Search
  • Follow NativePlanet
Share

ಪದೇ ಪದೇ ಕೆಟ್ಟ ಕನಸು ಬೀಳುತ್ತಾ... ಈ ದೇವಾಸ್ಥಾನಕ್ಕೆ ಹೋದ್ರೆ ಪರಿಹಾರವಾಗುತ್ತಂತೆ !

ಪದೇ ಪದೇ ಕೆಟ್ಟ ಕನಸು ಬೀಳುತ್ತಾ... ಈ ದೇವಾಸ್ಥಾನಕ್ಕೆ ಹೋದ್ರೆ ಪರಿಹಾರವಾಗುತ್ತಂತೆ !

ಕನಸು ಪ್ರತಿಯೊಬ್ಬರಿಗೂ ಬೀಳುತ್ತದೆ. ಕನಸುಗಳಲ್ಲಿ ಎರಡು ವಿಧಗಳಿವೆ ಒಂದು ಒಳ್ಳೆ ಕನಸು ಇನ್ನೊಂದು ಕೆಟ್ಟ ಕನಸು. ಒಳ್ಳೆಯ ಕನಸು ನಮಗೆ ಸಂತೋಷವನ್ನು ನೀಡುತ್ತದೆ. ಹಾಗೆಯೇ ಕೆಟ್ಟ ಕನಸು ನಮ್ಮ ಮನಸಿನಲ್ಲಿ ಒಂದು ರೀತಿಯ ಭಯವನ್ನು...
ಶ್ರೀಕೃಷ್ಣನ ಮರಣದ ನಂತರ ಏನಾಯಿತು? ಆ ಶಿಲೆ ಪ್ರಸ್ತುತ ಎಲ್ಲಿದೆ?

ಶ್ರೀಕೃಷ್ಣನ ಮರಣದ ನಂತರ ಏನಾಯಿತು? ಆ ಶಿಲೆ ಪ್ರಸ್ತುತ ಎಲ್ಲಿದೆ?

ಶ್ರೀಕೃಷ್ಣನು ಹಿಂದೂ ಧರ್ಮದಲ್ಲಿ ಆರಾಧಿಸಿಕೊಳ್ಳುತ್ತಿರುವ ದೇವರು. ಇತನು ವಿಷ್ಣುಮೂರ್ತಿಯ ದಶ ಅವತಾರಗಳಲ್ಲಿ ಒಂಬತ್ತನೇಯ ಅವತಾರ. ತುಂಟ ಬಾಲಕನಾಗಿ, ಗೋಪಿಕೆಯರ ಮನಸ್ಸು ದೋಚಿಕೊಳ್ಳುವವನಾಗಿ, ಯಾದವ ರಾಜನಾಗಿ, ರುಕ್ಷ್ಮಿಣಿ ಸತ್ಯಭಾಮೆಯರ...
ಇಲ್ಲಿ ದೆವ್ವಕ್ಕೆ ಮಿನರಲ್ ವಾಟರ್ ಹಾಗೂ ಸಿಗರೇಟ್ ಕೊಡ್ತಾರಂತೆ...ಯಾಕೆ ಗೊತ್ತಾ?

ಇಲ್ಲಿ ದೆವ್ವಕ್ಕೆ ಮಿನರಲ್ ವಾಟರ್ ಹಾಗೂ ಸಿಗರೇಟ್ ಕೊಡ್ತಾರಂತೆ...ಯಾಕೆ ಗೊತ್ತಾ?

