Search
  • Follow NativePlanet
Share

ಶೂರ್ಪನಖಿಯ ಮೂಗು ಕತ್ತರಿಸಿದ ಪ್ರದೇಶ-ನಾಸಿಕ್!!

ಶೂರ್ಪನಖಿಯ ಮೂಗು ಕತ್ತರಿಸಿದ ಪ್ರದೇಶ-ನಾಸಿಕ್!!

ನಾಸಿಕ ನಗರವು ಸಾವಿರಾರು ವರ್ಷಗಳ ಸಂಸ್ಕøತಿ ಹಾಗೂ ಚರಿತ್ರೆಗಳಿಗೆ ಸಾಕ್ಷಿಯಾಗಿರುವ ಪ್ರದೇಶ. ಕುಂಭಮೇಳದಿಂದಾಗಿ ದೇಶಿಯ ಹಾಗು ವಿದೇಶಿಯ ಪ್ರವಾಸಿಗರನ್ನು ಆರ್ಕಷಿಸುತ್ತದೆ. ಕ್ರಿ.ಪೂರ್ವದಿಂದ ಈ ಪ್ರದೇಶದ ಕುರಿತು ತನ್ನದೇ ಆದ...
ಆಗಸ್ಟ್ ತಿ೦ಗಳ ಅವಧಿಯಲ್ಲಿ ಸ೦ದರ್ಶಿಸಬಹುದಾದ ಭಾರತ ದೇಶದ ಅತ್ಯುತ್ತಮ ಸ್ಥಳಗಳು

ಆಗಸ್ಟ್ ತಿ೦ಗಳ ಅವಧಿಯಲ್ಲಿ ಸ೦ದರ್ಶಿಸಬಹುದಾದ ಭಾರತ ದೇಶದ ಅತ್ಯುತ್ತಮ ಸ್ಥಳಗಳು

ಮಳೆಗಾಲವು ದೇಶದಾದ್ಯ೦ತ ಬಹುತೇಕ ಸ್ಥಳಗಳಲ್ಲಿ, ಪ್ರಕೃತಿಯಲ್ಲಿ ಮಹತ್ತರವಾದ ಬದಲಾವಣೆಗಳನ್ನು ತರಲಾರ೦ಭಿಸುವ ತಿ೦ಗಳು ಆಗಸ್ಟ್ ತಿ೦ಗಳಾಗಿರುತ್ತದೆ. ಆಗಾಗ್ಗೆ ಸುರಿಯುವ ತಕ್ಕಮಟ್ಟಿಗೆ ಎನಿಸುವ೦ತಹ ಮಳೆಗಳು ಭೂಮಿಯನ್ನು ಆಹ್ಲಾದಕರವಾಗಿಯೂ,...
ಮಹಾಭಾರತ ನಡೆದ ಸ್ಥಳ-ವಿರಾಟ ನಗರ!!

ಮಹಾಭಾರತ ನಡೆದ ಸ್ಥಳ-ವಿರಾಟ ನಗರ!!

ವಿರಾಟ ನಗರ, ರಾಜಸ್ಥಾನ ರಾಜ್ಯದಲ್ಲಿ ಪುರಾಣದ ಇತಿಹಾಸವನ್ನು ಒಳಗೊಂಡ ಒಂದು ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಈ ಪ್ರದೇಶವು ರಾಜಸ್ಥಾನದ ರಾಜಧಾನಿ ಜೈಪುರ್‍ಗೆ ಸುಮಾರು 89 ಕಿ.ಮೀ ದೂರದಲ್ಲಿದೆ. ಈ ಪ್ರದೇಶವನ್ನು ಹಲವಾರು ಮಂದಿ ಬೈರಾತ್...
ಅತೀ ಹೆಚ್ಚು ಪೂಜಿಸಲ್ಪಡುವ ಮತ್ತು ಅತ್ಯ೦ತ ಶ್ರೀಮ೦ತವಾಗಿರುವ ಭಾರತ ದೇಶದ ದೇವಸ್ಥಾನಗಳು

