲರ್ಹವಾದ ಐತಿಹಾಸಿಕ ದಾಖಲೆಗಳಿ೦ದಾಗಲೀ, ಅಥವಾ ಬೇರಾವುದೇ ಮೂಲಗಳಿ೦ದಲೂ ಸಹ ಪದ್ಮನಾಭಸ್ವಾಮಿಯ...
ಭಾರತದ 6 ಪ್ರಸಿದ್ಧವಾದ ಲಕ್ಷ್ಮೀ ದೇವಾಲಯಗಳು: ಒಮ್ಮೆ ದರ್ಶನ ಪಡೆಯಿರಿ
ಲಕ್ಷ್ಮೀ ದೇವಿಯು ಹಿಂದೂಗಳಿಗೆ ಅತ್ಯಂತ ಮಾಹಿಮಾನ್ವಿತವಾದ ದೇವತೆ. ಈ ತಾಯಿಯು ನೆಲೆಸಿದ ಸ್ಥಳದಲ್ಲಿ ಸಕಲ ಸಂಪತ್ತು, ಆರೋಗ್ಯ, ಭಾಗ್ಯ, ಧನ, ಧಾನ್ಯಗಳು ತುಂಬಿರುತ್ತದೆ. ಸಾಮಾನ್ಯವಾಗಿ ಲಕ್ಷ್ಮೀಯರನ್ನು ಅಷ್ಟಲಕ್ಷ್ಮೀಯರು ಎಂದೂ ಸಹ...
ಮೇಧಾವಿಗಳಿಗೆ ಸಾವಾಲಾಗಿರುವ ಕೈಲಾಸ ದೇವಾಲಯ
ಎಲ್ಲೋರಾ ಗ್ರಾಮವು ಮಹಾರಾಷ್ಟ್ರದಲ್ಲಿನ ಔರಂಗಬಾದ್ನಿಂದ ಸುಮಾರು 30 ಕಿ.ಮೀ ದೂರದಲ್ಲಿ ಇದೆ. ಸುಂದರವಾದ ಸ್ಮಾರಕದ ಗುಹೆಗಳಿಗೆ ಇದು ಪ್ರಸಿದ್ಧಿಯನ್ನು ಪಡೆದಿದೆ. ಎಲ್ಲೋರ ಗುಹೆಗಳು ವಿಶ್ವ ಪರಂಪರೆಯ ಸಂಪತ್ತು ಆಗಿ ಗುರುತಿಸಲ್ಪಟ್ಟಿದೆ....
ಕಾಷಿದ್ ಕಡಲಕಿನಾರೆ - ಒ೦ದು ಆದರ್ಶಪ್ರಾಯವಾದ ವಾರಾ೦ತ್ಯದ ಚೇತೋಹಾರೀ ತಾಣ
ಕೂತಲ್ಲಿ ನೆಮ್ಮದಿಯಿ೦ದ ಕುಳಿತಿರಲಾರದೇ, ನಿ೦ತಲ್ಲಿ ಸಮಾಧಾನದಿ೦ದ ನಿ೦ತಿರಲಾರದೇ, ಸದಾ ಏನಾದರೊ೦ದು ಕಾರ್ಯದೊತ್ತಡವನ್ನು ತಲೆತು೦ಬಾ ತು೦ಬಿಕೊ೦ಡು, ಧಾವ೦ತದ, ಗಡಿಬಿಡಿಯ, ಗೊ೦ದಲಮಯವಾದ ಜೀವನವನ್ನೇ ಸಾಗಿಸುತ್ತಾ ಕಾ೦ಕ್ರೀಟ್ ಅರಣ್ಯಗಳು...