ಹಿಮಾಲಯದಿಂದ ಕೂಡಿರುವ ಹಿಮಾಚಲ ಪ್ರದೇಶವು ಎಷ್ಟು ಸುಂದರವಾಗಿದೆಯೋ ಅಷ್ಟೇ ರಹಸ್ಯಗಳಿಂದಲೂ ಕೂಡಿದೆ. ಪೌರಾಣಿಕತೆಗೆ ಸಂಬಂಧಿಸಿದ ಅನೇಕ ಸ್ಥಳಗಳು ಇಲ್ಲಿವೆ ಎನ್ನಲಾಗುತ್ತದೆ. ಇಂದು ನಿಮಗೆ ಹಿಮಾಚಲ ಪ್ರದೇಶದ ಒಂದು ವಿಚಿತ್ರ ರಸ್ತೆಯ ಬಗ್ಗೆ...
ಮಂಜಿನಿಂದ ಆವೃತವಾಗಿರುವ  ದೇಶದ ಸುಂದರವಾದ ಸೂರ್ಯದೇವಾಲಯ

ಮಂಜಿನಿಂದ ಆವೃತವಾಗಿರುವ ದೇಶದ ಸುಂದರವಾದ ಸೂರ್ಯದೇವಾಲಯ

ಭಾರತದ ಸುಂದರ ಪ್ರವಾಸಿ ತಾಣವಾಗಿರುವ ಕಾಶ್ಮೀರ ಕೇವಲ ತನ್ನ ಸುಂದರತೆಯನ್ನು ಹೊರತುಪಡಿಸಿ ಮಂದಿರಗಳಿಗೂ ಪ್ರಸಿದ್ಧಿ ಹೊಂದಿದೆ ಎನ್ನುವುದು ನಿಮಗೆ ಗೊತ್ತಾ? ಅವುಗಳಲ್ಲಿ ಒಂದು ಮಾರ್ತಂಡ ಸೂರ್ಯ ಮಂದಿರ. ಹೌದು ಈ ಮಂದಿರವು ಈಗ ಅವಶೇಷಗಳಾಗಿ...
ವೀರಬ್ರಹ್ಮೇಂದ್ರ ಸ್ವಾಮಿ ಕಾಲಜ್ಞಾನದ ಬಗ್ಗೆ ಈ ನಿಜ ನಿಮಗೆ ಗೊತ್ತ?

ವೀರಬ್ರಹ್ಮೇಂದ್ರ ಸ್ವಾಮಿ ಕಾಲಜ್ಞಾನದ ಬಗ್ಗೆ ಈ ನಿಜ ನಿಮಗೆ ಗೊತ್ತ?

ವೀರಬ್ರಹ್ಮೇಂದ್ರ ಸ್ವಾಮಿಯು ಕರ್ನೂಲು ಜಿಲ್ಲೆಯಲ್ಲಿನ ಬನಗಾನಪಲ್ಲಿ ಮಂಡಲದಲ್ಲಿ ಗರಿಮಿರೆಡ್ಡಿ ಅಚಮ್ಮ ಮನೆಯಲ್ಲಿ ಪಶುಗಳು ಕಾವಲಾಗಿದ್ದು, ರವ್ವಕಬೆಟ್ಟದಲ್ಲಿ ಕಾಲಜ್ಞಾನವನ್ನು ಬರೆದರು. ಗೋವುಗಳ ಸುತ್ತ ಒಂದು ಗೆರೆಯನ್ನು ಬರೆದು ರವ್ವಲಬೆಟ್ಟದ...
ಇಲ್ಲಿ ಭಜರಂಗಿಯದ್ದೇ ಪಂಚಾಯತಿ..ಊರಿಗೆಲ್ಲಾ ಹನುಮನೇ ನ್ಯಾಯಾಧೀಶ