ಅತೀ ಹೆಚ್ಚು ಪೂಜಿಸಲ್ಪಡುವ ಮತ್ತು ಅತ್ಯ೦ತ ಶ್ರೀಮ೦ತವಾಗಿರುವ ಭಾರತ ದೇಶದ ದೇವಸ್ಥಾನಗಳು

ಭಾರತ ದೇಶವು ವೈವಿಧ್ಯಮಯವಾದ ಸ೦ಸ್ಕೃತಿಯ ನೆಲೆವೀಡಾಗಿದ್ದು, ವಿವಿಧ ಧಾರ್ಮಿಕ, ಸನಾತನ ನ೦ಬಿಕೆಗಳ ತವರೂರೆ೦ದೆನಿಸಿಕೊ೦ಡಿದೆ. ನಮ್ಮ ಭರತಖ೦ಡವು ಅದೆಷ್ಟೋ ದೇವಸ್ಥಾನಗಳ ಉಗಮವನ್ನು ಕ೦ಡಿದ್ದು, ಕೇವಲ ಪರಮಾತ್ಮನ ಚರಣಾರವಿ೦ದಗಳಲ್ಲಿ ನೆಮ್ಮದಿಯನ್ನು...
ಕಲಿಯುಗ ಅಂತ್ಯವನ್ನು ಸೂಚಿಸುವ ಯಾಗಂಟಿ ದೇವಾಲಯ ಎಲ್ಲಿದೆ ಗೊತ್ತ?

ಕಲಿಯುಗ ಅಂತ್ಯವನ್ನು ಸೂಚಿಸುವ ಯಾಗಂಟಿ ದೇವಾಲಯ ಎಲ್ಲಿದೆ ಗೊತ್ತ?

ಆದಿ, ಅಂತ್ಯ ಈ ಸೂತ್ರವು ಸೃಷ್ಠಿಯಲ್ಲಿ ಸೂಕ್ಷ್ಮ ಜೀವಿಗಳಿಗೂ ಅನ್ವಯಿಸುವಂತಹದು. ಯುಗಾಂತ್ಯದ ಸಿದ್ಧಾಂತಗಳನ್ನು ನಾವು ದಿನನಿತ್ಯ ಕೇಳುತ್ತಲೇ ಇರುತ್ತೇವೆ. ಪ್ರಾರಂಭವಾದ ಪ್ರತಿ ಯುಗವು ಯಾವುದೋ ಒಂದು ಸಮಯದಲ್ಲಿ ಅಂತ್ಯವಾಗಲೇಬೇಕು. ಅಂತ್ಯವಾದ...
ರಾಜಸ್ಥಾನದ ಈ ದೇವಾಲಯದಲ್ಲಿ 1000 ಕೆ.ಜಿ ಚಿನ್ನ ಬಳಕೆ!!

ರಾಜಸ್ಥಾನದ ಈ ದೇವಾಲಯದಲ್ಲಿ 1000 ಕೆ.ಜಿ ಚಿನ್ನ ಬಳಕೆ!!

ಚಿನ್ನ ಎಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಈಗಂತೂ ಚಿನ್ನದ ಬೆಲೆ ಗಗನಕ್ಕೆ ಏರುತ್ತಿದೆ. ಬಡವರಿಂದ ಶ್ರೀಮಂತರವರೆವಿಗೂ ಚಿನ್ನದ ಹುಚ್ಚು ಹೆಚ್ಚಾಗಿಯೇ ಇದೆ ಎಂದು ಹೇಳಬಹುದು. ಸಾಮಾನ್ಯವಾಗಿ ನಮ್ಮ ಭಾರತ ದೇಶದ ದೇವಾಲಯಗಳಲ್ಲಿ ಹೆಚ್ಚಾಗಿ...
ಕೊಟ್ಟಾಯ೦ ನ ಎ೦ಟು ಸು೦ದರ ತಾಣಗಳು

ಕೊಟ್ಟಾಯ೦ ನ ಎ೦ಟು ಸು೦ದರ ತಾಣಗಳು

ಕೊಟ್ಟಾಯ೦, ಕೇರಳ ರಾಜ್ಯದಲ್ಲಿರುವ ಒ೦ದು ಸು೦ದರವಾದ ಪಟ್ಟಣವಾಗಿದ್ದು, ಕೇರಳ ರಾಜ್ಯದ ರಾಜಧಾನಿ ನಗರವಾದ ತಿರುವನ೦ತಪುರ೦ ಅಥವಾ ಟ್ರಿವೆ೦ಡ್ರಮ್ ನಿ೦ದ 150 ಕಿ.ಮೀ. ಗಳಷ್ಟು ದೂರದಲ್ಲಿದೆ. ಬ್ರಿಟೀಷರ ಆಡಳಿತದ ಅವಧಿಯಲ್ಲಿ ಕೊಟ್ಟಾಯ೦, "ಕೊಟ್ಯ೦"...
ಗುರುತ್ವಾಕರ್ಷಣೆ ಇಲ್ಲದ ಪ್ರಪಂಚದ ಏಕೈಕ ಪ್ಯಾಲೆಸ್ ಯಾವುದು ಗೊತ್ತೆ?

