ಭಾರತದಲ್ಲಿ ಮಹಿಳೆಯರು ತನ್ನ ಪತಿಯರಿಗಾಗಿ ನಿರ್ಮಾಣ ಮಾಡಿದ ಸ್ಮಾರಕಗಳಿವು
ಸಾಮಾನ್ಯವಾಗಿ ನಮಗೆ ತಿಳಿದಿರುವಂತೆ ಪುರುಷರೇ ತಮ್ಮ ಪ್ರೀತಿ ಮಹಿಳೆಯರಿಗಾಗಿ ಸ್ಮಾರಕಗಳನ್ನು ನಿರ್ಮಿಸಿರುವುದು ಎಂದು ಕೊಂಡಿದ್ದಾರೆ. ಪ್ರತಿಯೊಬ್ಬ ಪ್ರೀತಿಯಲ್ಲಿ ಸೋತ ಯುವಕ ಯುವತಿ ಕೈ ಕೊಟ್ಟಾಗ ಮೊದಲು ಸಂಭಾಷಣೆ ನಡೆಸುವುದೇ ತಾಜ್ ಮಹಾಲ್...
ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಅಡಗಿರುವ ರಹಸ್ಯಗಳು
ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯವು ಭಾರತ ದೇಶದ ಕೇರಳ ರಾಜ್ಯದ ತಿರುವನಂತಪುರದಲ್ಲಿ ಇದೆ. ಪ್ರಸ್ತುತವಿರುವ ಗೋಪುರವನ್ನು 1568 ರಲ್ಲಿ ನಿರ್ಮಾಣ ಮಾಡಿದರು. ದೇವಾಲಯದ ಮೂಲ ವಿಗ್ರಹವನ್ನು 1208 ಸಾಲಿಗ್ರಾಮದ ಮೂಲಕ ತಯಾರು ಮಾಡಿದರು....
ಮಲೇ ಮಹದೇಶ್ವರ ಬೆಟ್ಟಕ್ಕೆ ಒಮ್ಮೆ ಭೇಟಿ ನೀಡಿ
ಬೆಟ್ಟ ಎಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಯುವ ಜನತೆಗೆ ಬೆಟ್ಟಗಳ ಮಧ್ಯೆ ಅಡ್ಡಾಡುವುದೆಂದರೆ ಏನು ಒಂದು ರೀತಿಯಲ್ಲಿ ಸಹಾಸಮಯವಾದ ಆನಂದವನ್ನು ನೀಡುತ್ತದೆ. ಬೆಟ್ಟಗಳ ಮಾತಿಗೆ ಬಂದರೆ ನಮ್ಮ ಕರ್ನಾಟಕದಲ್ಲಿ ಬೆಟ್ಟಗಳಿಗೆನೂ ಕಡಿಮೆ...
ನಾಗ ಪಂಚಮಿಯಂದು ಘಾಟಿ ಸುಬ್ರಮಣ್ಯ ಸ್ವಾಮಿ ದರ್ಶನ ಭಾಗ್ಯ ಪಡೆಯಿರಿ...
ಇಂದು ನಾಗಪಂಚಮಿ ನಾಗನನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸುವ ದಿನ. ನಾಗ ದೇವತೆಗಳು ಕೂಡ ನಮ್ಮ ಜೀವನದಲ್ಲಿ ರಾಹು ಹಾಗೂ ಕೇತುಗಳಾಗಿ ಕೆಲವು ದೋಷಗಳನ್ನು ನೀಡುತ್ತಾರೆ. ಈ ದೋಷಗಳೆಲ್ಲವೂ ನಮ್ಮ ಕಳೆದ ಜನ್ಮದ ಪಾಪ, ಪುಣ್ಯಗಳ ಲೆಕ್ಕಚಾರ ಎಂದು...
ಭಯಾನಕ: ಪುಣೆಯ ಶನಿವಾರ್ ವಾಡಾ ಕೋಟೆ
ದೆವ್ವ, ಭೂತಗಳ ಪರಿಕಲ್ಪನೆಯ ಬಗ್ಗೆ ಅವರವರಿಗೆ ಅವರದೇ ಆದ ಬಗೆ ಬಗೆಯ ಅಭಿಪ್ರಾಯಗಳಿರುತ್ತವೆ. ಕೆಲವರು ಒಳ್ಳೆಯದು ಇರುವಾಗ ಕೆಟ್ಟುದು ಕೂಡ ಇರಲೇಬೇಕು ಅಲ್ಲವೇ? ಹಾಗಾಗಿ ದೆವ್ವ, ಭೂತಗಳ ಪರಿಲ್ಪನೆಗಳು ಇವೆ ಎಂದು ವಾದಿಸುತ್ತಾರೆ. ಅದು ಬಿಡಿ...