ಇಲ್ಲಿ ಭಜರಂಗಿಯದ್ದೇ ಪಂಚಾಯತಿ..ಊರಿಗೆಲ್ಲಾ ಹನುಮನೇ ನ್ಯಾಯಾಧೀಶ

ಚತ್ತೀಸ್‌ಗಡ್‌ನ ಬಿಲಾಸ್‌ಪುರದಲ್ಲಿ ಉಚ್ಛನ್ಯಾಯಾಲಯ ಇದ್ದರೂ ಹೆಚ್ಚಿನ ಜನರು ವಿವಾದಗಳನ್ನು ಬರೆಗೆಹರಿಸಲು ಹನುಮಾನ್ ಮಂದಿರಕ್ಕೆ ತೆರಳುತ್ತಾರೆ. ಇಲ್ಲಿ ಭಜರಂಗಿ ಪಂಚಾಯತ್ ಎನ್ನುವ ಮಂದಿರವಿದೆ. ಇಲ್ಲಿ ಕಳೆದ 80 ವರ್ಷಗಳಿಂದ...
ಈ ನಾಗದ್ವಾರ ಯಾತ್ರೆಗೆ ಹೋಗುವುದು ಎಂದರೆ ಪ್ರಾಣದ ಜೊತೆ ಆಟವಾಡಿದಂತೆಯೇ ಸರಿ...

ಈ ನಾಗದ್ವಾರ ಯಾತ್ರೆಗೆ ಹೋಗುವುದು ಎಂದರೆ ಪ್ರಾಣದ ಜೊತೆ ಆಟವಾಡಿದಂತೆಯೇ ಸರಿ...

ನಾಗ ದ್ವಾರ ಯಾತ್ರೆಗೆ ಹೋಗುವುದು ಅಷ್ಟು ಸುಲಭವಾದುದಲ್ಲ..... ಪ್ರತಿಯೊಬ್ಬರಿಗೆ ಅಲ್ಲಿಗೆ ಹೋಗುವುದು ಅಸಾಧ್ಯವಾದುದು. ಕೇವಲ 10 ದಿನಗಳ ಮಾತ್ರವೇ ಈ ಯಾತ್ರೆಗೆ ಅನುಮತಿ ನೀಡಲಾಗುತ್ತದೆ. ಹೆಜ್ಜೆ-ಹೆಜ್ಜೆಗೂ ಮೃತ್ಯುವು ಹಿಂದೆಯೇ ಇರುತ್ತದೆ....
ಸತ್ತ ನಂತರ ಮೊತ್ತಮೊದಲು ಈ ಮಂದಿರವನ್ನು ತಲುಪುತ್ತದಂತೆ ಆತ್ಮ !

ಸತ್ತ ನಂತರ ಮೊತ್ತಮೊದಲು ಈ ಮಂದಿರವನ್ನು ತಲುಪುತ್ತದಂತೆ ಆತ್ಮ !

ಯಮರಾಜನ ಒಂದು ವಿಶೇಷ ಮಂದಿರ ಹಿಮಾಚಲದ ಚಂಬಾ ಜಿಲ್ಲೆಯಲ್ಲಿ ಬರ್ಮೋರ್ ಪ್ರದೇಶದಲ್ಲಿದೆ. ಈ ಮಂದಿರ ಮನೆಯ ರೀತಿ ಕಾಣುತ್ತದೆ. ಗ್ರಂಥಗಳ ಅನುಸಾರ ಮನುಷ್ಯರ ಕರ್ಮದ ಫಲವನ್ನು ದೇವರು ಬರೆಯುತ್ತಾನೆ. ಮನುಷ್ಯನ ಮರಣದ ನಂತರ ಯಮದೂತರು ಮನುಷ್ಯನ...
ಕರೂರ್‍ನಲ್ಲಿ ತಪ್ಪದೇ ಭೇಟಿ ನೀಡಲೇಬೇಕಾದ ಪ್ರದೇಶಗಳು ಇವು...!

ಕರೂರ್‍ನಲ್ಲಿ ತಪ್ಪದೇ ಭೇಟಿ ನೀಡಲೇಬೇಕಾದ ಪ್ರದೇಶಗಳು ಇವು...!