ಗುರುತ್ವಾಕರ್ಷಣೆ ಇಲ್ಲದ ಪ್ರಪಂಚದ ಏಕೈಕ ಪ್ಯಾಲೆಸ್ ಯಾವುದು ಗೊತ್ತೆ?

ಅರಮನೆಗಳು ನಮ್ಮ ಭಾರತದ ರಾಜರುಗಳ ಕಲಾ ಹಾಗು ವಾಸ್ತುಶಿಲ್ಪ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ. ಅರಮನೆಗಳು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಹಾದು ಹೋಗುವುದು ಮೈಸೂರಿನ ಅರಮನೆ. ಅರಮನೆಗಳು ನೋಡುವುದೇ ಒಂದು ಸಂಭ್ರಮ. ಒಮ್ಮೆಯಾದರು ರಾಜರು ಬಾಳಿದ...
ಕೊಡು೦ಗಲ್ಲೂರಿನಲ್ಲಿ ಭಗವತಿ ಶ್ರೀ ಕುರು೦ಬಾ ದೇವಿಯ ಪವಿತ್ರ ನಿವಾಸಸ್ಥಳ

ಕೊಡು೦ಗಲ್ಲೂರಿನಲ್ಲಿ ಭಗವತಿ ಶ್ರೀ ಕುರು೦ಬಾ ದೇವಿಯ ಪವಿತ್ರ ನಿವಾಸಸ್ಥಳ

ಕೊಡು೦ಗಲ್ಲೂರಿನಲ್ಲಿರುವ ಶ್ರೀ ಕುರು೦ಬಾ ಭಗವತೀ ದೇವಸ್ಥಾನವು ಒ೦ದು ಪ್ರಾಚೀನ ದೇವಸ್ಥಾನವಾಗಿದ್ದು, ಈ ದೇವಸ್ಥಾನವು ಭದ್ರಕಾಳಿ ರೂಪದ ದುರ್ಗಾಮಾತೆಗೆ ಸಮರ್ಪಿತವಾಗಿದೆ. ದೇವಸ್ಥಾನದ ಆರಾಧ್ಯ ದೇವತೆಯನ್ನು ಶ್ರೀ ಕುರು೦ಬಾ ಎ೦ತಲೂ ಜೊತೆಗೆ ತಾಯಿಯ...
600 ಮೀಟರ್ ಒಳಗೆ ಪ್ರವೇಶಿಸಬೇಕು ಬೀದರ್‍ನ ಈ ಮಾಹಿಮಾನ್ವಿತ ದೇವಾಲಯಕ್ಕೆ!!

600 ಮೀಟರ್ ಒಳಗೆ ಪ್ರವೇಶಿಸಬೇಕು ಬೀದರ್‍ನ ಈ ಮಾಹಿಮಾನ್ವಿತ ದೇವಾಲಯಕ್ಕೆ!!

ಬೀದರ್ ... ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಸರಿಹದ್ದು ಪ್ರದೇಶದಲ್ಲಿ ಇರುವ ಒಂದು ಜಿಲ್ಲೆ. ಮುಸ್ಲಿಂ ಪ್ರಾಬಲ್ಯ ಅಧಿಕವಾಗಿ ಇರುವ ಜಿಲ್ಲೆಗಳಲ್ಲಿ ಇದು ಒಂದು. ಹಿಂದೊಮ್ಮೆ ಹೈದ್ರಾಬಾದ್ ರಾಜ್ಯದಲ್ಲಿ ಇದ್ದ ಈ ಜಿಲ್ಲೆಯು, ನವೆಂಬರ್...
ಪುಲಿಕಾಟ್ ಸರೋವರ- ಒಂದು ಐತಿಹಾಸಿಕ ಬೀಚ್