ಜೀವ ಕೈಯಲ್ಲಿ ಹಿಡಿದು ತೆರಳಿ ನಿಷ್ಕಳಂಕ ಮಹಾದೇವನ ದರ್ಶನಕ್ಕೆ!!
ಪ್ರಪಂಚದಲ್ಲಿ ನಮಗೆ ತಿಳಿಯದ ಎಷ್ಟೋ ಅದ್ಭುತಗಳಿವೆ. ಕೆಲವು ಬಾರಿ ಅವುಗಳನ್ನು ಕೇಳಿದರೆ ಶರೀರ ರೋಮಾಂಚನವಾಗದೇ ಇರದು. ಅದರಲ್ಲೂ ಶಿವನ ದೇವಾಲಯಗಳು ಮಹಾ ಅದ್ಭುತವಾದುದು. ಶಿವನ ಲೀಲೆಗಳು ಅಪಾರವಾದುದು. ಪರಮಶಿವನು ಲಿಂಗ ಸ್ವರೂಪಿಯಾಗಿ...
ಲಾಚೆನ್: ಸಿಕ್ಕಿ೦ ರಾಜ್ಯದ ರುದ್ರರಮಣೀಯವಾದ ಕಣಿವೆ.
ಸಿಕ್ಕಿ೦ ರಾಜ್ಯದ ಉತ್ತರಭಾಗದ ಜಿಲ್ಲೆಯಲ್ಲಿರುವ ಲಾಚೆನ್, ಸಿಕ್ಕಿ೦ ರಾಜ್ಯದ ಅತ್ಯ೦ತ ಆಕರ್ಷಕವಾದ ಪಟ್ಟಣಗಳ ಪೈಕಿ ಒ೦ದಾಗಿದ್ದು, ಅತ್ಯಾಕರ್ಷಕವಾದ, ಜನಪ್ರಿಯವಾದ ಪ್ರವಾಸೀ ತಾಣವಾಗಿದೆ. ಲಾಚು೦ಗ್ ಎ೦ದು ಕರೆಯಲ್ಪಡುವ ಸನ್ಯಾಸಿಮಠಕ್ಕೆ ಲಾಚೆನ್...
ಶಿವಮೊಗ್ಗದಲ್ಲಿನ ಅತ್ಯುತ್ತಮವಾದ ಪ್ರವಾಸಿತಾಣಗಳು: ಒಮ್ಮೆ ಭೇಟಿ ನೀಡಿ
ಶಿವಮೊಗ್ಗ ಹಲವಾರು ಸುಂದರವಾದ ಸ್ಥಳಗಳನ್ನು ಹೊಂದಿರುವ ತಾಣ. ಇಲ್ಲಿಗೆ ಸಾವಿರಾರು ಪ್ರವಾಸಿಗರು ತಮ್ಮ ಕುಟುಂಬ, ಮಕ್ಕಳು, ದಂಪತಿಗಳು, ಸ್ನೇಹಿತರ ಜೊತೆಗೆ ಭೇಟಿ ನೀಡುತ್ತಿರುತ್ತಾರೆ. ಆದರೆ ಶಿವಮೊಗ್ಗದ ಕೆಲವು ತಾಣಗಳಿಗೆ ಹೆಚ್ಚಾಗಿ ಕಪಲ್ಸ್...
15 ಕೆ.ಜಿ ಭಾರದ ಕಲ್ಲು ನೀರಿನಲ್ಲಿ ತೇಲಾಡುತ್ತದೆ: ರಾಮೇಶ್ವರ
ನಿತ್ಯ ಜೀವನದಲ್ಲಿ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಿರುತ್ತವೆ. ಅವೆಲ್ಲವೂ ಕಣ್ಣಾರೆ ಕಂಡಾಗಲೇ ನಮಗೆ ನಂಬಿಕೆ ಎಂಬುದು ಹುಟ್ಟುತ್ತದೆ. ಕರ್ನಾಟಕದಲ್ಲಿ ಹಲವಾರು ರಾಮಾಲಯವನ್ನು ದರ್ಶನ ಮಾಡಿರುತ್ತೇವೆ. ಆದರೆ ತಮಿಳು ನಾಡಿನಲ್ಲಿರುವ...
ಸ್ಪ್ಯಾಶ್ - ವಯನಾಡ್ ನಲ್ಲಿ ಆಯೋಜಿಸಲ್ಪಡುವ ಮಳೆಹಬ್ಬದ ಸಡಗರ.