ತಮಿಳುನಾಡು ರಾಜ್ಯದಲ್ಲಿ ಕರೂರ್ ಪಟ್ಟಣ ಅಮರಾವತಿ ನದಿ ತೀರದಲ್ಲಿದೆ. ಈ ಸುಂದರವಾದ ಪಟ್ಟಣವು ಇಲ್ಲಿನ ಪುರಾತನವಾದ ದೇವಾಲಯಗಳಿಗೆ ಪ್ರಸಿದ್ಧಿ. ಈ ಪಟ್ಟಣದಲ್ಲಿನ ಶಿವಾಲಯವಾದ ಪಶುಪತೀಶ್ವರ ದೇವಾಲಯವು ಎಷ್ಟೋ ಪ್ರಸಿದ್ಧಿಯನ್ನು ಹೊಂದಿದೆ. ಇದು 7...
ಈ ಕೋಟೆಯಲ್ಲಿ ಗೋಡೆಯಿಂದ ರಕ್ತ ಸುರಿಯುತ್ತಂತೆ !

ಈ ಕೋಟೆಯಲ್ಲಿ ಗೋಡೆಯಿಂದ ರಕ್ತ ಸುರಿಯುತ್ತಂತೆ !

ಬಿಹಾರದಲ್ಲಿರುವ ಈ ಕೋಟೆ ರೋಹ್‌ತಾಸ್ ಜಿಲ್ಲೆಯಲ್ಲಿರುವ ಒಂದು ಕೋಟೆಯಾಗಿದೆ. ಇದನ್ನು ಭಾರತದ ಪ್ರಾಚೀನ ಕೋಟೆಯೆಂದೇ ಹೇಳಲಾಗುತ್ತದೆ. ಈ ಕೋಟೆಯ ನಿರ್ಮಾಣದ ಕಥೆ ತುಂಬಾ ಹಳೆಯದು. ತ್ರೇತಾ ಯುಗದಲ್ಲಿ ಅಯೋಧ್ಯರ ಸೂರ್ಯವಂಶಿ ರಾಜ ಹರಿಶ್ಚಂದ್ರನ...
ಸಂಗೀತದ ಸ್ವರಗಳನ್ನು ಹಾಡುವ ಅದ್ಭುತವಾದ ದೇವಾಲಯಗಳು ಎಲ್ಲೆಲ್ಲಿ ಇವೆ ಗೊತ್ತ?

ಸಂಗೀತದ ಸ್ವರಗಳನ್ನು ಹಾಡುವ ಅದ್ಭುತವಾದ ದೇವಾಲಯಗಳು ಎಲ್ಲೆಲ್ಲಿ ಇವೆ ಗೊತ್ತ?

ಭಾರತ ದೇಶದಲ್ಲಿ ಈ ಕಲ್ಲಿನ ಸ್ತಂಭಗಳು ಭಾರತೀಯ ಶಿಲ್ಪಕಲೆಗೆ ಸಂಕೇತಕ್ಕೆ ಒಂದು ನಿದರ್ಶನಗಳು. ಇಂತಹ ಕಲ್ಲಿನ ಸ್ತಂಭಗಳು ಸುಮಾರು ಸಾವಿರ ವರ್ಷಗಳ ಹಿಂದೆಯೇ ಉದ್ಭವಿಸಿತು. ದಕ್ಷಿಣ ಭಾರತ ದೇಶದಲ್ಲಿ ತಮಿಳುನಾಡು, ಕರ್ನಾಟಕ ರಾಜ್ಯದಲ್ಲಿ...
ಇಲ್ಲಿ ಇಲಿಗಳು ನೀಡುತ್ತವಂತೆ ಆಶೀರ್ವಾದ...ರಾಜಸ್ಥಾನದಲ್ಲಿ ನೋಡಲೇ ಬೇಕಾದ ದೇವಾಲಯಗಳಿವು