ಪುಲಿಕಾಟ್ ಸರೋವರ- ಒಂದು ಐತಿಹಾಸಿಕ ಬೀಚ್

ಪುಲಿಕಾಟ್ ಸರೊವರ ಒಂದು ಅದ್ಭುತವಾದುದು. ಈ ಸುಂದರವಾದ ಸರೋವರವು ತಮಿಳುನಾಡು ಜಿಲ್ಲೆಯಲ್ಲಿದೆ. ಇದು ಭಾರತದ ಎರಡನೇ ಅತ್ಯಂತ ದೊಡ್ಡದಾದ ಸರೋವರವಾಗಿದೆ. ಈ ಸರೋವರವು ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯ ಗಡಿಯಲ್ಲಿ ವ್ಯಾಪಿಸಿದೆ. ಇಲ್ಲಿನ...
ನಾಗರಹೊಳೆ ನ್ಯಾಷನಲ್ ಪಾರ್ಕ್‍ನಲ್ಲಿನ ವನ್ಯಜೀವಿಗಳ ಸೌಂದರ್ಯ

ನಾಗರಹೊಳೆ ನ್ಯಾಷನಲ್ ಪಾರ್ಕ್‍ನಲ್ಲಿನ ವನ್ಯಜೀವಿಗಳ ಸೌಂದರ್ಯ

ನಾಗರಹೊಳೆ ನ್ಯಾಷನಲ್ ಪಾರ್ಕ್ ಅಥವಾ ನಾಗರ ಹೊಳೆ ಉದ್ಯಾನವನ ದಕ್ಷಿಣ ಭಾರತದ ಅತ್ಯುತ್ತಮವಾದ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ. ಕರ್ನಾಟಕದಲ್ಲಿನ ವನ್ಯಜೀವಿಗಳಿಗೆ ಉತ್ತಮವಾದ ಸ್ಥಳ ಇದಾಗಿದೆ. ಇದನ್ನು ರಾಜೀವ್ ಗಾಂಧಿ ರಾಷ್ಟ್ರೀಯ...
ದೆಹಲಿಯ ಪವಿತ್ರವಾದ ನಿಝಾಮುದ್ದೀನ್ ದರ್ಗಾ

ದೆಹಲಿಯ ಪವಿತ್ರವಾದ ನಿಝಾಮುದ್ದೀನ್ ದರ್ಗಾ

ದೆಹಲಿಯ ನಿಝಾಮುದ್ದೀನ್ ಪ್ರಾ೦ತದಲ್ಲಿರುವ ಹಝ್ರತ್ ನಿಜಾಮುದ್ದೀನ್ ಔಲಿಯಾ ಅವರ ಸಮಾಧಿ ಸ್ಥಳವು ದೇಶದ ಅತ್ಯ೦ತ ಜನಪ್ರಿಯವಾದ ಹಾಗೂ ಭವ್ಯವಾದ ಸೂಫಿ ಸಮಾಧಿ ಸ್ಥಳಗಳ ಪೈಕಿ ಒ೦ದೆನಿಸಿಕೊ೦ಡಿದೆ. ಈ ಸೂಫಿ ಸ೦ತನ ಸಮಾಧಿ ಸ್ಥಳದ ಜೊತೆಗೆ ಈ ದರ್ಗಾವು...
ತನ್ನೊಟ್ ಮಾತಾ ದೇವಾಲಯಲ್ಲಿನ ನಂಬಲಾಗದ ವಿಷಯಗಳು

ತನ್ನೊಟ್ ಮಾತಾ ದೇವಾಲಯಲ್ಲಿನ ನಂಬಲಾಗದ ವಿಷಯಗಳು

ತನ್ನೊಟ್ ಮಾತಾ ದೇವಾಲಯವು ಭಾರತ ದೇಶದಲ್ಲಿನ ರಾಜಸ್ಥಾನ ರಾಜ್ಯದ ಜೈಸಲ್ಮೆರ್ ಜಿಲ್ಲೆಯಲ್ಲಿದೆ. ಈ ದೇವಾಲಯಕ್ಕೆ ಪುರಾತನ ಸಾಹಿತ್ಯ ಪ್ರಕಾರ ತನ್ನೊಟ್ ಮಾತಾಳ ಒಂದು ರೂಪವೇ ಹಿಂಗ್ಲಾಜ್ ಮಾತಾ ಹಾಗೂ ಕಾರಣೀ ಮಾತಾ. ಆದರೆ ಹಿಂಗ್ಲಾಜ್ ಮಾತಾ...
ಭಾರತದ ಈ ಆರು ಧೂಮರಹಿತ ತಾಣಗಳನ್ನು ಸ೦ದರ್ಶಿಸಿರಿ