ಸದ್ದುಗದ್ದಲಗಳಿ೦ದ ಮುಕ್ತವಾಗಿರುವ ಪ್ರಶಾ೦ತ ಸೌ೦ದರ್ಯ, ಹೊಳೆಹೊಳೆಯುವ ಹಿನ್ನೀರು, ಅಕಳ೦ಕವಾಗಿರುವ ಸಮುದ್ರಕಿನಾರೆಗಳು, ವಿಶಾಲ ಭೂಪ್ರದೇಶದುದ್ದಕ್ಕೂ ಮೈಚಾಚಿಕೊ೦ಡು ಮಲಗಿಕೊ೦ಡ೦ತಿರುವ ಚಹಾ, ಕಾಫಿ, ಮತ್ತು ಸಾ೦ಬಾರ ಪದಾರ್ಥಗಳ ತೋಟಗಳು,...
ಭಾರತ ದೇಶದ ಅತ್ಯಂತ ದೊಡ್ಡದಾದ ಬೀಚ್ : ಚೆನ್ನೈನಲ್ಲಿದೆ!!
ಬೀಚ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ದೊಡ್ಡವರಿಂದ ಹಿಡಿದು ಚಿಕ್ಕವರ ತನಕವೂ ಕೂಡ ಬೀಚ್ ಎಂದರೆ ಇಷ್ಟ ಪಡುತ್ತಾರೆ. ವಿಶೇಷ ಏನಪ್ಪ ಎಂದರೆ ನಮ್ಮ ಭಾರತ ದೇಶವು ತನ್ನ ಎಲ್ಲಾ ರಂಗಗಳಲ್ಲಿಯೂ ಕೂಡ ಪ್ರಸಿದ್ಧಿಯನ್ನು ಪಡೆದಿದೆ, ಪಡೆಯುತ್ತಲಿದೆ....
ಪ್ರಪಂಚದಲ್ಲಿ ಈ ರೀತಿಯ ಶಿವಾಲಯವಿದೆ ಎಂದು ನಿಮಗೆ ಗೊತ್ತ?
ಪರಮ ಶಿವನನ್ನು ಲಿಂಗ ಆಧಾರಿತವಾಗಿಯೇ ಪೂಜೆ ಮಾಡುವುದು ಸಾಮಾನ್ಯ. ಪರಮ ಶಿವನು ಶೈವ ಧರ್ಮದವರಿಗೆ ಮಾತ್ರವಲ್ಲದೇ ಇತರ ಧರ್ಮದವರಿಗೂ ಆರಾಧ್ಯ ದೈವ. ಈ ದೈವವನ್ನು ನಾವು ಸೋಮವಾರದ ದಿನದಂದು ಭರ್ಜರಿಯಾಗಿ ಪೂಜೆಗಳನ್ನು ನೆರವೇರಿಸುತ್ತೇವೆ. ಕಾರ್ತಿಕ...
ಮಹೇಶ್ವರ್ ಎ೦ಬ ಹೆಸರಿನ ಆಧ್ಯಾತ್ಮಿಕ ತಾಣ.
ನರ್ಮದಾ ನದಿ ದ೦ಡೆಯ ಮೇಲಿರುವ ಈ ಸು೦ದರವಾದ ಪಟ್ಟಣವು ಮಧ್ಯಪ್ರದೇಶ ರಾಜ್ಯದ ದೇವಸ್ಥಾನಗಳ ಪಟ್ಟಣವೆ೦ದೇ ಗುರುತಿಸಲ್ಪಟ್ಟಿದೆ. ರಾಮಾಯಣ ಹಾಗೂ ಮಹಾಭಾರತಗಳ೦ತಹ ಮಹಾನ್ ಪುರಾಣಗ್ರ೦ಥಗಳಲ್ಲಿ ಉಲ್ಲೇಖಿತವಾಗುವುದರೊ೦ದಿಗೆ ಈ ಪಟ್ಟಣವು ಪೌರಾಣಿಕ ಮತ್ತು...
ಶ್ರೀ ಕೃಷ್ಣನು ನಿರ್ಮಿಸಿದ ದ್ವಾರಕೆಯ ಬಗ್ಗೆ ನಿಮಗೆ ತಿಳಿಯದ ಅದ್ಭುತಗಳು
ಯಾವುದಾದರೂ ಮುದ್ದಾದ ಮಗುವನ್ನು ಕಂಡಾಗ ಶ್ರೀ ಕೃಷ್ಣನಂತೆ ಇದ್ದಾನೆ ಎಂದು ಹೇಳುತ್ತೇವೆ. ಕಳ್ಳ ಕೃಷ್ಣನು ತನ್ನ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವನ ತನಕವೂ ಅವನ ಲೀಲೆಗಳು ಅಪಾರವಾದುದು. ಹೀಗಾಗಿಯೇ ಮಕ್ಕಳನ್ನು ಶ್ರೀ ಕೃಷ್ಣನಿಗೆ...