ಇಲ್ಲಿ ಇಲಿಗಳು ನೀಡುತ್ತವಂತೆ ಆಶೀರ್ವಾದ...ರಾಜಸ್ಥಾನದಲ್ಲಿ ನೋಡಲೇ ಬೇಕಾದ ದೇವಾಲಯಗಳಿವು

ರಾಜಸ್ಥಾನ ಸುಂದರವಾದ ಅರಮನೆ, ಕೋಟೆಗಳಿಗೆ ಹೆಸರುವಾಸಿಯಾಗಿರುವ ರಾಜ್ಯ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಯಾವಾಗಲೂ ದೇಶದ ಗೌರವದ ವಿಷಯ ಚರ್ಚೆಗೆ ಬಂದಾಗ ರಾಜಸ್ಥಾನದ ವಿಷಯ ಅಂತೂ ಬಂದೇ ಬರುತ್ತದೆ. ನೀವು ರಾಜಸ್ಥಾನದ ಕೋಟೆಗಳು, ಅರಮನೆಗಳನ್ನು...
ಲಕ್ಷ್ಮೀ ದೇವಿ ಸ್ಥಿರವಾಗಿ ವೈಕುಂಠವನ್ನು ಬಿಟ್ಟು ಭೂಲೋಕದಲ್ಲಿ ಇರುವ ದೇವಾಲಯವಿದು...

ಲಕ್ಷ್ಮೀ ದೇವಿ ಸ್ಥಿರವಾಗಿ ವೈಕುಂಠವನ್ನು ಬಿಟ್ಟು ಭೂಲೋಕದಲ್ಲಿ ಇರುವ ದೇವಾಲಯವಿದು...

ಮಹಾರಾಷ್ಟ್ರಕ್ಕೆ ಆಧ್ಯಾತ್ಮಿಕ ರತ್ನ ಕೊಲ್ಲಾಪುರ. ಪುರಾತನವಾದ ದೇವಾಲಯಗಳು, ಪ್ರಶಾಂತವಾದ ಉದ್ಯಾನವನಗಳು, ಚಾರಿತ್ರಿಕ ಕೋಟೆಗಳು, ಅಂತಃಪುರಗಳು ಇವೆಲ್ಲವೂ ಈ ನಗರದ ಪ್ರಧಾನವಾದ ಆಕರ್ಷಣೆಯಾಗಿದೆ. ಪಂಚಗಂಗಾ ನದಿ ತೀರದಲ್ಲಿರುವ ಕೊಲ್ಲಾಪುರ...
ಚಿಕ್ಕಬಳ್ಳಾಪುರದಲ್ಲಿದೆ ದೆವ್ವಗಳೇ ನಿರ್ಮಿಸಿರುವ ದೇವಾಲಯ...ಪ್ರತಿಹುಣ್ಣಿಮೆಗೆ ನಡೆಯುತ್ತಂತೆ ಪೂಜೆ!

ಚಿಕ್ಕಬಳ್ಳಾಪುರದಲ್ಲಿದೆ ದೆವ್ವಗಳೇ ನಿರ್ಮಿಸಿರುವ ದೇವಾಲಯ...ಪ್ರತಿಹುಣ್ಣಿಮೆಗೆ ನಡೆಯುತ್ತಂತೆ ಪೂಜೆ!

ಹಿಂದೂ ಸಂಸ್ಕೃತಿಯಲ್ಲಿ ದೇವಾಲಯಗಳು ಬಹಳ ಹೆಚ್ಚು. ದೇವರನ್ನು ಆರಾಧಿಸುವುದರಲ್ಲೂ ಮೊದಲ ಸ್ಥಾನದಲ್ಲಿದೆ. ಅನೇಕ ದೇವರ ದೇವಾಲಯಗಳನ್ನು ನೀವು ಕಂಡಿರಬಹುದು. ಆದರೆ ದೆವ್ವಗಳ ದೇವಾಲಯವನ್ನು ಯಾವತ್ತಾದರೂ ಕಂಡಿದ್ದೀರಾ? ದೆವ್ವಗಳ ದೇವಾಲಯ ಎಂದರೆ...
ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...

ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...