ಭಾರತದ ಈ ಆರು ಧೂಮರಹಿತ ತಾಣಗಳನ್ನು ಸ೦ದರ್ಶಿಸಿರಿ

ವಿಷಾದನೀಯವಾಗಿ, ಅನೇಕರು ತಮ್ಮ ದೈನ೦ದಿನ ಜೀವನದಲ್ಲಿ ಅ೦ಟಿಸಿಕೊ೦ಡಿರುವ ಸರ್ವೇಸಾಮಾನ್ಯವಾದ ಅನಾರೋಗ್ಯಕರ ಚಟವೆ೦ದರೆ ಅದು ಧೂಮಪಾನ. ಅದರಲ್ಲೂ ಒ೦ದು ವೇಳೆ ನೀವು ಮಹಾನಗರವೊ೦ದರ ನಿವಾಸಿಯಾಗಿದ್ದರ೦ತೂ ಕೇವಲ ಧೂಮಪಾನಿಗಳು ಹೊರ ಉಗುಳುವ...
ಆಗುಂಬೆ: ದಕ್ಷಿಣ ಚಿರಾಪುಂಚಿ

ಆಗುಂಬೆ: ದಕ್ಷಿಣ ಚಿರಾಪುಂಚಿ

ಬೆಂಗಳೂರಿನ ಪ್ರಯಾಣಿಕರು ಆಗುಂಬೆಯನ್ನು ಹೆಚ್ಚಾಗಿ ಭೇಟಿ ನೀಡುತ್ತಾರೆ. ಆಗುಂಬೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಒಂದು ಊರು. ಈ ಪ್ರದೇಶವು ಪ್ರಮುಖ ಆರ್ಕಷಣೀಯ ಸ್ಥಳವಾಗಿದೆ. ಈ ಸ್ಥಳವು ಮಳೆಗಾಲದ ಸಮಯದಲ್ಲಿ ಅದ್ಭುತವಾದ...
ಕಲಿಮ್ ಪೊ೦ಗ್ ನಿ೦ದ ಸಿಲಿಗುರಿಯವರೆಗೆ - ಹೃದಯಕ್ಕೆ ಹತ್ತಿರವಾಗುವ ರೋಚಕವಾದ ರಸ್ತೆಮಾರ್ಗದ ಪ್ರವಾಸ.

ಕಲಿಮ್ ಪೊ೦ಗ್ ನಿ೦ದ ಸಿಲಿಗುರಿಯವರೆಗೆ - ಹೃದಯಕ್ಕೆ ಹತ್ತಿರವಾಗುವ ರೋಚಕವಾದ ರಸ್ತೆಮಾರ್ಗದ ಪ್ರವಾಸ.

  ದಿಗ್ಬ್ರಾ೦ತಗೊಳಿಸುವ ನೋಟಗಳುಳ್ಳ ಮತ್ತು ಗ್ರಾಮೀಣ ಪ್ರದೇಶದ ಸೊಬಗುಳ್ಳ ಸ್ಥಳವು  ಸಿಲಿಗುರಿಯಾಗಿದೆ. ಸೂಜಿಗಲ್ಲಿನ೦ತೆ ಆಕರ್ಷಿಸುವ ಸಿಲಿಗುರಿಯ ಪ್ರಾಕೃತಿಕ ಸೊಬಗು ಮತ್ತು ಹವಾಗುಣದ ಕಾರಣದಿ೦ದಾಗಿ ಪ್ರವಾಸಿಗರು ಒ೦ದಿಷ್ಟು...
ರಾಮೇಶ್ವರ ಕ್ಷೇತ್ರದ ಮಹಿಮೆ ಏನು ಗೊತ್ತ?

ರಾಮೇಶ್ವರ ಕ್ಷೇತ್ರದ ಮಹಿಮೆ ಏನು ಗೊತ್ತ?

ರಾಮನಾಥ ಸ್ವಾಮಿ ಅಥವಾ ರಾಮೇಶ್ವರ ದೇವಾಲಯ ಭಾರತ ದೇಶದಲ್ಲಿನ ತಮಿಳುನಾಡು ರಾಜ್ಯದಲ್ಲಿದೆ. ಈ ದೇವಾಲಯವು ರಾಮೇಶ್ವರ ದ್ವೀಪದಲ್ಲಿ ಇರುವ ಪ್ರಸಿದ್ಧ ಹಿಂದೂ ಶೈವ ಕ್ಷೇತ್ರ. ಈ ದೇವಾಲಯದಲ್ಲಿರುವ ಲಿಂಗವು 12 ಜ್ಯೋತಿರ್ ಲಿಂಗ ಒಂದಾಗಿದೆ. ಈ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+