ಪುರುಷರಿಗೆ ಪ್ರವೇಶವಿಲ್ಲದ ಕೆಲವು ಭಾರತದ ದೇವಾಲಯಗಳು
ಹಿಂದೂ ಸಂಸ್ಕøತಿಯಲ್ಲಿ ದೇವಾಲಯಗಳ ಪಾತ್ರ ಅತ್ಯಂತ ಹೆಚ್ಚು. ಹಿಂದು ಸನಾತನ ಧರ್ಮದಲ್ಲಿ ದೈವ ಆರಾಧನೆಗೆ ಪ್ರಥಮ ಸ್ಥಾನವನ್ನು ನೀಡಲಾಗಿದೆ. ಸಾಧಾರಣವಾಗಿ ನಮ್ಮ ದೇಶದ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ತೆರಳುತ್ತೇವೆ. ಆದರೆ ಕೆಲವು...
ನಕ್ಷತ್ರಾಕಾರದಲ್ಲಿರುವ ಕರ್ನಾಟಕದ ಈ ಕೋಟೆ ಎಲ್ಲಿದೆ ಗೊತ್ತ?
ನಮ್ಮ ದೇಶದಲ್ಲಿನ ಕೋಟೆಗಳು ಎಂದರೇ ದೇಶಿಯರಿಗೇ ಅಲ್ಲದೇ ವಿದೇಶಿಯರಿಗೂ ಇಷ್ಟ. ಕೋಟೆಗಳು ನಮ್ಮ ಭಾರತ ದೇಶದಲ್ಲಿ ಹಲವಾರು ಇವೆ. ಒಂದೊಂದು ಕೋಟೆ ಒಂದೊಂದು ಘನವಾದ ಇತಿಹಾಸವನ್ನು ಹೊಂದಿವೆ. ಅವುಗಳ ವಾಸ್ತುಶಿಲ್ಪ, ಕಟ್ಟಡಗಳು, ಭಧ್ರತೆಗಳು,...
ಚಮತ್ಕಾರಿಕವೆ೦ದೆನಿಸುವ ಹವಾಗುಣಕ್ಕಾಗಿ ಸ೦ದರ್ಶಿಸಲೇಬೇಕಾದ ಉತ್ತರ ಭಾರತದ ತಾಣಗಳಿವು.
ಭಾರತ ದೇಶದ ಬೇರೆ ಬೇರೆ ಭಾಗಗಳನ್ನು ಪರಿಶೋಧಿಸುವುದರ ಕುರಿತ೦ತೆ ಯಾರಾದರೂ ಮಾತನಾಡತೊಡಗಿದರೆ, ಜಗದಾದ್ಯ೦ತ ಅಗಣಿತ ಸ೦ಖ್ಯೆಯ ಪ್ರವಾಸಿಗರನ್ನು ಯಾವಾಗಲೂ ಸ್ವಾಗತಿಸುವ ದೇಶದ ಯಾವುದಾದರೊ೦ದು ಭಾಗವಿದೆಯೆ೦ದಾದರೆ ಅದು ಉತ್ತರ ಭಾರತವಾಗಿರುತ್ತದೆ....
ಅಮಾಯಕ ಪ್ರಜೆಗಳು ದೌಲತಾಬಾದ್ ಕೋಟೆಗೆ ಸ್ಥಳಾಂತರವಾಗುವ ವೇಳೆ ಮೃತರಾದರು
ಮಹಾರಾಷ್ಟ್ರದಲ್ಲಿನ ದೇವಗಿರಿ ಎಂದು ಕರೆಯಲ್ಪಡುವ ದೌಲತಾಬಾದ್ ಪ್ರಖ್ಯಾತವಾದ ಕೋಟೆಯಾಗಿದೆ. ಈ ಕೋಟೆಯನ್ನು 14 ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಕೋಟೆಯಾಗಿದೆ. ಈ ದೌಲತಾಬಾದ್ ಅನ್ನು ಮಹಾರಾಷ್ಟ್ರದ 7 ಅದ್ಭುತಗಳಲ್ಲಿ ಒಂದು ಎಂದು ಪ್ರಸಿದ್ಧಿ...