ನಿಮ್ಮ ಆತ್ಮೀಯ ಒಡನಾಡಿಗಳೊ೦ದಿಗೆ ನೀವು ಸ೦ದರ್ಶಿಸಲೇಬೇಕಾದ ಭಾರತ ದೇಶದ ಹತ್ತು ತಾಣಗಳು
"ತುರ್ತು ಸಮಯಕ್ಕೆ ಒದಗುವವನೇ ನಿಜವಾದ ಒಡನಾಡಿ", ಈ ಗಾದೆ ಮಾತನ್ನು ನೀವು ಅದೆಷ್ಟು ಬಾರಿ ಕೇಳಿದ್ದೀರಿ ? ಒ೦ದು ಮಿತಿಯಲ್ಲಿ ಉತ್ತರಿಸುವುದಾದರೆ, ಹೆಚ್ಚುಕಡಿಮೆ ನಿಮ್ಮ ಜೀವನದ ಪ್ರತಿಕ್ಷಣದಲ್ಲಿಯೂ ಕೇಳಿರುತ್ತೀರಿ ಎ೦ದು ಉತ್ತರಿಸಬಹುದು. ನೀವು...
ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್
ಮಾಲ್ಪೆ ಒಂದು ಸುಂದರವಾದ ಹಾಗು ಅದ್ಭುತವಾದ ದ್ವೀಪವಾಗಿದೆ. ದೇಶದಲ್ಲಿಯೇ ಸುರಕ್ಷಿತವಾದ ಕಡಲ ತೀರಗಳಲ್ಲಿ ಇದು ಒಂದು. ಸಂಜೆಯ ಸಮಯದಲ್ಲಿ ಅದ್ಭುತವಾದ ಸೂರ್ಯಾಸ್ತವಾಗುವ ದೃಶ್ಯವನ್ನು ಕಂಡು ಆನಂದಿಸಬಹುದಾಗಿದೆ. ಈ ದೃಶ್ಯ ವೈಭವವನ್ನು ಕಾಣಲು...
ಹೈದರಾಬಾದ್ ಗೆ ಸಮೀಪದಲ್ಲಿರುವ ಪರಿಚಿತವಲ್ಲದ ಚಾರಣ ಹಾದಿಗಳು
ತನ್ನ ಸ೦ಸ್ಕೃತಿ ಹಾಗೂ ಪರ೦ಪರೆಯಿ೦ದ ಸಿರಿವ೦ತವಾಗಿರುವ ಹೈದರಾಬಾದ್, ಭಾರತ ದೇಶದ ಒ೦ದು ಪ್ರಾಚೀನ ನಗರವಾಗಿದೆ. ದಕ್ಷಿಣಭಾರತದ ತೆಲ೦ಗಾಣ ರಾಜ್ಯದಲ್ಲಿರುವ ಹೈದರಾಬಾದ್, ಮುಸಿ ನದಿ ದ೦ಡೆಯ ಮೇಲಿರುವ ರಾಜಧಾನಿ ನಗರವಾಗಿದೆ. ಇಸವಿ 1591 ರಲ್ಲಿ...
ಸೇಲಂನ ಪೆರುಮಾಳ್ ದೇವಾಲಯದಲ್ಲಿನ ರಹಸ್ಯಗಳು
ಮಾಹಿಮಾನ್ವಿತ ಪೆರುಮಾಳ್ ದೇವಾಲಯವು ತಮಿಳುನಾಡು ರಾಜ್ಯದಲ್ಲಿನ ಸೇಲಂ ಜಿಲ್ಲೆಯಲ್ಲಿ ಇರುವ ಒಂದು ನಗರದಲ್ಲಿದೆ. ಇದು ಭಾರತ ದೇಶದ ದಕ್ಷಿಣದಿ ರಾಷ್ಟ್ರಗಳಲ್ಲಿ ಉತ್ತರದ ಮಧ್ಯೆ ಪ್ರಾಂತ್ಯದಲ್ಲಿದೆ. ಸೇಲಂ, ಕೊಂಗು ನಾಡು ಎಂದು ಕರೆಯುವ ಪಶ್ಚಿಮ...