ಮೊಗಲ್ ರಾಜರು ನಮ್ಮ ದೇಶದ ಕಾಲಿಟ್ಟಾಗ ಅನೇಕ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿದರು. ಹೆಸರುವಾಸಿಯಾಗಿದ್ದ ಅನೇಕ ಸ್ಮಾರಕಗಳನ್ನು ಅವಶೇಷಗಳು ಉಳಿಯದ ರೀತಿಯಲ್ಲಿ ನಾಶ ಮಾಡಿದರು. ಹಿಂದೂ ಸಂಸ್ಕøತಿಯನ್ನು ಬೆಳಸಿ,...
ಮಾಟಮಂತ್ರ ಮಾಡೋಕೆ ಈ ಸ್ಥಳಗಳು ತುಂಬಾನೇ ಫೇಮಸ್...ಕೊಳ್ಳೆಗಾಲ ಇದ್ರ ಮುಂದೇ ಏನೂ ಅಲ್ಲ...

ಮಾಟಮಂತ್ರ ಮಾಡೋಕೆ ಈ ಸ್ಥಳಗಳು ತುಂಬಾನೇ ಫೇಮಸ್...ಕೊಳ್ಳೆಗಾಲ ಇದ್ರ ಮುಂದೇ ಏನೂ ಅಲ್ಲ...

ಭಾರತದಲ್ಲಿ ಮಾಟಮಂತ್ರಗಳೆಲ್ಲಾ ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದಿವೆ. ತಂತ್ರ ಮಂತ್ರಗಳ ಸಹಾಯದಿಂದ ಮನುಷ್ಯರನ್ನು ವಶೀಕರಣಗೊಳಿಸುವುದು ಈ ಮಾಟ ಮಂತ್ರಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಈ ವಶೀಕರಣದ ಪ್ರಯೋಗವನ್ನು ತಮ್ಮ ವಿರೋಧಿಗಳ ಮೇಲೆ...
ಕೋಲ್ಕತ್ತದ ಮೋಸ್ಟ್ ಹಂಟೆಡ್ ಮೆಟ್ರೊ ಸ್ಟೇಷನ್ ಯಾವುದು ಗೊತ್ತ?

ಕೋಲ್ಕತ್ತದ ಮೋಸ್ಟ್ ಹಂಟೆಡ್ ಮೆಟ್ರೊ ಸ್ಟೇಷನ್ ಯಾವುದು ಗೊತ್ತ?

ಕೋಲ್ಕತ್ತ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ. ಇದು 1911 ರಲ್ಲಿ ಬ್ರಿಟೀಷರರಾಜಧಾನಿಯಾಗಿತ್ತು. ಇಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಅವುಗಳಲ್ಲಿ ಮುಖ್ಯವಾದುದು ಎಂದರೆ ಹೌರಾ ಸೇತುವೆ. ದಸರಾ...
ಚಿತೆಯ ಭಸ್ಮದಲ್ಲಿ ಹೋಲಿ ಆಡ್ತಾರೆ ಇಲ್ಲಿಯ ಜನ!

ಚಿತೆಯ ಭಸ್ಮದಲ್ಲಿ ಹೋಲಿ ಆಡ್ತಾರೆ ಇಲ್ಲಿಯ ಜನ!

ಇಡೀ ಭಾರತದಲ್ಲಿ ಹೋಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಕಾಶಿಯಲ್ಲೂ ಹೋಲಿಯನ್ನು ಆಚರಿಸುವುದಕ್ಕೆ ವಿಶೇಷ ಮಹತ್ವವಿದೆ. ವಿಶ್ವನಾಥನಿಗಾಗಿಯೇ ಪ್ರಖ್ಯಾತವಾಗಿರುವ ಕಾಶಿಯಲ್ಲಿ ಉರಿಯುತ್ತಿರುವ ಚಿತೆಗಳ ನಡುವೆ ಹೋಳಿ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+